ದಶಮಂಟಪದ ತೀರ್ಪುಗಾರರಾಗಿ ಆಗಮಿಸುವಂತೆ ಸುಮಾರು 30 ಮಂದಿಯ ಬಳಿ ಮನವಿ ಮಾಡಿದ್ದೆವು. ಆದರೆ ಯಾರೊಬ್ಬರೂ ಬರಲು ಒಪ್ಪಿರಲಿಲ್ಲ. ಆ ನಂತರ ಮನವಿಗೆ ಸ್ಪಂದಿಸಿ ತೀರ್ಪುಗಾರರಾಗಿಕೊನೆ ಕ್ಷಣದಲ್ಲಿ ಮಡಿಕೇರಿಯ ದಸರೆ ಆಚರಣೆ ಅನುಭವವಿರುವರವಿಶಂಕರ್, ಸಂತೋಷ್, ವಿನೋದ್, ಉಲ್ಲಾಸ್ಆಗಮಿಸಿ ನ್ಯಾಯ ಸಮ್ಮತವಾಗಿ ತೀರ್ಪು ನೀಡಿದ್ದಾರೆ. ಇವರ ಆಯ್ಕೆಯು ಕೂಡ ವಿವಿಧ ದಶಮಂಟಪ ಮುಖಂಡರ ಸಮ್ಮುಖದಲ್ಲೇನಡೆದಿತ್ತು ಎಂದು ಹೇಳಿದರು.