ಕಸವನಹಳ್ಳಿಯ ಕೊಳೆಗೇರಿ ಪ್ರದೇಶದ ನಿವಾಸಿಯಾಗಿದ್ದ ಆರೋಪಿ, ಸ್ನೇಹಿತನ ಜತೆ ಜ.25ರಂದು ಬೈಕ್ನಲ್ಲಿ ಹೊಗುತ್ತಿದ್ದರು. ಮಾರತ್ತಹಳ್ಳಿ ಸಮೀಪದ ವಿಮ್ಸ್ ಆಸ್ಪತ್ರೆ ಬಳಿ ರಸ್ತೆ ದಾಟುತ್ತಿದ್ದ ರೂಪಶ್ರೀ (30) ಹಾಗೂ ಅವರ ಮಗ ಸೆಹಾನ್ ಸ್ವೇನ್ಗೆ ಬೈಕ್ ಗುದ್ದಿಸಿದ್ದರು. ಅವರಿಬ್ಬರು
ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ಆರೋಪಿ ಸ್ಥಳದಿಂದ ನಾಪತ್ತೆಯಾಗಿದ್ದ.