ಇದಕ್ಕೆ ಪ್ರತಿಯಾಗಿ ನಿಗಮವು, ‘ನಾವು ಪೂರೈಸುವ ಬೀಜದಲ್ಲಿ ಶೇ 80ರಷ್ಟು ಮೊಳಕೆಯೊಡೆಯುವ ಸಾಮರ್ಥ್ಯವಿದೆ. ಇಳುವರಿ ಕಡಿಮೆ ಬರಲು ಬೀಜದ ಗುಣಮಟ್ಟ ಕಾರಣವಲ್ಲ. ರೈತರು ಸಕಾಲಕ್ಕೆ ರಸಗೊಬ್ಬರ, ನೀರು, ಕೀಟನಾಶಕಗಳನ್ನು ಬಳಸದೇ ಇರು
ವುದು ಹಾಗೂ ಕೀಟಬಾಧೆಯಿಂದ ಇಳುವರಿ ಕುಂಠಿತವಾಗಿದೆ. ಅಲ್ಲದೇ ರೈತ ಸಂಪರ್ಕ ಕೇಂದ್ರದಿಂದ ಬೀಜ ಖರೀದಿಸಿರುವುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ’ ಎಂದು ವಾದಿಸಿತ್ತು.