ಈ ವಿಷಯದಲ್ಲಿ ಆಸಕ್ತಿ ಇರುವ ಸಾರ್ವಜನಿಕರು, ಸಂಬಂಧಿಸಿದ ಸಮುದಾಯಗಳು, ಸಂಘ, ಸಂಸ್ಥೆಗಳು, ವಿದ್ವಾಂಸರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಯಾರಾದರೂ ಆಯೋಗಕ್ಕೆ ಮನವಿ, ಅಹವಾಲು ಸಲ್ಲಿಸಿಬಹುದು. ಡಿ.10 ಕೊನೆಯ ದಿನ.ಮನವಿ ಕಳುಹಿಸಬೇಕಾದ ವಿಳಾಸ- ‘ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗ’, ಕಲ್ಯಾಣ ಕೇಂದ್ರ, ಯವನಿಕ ಆವರಣ, ಸಮಾಜ ಕಲ್ಯಾಣ ಇಲಾಖೆ, ನೃಪತುಂಗಾ ರಸ್ತೆ, ಬೆಂಗಳೂರು–1.