‘ಕೆಲವೊಮ್ಮೆ ಸತ್ಯ ಹೇಳುವುದು, ನಿಷ್ಠುರವಾಗಿ ಮಾತನಾಡುವುದು ಮೂಲಭೂತವಾದಿಗಳಿಗೆ ರುಚಿಸುವುದಿಲ್ಲ. ಹಾಗಾಗಿ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಸಾಹಸ ಮಾಡುತ್ತಾರೆ. ಬಸವ ಪರಂಪರೆಯಲ್ಲಿ ಬೆಳೆದುಬಂದ ನಾವು ನ್ಯಾಯನಿಷ್ಠುರಿಗಳಾಗಿ, ದಾಕ್ಷಿಣ್ಯಪರರಾಗದೆ ಆಡುವ ನುಡಿಗಳು ಕೆಲವರ ಹೊಟ್ಟೆಯಲ್ಲಿ ಖಾರ ಕಲಸಿದಂತೆ ಕೆಲಸ ಮಾಡುವುದುಂಟು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.