<p><strong>ತುಮಕೂರು: </strong>ನನಗೂ ಸ್ವಾಭಿಮಾನ ಇದೆ. ಸಿಟ್ಟು ಬಂದಾಗ ಮಾತನಾಡಿದ್ದೇನೆ. ಆದರೆ ಆಕೆಯ ವರ್ತನೆಯ ಬಗ್ಗೆಯೂ ಆಲೋಚಿಸಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.</p>.<p>ರಾಸ್ಕಲ್ ಎಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಡೀ ಹೆಣ್ಣು ಮಕ್ಕಳ ಭಾವನೆಗೆ ನೋವು ಆಗಿದ್ದರೆ ಕ್ಷಮೆ ಕೋರುವೆ. ಆದರೆ ಆ ಹೆಣ್ಣು ಮಗಳು ಪದೇ ಪದೇ ಅನಗತ್ಯವಾಗಿ ಮಾತನಾಡುತ್ತಿದ್ದಳು. ನಾನು ಬೈದ ಮೇಲೆ ಅಣ್ಣ ಅಂದಿದ್ದು. ಅದಕ್ಕೂ ಮುನ್ನ ಅವರ ವರ್ತನೆ ಉದ್ದಟತನವಾಗಿತ್ತು ಎಂದರು.</p>.<p>ಸಿದ್ದರಾಮಯ್ಯ ನನ್ನನ್ನೇನು ಮಂತ್ರಿ ಮಾಡಿಲ್ಲ. ನನಗೂ ಸ್ವಾಭಿಮಾನ ಇದೆ. ನಮ್ಮ ಪಕ್ಷದ ನಾಯಕರು ಸಚಿವ ಸ್ಥಾನ ಬಿಡಿ ಅಂದರೆ ಒಂದು ಕ್ಷಣವೂ ಇರುವುದಿಲ್ಲ ಎಂದರು.</p>.<p>ಇದನ್ನೂ ಓದಿ:<a href="https://www.prajavani.net/stories/stateregional/i-will-warne-madhuswamy-cm-yediyurappa-729536.html" target="_blank">ಮಾಧುಸ್ವಾಮಿಗೆ ವಾರ್ನ್ ಮಾಡುತ್ತೇನೆ: ಮುಖ್ಯಮಂತ್ರಿ</a></p>.<p>ಒಬ್ಬ ಮಂತ್ರಿಯಾಗಿ ಆ ಮಟ್ಟಕ್ಕೆ ಮಾತನಾಡುತ್ತೇನೆ ಅಂದರೆ ಆಯಮ್ಮವ ವರ್ತನೆ ಹೇಗಿರಬೇಕು ಯೋಚಿಸಿ. ಈ ಘಟನೆನಡೆಯಬಾರದಿತ್ತು. ನನಗೂ ಬೇಸರವಾಗಿದೆ ಎಂದರು.</p>.<p>ಇದನ್ನೂ ಓದಿ:<a href="https://www.prajavani.net/district/kolar/jc-madhu-swamy-clash-with-farmers-and-womens-group-in-kolar-kc-valley-project-729373.html" target="_blank">ಮಹಿಳೆ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಚಿವ ಮಾಧುಸ್ವಾಮಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ನನಗೂ ಸ್ವಾಭಿಮಾನ ಇದೆ. ಸಿಟ್ಟು ಬಂದಾಗ ಮಾತನಾಡಿದ್ದೇನೆ. ಆದರೆ ಆಕೆಯ ವರ್ತನೆಯ ಬಗ್ಗೆಯೂ ಆಲೋಚಿಸಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.</p>.<p>ರಾಸ್ಕಲ್ ಎಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಡೀ ಹೆಣ್ಣು ಮಕ್ಕಳ ಭಾವನೆಗೆ ನೋವು ಆಗಿದ್ದರೆ ಕ್ಷಮೆ ಕೋರುವೆ. ಆದರೆ ಆ ಹೆಣ್ಣು ಮಗಳು ಪದೇ ಪದೇ ಅನಗತ್ಯವಾಗಿ ಮಾತನಾಡುತ್ತಿದ್ದಳು. ನಾನು ಬೈದ ಮೇಲೆ ಅಣ್ಣ ಅಂದಿದ್ದು. ಅದಕ್ಕೂ ಮುನ್ನ ಅವರ ವರ್ತನೆ ಉದ್ದಟತನವಾಗಿತ್ತು ಎಂದರು.</p>.<p>ಸಿದ್ದರಾಮಯ್ಯ ನನ್ನನ್ನೇನು ಮಂತ್ರಿ ಮಾಡಿಲ್ಲ. ನನಗೂ ಸ್ವಾಭಿಮಾನ ಇದೆ. ನಮ್ಮ ಪಕ್ಷದ ನಾಯಕರು ಸಚಿವ ಸ್ಥಾನ ಬಿಡಿ ಅಂದರೆ ಒಂದು ಕ್ಷಣವೂ ಇರುವುದಿಲ್ಲ ಎಂದರು.</p>.<p>ಇದನ್ನೂ ಓದಿ:<a href="https://www.prajavani.net/stories/stateregional/i-will-warne-madhuswamy-cm-yediyurappa-729536.html" target="_blank">ಮಾಧುಸ್ವಾಮಿಗೆ ವಾರ್ನ್ ಮಾಡುತ್ತೇನೆ: ಮುಖ್ಯಮಂತ್ರಿ</a></p>.<p>ಒಬ್ಬ ಮಂತ್ರಿಯಾಗಿ ಆ ಮಟ್ಟಕ್ಕೆ ಮಾತನಾಡುತ್ತೇನೆ ಅಂದರೆ ಆಯಮ್ಮವ ವರ್ತನೆ ಹೇಗಿರಬೇಕು ಯೋಚಿಸಿ. ಈ ಘಟನೆನಡೆಯಬಾರದಿತ್ತು. ನನಗೂ ಬೇಸರವಾಗಿದೆ ಎಂದರು.</p>.<p>ಇದನ್ನೂ ಓದಿ:<a href="https://www.prajavani.net/district/kolar/jc-madhu-swamy-clash-with-farmers-and-womens-group-in-kolar-kc-valley-project-729373.html" target="_blank">ಮಹಿಳೆ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಚಿವ ಮಾಧುಸ್ವಾಮಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>