ತೀರ್ಥಹಳ್ಳಿಯಲ್ಲಿಪ್ರೌಢಶಿಕ್ಷಣ ಪಡೆದು ನಂತರ ಬೆಂಗಳೂರಿನಲ್ಲೇ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾನೆ. ಮಗ ಎಂಜಿನಿಯರ್ ಆಗಬೇಕು ಎಂದು ಪೋಷಕರು ಕನಸು ಕಂಡಿದ್ದರು. ತಂದೆಯದು ಮೂಲತಃ ಚಿತ್ರದುರ್ಗ ಜಿಲ್ಲೆ. ಭಾರತೀಯ ಸೇನೆಯ ತಾಂತ್ರಿಕವಿಭಾಗದಲ್ಲಿ26 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ನಂತರ ಪತ್ನಿಯ ತವರು ತೀರ್ಥಹಳ್ಳಿಯಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮೂವರು ಪುತ್ರರು, ಒಬ್ಬ ಪುತ್ರಿ. ಮತೀನ್ ಹಿರಿಯವನು.