ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ, ಪ್ಯಾಸ್ ಪ್ರತಿಷ್ಠಾನದ ಡಾ.ಮಾಧವ ಪ್ರಭು, ಬೂಂಧ್ ಸಂಸ್ಥೆಯ ಆರತಿ ಭಂಡಾರೆ ಅವರು ಸಸಿ ನೆಟ್ಟು ಚಾಲನೆ ನೀಡಿದರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್, ಏರ್ಮನ್ ತರಬೇತಿ ಶಾಲೆಯ ಗ್ರೂಪ್ ಕ್ಯಾಪ್ಟನ್ ಆರ್.ಕೆ. ಪ್ರಸಾದ್, ಡಾ.ಜಯಶಂಕರ್ ಯಾದವ್, ಕುಸ್ತಿಪಟು ಅತುಲ್ ಶಿರೋಳೆ, ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್ ಮೌರ್ಯ ಭಾಗವಹಿಸಿದ್ದರು.