‘ಕರ್ನಾಟಕದಲ್ಲಿ ಸರ್ಕಾರ ರಚಿಸಲು ಜನಾದೇಶ ಪಡೆದವರು 104 ಸ್ಥಾನ ಗಳಿಸಿದ ಬಿಜೆಪಿಯೇ ಅಥವಾ ಭಾರಿ ಅಂತರದಿಂದ ಸೋಲನುಭವಿಸಿದ ಮುಖ್ಯಮಂತ್ರಿ ಹಾಗೂ 78 ಸ್ಥಾನಗಳಿಗೆ ಇಳಿಕೆ ಕಂಡ ಕಾಂಗ್ರೆಸ್ ಪಕ್ಷವೇ? ಕೇವಲ 38 ಸ್ಥಾನ ಗಳಿಸಿದ ಜೆಡಿಎಸ್ ಹಲವು ಕಡೆಗಳಲ್ಲಿ ಠೇವಣಿ ಕಳೆದುಕೊಂಡಿದೆ. ಜನರು ಬುದ್ಧಿವಂತರಿದ್ದಾರೆ. ಅವರಿಗೆ ವಾಸ್ತವ ಅರಿವಾಗುತ್ತದೆ’ ಎಂದು ಶಾ ಟ್ವೀಟ್ ಮಾಡಿದ್ದಾರೆ.