‘ಕಪ್ಪು ವರ್ಣೀಯರು ಮತ್ತು ಜನಾಂಗೀಯ ಅಲ್ಪಸಂಖ್ಯಾತರಿಗೆ ತುರ್ತು ಚಿಕಿತ್ಸೆ, ಆಸ್ಪತ್ರೆ ಪ್ರವೇಶಕ್ಕೆ ಹೆಚ್ಚು ಹೊತ್ತು ಕಾಯುವಂತೆ ಮಾಡಬಾರದು. ಸಕಾರಣವಿಲ್ಲದೇ ಪ್ರವೇಶ ನಿರಾಕರಿಸಬಾರದು. ಬಹುಸಂಖ್ಯಾತರು ತೀವ್ರ ಅಸ್ವಸ್ಥರಾದಾಗ ನೀಡುವ ತೀವ್ರ ನಿಗಾ ಘಟಕದ ಸೇವೆಯನ್ನೇ ಅವರಿಗೂ ಒದಗಿಸಬೇಕು’ ಎಂದು ಸೋಮವಾರ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.