ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಸಂಧಾನ

ADVERTISEMENT

ಅನುಸಂಧಾನ | ಖರ್ಗೆ, ಬಿನ್ನಿಗೆ ಯಾರಿದ್ದಾರೆ ಬೆನ್ನಿಗೆ?

ವಿಧಾನಸಭೆ ಚುನಾವಣೆಯೇ ತಾಲೀಮು, ಜಾತಿ ಸಮೀಕರಣವೇ ತಲೆನೋವು
Last Updated 27 ಅಕ್ಟೋಬರ್ 2022, 20:45 IST
ಅನುಸಂಧಾನ | ಖರ್ಗೆ, ಬಿನ್ನಿಗೆ ಯಾರಿದ್ದಾರೆ ಬೆನ್ನಿಗೆ?

ಸುಲಭಕ್ಕೆ ಬಿಡದು ‘ಪಾಣಿ’ಗ್ರಹಣ !

ದೇಶಕ್ಕೆ ಹಿಡಿದಿರುವ ಮಾನವ ನಿರ್ಮಿತ ಗ್ರಹಣ, ಬಿಡಿಸಿಕೊಳ್ಳದಿದ್ದರೆ ಗ್ರಹಚಾರವಾದೀತು
Last Updated 26 ಡಿಸೆಂಬರ್ 2019, 20:30 IST
ಸುಲಭಕ್ಕೆ ಬಿಡದು ‘ಪಾಣಿ’ಗ್ರಹಣ !

ನಿಸರ್ಗ ಮುನಿದರೆ ಮನುಷ್ಯನಿಗಷ್ಟೇ ಕಷ್ಟ!

ನೈಸರ್ಗಿಕ ದುರಂತಗಳಲ್ಲಿ ಪ್ರಾಣಿಗಳು ಪಾರಾಗುತ್ತವೆ; ಮನುಷ್ಯ ಮಾತ್ರ ತನ್ನ ತಪ್ಪಿಗೆ ಬೆಲೆ ತೆರುತ್ತಾನೆ
Last Updated 27 ಫೆಬ್ರುವರಿ 2019, 20:15 IST
ನಿಸರ್ಗ ಮುನಿದರೆ ಮನುಷ್ಯನಿಗಷ್ಟೇ ಕಷ್ಟ!

‘ಮೃತಸಮುದ್ರ’ಕ್ಕೆ ಜೀವ ಬಂದೀತೇ?

ಪ್ರಜಾಪ್ರಭುತ್ವದ ಮುಖ್ಯ ನೆಲೆಯಾದ ವಿಧಾನಸೌಧಕ್ಕೆ ಹೊಕ್ಕಿ ಹೊರಬರುವ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಅನಾಥಪ್ರಜ್ಞೆ ಕಾಡದಿದ್ದರೆ ಅದು ವಿಶೇಷವೇ!
Last Updated 4 ಡಿಸೆಂಬರ್ 2018, 20:15 IST
fallback

ಮತದಾರರನ್ನು ಸಾಕಿ‘ಕೊಂಡವರು’

ನಮ್ಮ ರಾಜ್ಯದಲ್ಲಿ ಮೊದಲೆಲ್ಲಾ ನಾಯಕತ್ವ ಬೆಳೆಸುವುದು ಎಂದರೆ ಹೀಗಿರಲಿಲ್ಲ. ಯಾರಿಗೆ ಸಮಾಜ ಸೇವೆಯಲ್ಲಿ ಆಸಕ್ತಿ ಇದೆಯೋ, ಅವಕಾಶದಿಂದ ಯಾರು ವಂಚಿತರಾಗಿದ್ದರೋ ಅವರನ್ನು ತಮ್ಮ ಜನಪ್ರಿಯತೆಯ ಪ್ರಭಾವದಿಂದ ಗೆಲ್ಲಿಸಿ ಮುನ್ನೆಲೆಗೆ ತರುವ ಪರಿಪಾಟ ಇತ್ತು. ಅಂತಹ ನಾಯಕರು ನಮ್ಮ ಮುಂದೆ ಇದ್ದರು. ಈಗ ನಾಯಕತ್ವ ಬೆಳೆಸುವುದು ಎಂದರೆ ತಮ್ಮ ಕುಟುಂಬದ ಕುಡಿಯನ್ನು ಬೆಳೆಸುವುದಷ್ಟೇ ಆಗಿಬಿಟ್ಟಿದೆ.
Last Updated 27 ಅಕ್ಟೋಬರ್ 2018, 20:00 IST
ಮತದಾರರನ್ನು ಸಾಕಿ‘ಕೊಂಡವರು’

ಆಯಾರಾಂ, ಗಯಾರಾಂ– ಅಯ್ಯೋ ರಾಮ!

‘ನಮ್ಮ ಸರ್ಕಾರವನ್ನು ಬೀಳಿಸಿದರೆ ಜನರು ದಂಗೆ ಏಳುವಂತೆ ಕರೆ ನೀಡಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಎಚ್ಚರಿಸಿದರೆ, ವಿರೋಧ ಪಕ್ಷದವರು ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ದಂಗೆ ಸೃಷ್ಟಿಸುತ್ತಾರೆ. ಜನರನ್ನು ಕೆರಳಿಸಿ ಪ್ರತಿಭಟನೆಗೆ ಸಜ್ಜುಗೊಳಿಸಿದರೆ ಅದನ್ನು ದಂಗೆ ಎಂದು ಕರೆಯಲಾಗದು. ಯಾವುದಾದರೂ ಭಾರೀ ಅನ್ಯಾಯದ ವಿರುದ್ಧ ಜನರೇ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಗೆ ಮುಂದಾದರೆ ಅದನ್ನು ದಂಗೆ ಎಂದು ಹೇಳಬಹುದು. ನಮ್ಮ ರಾಜಕಾರಣಿಗಳು ‘ಆಯಾರಾಂ ಗಯಾರಾಂ’ ರಾಜಕಾರಣ ಮುಂದುವರಿಸಿದರೆ ನಿಜವಾಗಿಯೂ ಜನರು ದಂಗೆ ಏಳುವ ಕಾಲ ಬರುತ್ತದೆ.
Last Updated 22 ಸೆಪ್ಟೆಂಬರ್ 2018, 20:39 IST
ಆಯಾರಾಂ, ಗಯಾರಾಂ– ಅಯ್ಯೋ ರಾಮ!
ADVERTISEMENT
ADVERTISEMENT
ADVERTISEMENT
ADVERTISEMENT