ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮಣ ಸವದಿ

ADVERTISEMENT

ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಪಕ್ಷ ಬಿಜೆಪಿ: ಲಕ್ಷ್ಮಣ ಸವದಿ

ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.'ಇಲ್ಲಿಯವರೆಗೆ ಕಾರ್ಯಕರ್ತರು ನಾಯಕರನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಹೀಗಾಗಿ ಸಚಿವರು, ರಾಜ್ಯಸಭೆ ಸದಸ್ಯರು, ಸಂಸದರು, ಶಾಸಕರು, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸದಸ್ಯರು ಕಾರ್ಯಕರ್ತರನ್ನು ಅಧಿಕಾರಕ್ಕೆ ತರಲು ಯೋಜನೆ ರೂಪಿಸಿಕೊಂಡಿದ್ದೇವೆ' ಎಂದು ಶಹಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Last Updated 3 ಡಿಸೆಂಬರ್ 2020, 8:51 IST
ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಪಕ್ಷ ಬಿಜೆಪಿ: ಲಕ್ಷ್ಮಣ ಸವದಿ

ಖರ್ಗೆ–ದೇವೇಗೌಡ ಹಳೆ ಹುಲಿಗಳು, ಅವರು ಸೇರಿದರೆ ಏನಾಗುತ್ತದೆಯೋ: ಲಕ್ಷ್ಮಣ ಸವದಿ

ಉಪ ಮಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ
Last Updated 4 ಡಿಸೆಂಬರ್ 2019, 7:33 IST
ಖರ್ಗೆ–ದೇವೇಗೌಡ ಹಳೆ ಹುಲಿಗಳು, ಅವರು ಸೇರಿದರೆ ಏನಾಗುತ್ತದೆಯೋ: ಲಕ್ಷ್ಮಣ ಸವದಿ
ADVERTISEMENT
ADVERTISEMENT
ADVERTISEMENT
ADVERTISEMENT