ಬೆಂಕಿಯಲ್ಲಿ ಅರಳಿದ ಹೂವು ಅನುಪಮಾ
‘ಹೆಣ್ಣಿನ ಬವಣೆ ಅಷ್ಟೇ ಬೆಂಕಿಯಲ್ಲಿ ಅರಳಿದ ಹೂವಲ್ಲ. ಬಡವರ ಬದುಕು ಕೂಡ ಪ್ರತಿ ಕ್ಷಣವೂ ಕಾವಲಿಯ ಮೇಲೆ ಕೊತಕೊತ ಕುದಿಯುವಂತೆ ಇರುತ್ತದೆ. ಮಧ್ಯಮ ವರ್ಗದ ಕುಟುಂಬಗಳ ಬವಣೆಯ ಮುಖವನ್ನು ಇದರಲ್ಲಿ ಅನಾವರಣಗೊಂಡಿದೆ. ಚಿತ್ರತಂಡ ತನ್ನದ ಆಶಯದ ಗುರಿಯನ್ನು ಮುಟ್ಟಿದೆ. ಇದೊಂದು ಸಾಂಸಾರಿಕ ಚಿತ್ರ. ಇದರಲ್ಲಿ ಮಚ್ಚು ಲಾಂಗುಗಳ ಝಳಪಿಸುವಿಕೆ ಇಲ್ಲ. ಪಾತ್ರಕ್ಕೆ ಅನುಪಮಾಗೌಡ ನ್ಯಾಯ ಸಲ್ಲಿಸಿದ್ದಾರೆ’ ಎಂದರು ದೊಡ್ಡರಂಗೇಗೌಡ.Last Updated 23 ಜನವರಿ 2020, 19:30 IST