ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Aruna Roy

ADVERTISEMENT

ಪ್ರಶ್ನಿಸುವುದೇ ದೇಶದ್ರೋಹವಲ್ಲ: ಮಾಹಿತಿ ಹಕ್ಕು ಕಾರ್ಯಕರ್ತೆ ಅರುಣಾ ರಾಯ್‌

‘ಪ್ರಶ್ನಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸುವ ಮನಸ್ಥಿತಿಯು ದೇಶಕ್ಕೆ ಅಪಾಯಕಾರಿ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತೆ ಅರುಣಾ ರಾಯ್‌ ಹೇಳಿದರು.
Last Updated 17 ಸೆಪ್ಟೆಂಬರ್ 2019, 13:41 IST
ಪ್ರಶ್ನಿಸುವುದೇ ದೇಶದ್ರೋಹವಲ್ಲ: ಮಾಹಿತಿ ಹಕ್ಕು ಕಾರ್ಯಕರ್ತೆ ಅರುಣಾ ರಾಯ್‌

‘ದಮನವೇ ಆರ್‌ಟಿಐ ತಿದ್ದುಪಡಿ ಉದ್ದೇಶ’

ಅರುಣಾ ರಾಯ್‌ ಅವರು ರಾಜಸ್ಥಾನದಲ್ಲಿ 24 ವರ್ಷಗಳ ಹಿಂದೆ ಮಾಹಿತಿ ಹಕ್ಕು ಕಾಯ್ದೆಯ ಆಂದೋಲನಕ್ಕೆ ನೇತೃತ್ವ ಕೊಟ್ಟಿದ್ದರು. ಈ ಹೋರಾಟದ ಫಲವಾಗಿಯೇ ದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿತ್ತು. ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾಗಿರುವ ಅವರು ಮಜ್ದೂರ್ ಕಿಸಾನ್‌ ಶಕ್ತಿ ಸಂಘಟನೆಯ ಸ್ಥಾಪಕಿ. ಮಾಹಿತಿ ಹಕ್ಕು ತಿದ್ದುಪಡಿ ಕಾಯ್ದೆಗೆ ಸಂಸತ್ತು ಇತ್ತೀಚೆಗೆ ಅನುಮೋದನೆ ಕೊಟ್ಟಿದೆ. ತಿದ್ದುಪಡಿ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯವನ್ನು ‘ಪ್ರಜಾವಾಣಿ’ಯ ತಬೀನಾ ಅಂಜುಂ ಜತೆಗೆ ಹಂಚಿಕೊಂಡಿದ್ದಾರೆ.
Last Updated 30 ಜುಲೈ 2019, 20:09 IST
‘ದಮನವೇ ಆರ್‌ಟಿಐ ತಿದ್ದುಪಡಿ ಉದ್ದೇಶ’
ADVERTISEMENT
ADVERTISEMENT
ADVERTISEMENT
ADVERTISEMENT