ಅರಕಲಗೂಡು: ಸರ್ಕಾರದ ಅನುದಾನ ದುರಪಯೋಗ, ರಸ್ತೆಗೆ ಗೇಟ್ ಹಾಕಿಕೊಂಡ ಬಿಜೆಪಿ ಮುಖಂಡ
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಸಿಮೆಂಟ್ ರಸ್ತೆ ಅಕ್ರಮಿಸಿಕೊಂಡು ಗೇಟ್ ಅಳವಡಿಸಿ ಸಾರ್ವಜನಿಕರು ಓಡಾಡದಂತೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಗೇಟ್ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಪಟ್ಟಣದ ಜಿಪಂ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.Last Updated 13 ಆಗಸ್ಟ್ 2022, 5:52 IST