ಜನನಿ ಸುರಕ್ಷಾ: ಸಾಧನೆ ಉತ್ತಮಪಡಿಸಿ– ಜಿಲ್ಲಾಧಿಕಾರಿ ಮಂಜುನಾಥ್ ಸೂಚನೆ
‘ಜಿಲ್ಲೆಯಲ್ಲಿ ಜನನಿ ಸುರಕ್ಷಾ ಯೋಜನೆಯಲ್ಲಿ ಶೇ 66ರಷ್ಟು ಸಾಧನೆಯಾಗಿದ್ದು, ಇದನ್ನು ಉತ್ತಮಪಡಿಸಲು ತಾಯಿಯ ಕಾರ್ಡ್ನಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆ ವಿವರ ಕಡ್ಡಾಯವಾಗಿ ನಮೂದಿಸಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.Last Updated 18 ಸೆಪ್ಟೆಂಬರ್ 2019, 13:12 IST