‘ಜಯ’ ಮಾಲೆ ಧರಿಸಲು ಕೈ–ಕಮಲ ಹಣಾಹಣಿ
ಅನುಕಂಪದ ಅಲೆಯನ್ನು ನೆಚ್ಚಿಕೊಂಡಿರುವ ಬಿಜೆಪಿಗೆ ಅತೃಪ್ತರ ಕಾಟ, ಕಾಂಗ್ರೆಸ್ಗೆ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ನಾಮಬಲ ಹಾಗೂ ‘ತೆನೆ ಹೊತ್ತ ಮಹಿಳೆ’ಯ ಬಲ, ತೊಟ್ಟಿರುವ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿಯವರಿಗೆ ‘ಲಂಚಮುಕ್ತ ಜಯನಗರ’ದ ಸಂಕಲ್ಪ.... ಹೀಗೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.Last Updated 18 ಜೂನ್ 2018, 14:10 IST