ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Naga Sadhu

ADVERTISEMENT

ಫ್ಯಾಕ್ಟ್‌ಚೆಕ್: ನಾಗಾ ಸಾಧುವೊಬ್ಬರ ಗಡ್ಡ, ಜಡೆಯನ್ನು ಯುವಕ ಕತ್ತರಿಸಿದ್ದು ನಿಜವೇ?

ನಾಗಾ ಸಾಧುವೊಬ್ಬರ ಗಡ್ಡ ಮತ್ತು ಜಡೆಯನ್ನು ಯುವಕನೊಬ್ಬ ಬಲವಂತದಿಂದ ಕತ್ತರಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಡೆ ಕತ್ತರಿಸುವುದಕ್ಕೆ ಸಾಧು ಪ್ರತಿರೋಧ ಒಡ್ಡಿದಾಗ, ಆ ಯುವಕ ಸಾಧುವಿನ ಮೇಲೆ ಹಲ್ಲೆ ನಡೆಸುವ ದೃಶ್ಯವೂ ಈ ವಿಡಿಯೊದಲ್ಲಿ ಇದೆ. ಜತೆಗೆ ಆ ಯುವಕ ಸಾಧುವನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾನೆ. ‘ಮಧ್ಯಪ್ರದೇಶದಲ್ಲಿ ನಾಗಾ ಸಾಧುವೊಬ್ಬರ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ್ದಾನೆ. ಹಿಂದೂ ಸಂತರ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ಯುವಕನಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ವೈರಲ್ ಆಗಿರುವ ವಿಡಿಯೊ ಜತೆಗೆ ವಿವರವನ್ನು ನೀಡಲಾಗಿದೆ.
Last Updated 31 ಮೇ 2022, 19:31 IST
ಫ್ಯಾಕ್ಟ್‌ಚೆಕ್: ನಾಗಾ ಸಾಧುವೊಬ್ಬರ ಗಡ್ಡ, ಜಡೆಯನ್ನು ಯುವಕ ಕತ್ತರಿಸಿದ್ದು ನಿಜವೇ?

ಅಯೋಧ್ಯೆ: ಕಲ್ಲಿನಿಂದ ಹೊಡೆದು ಸಾಧು ಹತ್ಯೆ

ಲಖನೌ: ಅಯೋಧ್ಯೆ ಪಟ್ಟಣದ ಹನುಮಾನ್‌ಗಿರಿ ದೇವಾಲಯದ ಸಾಧುವೊಬ್ಬರನ್ನು ಕಲ್ಲುಗಳಿಂದ ಹೊಡೆದು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Last Updated 4 ಏಪ್ರಿಲ್ 2021, 11:50 IST
ಅಯೋಧ್ಯೆ: ಕಲ್ಲಿನಿಂದ ಹೊಡೆದು ಸಾಧು ಹತ್ಯೆ

ಅನಂತಕುಮಾರ್ ಹೆಗಡೆ ಮನೆಗೆ ನಾಗಾಸಾಧುಗಳ ಭೇಟಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ, ಇಲ್ಲಿನ ಕೆಎಚ್‌ಬಿ ಕಾಲೊನಿಯಲ್ಲಿರುವ ತಮ್ಮ ಮನೆಗೆ ಭಾನುವಾರ ಭೇಟಿ ನೀಡಿದ ಉತ್ತರ ಪ್ರದೇಶದ ನಾಗಾಸಾಧುಗಳ ಪಾದಪೂಜೆ ನೆರವೇರಿಸಿದರು.
Last Updated 30 ಏಪ್ರಿಲ್ 2019, 16:59 IST
ಅನಂತಕುಮಾರ್ ಹೆಗಡೆ ಮನೆಗೆ ನಾಗಾಸಾಧುಗಳ ಭೇಟಿ
ADVERTISEMENT
ADVERTISEMENT
ADVERTISEMENT
ADVERTISEMENT