ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Niranth

ADVERTISEMENT

ಮೂಕಿಯಾದ ‘ದುನಿಯಾ’ ರಶ್ಮಿ: ‘ಕಾರ್ನಿ’ಯ ಕತ್ತಲೆಯಾಟದ ಕಥಾನಕ

ಅದು ಕಗ್ಗತ್ತಲ ರಾತ್ರಿ. ಅದೊಂದು ಒಂಟಿ ಬಂಗಲೆ. ‘ಕಾರ್ನಿ’ ಹೆಸರಿನ ಕಾದಂಬರಿಯ ಎರಡನೇ ಭಾಗ ಬರೆಯಲು ತನು ಅಲ್ಲಿಗೆ ಬರುತ್ತಾಳೆ (ದುನಿಯಾ ರಶ್ಮಿ). ಆಕೆ ಮೂಕಿ. ಆ ಬಂಗಲೆಯ ಬಳಿಗೆ ಕೈಯಲ್ಲಿ ಚಾಕು ಹಿಡಿದ ಮುಸುಕುಧಾರಿಯೊಬ್ಬ ಬರುತ್ತಾನೆ. ಈತ ಕೂಡ ಮಾತನಾಡುವುದಿಲ್ಲ. ಒಳಗೆ ನುಸುಳಿ ಆಕೆಯನ್ನು ಕೊಲ್ಲುವುದೇ ಅವನ ಮೂಲ ಉದ್ದೇಶ. ಅದಕ್ಕಾಗಿ ಬಂಗಲೆಯ ಹೊರಗೆ ಸುತ್ತುತ್ತಾನೆ. ಬಾಗಿಲು ಭದ್ರಪಡಿಸಿದ್ದರಿಂದ ಒಳಗೆ ನುಗ್ಗಲು ಆತನಿಗೆ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಅವನಿಂದ ತಪ್ಪಿಸಿಕೊಳ್ಳಲು ಆಕೆಯದ್ದು ಬಂಗಲೆಯೊಳಗೆ ಹರಸಾಹಸ. ಈ ಇಬ್ಬರ ನಡುವಿನ ಕತ್ತಲೆಯಾಟದಲ್ಲಿ ಕಥೆ ಹುಡುಕಲು ನೋಡುಗರು ಚಡಪಡಿಸುತ್ತಾರೆ
Last Updated 14 ಸೆಪ್ಟೆಂಬರ್ 2018, 10:38 IST
ಮೂಕಿಯಾದ ‘ದುನಿಯಾ’ ರಶ್ಮಿ: ‘ಕಾರ್ನಿ’ಯ ಕತ್ತಲೆಯಾಟದ ಕಥಾನಕ
ADVERTISEMENT
ADVERTISEMENT
ADVERTISEMENT
ADVERTISEMENT