ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prahlad Modi

ADVERTISEMENT

ನ್ಯಾಯಬೆಲೆ ಅಂಗಡಿಗಳ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ಪಿಎಂ ಮೋದಿ ಸಹೋದರ ಧರಣಿ

ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್‌ ಮೋದಿ ಅವರು ನ್ಯಾಯಬೆಲೆ ಅಂಗಡಿಗಳ ನಷ್ಟ ಪರಿಹಾರವನ್ನು ಭರಿಸುವಂತೆ ಒತ್ತಾಯಿಸಿ ಜೈಪುರದ ಜಂತರ್‌ ಮಂತರ್‌ನಲ್ಲಿ ಧರಣಿ ಕುಳಿತಿದ್ದಾರೆ. ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ (ಎಐಎಫ್‌ಪಿಎಸ್‌ಡಿಎಫ್‌) ನ ಉಪಧ್ಯಕ್ಷರು ಆಗಿರುವ ಪ್ರಹ್ಲಾದ್‌ ಮೋದಿ ಅವರು ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಸಂಘದ ಇತರ ಸದಸ್ಯರ ಜೊತೆ ಮಂಗಳವಾರ ಪ್ರತಿಭಟನೆ ಆರಂಭಿಸಿದ್ದಾರೆ.
Last Updated 2 ಆಗಸ್ಟ್ 2022, 9:43 IST
ನ್ಯಾಯಬೆಲೆ ಅಂಗಡಿಗಳ ನಷ್ಟ ಪರಿಹಾರಕ್ಕೆ ಒತ್ತಾಯಿಸಿ ಪಿಎಂ ಮೋದಿ ಸಹೋದರ ಧರಣಿ

ದೆಹಲಿಯಲ್ಲಿ ನರೇಂದ್ರ ಮೋದಿ ಸೋದರನ ಮಗಳ ಪರ್ಸ್‌ ದೋಚಿದ ದುಷ್ಕರ್ಮಿಗಳು

ಪರ್ಸ್‌ ಕಳೆದುಕೊಂಡ ಮಹಿಳೆ ಪ್ರಧಾನಿ ಮೋದಿ ಅವರ ಸೋದರನ ಪುತ್ರಿ. ಘಟನೆ ನಡೆದ ಸ್ಥಳ ದೆಹಲಿ ಗವರ್ನರ್‌, ಮುಖ್ಯಮಂತ್ರಿ ನಿವಾಸದಿಂದ ಕೂಗಳತೆ ದೂರದಲ್ಲೇ ಇದೆ.
Last Updated 13 ಅಕ್ಟೋಬರ್ 2019, 9:05 IST
ದೆಹಲಿಯಲ್ಲಿ ನರೇಂದ್ರ ಮೋದಿ ಸೋದರನ ಮಗಳ ಪರ್ಸ್‌ ದೋಚಿದ ದುಷ್ಕರ್ಮಿಗಳು
ADVERTISEMENT
ADVERTISEMENT
ADVERTISEMENT
ADVERTISEMENT