ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajini Makkal Mandram

ADVERTISEMENT

ಅಭಿಮಾನಿಗಳು ಯಾವ ಪಕ್ಷವನ್ನಾದರೂ ಸೇರಬಹುದು: ರಜನಿ ಮಕ್ಕಳ್ ಮಂಡಳಿ

ರಜನಿಕಾಂತ್ ಅಭಿಮಾನಿಗಳ ಸಂಘ ‘ರಜನಿ ಮಕ್ಕಳ್‌ ಮಂಡಳಿ’ ಪ್ರಕಟಣೆ
Last Updated 18 ಜನವರಿ 2021, 9:54 IST
ಅಭಿಮಾನಿಗಳು ಯಾವ ಪಕ್ಷವನ್ನಾದರೂ ಸೇರಬಹುದು: ರಜನಿ ಮಕ್ಕಳ್ ಮಂಡಳಿ

ರಾಜಕೀಯ ಪಕ್ಷಕ್ಕೆ ಚಾಲನೆ ನೀಡದ ‘ತಲೈವಾ‘; ನಿರಾಸೆಯಲ್ಲೂ ಅಭಿಮಾನಿಗಳಿಂದ ಮೆಚ್ಚುಗೆ!

ಬೆಂಗಳೂರು: ಆರೋಗ್ಯ ಸ್ಥಿತಿಯ ಕಾರಣಗಳಿಂದಾಗಿ ರಾಜಕೀಯ ಪಕ್ಷಕ್ಕೆ ಚಾಲನೆ ನೀಡುವುದರಿಂದ ರಜನಿಕಾಂತ್‌ (70) ಹಿಂದೆ ಸರಿದಿರುವುದಕ್ಕೆ ನಟ ಮತ್ತು ರಾಜಕಾರಣಿ ಕಮಲ್‌ ಹಾಸನ್‌ ನಿರಾಸೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್‌ ನಿರ್ಧಾರಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಚುನಾವಣೆ ಪ್ರಚಾರದ ಬಳಿಕ ನಾನು ರಜನಿಕಾಂತ್‌ ಅವರನ್ನು ಭೇಟಿ ಮಾಡುತ್ತೇನೆ. ಅವರ ಅಭಿಮಾನಿಗಳಂತೆ ನನಗೂ ನಿರಾಸೆ ಉಂಟಾಗಿದೆ, ಆದರೆ ಅವರ ಆರೋಗ್ಯ ಸಹ ನನಗೆ ಮುಖ್ಯ' ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.
Last Updated 29 ಡಿಸೆಂಬರ್ 2020, 14:13 IST
ರಾಜಕೀಯ ಪಕ್ಷಕ್ಕೆ ಚಾಲನೆ ನೀಡದ ‘ತಲೈವಾ‘; ನಿರಾಸೆಯಲ್ಲೂ ಅಭಿಮಾನಿಗಳಿಂದ ಮೆಚ್ಚುಗೆ!

ರಜನಿಕಾಂತ್‌ ಜೊತೆ ಕೈಜೋಡಿಸುವುದು 'ಒಂದು ಫೋನ್‌ ಕರೆ ಅಂತರದಲ್ಲಿದೆ'–ಕಮಲ್‌ ಹಾಸನ್

ನವದೆಹಲಿ: 'ರಜನಿಕಾಂತ್‌ ಮತ್ತು ತಮ್ಮ ಪಕ್ಷದ ಮೈತ್ರಿಯು ಕೇವಲ ಒಂದು ಫೋನ್‌ ಕರೆ ಅಂತರದಲ್ಲಿದೆ' ಎಂದು ಮಕ್ಕಳ್‌ ನೀದಿಮಯಂ (ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಮತ್ತು ನಟ ಕಮಲ್‌ ಹಾಸನ್‌ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಟ ರಜನಿಕಾಂತ್‌ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅವರ ಪಕ್ಷಕ್ಕೆ ಅಧಿಕೃತ ಚಾಲನೆ ದೊರೆಯುವ ಮುನ್ನವೇ ರಜನಿಕಾಂತ್‌–ಕಮಲ್‌ ಪಕ್ಷಗಳ ಮೈತ್ರಿಗೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿದೆ.
Last Updated 15 ಡಿಸೆಂಬರ್ 2020, 16:46 IST
ರಜನಿಕಾಂತ್‌ ಜೊತೆ ಕೈಜೋಡಿಸುವುದು 'ಒಂದು ಫೋನ್‌ ಕರೆ ಅಂತರದಲ್ಲಿದೆ'–ಕಮಲ್‌ ಹಾಸನ್

ಮುಖ್ಯಮಂತ್ರಿ ಆಗುವಾಸೆ ಇಲ್ಲ, ಸುಶಿಕ್ಷಿತರನ್ನು ಪೀಠಕ್ಕೇರಿಸುವೆ: 'ತಲೈವಾ' ರಜನಿ

'ನನಗೆ ಮುಖ್ಯಮಂತ್ರಿಯಾಗುವ ಮಹಾತ್ವಾಕಾಂಕ್ಷೆ ಯಾವತ್ತಿಗೂ ಇರಲಿಲ್ಲ. ಬದಲಾವಣೆ ಆಗುವುದನ್ನಷ್ಟೇ ಬಯಸಿರುವೆ' ಎಂದು ನಟ ರಜನೀಕಾಂತ್‌ ಹೇಳಿದ್ದಾರೆ.
Last Updated 12 ಮಾರ್ಚ್ 2020, 6:37 IST
ಮುಖ್ಯಮಂತ್ರಿ ಆಗುವಾಸೆ ಇಲ್ಲ, ಸುಶಿಕ್ಷಿತರನ್ನು ಪೀಠಕ್ಕೇರಿಸುವೆ: 'ತಲೈವಾ' ರಜನಿ

ಸೂಪರ್‌ಸ್ಟಾರ್ ರಜನಿಕಾಂತ್‌ಗೆ 'ಒಂದು ವಿಷಯದ ಬಗ್ಗೆ ನಿರಾಶೆಯಿದೆಯಂತೆ!

ರಜಿನಿ ಮಕ್ಕಳ್ ಮಂದ್ರಂನ (ರಜಿನಿ ಪೀಪಲ್ಸ್ ಫೋರಂ) ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ ಸೂಪರ್‌ಸ್ಟಾರ್ ರಜನಿಕಾಂತ್, ಒಂದು ವಿಚಾರದ ಬಗ್ಗೆ ನಿರಾಶೆಗೊಂಡಿರುವುದಾಗಿ ಹೇಳಿದ್ದಾರೆ.
Last Updated 5 ಮಾರ್ಚ್ 2020, 12:10 IST
ಸೂಪರ್‌ಸ್ಟಾರ್ ರಜನಿಕಾಂತ್‌ಗೆ 'ಒಂದು ವಿಷಯದ ಬಗ್ಗೆ ನಿರಾಶೆಯಿದೆಯಂತೆ!

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ರಜನಿಕಾಂತ್

ನಾನು ಯಾರಿಗೂ ಬೆಂಬಲ ನೀಡುವುದಿಲ್ಲ, ಯಾವುದೇ ಪಕ್ಷ ತಮ್ಮ ಪ್ರಚಾರಕ್ಕಾಗಿ ಅಥವಾ ಲೋಗೊಗಳಿಗೆ ನನ್ನ ಚಿತ್ರವನ್ನು ಬಳಸಬಾರದು ಎಂದು ರಜನಿಕಾಂತ್ ಹೇಳಿಕೆ ನೀಡದ್ದಾರೆ.
Last Updated 17 ಫೆಬ್ರುವರಿ 2019, 7:19 IST
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ರಜನಿಕಾಂತ್
ADVERTISEMENT
ADVERTISEMENT
ADVERTISEMENT
ADVERTISEMENT