ಪವಾಡಗಳ ಮೂಲಕ ಪರಿವರ್ತನೆಯ ಸಂದೇಶ
ಮೌನೇಶ್ವರ ಸ್ವಾಮಿಗಳು ಉತ್ತರ ಕರ್ನಾಟಕ ಭಾಗದಲ್ಲಿ ತುಂಬ ಪ್ರಸಿದ್ಧರು. ಅವರ ಜೀವನ, ಪವಾಡಗಳು ಅಲ್ಲಿ ಜನಜನಿತ. ಅದನ್ನೇ ಇಟ್ಟುಕೊಂಡು ‘ಶ್ರೀ ಮೌನೇಶ್ವರ ಮಹಾತ್ಮೆ’ ಎಂಬ ಸಿನಿಮಾ ರೂಪಿಸಿದ್ದಾರೆ ಭೀಮರಾಜ್ ವಸ್ತ್ರದ್. ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಇದೇ ತಿಂಗಳು 18ಕ್ಕೆ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ ಚಿತ್ರತಂಡ.Last Updated 13 ಜನವರಿ 2019, 20:15 IST