ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

udgarsha

ADVERTISEMENT

ಮಾಸ್ಟರ್‌ ಆಫ್‌ ಸಸ್ಪೆನ್ಸ್‌ ಈಸ್‌ ಬ್ಯಾಕ್‌!

ನಿಷ್ಕರ್ಷ, ಉತ್ಕರ್ಷಗಳಂಥ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಥ್ರಿಲ್‌ಗೊಳಿಸಿದ್ದ ಸುನಿಲ್‌ ಕುಮಾರ್‌ ದೇಸಾಯಿ ‘ಉದ್ಘರ್ಷ’ದ ಮೂಲಕ ಮತ್ತೆ ಬಂದಿದ್ದಾರೆ. ಇದೇ ತಿಂಗಳ 22ಕ್ಕೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ, ಥ್ರಿಲ್ಲರ್‌ನ ಹೊಸ ಅಲೆ ಏಳಿಸುತ್ತದೆ ಎಂಬ ನಂಬಿಕೆ ದೇಸಾಯಿ ಅವರಲ್ಲಿದೆ.
Last Updated 15 ಮಾರ್ಚ್ 2019, 4:50 IST
ಮಾಸ್ಟರ್‌ ಆಫ್‌ ಸಸ್ಪೆನ್ಸ್‌ ಈಸ್‌ ಬ್ಯಾಕ್‌!

‘ಉದ್ಘರ್ಷ’ ಟ್ರೇಲರ್‌ಗೆ ಸುದೀಪ್‌ ಧ್ವನಿ

ಕನ್ನಡದ ಪ್ರೇಕ್ಷಕರಿಗೆ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳ ಹುಚ್ಚು ಹಿಡಿಸಿದ ನಿರ್ದೇಶಕ ಯಾರು? ಎಂಬ ಪ್ರಶ್ನೆಗೆ ಥಟ್ಟನೆ ಮನದಲ್ಲಿ ಮೂಡುವ ಹೆಸರು ಸುನೀಲ್ ಕುಮಾರ್ ದೇಸಾಯಿ. ‘ಉದ್ಘರ್ಷ’ ಚಿತ್ರದ ಮೂಲಕ ಮತ್ತೆ ಅವರು ಚಂದನವನದಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವುದು ಗುಟ್ಟೇನಲ್ಲ. ದೇಸಾಯಿ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂದಾಕ್ಷಣ ‘ಸುದೀಪ್‌ ಅವರೊಟ್ಟಿಗೆ ಮತ್ತೆ ಯಾವಾಗ ಚಿತ್ರ ಮಾಡುತ್ತೀರಿ’ ಎಂದು ಅವರಿಗೆ ಕಿಚ್ಚನ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ.
Last Updated 7 ಫೆಬ್ರುವರಿ 2019, 10:22 IST
‘ಉದ್ಘರ್ಷ’ ಟ್ರೇಲರ್‌ಗೆ ಸುದೀಪ್‌ ಧ್ವನಿ

ಚಿತ್ರತಂಡಕ್ಕೇ ಕಥೆ ಗೊತ್ತಿಲ್ಲ!

ದೇಸಾಯಿ ಸಸ್ಪೆನ್ಸ್‌
Last Updated 25 ಅಕ್ಟೋಬರ್ 2018, 19:30 IST
ಚಿತ್ರತಂಡಕ್ಕೇ ಕಥೆ ಗೊತ್ತಿಲ್ಲ!
ADVERTISEMENT
ADVERTISEMENT
ADVERTISEMENT
ADVERTISEMENT