ಅಜಿತ ಮನೋಚೇತನದಲ್ಲಿ ‘ವಿಕಾಸ’ಕ್ಕೆ ಆದ್ಯತೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ‘ವಿಕಾಸ’ ವಿಶೇಷ ಮಕ್ಕಳ ಶಾಲೆ ಅಜಿತ ಮನೋಚೇತನ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟಿದೆ. 1996–97ನೇ ಸಾಲಿನಲ್ಲಿ ಯೋಗಪಟು, ಸಾಮಾಜಿಕ ಕಾರ್ಯಕರ್ತ ಅಜಿತಕುಮಾರ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಟ್ರಸ್ಟ್ ಶಿರಸಿಯ ಮರಾಠಕೊಪ್ಪದಲ್ಲಿ ಸ್ವಂತ ನಿವೇಶನ ಹಾಗೂ ಕಟ್ಟಡ ಹೊಂದಿದ್ದು, ಅಲ್ಲಿಯೇ ವಿಕಾಸ ಶಾಲೆ ನೆಲೆಗೊಂಡಿದೆ.Last Updated 1 ಜುಲೈ 2018, 15:42 IST