ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಚಂದ್ರಶೇಖರ ಕಂಬಾರರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆ ವ್ಯಕ್ತವಾಗುತ್ತಿದೆ.
ಚಂದ್ರಶೇಖರ ಕಂಬಾರ ಅವರು ಐದು ವರ್ಷಗಳ ಆಡಳಿತಾವಧಿ ನಿರ್ವಹಿಸಲಿದ್ದಾರೆ. ಅವರ ಆಯ್ಕೆ ಕನ್ನಡಿಗರ ಹೆಮ್ಮೆ ಎಂದು ಅನೇಕರು ಟ್ವೀಟಿಸಿದ್ದಾರೆ.
Moments of Pride for Every Kannadiga Writter Jnanapeetha Awardee Sri Chandrasekhar Kambar elected as the President of central sahitya academy.Congratulations ,ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಕನ್ನಡಿಗರ ಹೆಮ್ಮೆ ಜ್ಞಾನಪೀಠ ವಿಜೇತ ಡಾ ಚಂದ್ರಶೇಖರ ಕಂಬಾರ ರಿಗೆ ಅಭಿನಂದನೆಗಳು