ಸೋಮವಾರ, 24 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ದಟ್ಟ ಹೊಗೆ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

Volcanic ash plumes: ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು ಭಾರತದ ವಿಮಾನಗಳ ಸಂಚಾರಕ್ಕೆ ಸಮಸ್ಯೆ ಉಂಟು ಮಾಡಬಹುದು. ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಎಚ್ಚರಿಕೆ ವಹಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೋಮವಾರ ಎಚ್ಚರಿಕೆ
Last Updated 24 ನವೆಂಬರ್ 2025, 20:08 IST
ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ದಟ್ಟ ಹೊಗೆ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

ಟ್ರಂಪ್‌, ಜಿನ್‌ಪಿಂಗ್ ಚರ್ಚೆ: ವ್ಯಾಪಾರ, ತೈವಾನ್‌, ಉಕ್ರೇನ್‌ ಕುರಿತು ಮಾತುಕತೆ

Trump, Jinping discuss: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸೋಮವಾರ ದೂರವಾಣಿ ಮೂಲಕ ವ್ಯಾಪಾರ, ತೈವಾನ್‌ ಹಾಗೂ ಉಕ್ರೇನ್‌ ಕುರಿತು ಚರ್ಚಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.
Last Updated 24 ನವೆಂಬರ್ 2025, 19:52 IST
ಟ್ರಂಪ್‌, ಜಿನ್‌ಪಿಂಗ್ ಚರ್ಚೆ: ವ್ಯಾಪಾರ, ತೈವಾನ್‌, ಉಕ್ರೇನ್‌ ಕುರಿತು ಮಾತುಕತೆ

ಜಮ್ಮು–ಕಾಶ್ಮೀರ: ಆಸ್ಪತ್ರೆಗಳಿಗೆ ಪೊಲೀಸರ ದಿಢೀರ್‌ ಭೇಟಿ, ಲಾಕರ್‌ಗಳ ಪರಿಶೀಲನೆ

Hospital Security: ಶ್ರೀನಗರ: ಭದ್ರತಾ ಕ್ರಮಗಳ ಭಾಗವಾಗಿ ಪುಲ್ವಾಮಾ ಮತ್ತು ಶ್ರೀನಗರದ ಆಸ್ಪತ್ರೆಗಳಿಗೆ ಸೋಮವಾರ ದಿಢೀರ್‌ ಭೇಟಿ ನೀಡಿದ ಪೊಲೀಸರು ಲಾಕರ್‌ಗಳ ಪರಿಶೀಲನೆ ನಡೆಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
Last Updated 24 ನವೆಂಬರ್ 2025, 16:13 IST
ಜಮ್ಮು–ಕಾಶ್ಮೀರ: ಆಸ್ಪತ್ರೆಗಳಿಗೆ ಪೊಲೀಸರ ದಿಢೀರ್‌ ಭೇಟಿ, ಲಾಕರ್‌ಗಳ ಪರಿಶೀಲನೆ

ಭಾರತಕ್ಕೆ ಭೇಟಿ ನೀಡಲು ಕೆನಡಾ ಪ್ರಧಾನಿ ಸಮ್ಮತಿ

India Canada Relations: ಜಿ20 ಶೃಂಗಸಭೆಯಲ್ಲಿ ಮೋದಿ ಅವರ ಆಹ್ವಾನ ಸ್ವೀಕರಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು 2026ರ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಉಭಯ ರಾಷ್ಟ್ರಗಳ ನಡುವಿನ ಸಹಕಾರ ಬಲಪಡಿಸಲು ಒಪ್ಪಿದ್ದಾರೆ.
Last Updated 24 ನವೆಂಬರ್ 2025, 16:04 IST
ಭಾರತಕ್ಕೆ ಭೇಟಿ ನೀಡಲು ಕೆನಡಾ ಪ್ರಧಾನಿ ಸಮ್ಮತಿ

ಪೌರತ್ವ ಕಾಯ್ದೆ ತಿದ್ದುಪಡಿಗೆ ಮುಂದಾದ ಕೆನಡಾ: ಭಾರತೀಯರಿಗೆ ಅನುಕೂಲ

Citizenship Amendment: ಕೆನಡಾ ಪೌರತ್ವ ಕಾಯ್ದೆ (2025) ತಿದ್ದುಪಡಿ ತಂದು, ದೇಶದ ಹೊರಗೆ ಜನಿಸಿದ ಮಕ್ಕಳಿಗೂ ಪೌರತ್ವ ನೀಡಲು ಒಪ್ಪಿಗೆ ನೀಡಿದ್ದು, ಭಾರತ ಮೂಲದವರಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.
Last Updated 24 ನವೆಂಬರ್ 2025, 16:03 IST
ಪೌರತ್ವ ಕಾಯ್ದೆ ತಿದ್ದುಪಡಿಗೆ ಮುಂದಾದ ಕೆನಡಾ: ಭಾರತೀಯರಿಗೆ ಅನುಕೂಲ

ಪಾಕ್ ಅರೆಸೇನಾ ಪಡೆ ಕಚೇರಿಯಲ್ಲಿ ಆತ್ಮಾಹುತಿ ದಾಳಿ: 3 ಸಾವು

Terror Attack Pakistan: ಪೆಶಾವರದ ಎಫ್‌.ಸಿ ಪ್ರಧಾನ ಕಚೇರಿಯಲ್ಲಿ ಮೂವರು ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಇತರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ನವೆಂಬರ್ 2025, 16:02 IST
ಪಾಕ್ ಅರೆಸೇನಾ ಪಡೆ ಕಚೇರಿಯಲ್ಲಿ ಆತ್ಮಾಹುತಿ ದಾಳಿ: 3 ಸಾವು

ರೆಗೆ ಗಾಯಕ ಜಿಮ್ಮಿ ಕ್ಲಿಫ್‌ ನಿಧನ

Jimmy Cliff Passes Away: ಜಮೈಕಾ ಮೂಲದ ಪ್ರಸಿದ್ಧ ರೆಗೆ ಗಾಯಕ ಮತ್ತು ನಟ ಜಿಮ್ಮಿ ಕ್ಲಿಫ್‌ (81) ಅವರು ನ್ಯೂಮೋನಿಯಾ ಬಳಿಕ ಮೂರ್ಛೆ ಸಮಸ್ಯೆಯಿಂದ ನಿಧನರಾದರು ಎಂದು ಕುಟುಂಬಸ್ಥರು ಪ್ರಕಟಿಸಿದ್ದಾರೆ.
Last Updated 24 ನವೆಂಬರ್ 2025, 16:02 IST
ರೆಗೆ ಗಾಯಕ ಜಿಮ್ಮಿ ಕ್ಲಿಫ್‌ ನಿಧನ
ADVERTISEMENT

ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

Supreme Court Observation: ನವದೆಹಲಿ: ಮುರಿದುಬಿದ್ದ ಸಂಬಂಧಗಳಿಗೆ ಅತ್ಯಾಚಾರ ಆರೋಪ ಹೊರಿಸುವ प्रवೃತ್ತಿ ಕಳವಳಕಾರಿಯಾಗಿದೆ ಮತ್ತು ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಖಂಡನಾರ್ಹ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 24 ನವೆಂಬರ್ 2025, 15:58 IST
ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ದುರುಪಯೋಗ ಕಳವಳಕಾರಿ: ಸುಪ್ರೀಂ ಕೋರ್ಟ್

ಕರೂರು ಕಾಲ್ತುಳಿತ ಪ್ರಕರಣ: ಸಿಬಿಐನಿಂದ ಟಿವಿಕೆ ನಾಯಕರ ವಿಚಾರಣೆ

CBI Probe: ಚೆನ್ನೈ: ಸೆಪ್ಟೆಂಬರ್‌ 27ರಂದು ನಟ ವಿಜಯ್‌ ಪಾಲ್ಗೊಂಡ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಟಿವಿಕೆ ನಾಯಕರು ಸೋಮವಾರ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದರು.
Last Updated 24 ನವೆಂಬರ್ 2025, 15:57 IST
ಕರೂರು ಕಾಲ್ತುಳಿತ ಪ್ರಕರಣ: ಸಿಬಿಐನಿಂದ ಟಿವಿಕೆ ನಾಯಕರ ವಿಚಾರಣೆ

ಛತ್ತೀಸಗಢದಲ್ಲಿ 15 ನಕ್ಸಲರು ಶರಣಾಗತಿ

Naxal Rehabilitation: ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ 15 ನಕ್ಸಲರು ಭದ್ರತಾ ಪಡೆಗಳಿಗೆ ಶರಣಾಗಿದ್ದು, ರಾಜ್ಯ ಸರ್ಕಾರದ 'ನಿಯಾದ್ ನೆಲ್ಲನರ್' ಯೋಜನೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಎಸ್‌ಪಿ ಕಿರಣ್‌ ಚವಾಣ್‌ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 15:56 IST
ಛತ್ತೀಸಗಢದಲ್ಲಿ 15 ನಕ್ಸಲರು ಶರಣಾಗತಿ
ADVERTISEMENT
ADVERTISEMENT
ADVERTISEMENT