ಡಿಎಂಕೆ ದುಷ್ಟಶಕ್ತಿ: ಟಿವಿಕೆ ಮುಖ್ಯಸ್ಥ, ನಟ ವಿಜಯ್ ವಾಗ್ದಾಳಿ
Tamil Nadu Politics: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು, ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಮೊದಲ ಸಾರ್ವಜನಿಕ ಸಭೆಯನ್ನು ಗುರುವಾರ ನಡೆಸಿತು.Last Updated 18 ಡಿಸೆಂಬರ್ 2025, 15:44 IST