ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ದೆಹಲಿ ಸ್ಫೋಟ ಪ್ರಕರಣ: ಜಮ್ಮು–ಕಾಶ್ಮೀರದ ಹಲವೆಡೆ ಎನ್‌ಐಎ ದಾಳಿ

Terror Network India: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಸೋಮವಾರ ಕಾಶ್ಮೀರ ಕಣಿವೆಯಾದ್ಯಂತ ಹಲವು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.
Last Updated 1 ಡಿಸೆಂಬರ್ 2025, 4:47 IST
ದೆಹಲಿ ಸ್ಫೋಟ ಪ್ರಕರಣ: ಜಮ್ಮು–ಕಾಶ್ಮೀರದ ಹಲವೆಡೆ ಎನ್‌ಐಎ ದಾಳಿ

ತಮಿಳುನಾಡು ಬಸ್‌ ದುರಂತ: ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಮೋದಿ

Bus Collision Tamil Nadu: ತಮಿಳುನಾಡಿನ ಶಿವಗಂಗಾದಲ್ಲಿ ಎರಡು ಸರ್ಕಾರಿ ಬಸ್ಸುಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 11 ಮಂದಿ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 1 ಡಿಸೆಂಬರ್ 2025, 4:13 IST
ತಮಿಳುನಾಡು ಬಸ್‌ ದುರಂತ: ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಮೋದಿ

ಉಕ್ರೇನ್‌–ರಷ್ಯಾ ಯುದ್ಧ ಕೊನೆಗೊಳಿಸಲು ಮತ್ತಷ್ಟು ಮಾತುಕತೆ ಅಗತ್ಯವಿದೆ: ಅಮೆರಿಕ

Russia Ukraine Talks: ಫ್ಲಾರಿಡಾದಲ್ಲಿ ಉಕ್ರೇನ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ರಷ್ಯಾದ ಅಧಿಕಾರಿಗಳ ಜತೆಗೂ ನಾವು ಸಂಪರ್ಕದಲ್ಲಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2025, 2:24 IST
ಉಕ್ರೇನ್‌–ರಷ್ಯಾ ಯುದ್ಧ ಕೊನೆಗೊಳಿಸಲು ಮತ್ತಷ್ಟು ಮಾತುಕತೆ ಅಗತ್ಯವಿದೆ: ಅಮೆರಿಕ

Cyclone Ditwah|‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆ: ಕೊಲಂಬೊ ತಲುಪಿದ ಸಿ–130ಜೆ

ಪ್ರವಾಹದಲ್ಲಿ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವು ನೀಡಲು ‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆಯ ಭಾಗವಾಗಿ, ನೆರವಿನ ಸಾಮಗ್ರಿ ಹೊತ್ತ ಸಿ–130ಜೆ ವಿಮಾನವನ್ನು ಭಾರತೀಯ ವಾಯುಪಡೆಯು ಶ್ರೀಲಂಕಾಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
Last Updated 1 ಡಿಸೆಂಬರ್ 2025, 0:01 IST
Cyclone Ditwah|‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆ: ಕೊಲಂಬೊ ತಲುಪಿದ ಸಿ–130ಜೆ

Cyclone Ditwah:ಭಾರತೀಯರಿಗೆ ಅಗತ್ಯ ನೆರವು ನೀಡುವಂತೆ ಜೈಶಂಕರ್‌ಗೆ ಪಿಣರಾಯಿ ಪತ್ರ

‘ದಿತ್ವಾ’ ಚಂಡಮಾರುತದ ಕಾರಣದಿಂದ ಶ್ರೀಲಂಕಾದ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಅತಂತ್ರರಾಗಿರುವ ಭಾರತೀಯರಿಗೆ ಅಗತ್ಯ ನೆರವು ನೀಡಬೇಕೆಂದು ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪತ್ರ ಬರೆದಿದ್ದಾರೆ.
Last Updated 30 ನವೆಂಬರ್ 2025, 23:50 IST
Cyclone Ditwah:ಭಾರತೀಯರಿಗೆ ಅಗತ್ಯ ನೆರವು ನೀಡುವಂತೆ ಜೈಶಂಕರ್‌ಗೆ ಪಿಣರಾಯಿ ಪತ್ರ

ಸಂಸತ್‌ ಅಧಿವೇಶನ ಇಂದಿನಿಂದ: ಎಸ್‌ಐಆರ್‌ ಚರ್ಚೆಗೆ ಪಟ್ಟು; ಸರ್ಕಾರಕ್ಕೆ ಇಕ್ಕಟ್ಟು

Political Debate: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಎಸ್‌ಐಆರ್‌ ಚರ್ಚೆಗೆ ವಿರೋಧ ಪಕ್ಷಗಳು ತೀವ್ರ ಒತ್ತಡವಿತ್ತು. ಸರ್ಕಾರದ ವಿರುದ್ಧ ಬಿಪಿಎಂ, ದೆಹಲಿ ಕಾರು ಸ್ಫೋಟ ಮತ್ತು ಮತದಾರರ ಪಟ್ಟಿಯ ಶುದ್ಧತೆ ಕುರಿತ ಚರ್ಚೆಗಾಗಿ ಪಕ್ಷಗಳು ದೃಢ ಒತ್ತಾಯವನ್ನಿಟ್ಟಿವೆ.
Last Updated 30 ನವೆಂಬರ್ 2025, 23:30 IST
ಸಂಸತ್‌ ಅಧಿವೇಶನ ಇಂದಿನಿಂದ: ಎಸ್‌ಐಆರ್‌ ಚರ್ಚೆಗೆ ಪಟ್ಟು; ಸರ್ಕಾರಕ್ಕೆ ಇಕ್ಕಟ್ಟು

Fact check: ಎ.ಪಿ. ಸಿಂಗ್‌ 'ತೇಜಸ್' ವಿರುದ್ಧ ಮಾತನಾಡಿದ್ದಾರೆ ಎಂಬುವುದು ಸುಳ್ಳು

Fake News: ದುಬೈ ಏರ್‌ಶೋನಲ್ಲಿ ಭಾರತ ನಿರ್ಮಿತ ತೇಜಸ್‌ ಯುದ್ಧ ವಿಮಾನ ಪತನಗೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ತುಣುಕೊಂದು ಹರಿದಾಡುತ್ತಿದೆ
Last Updated 30 ನವೆಂಬರ್ 2025, 23:30 IST
Fact check: ಎ.ಪಿ. ಸಿಂಗ್‌ 'ತೇಜಸ್' ವಿರುದ್ಧ ಮಾತನಾಡಿದ್ದಾರೆ ಎಂಬುವುದು ಸುಳ್ಳು
ADVERTISEMENT

Sedition Case: ಎಐಯುಡಿಎಫ್‌ ಶಾಸಕ ಅಮೀನುಲ್ ವಿರುದ್ಧದ ದೇಶದ್ರೋಹ ಪ್ರಕರಣ ರದ್ದು

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಏಪ್ರಿಲ್‌ನಲ್ಲಿ ಬಂಧಿಸಲಾಗಿದ್ದ ಎಐಯುಡಿಎಫ್‌ ಶಾಸಕ ಅಮಿನುಲ್‌ ಇಸ್ಲಾಂ ಅವರನ್ನು ಬಿಡುಗಡೆ ಮಾಡುವಂತೆ ಗುವಾಹಟಿ ಹೈಕೊರ್ಟ್‌ ಆದೇಶ ನೀಡಿದೆ. ಇಸ್ಲಾಂ ಅವರ ವಿರುದ್ಧ ಇದ್ದ ಪ್ರಕರಣವನ್ನು ನ್ಯಾಯಾಲಯ ರದ್ದು ಮಾಡಿತು.
Last Updated 30 ನವೆಂಬರ್ 2025, 18:29 IST
Sedition Case: ಎಐಯುಡಿಎಫ್‌ ಶಾಸಕ ಅಮೀನುಲ್ ವಿರುದ್ಧದ ದೇಶದ್ರೋಹ ಪ್ರಕರಣ ರದ್ದು

Cyclone Ditwah | ದಿತ್ವಾ ಅಬ್ಬರ: ತಮಿಳುನಾಡಿನಲ್ಲಿ ಮೂವರು ಸಾವು

Cyclone Ditwah: ‘ದಿತ್ವಾ’ ಚಂಡಮಾರುತದಿಂದಾಗಿ ತಮಿಳುನಾಡಿದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಅವಘಡಗಳಲ್ಲಿ ಮೂವರು ಮೃತ ಪಟ್ಟಿದ್ದಾರೆ. ಗೋಡೆ ಕುಸಿದು ಇಬ್ಬರು, ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ.
Last Updated 30 ನವೆಂಬರ್ 2025, 18:08 IST
Cyclone Ditwah | ದಿತ್ವಾ ಅಬ್ಬರ: ತಮಿಳುನಾಡಿನಲ್ಲಿ ಮೂವರು ಸಾವು

ಆಹ್ವಾನವಿಲ್ಲದಿದ್ದರೂ ಆಹಾರಕ್ಕಾಗಿ ವಿವಾಹ ಸಮಾರಂಭಕ್ಕೆ ಬಂದ ಯುವಕನಿಗೆ ಗುಂಡೇಟು

ದೆಹಲಿಯ ಶಾಹದರಾದಲ್ಲಿ, 17 ವರ್ಷದ ಯುವಕ ಆಹಾರಕ್ಕಾಗಿ ಆಹ್ವಾನವಿಲ್ಲದಿವಾಗಿ ವಿವಾಹ ಸಮಾರಂಭಕ್ಕೆ ಹೋದಾಗ, ಸಿಐಎಸ್‌ಎಫ್‌ ಹೆಡ್‌ಕಾನ್‌ಸ್ಟೆಬಲ್‌ ಗುಂಡು ಹಾರಿಸಿ ಸಾವಿಗೀಡಾಗಿಸಿದ ಘಟನೆ.
Last Updated 30 ನವೆಂಬರ್ 2025, 16:15 IST
ಆಹ್ವಾನವಿಲ್ಲದಿದ್ದರೂ ಆಹಾರಕ್ಕಾಗಿ ವಿವಾಹ ಸಮಾರಂಭಕ್ಕೆ  ಬಂದ ಯುವಕನಿಗೆ ಗುಂಡೇಟು
ADVERTISEMENT
ADVERTISEMENT
ADVERTISEMENT