ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಸಿವಿಲ್ ವ್ಯಾಜ್ಯಗಳಲ್ಲಿ ಆರೋಪಪಟ್ಟಿ ಸಲ್ಲಿಸುವಾಗ ಜಾಗರೂಕರಾಗಿರಿ: ಸುಪ್ರೀಂ ಕೋರ್ಟ್

Judicial Efficiency: ಬಾಕಿ ಉಳಿದಿರುವ ಸಿವಿಲ್ ವ್ಯಾಜ್ಯಗಳಲ್ಲಿ ಆರೋಪಪಟ್ಟಿ ಸಲ್ಲಿಸುವಾಗ ಪೊಲೀಸರು ಮತ್ತು ಕ್ರಿಮಿನಲ್ ನ್ಯಾಯಾಲಯಗಳು ಶಂಕೆಯ ಆಧಾರದಲ್ಲಿ ಮಾತ್ರ ಮುಂದುವರೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 2 ಡಿಸೆಂಬರ್ 2025, 15:53 IST
ಸಿವಿಲ್ ವ್ಯಾಜ್ಯಗಳಲ್ಲಿ ಆರೋಪಪಟ್ಟಿ ಸಲ್ಲಿಸುವಾಗ ಜಾಗರೂಕರಾಗಿರಿ: ಸುಪ್ರೀಂ ಕೋರ್ಟ್

ಹೆರಾನ್‌ ಡ್ರೋನ್‌ ಖರೀದಿ: ಇಸ್ರೇಲ್‌ ಜೊತೆ ಭಾರತ ಒಪ್ಪಂದ

Heron MK-II Drones: ಹೆಚ್ಚುವರಿಯಾಗಿ ಇನ್ನಷ್ಟು ಹೆರಾನ್‌ ಎಂಕೆ–2 ಡ್ರೋನ್‌ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿ ಭಾರತವು ಇಸ್ರೇಲ್‌ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.
Last Updated 2 ಡಿಸೆಂಬರ್ 2025, 15:28 IST
ಹೆರಾನ್‌ ಡ್ರೋನ್‌ ಖರೀದಿ: ಇಸ್ರೇಲ್‌ ಜೊತೆ ಭಾರತ ಒಪ್ಪಂದ

50 ದಿನಗಳ ಕಾಲ ಶ್ಲೋಕ ಪಠಣೆ: ಯುವ ವಿದ್ವಾಂಸ ಮಹೇಶ ರೇಖೆ ಸಾಧನೆಗೆ ಮೋದಿ ಶ್ಲಾಘನೆ

Mahesh Rekhe Achievement: ಶುಕ್ಲ ಯಜುರ್ವೇದದ 2000 ಶ್ಲೋಕಗಳನ್ನು 50 ದಿನಗಳ ಕಾಲ ಪಠಿಸಿದ ಮಹೇಶ ರೇಖೆ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ ಸಲ್ಲಿಸಿದ್ದು, ಶೃಂಗೇರಿ ಮಠ ಕೂಡ ಬೆಂಬಲ ವ್ಯಕ್ತಪಡಿಸಿದೆ
Last Updated 2 ಡಿಸೆಂಬರ್ 2025, 15:13 IST
50 ದಿನಗಳ ಕಾಲ ಶ್ಲೋಕ ಪಠಣೆ: ಯುವ ವಿದ್ವಾಂಸ ಮಹೇಶ ರೇಖೆ ಸಾಧನೆಗೆ ಮೋದಿ ಶ್ಲಾಘನೆ

ಎಸ್‌ಐಆರ್| ಜನರ ಸಮಸ್ಯೆಗಳ ಕುರಿತ ಚರ್ಚೆಗೆ ಪ್ರಧಾನಿ ಹಿಂದೇಟು: ರಾಹುಲ್‌ ವಾಗ್ದಾಳಿ

Rahul Gandhi Attack: ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿ ಚರ್ಚೆಯಿಂದ ಪಾರಾಗುತ್ತಿದ್ದಾರೆ ಎಂದು ಆರೋಪಿಸಿದರು; ಪ್ರಿಯಾಂಕಾ ಗಾಂಧಿ ಮತಕಳ್ಳತನದ ಆರೋಪ ಮಾಡಿದರು
Last Updated 2 ಡಿಸೆಂಬರ್ 2025, 14:36 IST
ಎಸ್‌ಐಆರ್| ಜನರ ಸಮಸ್ಯೆಗಳ ಕುರಿತ ಚರ್ಚೆಗೆ ಪ್ರಧಾನಿ ಹಿಂದೇಟು: ರಾಹುಲ್‌ ವಾಗ್ದಾಳಿ

ಉತ್ತರ‍ಪ್ರದೇಶ| ಬಿಎಲ್‌ಒ ನಿಧನ: ಕೆಲಸದ ಒತ್ತಡವೇ ಕಾರಣ

Work Pressure Death: ಹಾಥರಸ್‌ನಲ್ಲಿ ಬಿಎಲ್‌ಒ ಆಗಿದ್ದ ಕಮಲಕಾಂತ್ ಶರ್ಮಾ ಹಲವು ದಿನಗಳಿಂದ ಕೆಲಸದ ಒತ್ತಡ ಅನುಭವಿಸುತ್ತಿದ್ದು ಚಹಾ ಕುಡಿಯುವಾಗ ತಲೆಸುತ್ತಿ ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬ ತಿಳಿಸಿದೆ
Last Updated 2 ಡಿಸೆಂಬರ್ 2025, 14:35 IST
ಉತ್ತರ‍ಪ್ರದೇಶ| ಬಿಎಲ್‌ಒ ನಿಧನ: ಕೆಲಸದ ಒತ್ತಡವೇ ಕಾರಣ

ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ

Terrorism Monitoring: ಎನ್‌ಐಎಯ ಐಎಸ್‌ ತನಿಖಾ ಘಟಕವನ್ನು ಸಿಟಿಆರ್‌ಸಿ ಎಂದು ಮರುನಾಮಕರಣ ಮಾಡಿ ಭಯೋತ್ಪಾದನಾ ನಿಗ್ರಹ ಕ್ಷೇತ್ರಕ್ಕೆ ವಿಸ್ತರಿಸಲಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ತಿಳಿಸಿದ್ದಾರೆ
Last Updated 2 ಡಿಸೆಂಬರ್ 2025, 14:32 IST
ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ

ಬಿಹಾರ: ಬಿಜೆಪಿಯ ಪ್ರೇಮ್ ಕುಮಾರ್ ಸ್ಪೀಕರ್

Prem Kumar BJP: ಗಯಾ ಕ್ಷೇತ್ರದಿಂದ ಒಂಬತ್ತು ಬಾರಿ ಶಾಸಕನಾಗಿ ಗೆದ್ದಿರುವ ಪ್ರೇಮ್ ಕುಮಾರ್ ಅವರನ್ನು ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
Last Updated 2 ಡಿಸೆಂಬರ್ 2025, 14:29 IST
ಬಿಹಾರ: ಬಿಜೆಪಿಯ ಪ್ರೇಮ್ ಕುಮಾರ್ ಸ್ಪೀಕರ್
ADVERTISEMENT

ನೌಕಾಸೇನೆಯ ಆಕ್ರಮಣಕಾರಿ ಬೆದರಿಕೆಯೇ ಪಾಕ್ ಕದನವಿರಾಮ ಒಪ್ಪಲು ಕಾರಣ:ವೈಸ್ ಆಡ್ಮಿರಲ್

Operation Sindhura: ಆಪರೇಷನ್‌ ಸಿಂಧೂರ ವೇಳೆ ಭಾರತೀಯ ನೌಕಾಪಡೆಯ ಆಕ್ರಮಣಕಾರಿ ಕ್ರಮದಿಂದ ಪಾಕಿಸ್ತಾನ ಕಡಲತೀರದಲ್ಲಿ ಹಡಗುಗಳನ್ನು ಹಿಂದಕ್ಕೆ ಕರೆಸಿಕೊಂಡು ಕದನ ವಿರಾಮಕ್ಕೆ ಒಪ್ಪಿದೆ ಎಂದು ವೈಸ್‌ ಆಡ್ಮಿರಲ್‌ ಕೆ. ಸ್ವಾಮಿನಾಥನ್‌ ಹೇಳಿದ್ದಾರೆ
Last Updated 2 ಡಿಸೆಂಬರ್ 2025, 14:27 IST
ನೌಕಾಸೇನೆಯ ಆಕ್ರಮಣಕಾರಿ ಬೆದರಿಕೆಯೇ ಪಾಕ್ ಕದನವಿರಾಮ ಒಪ್ಪಲು ಕಾರಣ:ವೈಸ್ ಆಡ್ಮಿರಲ್

ಇಸ್ರೇಲ್‌ ಪಡೆಯಿಂದ ಪ್ಯಾಲೆಸ್ಟೀನ್‌ನ ಇಬ್ಬರು ಶಂಕಿತ ದಾಳಿಕೋರರ ಹತ್ಯೆ

Israel Palestine Conflict: ವೆಸ್ಟ್‌ಬ್ಯಾಂಕ್‌ನ ಎರಡು ಪ್ರದೇಶಗಳಲ್ಲಿ ದಾಳಿ ನಡೆಸಿ, ಮೂವರು ಇಸ್ರೇಲಿಗರು ಗಾಯಗೊಳ್ಳಲು ಕಾರಣವಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರೆಂದು ಶಂಕಿಸಲಾದ ಇಬ್ಬರು ಪ್ಯಾಲೆಸ್ಟೀನ್‌ನ ದಾಳಿಕೋರರನ್ನು ಇಸ್ರೇಲ್‌ ಪಡೆಗಳು ಮಂಗಳವಾರ ಹತ್ಯೆಗೈದಿವೆ.
Last Updated 2 ಡಿಸೆಂಬರ್ 2025, 14:26 IST
ಇಸ್ರೇಲ್‌ ಪಡೆಯಿಂದ ಪ್ಯಾಲೆಸ್ಟೀನ್‌ನ ಇಬ್ಬರು ಶಂಕಿತ ದಾಳಿಕೋರರ ಹತ್ಯೆ

ಸಂಚಾರ ಸಾಥಿ; ಇದು ಗೂಢಾಚಾರಿಕೆಯ ಭಾಗ: ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

Privacy Invasion: ನವದಿಲ್ಲಿಯಲ್ಲಿ ಸಂಚಾರ ಸಾಥಿ ಆ್ಯಪ್‌ ಕಡ್ಡಾಯ ಮಾಡುವ ಕೇಂದ್ರದ ನಿರ್ಧಾರಕ್ಕೆ ವಿರೋಧ ಪಕ್ಷಗಳ ತೀವ್ರ ಆಕ್ಷೇಪ; ಇದು ಸರ್ವಾಧಿಕಾರಕ್ಕೆ ಸಮಾನವಾದ ನಡೆ ಎಂದೆಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
Last Updated 2 ಡಿಸೆಂಬರ್ 2025, 14:26 IST
ಸಂಚಾರ ಸಾಥಿ; ಇದು ಗೂಢಾಚಾರಿಕೆಯ ಭಾಗ: ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ
ADVERTISEMENT
ADVERTISEMENT
ADVERTISEMENT