ಶನಿವಾರ, 6 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

IndiGo crisis: ಕಾರಿರುಳಲ್ಲಿ ಪರದಾಟ; ಚಾರ್ಜಿಂಗ್‌, ಪ್ಯಾಡ್‌ಗೂ ತತ್ವಾರ

Airport chaos: ಪ್ರತಿ 15 ನಿಮಿಷಗಳಿಗೊಮ್ಮೆ ‘ವಿಳಂಬ’ ಸಂದೇಶ ನೀಡಲಾಗುತ್ತಿತ್ತು. ಆಹಾರವಿಲ್ಲ, ನೀರೂ ಇಲ್ಲ, ತಂಗಲು ವ್ಯವಸ್ಥೆ ಇಲ್ಲ. ನಮ್ಮ ಬ್ಯಾಗ್‌ಗಳು ನಮಗೆ ಸಿಗುತ್ತಿಲ್ಲ, ಏನು ಬೇಕು ಎಂದು ಕೇಳುವವರೂ ಇಲ್ಲದೆ ಅನಾಥರಾಗಿದ್ದೆವು.
Last Updated 6 ಡಿಸೆಂಬರ್ 2025, 12:10 IST
IndiGo crisis: ಕಾರಿರುಳಲ್ಲಿ ಪರದಾಟ; ಚಾರ್ಜಿಂಗ್‌, ಪ್ಯಾಡ್‌ಗೂ ತತ್ವಾರ

ಯುದ್ಧದ ಕಾರ್ಮೋಡ: ಪಾಕ್‌–ಅಫ್ಗಾನ್‌ ನಡುವೆ ಗುಂಡಿನ ಚಕಮಕಿ; ಹಲವರಿಗೆ ಗಾಯ

Border Firing Incident: ಇಸ್ಲಾಮಾಬಾದ್‌: ಪಾಕ್‌–ಅಫ್ಗಾನ್‌ ಸೇನೆಗಳ ನಡುವೆ ಮತ್ತೆ ಭಾರಿ ಗುಂಡಿನ ಚಕಮಕಿ ನಡೆದಿದ್ದು ಗಡಿ ಭಾಗದಲ್ಲಿ ಉಭಯ ದೇಶಗಳ ನಾಗರಿಕರಿಗೆ ಗಂಭೀರ ಗಾಯಗಳಾಗಿವೆ. ಕೆಲ ದಿನಗಳ ಹಿಂದೆ ಶಾಂತಿ ಮಾತುಕತೆ ನಡೆದಿತ್ತು.
Last Updated 6 ಡಿಸೆಂಬರ್ 2025, 11:57 IST
ಯುದ್ಧದ ಕಾರ್ಮೋಡ: ಪಾಕ್‌–ಅಫ್ಗಾನ್‌ ನಡುವೆ ಗುಂಡಿನ ಚಕಮಕಿ; ಹಲವರಿಗೆ ಗಾಯ

IndiGo Crisis: ವಿಮಾನ ಟಿಕೆಟ್ ದರಕ್ಕೆ ಕೇಂದ್ರ ಸರ್ಕಾರದಿಂದ ಮಿತಿ

Flight Fare Cap India: ವಿಮಾನ ಪ್ರಯಾಣ ದರಕ್ಕೆ ಕೇಂದ್ರ ಸರ್ಕಾರ ಶನಿವಾರ ಮಿತಿ ಹೇರಿದೆ. ಇಂಡಿಗೊ ವಿಮಾನ ಸೇವೆ ವ್ಯತ್ಯಯದಿಂದ ಇತರ ವಿಮಾನ ಸಂಸ್ಥೆಗಳು ಟಿಕೆದ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
Last Updated 6 ಡಿಸೆಂಬರ್ 2025, 11:22 IST
IndiGo Crisis: ವಿಮಾನ ಟಿಕೆಟ್ ದರಕ್ಕೆ ಕೇಂದ್ರ ಸರ್ಕಾರದಿಂದ ಮಿತಿ

ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಶಾಸಕ ಕಬೀರ್ ಶಿಲಾನ್ಯಾಸ

West Bengal Mosque: ಬಹರಂಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಬೆನ್ನಲ್ಲೇ ಪಶ್ಚಿಮ ಬಂಗಾಳದ ರೆಜಿನಗರದಲ್ಲಿ ಬಾಬರಿ ಮಸೀದಿ ಮಾದರಿಯಲ್ಲೇ ನೂತನ ಮಸೀದಿಗೆ ಶನಿವಾರ ಶಿಲಾನ್ಯಾಸ ನೆರವೇರಿದೆ.
Last Updated 6 ಡಿಸೆಂಬರ್ 2025, 11:11 IST
ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಶಾಸಕ ಕಬೀರ್ ಶಿಲಾನ್ಯಾಸ

IndiGo Crisis | ಪ್ರಯಾಣಿಕರ ಹಣ ಮರಳಿಸಲು ಬದ್ಧ: ಇಂಡಿಗೊ ಕ್ಷಮೆಯಾಚನೆ

IndiGo Apology Statement: ವಿಮಾನ ರದ್ದತಿ ಕುರಿತಂತೆ ಭಾರತ ಸರ್ಕಾರದ ಸೂಚನೆ ಬಳಿಕ, ಟಿಕೆಟ್ ಮೊತ್ತವನ್ನು ಸ್ವಯಂಚಾಲಿತವಾಗಿ ಹಿಂದಿರುಗಿಸಲಾಗುವುದು ಎಂದು ಇಂಡಿಗೊ ಸಂಸ್ಥೆ ಘೋಷಿಸಿ ಕ್ಷಮೆಯಾಚನೆ ಪ್ರಕಟಿಸಿದೆ.
Last Updated 6 ಡಿಸೆಂಬರ್ 2025, 10:47 IST
IndiGo Crisis | ಪ್ರಯಾಣಿಕರ ಹಣ ಮರಳಿಸಲು ಬದ್ಧ: ಇಂಡಿಗೊ ಕ್ಷಮೆಯಾಚನೆ

ಅಯೋಧ್ಯೆ ತೀರ್ಪು ಬಂದು 6 ವರ್ಷ: ಎಲ್ಲಿಗೆ ಬಂತು ಮಸೀದಿ ನಿರ್ಮಾಣ ಕಾರ್ಯ?

2019ರ ಅಯೋಧ್ಯೆ ತೀರ್ಪಿನ ಬಳಿಕ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಿದ 5 ಎಕರೆ ಭೂಮಿ ನೀಡಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ವಿನ್ಯಾಸ ಬದಲಾವಣೆ ಮತ್ತು ಆಡಳಿತಾತ್ಮಕ ವಿಳಂಬದ ಸಂಪೂರ್ಣ ಚಿತ್ರಣ.
Last Updated 6 ಡಿಸೆಂಬರ್ 2025, 10:37 IST
ಅಯೋಧ್ಯೆ ತೀರ್ಪು ಬಂದು 6 ವರ್ಷ: ಎಲ್ಲಿಗೆ ಬಂತು ಮಸೀದಿ ನಿರ್ಮಾಣ ಕಾರ್ಯ?

ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ತಿ ಹಣ ವಾಪಸ್ ಮಾಡಿ: ಇಂಡಿಗೊಗೆ ಕೇಂದ್ರ ಆದೇಶ

Flight Cancellation Refund: ಇತ್ತೀಚೆಗೆ ರದ್ದಾದ ಇಂಡಿಗೊ ವಿಮಾನಗಳ ಟಿಕೆಟ್ ಹಣವನ್ನು ಭಾನುವಾರ ರಾತ್ರಿ 8ರೊಳಗೆ ಮರುಪಾವತಿ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಕಂಪನಿಗೆ ಸೂಚನೆ ನೀಡಿದೆ. ಉಲ್ಲಂಘನೆಗೆ ಕ್ರಮ ಎಚ್ಚರಿಕೆ ನೀಡಿದೆ.
Last Updated 6 ಡಿಸೆಂಬರ್ 2025, 10:24 IST
ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ತಿ ಹಣ ವಾಪಸ್  ಮಾಡಿ: ಇಂಡಿಗೊಗೆ ಕೇಂದ್ರ ಆದೇಶ
ADVERTISEMENT

IndiGo Crisis: ಮುಗಿಯದ ‘ಇಂಡಿಗೋ’ಳು; ಬಿಟ್ಟರು ರೈಲು

ಸತತ ಐದನೇ ದಿನವಾದ ಶನಿವಾರವೂ ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ಅಡಚಣೆ ಮುಂದುವರಿದಿದ್ದು, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪ್ರಯಾಣಿಕರ ಜನದಟ್ಟಣೆಯನ್ನು ನಿವಾರಿಸಲು ದಕ್ಷಿಣ ರೈಲ್ವೆ ವಿಶೇಷ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿದೆ.
Last Updated 6 ಡಿಸೆಂಬರ್ 2025, 8:04 IST
IndiGo Crisis: ಮುಗಿಯದ ‘ಇಂಡಿಗೋ’ಳು; ಬಿಟ್ಟರು ರೈಲು

IndiGo Crisis: ದೆಹಲಿ, ಮುಂಬೈಯಲ್ಲಿ 200ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

IndiGo Crisis: ಸತತ ಐದನೇ ದಿನವಾದ ಶನಿವಾರವೂ ಇಂಡಿಗೊ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ತೀವ್ರ ವ್ಯತ್ಯಯವಾಗಿದ್ದು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.
Last Updated 6 ಡಿಸೆಂಬರ್ 2025, 7:08 IST
IndiGo Crisis: ದೆಹಲಿ, ಮುಂಬೈಯಲ್ಲಿ 200ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

ಏನಾಗ್ತಿದೆ ಜಾರ್ಖಂಡ್‌ನಲ್ಲಿ? ಜೆ.ಪಿ. ನಡ್ಡಾ ಏಕಾಏಕಿ ರಾಜ್ಯಕ್ಕೆ ಬಂದದ್ದೇಕೆ?

Jharkhand BJP Alliance: ಜೆ.ಪಿ. ನಡ್ಡಾ ಅವರ ಡಿಢೀರ್‌ ಜಾರ್ಖಂಡ್‌ ಪ್ರವಾಸ, ಜೆಎಂಎಂ ಮತ್ತು ಎನ್‌ಡಿಎ ನಡುವಿನ ಮೈತ್ರಿ ಬಗ್ಗೆ ಊಹಾಪೋಹಗಳಿಗೆ ಇನ್ನಷ್ಟು ಬಲ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
Last Updated 6 ಡಿಸೆಂಬರ್ 2025, 7:03 IST
ಏನಾಗ್ತಿದೆ ಜಾರ್ಖಂಡ್‌ನಲ್ಲಿ? ಜೆ.ಪಿ. ನಡ್ಡಾ ಏಕಾಏಕಿ ರಾಜ್ಯಕ್ಕೆ ಬಂದದ್ದೇಕೆ?
ADVERTISEMENT
ADVERTISEMENT
ADVERTISEMENT