ಗುರುವಾರ, 20 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಸೇನೆ ಕುರಿತು ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ತಡೆ ವಿಸ್ತರಿಸಿದ SC

Rahul Gandhi Army Remark: 2022ರ ಭಾರತ್ ಜೋಡೋ ಯಾತ್ರೆಯಲ್ಲಿ ಸೇನೆ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದ ವಿಚಾರಣೆಗೆ ಸುಪ್ರೀಂ ಕೋರ್ಟ್ ಡಿಸೆಂಬರ್ 4ರ ವರೆಗೆ ತಡೆ ವಿಸ್ತರಿಸಿದ್ದು, ರಾಹುಲ್ ಮೇಲ್ಮನವಿಗೆ ಪ್ರತಿಕ್ರಿಯೆ ಕೇಳಲಾಗಿದೆ.
Last Updated 20 ನವೆಂಬರ್ 2025, 7:25 IST
ಸೇನೆ ಕುರಿತು ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ತಡೆ ವಿಸ್ತರಿಸಿದ SC

ವಾಯುಮಾಲಿನ್ಯ | ಗರ್ಭಿಣಿಯರಿಗೆ ಅಪಾಯ ತಂದೊಡ್ಡಬಲ್ಲ ವಿಷಕಾರಿ ಗಾಳಿ: ರಕ್ಷಣೆ ಹೇಗೆ?

Toxic Air Risks: ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ವಾಯು ಮಾಲಿನ್ಯ ತೀವ್ರವಾಗಿದೆ. ಜನರು ಉಸಿರಾಟದ ತೊಂದರೆ, ಆಯಾಸ, ರಕ್ತದೊತ್ತಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೆ ಗರ್ಭಿಣಿಯರಿಗೆ ಇದು ಹೆಚ್ಚಿನ ತೊಂದರೆಯುಂಟು ಮಾಡುತ್ತಿದೆ
Last Updated 20 ನವೆಂಬರ್ 2025, 6:49 IST
ವಾಯುಮಾಲಿನ್ಯ | ಗರ್ಭಿಣಿಯರಿಗೆ ಅಪಾಯ ತಂದೊಡ್ಡಬಲ್ಲ ವಿಷಕಾರಿ ಗಾಳಿ: ರಕ್ಷಣೆ ಹೇಗೆ?

ತಮಿಳುನಾಡು: ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಇರಿದು ಕೊಂದ ಯುವಕ

School Girl Murder: ರಾಮೇಶ್ವರಂನಲ್ಲಿ ಶಾಲೆಗೆ ಹೋಗುತ್ತಿದ್ದ 12ನೇ ತರಗತಿ ಬಾಲಕಿಯನ್ನು ಪ್ರೇಮ ನಿರಾಕರಣೆಯಿಂದ 21 ವರ್ಷದ ಮುನಿಯರಾಜ್ ಚಾಕುವಿನಿಂದ ಇರಿದು ಕೊಂದ ಘಟನೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Last Updated 20 ನವೆಂಬರ್ 2025, 6:49 IST
ತಮಿಳುನಾಡು: ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಇರಿದು ಕೊಂದ ಯುವಕ

ಭಾರತದಲ್ಲೇ ಜನಿಸಿರುವ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ: MP ಸಿಎಂ ಮೋಹನ್ ಯಾದವ್

Cheetah Conservation Success: ಮಧ್ಯಪ್ರದೇಶದ ಕುನೋ ಉದ್ಯಾನದಲ್ಲಿ ಭಾರತೀಯ ಮೂಲದ ಚೀತಾ 'ಮುಖಿ' ಐದು ಮರಿಗಳಿಗೆ ಜನ್ಮ ನೀಡಿದ್ದು, ಚೀತಾ ಯೋಜನೆಯ ಇತಿಹಾಸದಲ್ಲಿ ಮೊದಲ ಸೇರುವ ಸಾಧನೆ ಎಂದು ಸಿಎಂ ಮೋಹನ್ ಯಾದವ್ ಹೇಳಿದ್ದಾರೆ.
Last Updated 20 ನವೆಂಬರ್ 2025, 6:35 IST
ಭಾರತದಲ್ಲೇ ಜನಿಸಿರುವ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ: MP ಸಿಎಂ ಮೋಹನ್ ಯಾದವ್

ಭಾರತಕ್ಕೆ ಜಾವ್ಲಿನ್ ಕ್ಷಿಪಣಿ, ಎಕ್ಸ್‌ಕ್ಯಾಲಿಬರ್‌ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

Javelin Missile: ಭಾರತೀಯ ರಕ್ಷಣಾ ಇಲಾಖೆಗೆ ಅಗತ್ಯವಿರುವ ಜಾವ್ಲಿನ್ ಕ್ಷಿಪಣಿ ವ್ಯವಸ್ಥೆ ಮತ್ತು ಎಕ್ಸ್‌ಕ್ಯಾಲಿಬರ್ ಸ್ಪೋಟಕಗಳನ್ನೂ ಒಳಗೊಂಡ ರಕ್ಷಣಾ ಸಾಮಗ್ರಿಗಳ ಮಾರಾಟಕ್ಕೆ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಒಪ್ಪಿಗೆ ನೀಡಿದೆ
Last Updated 20 ನವೆಂಬರ್ 2025, 6:18 IST
ಭಾರತಕ್ಕೆ ಜಾವ್ಲಿನ್ ಕ್ಷಿಪಣಿ, ಎಕ್ಸ್‌ಕ್ಯಾಲಿಬರ್‌ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕಾರ

Bihar Nitish Kumar Oath: ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Last Updated 20 ನವೆಂಬರ್ 2025, 6:17 IST
10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕಾರ

ಆರು ತಿಂಗಳಲ್ಲಿ ದೇಶದಾದ್ಯಂತ 2,300 ಮಕ್ಕಳ ರಕ್ಷಣೆ: NCPCR

NCPCR Child Rights: ಕಳೆದ ಆರು ತಿಂಗಳಲ್ಲಿ ದೇಶದಾದ್ಯಂತ ಸುಮಾರು 26,000 ಪ್ರಕರಣಗಳನ್ನು ವಿಲೇವಾರಿ ಮಾಡಿ 2,300 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ
Last Updated 20 ನವೆಂಬರ್ 2025, 5:57 IST
ಆರು ತಿಂಗಳಲ್ಲಿ ದೇಶದಾದ್ಯಂತ 2,300 ಮಕ್ಕಳ ರಕ್ಷಣೆ: NCPCR
ADVERTISEMENT

UN COP30 Summit: ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಭೇಟಿಯಾದ ಯಾದವ್

ಭಾರತದ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಝೆನ್ಮಿನ್ ಅವರನ್ನು ಭೇಟಿಯಾಗಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಗೆ (ಸಿಒಪಿ–30) ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
Last Updated 20 ನವೆಂಬರ್ 2025, 2:33 IST
UN COP30 Summit: ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಭೇಟಿಯಾದ ಯಾದವ್

ಗಾಜಾ–ಖಾನ್ ಯೂನಿಸ್ ಮೇಲೆ ಇಸ್ರೇಲ್ ದಾಳಿ: 25 ಮಂದಿ ಸಾವು

ಗಾಜಾದ ವಿವಿಧ ಪ್ರದೇಶಗಳು ಸೇರಿದಂತೆ ಖಾನ್ ಯೂನಿಸ್ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಿಂದಾಗಿ 25 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 77 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 20 ನವೆಂಬರ್ 2025, 1:59 IST
ಗಾಜಾ–ಖಾನ್ ಯೂನಿಸ್ ಮೇಲೆ ಇಸ್ರೇಲ್ ದಾಳಿ: 25 ಮಂದಿ ಸಾವು

ಪಶ್ಚಿಮ ಬಂಗಾಳ | ಬೂತ್‌ ಅಧಿಕಾರಿ ಆತ್ಮಹತ್ಯೆ: ಎಸ್‌ಐಆರ್‌ ಒತ್ತಡದ ಆರೋಪ

ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕೆಲಸದ ಒತ್ತಡದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Last Updated 20 ನವೆಂಬರ್ 2025, 0:50 IST
 ಪಶ್ಚಿಮ ಬಂಗಾಳ | ಬೂತ್‌ ಅಧಿಕಾರಿ ಆತ್ಮಹತ್ಯೆ: ಎಸ್‌ಐಆರ್‌ ಒತ್ತಡದ ಆರೋಪ
ADVERTISEMENT
ADVERTISEMENT
ADVERTISEMENT