ಶುಕ್ರವಾರ, 7 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಿಹಾರ| ಸೋಲಿನ ವಿವರಣೆ ನೀಡಲು ಅಭ್ಯಾಸ ನಡೆಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ

PM Modi Speech: ಬಿಹಾರದಲ್ಲಿ ದಾಖಲೆ ಮತದಾನ ಎನ್‌ಡಿಎ ಸಾಧನೆಗೆ ಜನರ ನಂಬಿಕೆ ಇದೆಯೆಂದು ತೋರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಾಂಗ್ರೆಸ್ ಸೋಲಿಗೆ ನೆಪ ಹುಡುಕುತ್ತಿದೆ ಎಂದು ಟೀಕಿಸಿದರು.
Last Updated 7 ನವೆಂಬರ್ 2025, 16:14 IST
ಬಿಹಾರ| ಸೋಲಿನ ವಿವರಣೆ ನೀಡಲು ಅಭ್ಯಾಸ ನಡೆಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ

ಎಸ್ಐಆರ್‌: ಡಿಎಂಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

Supreme Court Hearing: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ಎಸ್‌ಐಆರ್ ಪರಿಷ್ಕರಣೆಗೆ ವಿರೋಧಿಸಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ನ.11ರಂದು ವಿಚಾರಣೆಗೆ ಅಂಗೀಕರಿಸಿರುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 7 ನವೆಂಬರ್ 2025, 16:12 IST
ಎಸ್ಐಆರ್‌: ಡಿಎಂಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ಚೀನಾ: ಅತ್ಯಾಧುನಿಕ ಯುದ್ಧ ನೌಕೆ ‘ಫುಜಿಯಾನ್‌’ ಸೇನೆಗೆ ನಿಯೋಜನೆ

Aircraft Carrier Launch: ಚೀನಾದ ಮೂರನೇ ಯುದ್ಧ ವಿಮಾನ ವಾಹಕ ನೌಕೆ ‘ಫುಜಿಯಾನ್‌’ ಅನ್ನು ಸೇನೆಗೆ ನಿಯೋಜಿಸಿದ್ದು, ಎಲೆಕ್ಟ್ರೋಮ್ಯಾಗ್ನೆಟಿಕ್ ಲಾಂಚ್ ವ್ಯವಸ್ಥೆಯುಳ್ಳ ಇಂಥ ನೌಕೆಯನ್ನು ಹೊಂದಿರುವ ಅಮೆರಿಕದ ನಂತರದ ರಾಷ್ಟ್ರವಾಗಿದೆ.
Last Updated 7 ನವೆಂಬರ್ 2025, 16:09 IST
ಚೀನಾ: ಅತ್ಯಾಧುನಿಕ ಯುದ್ಧ ನೌಕೆ ‘ಫುಜಿಯಾನ್‌’ ಸೇನೆಗೆ ನಿಯೋಜನೆ

ಕೇರಳ: ಸ್ಥಳೀಯ ಚುನಾವಣೆಗಳಲ್ಲಿ ಕ್ರಿಶ್ಚಿಯನ್‌ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

BJP Strategy: ಕೇರಳದಲ್ಲಿ ಸ್ಥಳೀಯ ಚುನಾವಣೆಗೆ ಕ್ರಿಶ್ಚಿಯನ್‌ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದ್ದು, ಸಮುದಾಯದ ಪ್ರಭಾವಿ ವಾರ್ಡ್‌ಗಳನ್ನು ಗುರುತಿಸಲು ಸಮೀಕ್ಷೆ ಆರಂಭಿಸಿದೆ.
Last Updated 7 ನವೆಂಬರ್ 2025, 16:06 IST
ಕೇರಳ: ಸ್ಥಳೀಯ ಚುನಾವಣೆಗಳಲ್ಲಿ ಕ್ರಿಶ್ಚಿಯನ್‌ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

ಚೆನ್ನೈ ಹೊಸ ವಿಮಾನ ನಿಲ್ದಾಣ: ಪ್ರತಿಭಟನೆ ನಡುವೆ ಭೂ ಸ್ಚಾಧೀನ ಚುರುಕು

Land Protest: ಚೆನ್ನೈ ಸಮೀಪ ಪರಂದೂರಿನಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡು ಸರ್ಕಾರ ಶೇ 30ರಷ್ಟು ಭೂಮಿ ಖರೀದಿಸಿದ್ದು, ಗ್ರಾಮಸ್ಥರ ವಿರೋಧ ನಡುವೆಯೂ ಭೂಸ್ವಾದೀನ ಪ್ರಕ್ರಿಯೆ ಚುರುಕುಗೊಂಡಿದೆ.
Last Updated 7 ನವೆಂಬರ್ 2025, 16:03 IST
ಚೆನ್ನೈ ಹೊಸ ವಿಮಾನ ನಿಲ್ದಾಣ: ಪ್ರತಿಭಟನೆ ನಡುವೆ ಭೂ ಸ್ಚಾಧೀನ ಚುರುಕು

ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇನೆ: ಡೊನಾಲ್ಡ್‌ ಟ್ರಂಪ್‌

India US Relations: ಪ್ರಧಾನಿ ಮೋದಿ ನನ್ನ ಸ್ನೇಹಿತರು ಮತ್ತು ಮಹಾನ್ ವ್ಯಕ್ತಿ ಎಂದು ಹೇಳಿದ ಟ್ರಂಪ್, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ನಿರ್ಧಾರ ಹೊಂದಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Last Updated 7 ನವೆಂಬರ್ 2025, 16:02 IST
ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇನೆ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಕ್ವಾತ್ರಾ– ಕಪೂರ್‌ ದ್ವಿಪಕ್ಷೀಯ ಮಾತುಕತೆ

Diplomatic Meeting: ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಮತ್ತು ಅಮೆರಿಕದ ಅಧಿಕಾರಿ ಪೌಲ್ ಕಪೂರ್ ದ್ವಿಪಕ್ಷೀಯ ಒಪ್ಪಂದ ಹಾಗೂ ಪ್ರಾದೇಶಿಕ ಸಹಕಾರ ಕುರಿತು ವಾಷಿಂಗ್ಟನ್‌ನಲ್ಲಿ ಚರ್ಚೆ ನಡೆಸಿದರು.
Last Updated 7 ನವೆಂಬರ್ 2025, 15:54 IST
ವಾಷಿಂಗ್ಟನ್‌: ಕ್ವಾತ್ರಾ– ಕಪೂರ್‌ ದ್ವಿಪಕ್ಷೀಯ ಮಾತುಕತೆ
ADVERTISEMENT

ಅಹಮದಾಬಾದ್‌ ವಿಮಾನ ದುರಂತಕ್ಕೆ ಪೈಲಟ್‌ ಕಾರಣರಲ್ಲ: ಸುಪ್ರೀಂ ಕೋರ್ಟ್‌

Pilot Cleared: ಅಹಮದಾಬಾದ್‌ ವಿಮಾನ ದುರಂತಕ್ಕೆ ಪೈಲಟ್‌ ಕಾರಣರಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದ್ದು, ಡ್ರೀಮ್‌ಲೈನರ್‌ ಪೈಲಟ್‌ ಸಭರ್‌ವಾಲ್‌ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ತಿಳಿಸಿದೆ.
Last Updated 7 ನವೆಂಬರ್ 2025, 15:52 IST
ಅಹಮದಾಬಾದ್‌ ವಿಮಾನ ದುರಂತಕ್ಕೆ ಪೈಲಟ್‌ ಕಾರಣರಲ್ಲ: ಸುಪ್ರೀಂ ಕೋರ್ಟ್‌

ವಾಗ್ದಾನ ಈಡೇರಿಸುವಲ್ಲಿ ಬಿಜೆಪಿ ವಿಫಲ: ಮೋದಿ, ಶಾ ವಿರುದ್ಧ ಖರ್ಗೆ ವಾಗ್ದಾಳಿ

Kharge Slams BJP: ಬಿಹಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿ, ಬಿಜೆಪಿ ತನ್ನ ವಾಗ್ದಾನಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. ಎನ್‌ಡಿಎ ನಿರಾಕರಣೆ ನಡೆಯಲಿದೆ ಎಂದರು.
Last Updated 7 ನವೆಂಬರ್ 2025, 15:48 IST
ವಾಗ್ದಾನ ಈಡೇರಿಸುವಲ್ಲಿ ಬಿಜೆಪಿ ವಿಫಲ: ಮೋದಿ, ಶಾ ವಿರುದ್ಧ ಖರ್ಗೆ ವಾಗ್ದಾಳಿ

‘ವಂದೇ ಮಾತರಂ’ ಗೀತೆಯ ಕೆಲ ಸಾಲುಗಳನ್ನು 1937ರಲ್ಲಿ ಕೈಬಿಡಲಾಗಿದೆ: ಪ್ರಧಾನಿ ಮೋದಿ

Modi Statement: ‘ವಂದೇ ಮಾತರಂ’ ಗೀತೆಯ ಕೆಲ ಸಾಲುಗಳನ್ನು 1937ರಲ್ಲಿ ಕೈಬಿಟ್ಟದ್ದು ವಿಭಜನೆಯ ಬೀಜ ಬಿತ್ತಿದಾಗೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಈ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.
Last Updated 7 ನವೆಂಬರ್ 2025, 15:45 IST
‘ವಂದೇ ಮಾತರಂ’ ಗೀತೆಯ ಕೆಲ ಸಾಲುಗಳನ್ನು 1937ರಲ್ಲಿ ಕೈಬಿಡಲಾಗಿದೆ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT