ಶನಿವಾರ, 12 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಏರ್ ಇಂಡಿಯಾ AI171 ವಿಮಾನ ದುರಂತ: ಪ್ರಾಥಮಿಕ ತನಿಖೆಯ ಪ್ರಮುಖ 15 ಅಂಶಗಳು

Plane Investigation Report: ಗುಜರಾತ್‌ನ ಅಹಮದಾಬಾದ್‌ ಬಳಿ ಜೂನ್ 12ರಂದು ಅಪಘಾತಕ್ಕೀಡಾಗಿ 260 ಜನರ ಸಾವಿಗೆ ಕಾರಣವಾದ ಏರ್‌ಇಂಡಿಯಾದ (AI171) ಬೋಯಿಂಗ್ 787–8 ಡ್ರೀಮ್‌ಲೈನರ್‌ ದುರಂತದ ಪ್ರಾಥಮಿಕ ವರದಿಯ ಪ್ರಮುಖ ಅಂಶಗಳು.
Last Updated 12 ಜುಲೈ 2025, 7:07 IST
ಏರ್ ಇಂಡಿಯಾ AI171 ವಿಮಾನ ದುರಂತ: ಪ್ರಾಥಮಿಕ ತನಿಖೆಯ ಪ್ರಮುಖ 15 ಅಂಶಗಳು

ಇಂಧನ ಪೂರೈಕೆ ಸ್ಥಗಿತಗೊಳಿಸಿದ್ರಾ..: ಪೈಲಟ್‌ಗಳ ಸಂಭಾಷಣೆ ಬಹಿರಂಗ

Plane Crash Investigation Report: ಶುಕ್ರವಾರ ತಡರಾತ್ರಿ ಬಿಡುಗಡೆಯಾದ ಅಹಮದಾಬಾದ್‌ ವಿಮಾನ ದುರಂತಕ್ಕೆ ಸಂಬಂಧಪಟ್ಟ ಪ್ರಾಥಮಿಕ ವರದಿಯಲ್ಲಿ ಹಲವು ಅಂಶಗಳು ಬಹಿರಂಗಗೊಂಡಿವೆ. ಪೈಲಟ್‌ಗಳ ಸಂಭಾಷಣೆಯಲ್ಲಿ ಅವರ ನಡುವೆ ಗೊಂದಲವಿರುವುದು ಸ್ಪಷ್ಟವಾಗಿದೆ.
Last Updated 12 ಜುಲೈ 2025, 6:22 IST
ಇಂಧನ ಪೂರೈಕೆ ಸ್ಥಗಿತಗೊಳಿಸಿದ್ರಾ..: ಪೈಲಟ್‌ಗಳ ಸಂಭಾಷಣೆ ಬಹಿರಂಗ

ವಿಮಾನ ದುರಂತ | AAIB ತನಿಖೆಗೆ ಸಂಪೂರ್ಣ ಸಹಕಾರ: ಬೋಯಿಂಗ್ ಮುಖ್ಯಸ್ಥ

Boeing Statement: ಅಹಮದಾಬಾದ್‌ ವಿಮಾನ ದುರಂತಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ವರದಿ ಬಿಡುಗಡೆಯಾದ ಬೆನ್ನಲ್ಲೇ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಿಮಾನ ತಯಾರಕ ಕಂಪನಿ ಬೋಯಿಂಗ್‌ ತಿಳಿಸಿದೆ.
Last Updated 12 ಜುಲೈ 2025, 5:26 IST
ವಿಮಾನ ದುರಂತ | AAIB ತನಿಖೆಗೆ ಸಂಪೂರ್ಣ ಸಹಕಾರ: ಬೋಯಿಂಗ್ ಮುಖ್ಯಸ್ಥ

ದೆಹಲಿ | ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಸಿಲುಕಿದ ಹಲವರು

Delhi Building Collapse: ಈಶಾನ್ಯ ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ಇಂದು ಬೆಳಿಗ್ಗೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, ಅವಶೇಷಗಳಡಿ ಹಲವರು ಸಿಲುಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಜುಲೈ 2025, 4:29 IST
ದೆಹಲಿ | ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಸಿಲುಕಿದ ಹಲವರು

ಅಹಮದಾಬಾದ್‌ ವಿಮಾನ ಅಪಘಾತ | ಇಂಧನ ಪೂರೈಕೆ ಸ್ಥಗಿತವೇ ದುರಂತಕ್ಕೆ ಕಾರಣ: ವರದಿ

Air India Plane Crash Report: ಅಹಮದಾಬಾದ್‌ ವಿಮಾನ ಅಪಘಾತಕ್ಕೆ ಸಂಬಂಧಪಟ್ಟಂತೆ ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಪ್ರಾಥಮಿಕ ತನಿಖಾ ವರದಿಯನ್ನು ಶುಕ್ರವಾರ ತಡರಾತ್ರಿ ಬಿಡುಗಡೆ ಮಾಡಿದೆ. 15 ಪುಟಗಳ ಈ ವರದಿಯಲ್ಲಿ ಹಲವು ಅಂಶಗಳು ಬಹಿರಂಗಗೊಂಡಿವೆ.
Last Updated 12 ಜುಲೈ 2025, 3:15 IST
ಅಹಮದಾಬಾದ್‌ ವಿಮಾನ ಅಪಘಾತ | ಇಂಧನ ಪೂರೈಕೆ ಸ್ಥಗಿತವೇ ದುರಂತಕ್ಕೆ ಕಾರಣ: ವರದಿ

ರಾಷ್ಟ್ರೀಯ ಆರೋಗ್ಯ ಅಭಿಯಾನ ಸಿಬ್ಬಂದಿಗಿಲ್ಲ ಉದ್ಯೋಗ ‘ಗ್ಯಾರಂಟಿ’

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಕಾರ್ಯಕ್ಷಮತೆ ಮೌಲ್ಯಮಾಪನವನ್ನು 4 ತಿಂಗಳು ಕಳೆದರೂ ಪೂರ್ಣಗೊಳಿಸದೇ, ನೌಕರರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
Last Updated 12 ಜುಲೈ 2025, 0:24 IST
ರಾಷ್ಟ್ರೀಯ ಆರೋಗ್ಯ ಅಭಿಯಾನ ಸಿಬ್ಬಂದಿಗಿಲ್ಲ ಉದ್ಯೋಗ ‘ಗ್ಯಾರಂಟಿ’

‘ಅಸ್ತ್ರ’ ಕ್ಷಿಪಣಿ ಪರೀಕ್ಷೆ ಯಶಸ್ವಿ

‘ಅಸ್ತ್ರ’ ಬಿವಿಆರ್‌ (ದೃಷ್ಟಿಗೆ ಗೋಚರವಾಗುವ ವ್ಯಾಪ್ತಿ ಮೀರಿದ) ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಗಿದ್ದು, ಸುಖೋಯ್–30 ಎಂಕೆಐ ಯುದ್ಧವಿಮಾನದಲ್ಲಿ ಗುರಿಯನ್ನು ನಿಖರವಾಗಿ ತಲುಪಿದೆ. 100 ಕಿ.ಮೀ. ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಇರುವ ಈ ಕ್ಷಿಪಣಿ ಜಗತ್ತಿನಾದ್ಯಾಂತ ಪ್ರಭಾವ ಬೀರುತ್ತದೆ.
Last Updated 11 ಜುಲೈ 2025, 17:18 IST
‘ಅಸ್ತ್ರ’ ಕ್ಷಿಪಣಿ ಪರೀಕ್ಷೆ ಯಶಸ್ವಿ
ADVERTISEMENT

ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಬ್ಯಾಂಕಾಕ್, ಜುಲೈ 11: ಮ್ಯಾನ್ಮಾರ್‌ನ ಸಾಗ್ಯಾಂಗ್ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ನಡೆದ ವಾಯು ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ. 30 ಜನ ಗಾಯಗೊಂಡಿದ್ದು, 10 ಜನರಿಗೆ ತೀವ್ರ ಗಾಯಗಳಾಗಿವೆ. ಸೇನೆ ಈ ದಾಳಿಗೆ ಪ್ರತಿಕ್ರಿಯಿಸಿಲ್ಲ.
Last Updated 11 ಜುಲೈ 2025, 16:49 IST
ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಆಂಧ್ರ, ಕರ್ನಾಟಕ, ತಮಿಳುನಾಡು ಪೊಲೀಸರ 6 ತಿಂಗಳ ಕಾರ್ಯಾಚರಣೆ ಬಳಿಕ ಉಗ್ರರ ಸೆರೆ

ಚೆನ್ನೈ, ಜುಲೈ 11: ಆಂಧ್ರಪ್ರದೇಶ, ಕರ್ನಾಟಕ ಪೊಲೀಸರು ನಡೆಸಿದ ಆರು ತಿಂಗಳ ಕಾರ್ಯಾಚರಣೆಯ ಬಳಿಕ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. 1998ರ ಕೊಯಮತ್ತೂರಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದರು.
Last Updated 11 ಜುಲೈ 2025, 16:46 IST
ಆಂಧ್ರ, ಕರ್ನಾಟಕ, ತಮಿಳುನಾಡು ಪೊಲೀಸರ 6 ತಿಂಗಳ ಕಾರ್ಯಾಚರಣೆ ಬಳಿಕ ಉಗ್ರರ ಸೆರೆ

‘ಮಹಾ’: ನಕ್ಸಲ್‌ ಚಟುವಟಿಕೆ ನಿಗ್ರಹ ಮಸೂದೆಗೆ ಅಸ್ತು

Naxal Crackdown Law: ಮುಂಬೈ: ರಾಜ್ಯದಲ್ಲಿ ನಕ್ಸಲೀಯ ಚಟುವಟಿಕೆಗಳನ್ನು ನಿಗ್ರಹಿಸುವ ಮಸೂದೆಗೆ ಮಹಾರಾಷ್ಟ್ರ ವಿಧಾನ ಪರಿಷತ್ತು ಶುಕ್ರವಾರ ಅನುಮೋದನೆ ನೀಡಿತು.
Last Updated 11 ಜುಲೈ 2025, 16:06 IST
‘ಮಹಾ’: ನಕ್ಸಲ್‌ ಚಟುವಟಿಕೆ ನಿಗ್ರಹ ಮಸೂದೆಗೆ ಅಸ್ತು
ADVERTISEMENT
ADVERTISEMENT
ADVERTISEMENT