ಬುಧವಾರ, 26 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅಂಬೇಡ್ಕರ್ ಪ್ರತಿಮೆಗೆ ಹಾನಿ: ದೂರು ದಾಖಲು

Ambedkar Statue Incident: ಉತ್ತರ ಪ್ರದೇಶದ ಸಂತ ಕಬೀರ್ ನಗರದ ಮೈನಪುರಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಹಾನಿಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ತನಿಖೆ ಮುಂದುವರಿದಿದೆ.
Last Updated 26 ನವೆಂಬರ್ 2025, 12:44 IST
ಅಂಬೇಡ್ಕರ್ ಪ್ರತಿಮೆಗೆ ಹಾನಿ: ದೂರು ದಾಖಲು

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್: ಪರಿಷ್ಕೃತ ಮಾರ್ಗಸೂಚಿ ಪ್ರಕಟ

Top Class Scholarship: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ಟಾಪ್‌ ಕ್ಲಾಸ್ ಸ್ಕಾಲರ್‌ಶಿಪ್‌ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಬಿಡುಗಡೆ ಮಾಡಿದೆ.
Last Updated 26 ನವೆಂಬರ್ 2025, 12:41 IST
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್: ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಪಾಕಿಸ್ತಾನ: 17 ವರ್ಷಗಳ ಹಿಂದೆ ಕಳೆದುಹೋಗಿದ್ದ ಯುವತಿಯನ್ನು ಹುಡುಕಿಕೊಟ್ಟ AI

Missing Girl Reunion: ದಶಕಗಳ ಹಿಂದೆ ಕಳೆದು ಹೋಗಿದ್ದ ಪಾಕಿಸ್ತಾನದ ಬಾಲಕಿಯೊಬ್ಬಳು ಕೃತಕ ಬುದ್ಧಿಮತ್ತೆ (ಎಐ) ಮುಖ ಗುರುತು ಪತ್ತೆ ಹಚ್ಚುವ ತಂತ್ರಜ್ಞಾನದ ಮೂಲಕ 17 ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ
Last Updated 26 ನವೆಂಬರ್ 2025, 12:21 IST
ಪಾಕಿಸ್ತಾನ: 17 ವರ್ಷಗಳ ಹಿಂದೆ ಕಳೆದುಹೋಗಿದ್ದ ಯುವತಿಯನ್ನು ಹುಡುಕಿಕೊಟ್ಟ AI

ಉಲ್ಭಣಿಸಿದ ದೆಹಲಿ ವಾಯುಮಾಲಿನ್ಯ: CJI ಅಸ್ವಸ್ಥ; ವರ್ಚುವಲ್‌ನಲ್ಲೇ SC ಕಲಾಪ!

Supreme Court Virtual Hearing: ದೆಹಲಿಯಲ್ಲಿ ವಾಯು ಮಾಲಿನ್ಯ ಉಲ್ಭಣಿಸಿದ್ದು, ಸುಪ್ರೀಂ ಕೋರ್ಟ್‌ನ ಕಲಾಪವನ್ನು ವರ್ಚುವಲ್‌ ವೇದಿಕೆಯಲ್ಲೇ ನಡೆಸುವ ಸಾಧ್ಯತೆಯನ್ನು ಪರಿಗಣಿಸುತ್ತಿರುವುದಾಗಿ CJI ಸೂರ್ಯ ಕಾಂತ್ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 11:42 IST
ಉಲ್ಭಣಿಸಿದ ದೆಹಲಿ ವಾಯುಮಾಲಿನ್ಯ: CJI ಅಸ್ವಸ್ಥ; ವರ್ಚುವಲ್‌ನಲ್ಲೇ SC ಕಲಾಪ!

ದೇಶದ ಜನರಿಗಾಗಿ ಪ್ರಧಾನಿ ಮೋದಿ ತಮ್ಮ ಕರ್ತವ್ಯ ಪಾಲಿಸುತ್ತಿದ್ದಾರೆಯೇ?–ಕಾಂಗ್ರೆಸ್‌

Democracy Question: ಪ್ರಧಾನಮಂತ್ರಿ ಮೋದಿ ಸಂವಿಧಾನ ದಿನದಂದು ಬರೆದ ಬಹಿರಂಗ ಪತ್ರದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಪ್ರಧಾನಿಯ ಕರ್ತವ್ಯ ಪಾಲನೆ ಕುರಿತು ಗಂಭೀರ ಪ್ರಶ್ನೆ ಎತ್ತಿದ್ದಾರೆ.
Last Updated 26 ನವೆಂಬರ್ 2025, 11:16 IST
ದೇಶದ ಜನರಿಗಾಗಿ ಪ್ರಧಾನಿ ಮೋದಿ ತಮ್ಮ ಕರ್ತವ್ಯ ಪಾಲಿಸುತ್ತಿದ್ದಾರೆಯೇ?–ಕಾಂಗ್ರೆಸ್‌

ತಿರುಪತಿ ದೇವಸ್ಥಾನಕ್ಕೆ ₹9 ಕೋಟಿ ದೇಣಿಗೆ ನೀಡಿದ ಅಮೆರಿಕ ಮೂಲದ ಭಕ್ತ

TTD Trust: ಅಮೆರಿಕ ಮೂಲದ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನಕ್ಕೆ ₹9ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ನವೆಂಬರ್ 2025, 10:01 IST
ತಿರುಪತಿ ದೇವಸ್ಥಾನಕ್ಕೆ ₹9 ಕೋಟಿ ದೇಣಿಗೆ ನೀಡಿದ ಅಮೆರಿಕ ಮೂಲದ ಭಕ್ತ

ಶಬರಿಮಲೆ ಚಿನ್ನ ಕಳ್ಳತನ: IPS ಅಧಿಕಾರಿ ಭಾಗಿ ಎಂದಿದ್ದ ಯುಟ್ಯೂಬರ್ ವಿರುದ್ಧ FIR

YouTuber Allegations: ಶಬರಿಮಲೆ ದೇವಾಲಯ ಚಿನ್ನ ನಾಪತ್ತೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪದ ಮೇಲೆ ಯುಟ್ಯೂಬರ್ ವಿರುದ್ಧ ತಿರುವನಂತಪುರದಲ್ಲಿ ಪ್ರಕರಣ ದಾಖಲಾಗಿದೆ.
Last Updated 26 ನವೆಂಬರ್ 2025, 9:53 IST
ಶಬರಿಮಲೆ ಚಿನ್ನ ಕಳ್ಳತನ: IPS ಅಧಿಕಾರಿ ಭಾಗಿ ಎಂದಿದ್ದ ಯುಟ್ಯೂಬರ್ ವಿರುದ್ಧ FIR
ADVERTISEMENT

ಪ್ರತ್ಯೇಕ ಪ್ರಕರಣ: ಬಾಸ್ಕೆಟ್‌ ಬಾಲ್‌ ಕಂಬ ಉರುಳಿ ಆಟಗಾರರ ಸಾವು

Basketball Accident: ಚಂಡೀಗಢ: ಮೈದಾನದಲ್ಲಿ ಬಾಸ್ಕೆಟ್‌ ಬಾಲ್‌ ಆಟವಾಡುತ್ತಿದ್ದ ವೇಳೆ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಹಾರ್ದಿಕ್‌ ಮೃತಪಟ್ಟ ಘಟನೆ ಹರಿಯಾಣದ ರೊಹ್ಟಕ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ದಾಖಲೆ.
Last Updated 26 ನವೆಂಬರ್ 2025, 9:33 IST
ಪ್ರತ್ಯೇಕ ಪ್ರಕರಣ: ಬಾಸ್ಕೆಟ್‌ ಬಾಲ್‌ ಕಂಬ ಉರುಳಿ ಆಟಗಾರರ ಸಾವು

ಛತ್ತೀಸಗಢ: ₹1.19 ಕೋಟಿ ಇನಾಮು ಘೋಷಣೆಯಾಗಿದ್ದ 32 ಮಂದಿ ಸೇರಿ 41 ನಕ್ಸಲರ ಶರಣಾಗತಿ

Chhattisgarh Surrender Policy: ಭೂಗತರಾಗಿದ್ದವರ ಸುಳಿವು ನೀಡಿದವರಿಗಾಗಿ ₹1.19 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 32 ಮಂದಿ ಸೇರಿದಂತೆ ಒಟ್ಟು 41 ನಕ್ಸಲರು ಬುಧವಾರ ಶರಣಾಗಿದ್ದಾರೆ.
Last Updated 26 ನವೆಂಬರ್ 2025, 9:32 IST
ಛತ್ತೀಸಗಢ: ₹1.19 ಕೋಟಿ ಇನಾಮು ಘೋಷಣೆಯಾಗಿದ್ದ 32 ಮಂದಿ ಸೇರಿ 41 ನಕ್ಸಲರ ಶರಣಾಗತಿ

Sabarimala ಚಿನ್ನ ನಾಪತ್ತೆ ಪ್ರಕರಣ | ಪದ್ಮಕುಮಾರ್ 2 ದಿನ SIT ವಶಕ್ಕೆ: ಕೇರಳ HC

Kerala High Court Order: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದಲ್ಲಿ ಟಿಡಿಬಿ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ 2 ದಿನಗಳ ಅವಧಿಗೆ ಕೇರಳ ಹೈಕೋರ್ಟ್ ನೀಡಿದೆ.
Last Updated 26 ನವೆಂಬರ್ 2025, 9:19 IST
Sabarimala ಚಿನ್ನ ನಾಪತ್ತೆ ಪ್ರಕರಣ | ಪದ್ಮಕುಮಾರ್ 2 ದಿನ SIT ವಶಕ್ಕೆ: ಕೇರಳ HC
ADVERTISEMENT
ADVERTISEMENT
ADVERTISEMENT