ಬುಧವಾರ, 19 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

Bihar Govt Formation: ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಆಯ್ಕೆ​​

Bihar Politics: ಜೆಡಿ(ಯು) ವರಿಷ್ಠ ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಚಿವ ಶ್ರವಣ್ ಕುಮಾರ್ ತಿಳಿಸಿದ್ದಾರೆ.
Last Updated 19 ನವೆಂಬರ್ 2025, 10:17 IST
Bihar Govt Formation: ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಆಯ್ಕೆ​​

ರಿಯಲ್ ಎಸ್ಟೇಟ್ ವಂಚನೆ ಪ್ರಕರಣ: ಇ.ಡಿಯಿಂದ ಲಾಲೂ ಕುಟುಂಬದ ಆಪ್ತನ ಬಂಧನ

ED Arrest: ರಿಯಲ್ ಎಸ್ಟೇಟ್ ವಂಚನೆ ಪ್ರಕರಣದಲ್ಲಿ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಕುಟಂಬದ ಆಪ್ತನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕಾರಿಗಳು ಇಂದು (ಬುಧವಾರ) ತಿಳಿಸಿದ್ದಾರೆ.
Last Updated 19 ನವೆಂಬರ್ 2025, 10:11 IST
ರಿಯಲ್ ಎಸ್ಟೇಟ್ ವಂಚನೆ ಪ್ರಕರಣ: ಇ.ಡಿಯಿಂದ ಲಾಲೂ ಕುಟುಂಬದ ಆಪ್ತನ ಬಂಧನ

ಬಾಬಾ ಸಿದ್ದೀಕಿ ಕೊಲೆ ಪ್ರಕರಣ:ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯಿ ಬಂಧಿಸಿದ ಎನ್ಐಎ

NIA Arrest India: ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಗ್ಯಾಂಗ್‌ಸ್ಟರ್‌ ಅನ್ಮೋಲ್ ಬಿಷ್ಣೋಯಿಯನ್ನು ಬುಧವಾರ ಎನ್‌ಐಎ ಬಂಧಿಸಿದ್ದು, ಅವರು ಲಾರೆನ್ಸ್‌ ಬಿಷ್ಣೋಯಿಯ ಸಹೋದರನಾಗಿದ್ದಾರೆ.
Last Updated 19 ನವೆಂಬರ್ 2025, 9:46 IST
ಬಾಬಾ ಸಿದ್ದೀಕಿ ಕೊಲೆ ಪ್ರಕರಣ:ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯಿ ಬಂಧಿಸಿದ ಎನ್ಐಎ

Sabarimala | ಜನದಟ್ಟಣೆ ನಿಯಂತ್ರಿಸುವಲ್ಲಿ ವಿಫಲ: ಕೇರಳ ಹೈಕೋರ್ಟ್ ತರಾಟೆ

Kerala High Court: ಶಶಬರಿಮಲೆಯಲ್ಲಿ ಜನದಟ್ಟಣೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ಕೇರಳ ಹೈಕೋರ್ಟ್ ಇಂದು (ಬುಧವಾರ) ತೀವ್ರ ತರಾಟೆಗೆ ತೆಗೆದುಕೊಂಡಿದೆ.
Last Updated 19 ನವೆಂಬರ್ 2025, 9:19 IST
Sabarimala | ಜನದಟ್ಟಣೆ ನಿಯಂತ್ರಿಸುವಲ್ಲಿ ವಿಫಲ: ಕೇರಳ ಹೈಕೋರ್ಟ್ ತರಾಟೆ

ಟ್ಯಾಗೋರರ ‘ಏಕಲಾ ಚಲೊ ರೆ...’ ಭಾಷಾಂತರ ಸಂಪಾದಿಸಿದ್ದ ಇಂದಿರಾ ಗಾಂಧಿ: ಕಾಂಗ್ರೆಸ್

ಭಾಷೆಯ ಪ್ರಭುತ್ವದ ಮೇಲೆ ಉತ್ತಮ ಹಿಡಿತ ಹೊಂದಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ರವೀಂದ್ರನಾಥ ಟ್ಯಾಗೋರ್ ಅವರ ‘ಏಕಲಾ ಚಲೊ ರೇ...’ ಗೀತೆಯ ಭಾಷಾಂತರವನ್ನು ಸಂಪಾದಿಸಿದ್ದೇ ಇದಕ್ಕೊಂದು ಉದಾಹರಣೆ.
Last Updated 19 ನವೆಂಬರ್ 2025, 9:01 IST
ಟ್ಯಾಗೋರರ ‘ಏಕಲಾ ಚಲೊ ರೆ...’ ಭಾಷಾಂತರ ಸಂಪಾದಿಸಿದ್ದ ಇಂದಿರಾ ಗಾಂಧಿ: ಕಾಂಗ್ರೆಸ್

ಸತ್ಯಸಾಯಿ ಬಾಬಾ ಶತಮಾನೋತ್ಸವ: ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

Spiritual Legacy: ಆಧ್ಯಾತ್ಮಿಕ ನಾಯಕ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.
Last Updated 19 ನವೆಂಬರ್ 2025, 7:40 IST
ಸತ್ಯಸಾಯಿ ಬಾಬಾ ಶತಮಾನೋತ್ಸವ: ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಮಣಿಪುರಕ್ಕೆ RSS ಮುಖ್ಯಸ್ಥ: 2023ರಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಭೇಟಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ನಾಳೆ (ನವೆಂಬರ್ 20) ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 19 ನವೆಂಬರ್ 2025, 7:26 IST
ಮಣಿಪುರಕ್ಕೆ RSS ಮುಖ್ಯಸ್ಥ: 2023ರಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಭೇಟಿ
ADVERTISEMENT

ಹಣ ಅಕ್ರಮ ವರ್ಗಾವಣೆ: ಫಲಾಹ್‌ ಗ್ರೂಪ್‌ ಅಧ್ಯಕ್ಷ ಸಿದ್ದಿಕಿ 13 ದಿನ ED ಕಸ್ಟಡಿಗೆ

ED Custody Case: ಉಗ್ರರಿಗೆ ಹಣಕಾಸು ನೆರವು ನೀಡಿರುವುದಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಲ್‌ ಫಲಾಹ್‌ ಗ್ರೂಪ್‌ನ ಅಧ್ಯಕ್ಷ ಜಾವದ್‌ ಅಹ್ಮದ್ ಸಿದ್ದಿಕಿ ಅವರನ್ನು ದೆಹಲಿ ನ್ಯಾಯಾಲಯವು 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿದೆ.
Last Updated 19 ನವೆಂಬರ್ 2025, 6:54 IST
ಹಣ ಅಕ್ರಮ ವರ್ಗಾವಣೆ: ಫಲಾಹ್‌ ಗ್ರೂಪ್‌ ಅಧ್ಯಕ್ಷ ಸಿದ್ದಿಕಿ 13 ದಿನ ED ಕಸ್ಟಡಿಗೆ

Indira birth Anniversary | ಅನ್ಯಾಯದ ಎದುರು ಹೋರಾಡಲು ಅವರೇ ಸ್ಫೂರ್ತಿ: ರಾಹುಲ್

Rahul Gandhi Tribute: ನವದೆಹಲಿಯಲ್ಲಿ ಇಂದಿರಾ ಗಾಂಧಿ ಸಮಾಧಿ 'ಶಕ್ತಿ ಸ್ಥಳ'ಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಅವರ ಧೈರ್ಯ ಮತ್ತು ದೇಶಭಕ್ತಿಯಿಂದ ಅನ್ಯಾಯದ ವಿರುದ್ಧ ಹೋರಾಟಕ್ಕೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
Last Updated 19 ನವೆಂಬರ್ 2025, 6:50 IST
Indira birth Anniversary | ಅನ್ಯಾಯದ ಎದುರು ಹೋರಾಡಲು ಅವರೇ ಸ್ಫೂರ್ತಿ: ರಾಹುಲ್

ಕೇರಳ | ಉಗ್ರನಾಗುವಂತೆ ಪೀಡಿಸುತ್ತಿರುವ ಪಾಲಕರು: 16 ವರ್ಷದ ಬಾಲಕನ ದೂರು; ತನಿಖೆ

Child Radicalisation: ಮತೀಯವಾದದ ವಿಡಿಯೊ ತೋರಿಸಿ ಭಯೋತ್ಪಾದಕನಾಗುವಂತೆ ತಾಯಿ ಹಾಗೂ ಮಲ ತಂದೆ ಪೀಡಿಸುತ್ತಿದ್ದಾರೆ ಎಂದು 16 ವರ್ಷದ ಬಾಲಕ ನೀಡಿರುವ ದೂರನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ
Last Updated 19 ನವೆಂಬರ್ 2025, 6:49 IST
ಕೇರಳ | ಉಗ್ರನಾಗುವಂತೆ ಪೀಡಿಸುತ್ತಿರುವ ಪಾಲಕರು: 16 ವರ್ಷದ ಬಾಲಕನ ದೂರು; ತನಿಖೆ
ADVERTISEMENT
ADVERTISEMENT
ADVERTISEMENT