ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಸೈನಿಕನಿಗೆ ಊರುಗೋಲು ಹಿಡಿದು ಉರುಳಾಡುವ ಶಿಕ್ಷೆ: ತನಿಖೆಗೆ ಆದೇಶ

ಸೈನಿಕನಿಗೆ ಶಿಕ್ಷೆ ವಿಧಿಸಿದ ಕಮಾಂಡಿಂಗ್‌ ಅಧಿಕಾರಿ–ವಿಚಾರಣೆ ನಡೆಸಲು ಬಿಎಸ್‌ಎಫ್ ನಿರ್ಧಾರ
Last Updated 16 ಸೆಪ್ಟೆಂಬರ್ 2025, 16:26 IST
ಸೈನಿಕನಿಗೆ ಊರುಗೋಲು ಹಿಡಿದು ಉರುಳಾಡುವ ಶಿಕ್ಷೆ: ತನಿಖೆಗೆ ಆದೇಶ

ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್‌ ಬಿರೇಂದ್ರ ಸರಾಫ್‌ ರಾಜೀನಾಮೆ

Birendra Saraf Resignation: ಮುಂಬೈ: ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್‌ (ಎಜಿ) ಡಾ.ಬಿರೇಂದ್ರ ಸರಾಫ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮೀಸಲಾತಿ ವಿಚಾರದಲ್ಲಿ ಕಾನೂನಾತ್ಮಕ ಸವಾಲುಗಳು ಎದುರಾಗಿರುವ ಸಂದರ್ಭದಲ್ಲಿಯೇ ಅವರು ರಾಜೀನಾಮೆ ನೀಡಿದ್ದಾರೆ.
Last Updated 16 ಸೆಪ್ಟೆಂಬರ್ 2025, 16:20 IST
ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್‌ ಬಿರೇಂದ್ರ ಸರಾಫ್‌ ರಾಜೀನಾಮೆ

ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ

ಹೆಚ್ಚುವರಿಯಾಗಿ ವಿಧಿಸಿರುವ ಶೇ 25ರಷ್ಟು ತೆರಿಗೆ ರದ್ದುಪಡಿಸಲು ಭಾರತ ಒತ್ತಾಯ
Last Updated 16 ಸೆಪ್ಟೆಂಬರ್ 2025, 16:14 IST
ಅಮೆರಿಕ ಜೊತೆ ಮಾತುಕತೆ ಸಕಾರಾತ್ಮಕ: ಕೇಂದ್ರ ವಾಣಿಜ್ಯ ಸಚಿವಾಲಯ

PHOTOS | ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ: ಜನರ ಬದುಕು ತತ್ತರ

Uttarakhand Rain: ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದ 10 ಮಂದಿ ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 16:13 IST
PHOTOS | ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ: ಜನರ ಬದುಕು ತತ್ತರ
err

ಕಲಿಕೆಗೆ ತೆರಳಿದ್ದ ಪಂಜಾಬ್‌ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು

Indian Student in Russia: ಪಂಜಾಬ್‌ನ ಮೊಗಾ ಜಿಲ್ಲೆಯ 25 ವರ್ಷದ ಬುಟಾ ಸಿಂಗ್ ಅವರನ್ನು ಭಾಷಾ ಕೋರ್ಸ್‌ಗಾಗಿ ರಷ್ಯಾಕ್ಕೆ ತೆರಳಿದ ನಂತರ ಸೇನೆಗೆ ನೇಮಿಸಿ ಉಕ್ರೇನ್‌ ಯುದ್ಧಕ್ಕೆ ಕಳುಹಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 16:11 IST
ಕಲಿಕೆಗೆ ತೆರಳಿದ್ದ ಪಂಜಾಬ್‌ ಯುವಕನನ್ನು ಸೇನೆಗೆ ನೇಮಿಸಿಕೊಂಡ ರಷ್ಯಾ:ಕುಟುಂಬಸ್ಥರು

ಮಾಲೇಗಾಂವ್‌ ಸ್ಫೋಟ: ಮೃತರ ಕುಟುಂಬದವರನ್ನು ಸಾಕ್ಷಿಗಳಾಗಿ ಮಾಡಲಾಗಿತ್ತೇ?;ಬಾಂಬೆ HC

Bombay High Court: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ವೇಳೆ ಸಂತ್ರಸ್ತರ ಕುಟುಂಬ ಸಾಕ್ಷಿಗಳಾಗಿದ್ದರ ವಿವರ ಕೇಳಿತು.
Last Updated 16 ಸೆಪ್ಟೆಂಬರ್ 2025, 16:07 IST
ಮಾಲೇಗಾಂವ್‌ ಸ್ಫೋಟ: ಮೃತರ ಕುಟುಂಬದವರನ್ನು ಸಾಕ್ಷಿಗಳಾಗಿ ಮಾಡಲಾಗಿತ್ತೇ?;ಬಾಂಬೆ HC

ಹೈದರಾಬಾದ್‌ ಮೆಟ್ರೊ: 20 ಲಿಂಗತ್ವ ಅಲ್ಪಸಂಖ್ಯಾತರು ಭದ್ರತಾ ಸಿಬ್ಬಂದಿಯಾಗಿ ನೇಮಕ

ಭದ್ರತಾ ಸಿಬ್ಬಂದಿಯಾಗಿ ನೇಮಕಗೊಳಿಸಿ, ಆದೇಶ
Last Updated 16 ಸೆಪ್ಟೆಂಬರ್ 2025, 16:03 IST
ಹೈದರಾಬಾದ್‌ ಮೆಟ್ರೊ: 20 ಲಿಂಗತ್ವ ಅಲ್ಪಸಂಖ್ಯಾತರು ಭದ್ರತಾ ಸಿಬ್ಬಂದಿಯಾಗಿ ನೇಮಕ
ADVERTISEMENT

ಬ್ರಹ್ಮೋತ್ಸವ ವೇಳೆ ಭೇಟಿ ನೀಡುವ ಭಕ್ತರ ಎಣಿಕೆ: ಇಸ್ರೊ ನೆರವು ಪಡೆಯಲಿರುವ ಟಿಟಿಡಿ

ISRO Support: ಮುಂಬರುವ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವ ಸಂದರ್ಭದಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಉಪಗ್ರಹ ಬಳಸಿ ಎಣಿಸಲು ಟಿಟಿಡಿ ಇಸ್ರೊ ನೆರವು ಪಡೆಯಲಿದೆ ಎಂದು ಅಧ್ಯಕ್ಷ ಬಿ.ಆರ್‌.ನಾಯ್ಡು ತಿಳಿಸಿದರು.
Last Updated 16 ಸೆಪ್ಟೆಂಬರ್ 2025, 15:56 IST
ಬ್ರಹ್ಮೋತ್ಸವ ವೇಳೆ ಭೇಟಿ ನೀಡುವ ಭಕ್ತರ ಎಣಿಕೆ: ಇಸ್ರೊ ನೆರವು ಪಡೆಯಲಿರುವ ಟಿಟಿಡಿ

ನೇಪಾಳದ ನೂತನ ಪ್ರಧಾನಿಗೆ ಮೋದಿಯ ಸಂದೇಶ ತಲುಪಿಸಿದ ರಾಯಭಾರಿ

Diplomatic Ties: ನೇಪಾಳದ ನೂತನ ಪ್ರಧಾನಿ ಸುಶೀಲಾ ಕಾರ್ಕಿ ಅವರನ್ನು ಕಠ್ಮಂಡುವಿನಲ್ಲಿ ಭೇಟಿಯಾದ ಭಾರತೀಯ ರಾಯಭಾರಿ ನವೀನ್ ಶ್ರೀವಾತ್ಸವ ಅವರು ಪ್ರಧಾನಿ ಮೋದಿ ಅವರ ಅಭಿನಂದನಾ ಸಂದೇಶವನ್ನು ತಲುಪಿಸಿದರು. ಎರಡು ದೇಶಗಳ ಸ್ನೇಹ ಮತ್ತು ಸಹಕಾರ ಬಲಪಡಿಸಲು ಬದ್ಧತೆ ವ್ಯಕ್ತವಾಯಿತು.
Last Updated 16 ಸೆಪ್ಟೆಂಬರ್ 2025, 15:38 IST
ನೇಪಾಳದ ನೂತನ ಪ್ರಧಾನಿಗೆ ಮೋದಿಯ ಸಂದೇಶ ತಲುಪಿಸಿದ ರಾಯಭಾರಿ

ಹೈದರಾಬಾದ್‌|ಆದಾಯಕ್ಕಿಂತ ಹೆಚ್ಚು ಆಸ್ತಿ: ಎಂಜಿನಿಯರ್‌ ಬಂಧನ;₹2.18 ಕೋಟಿ ನಗದು ವಶ

ತೆಲಂಗಾಣ
Last Updated 16 ಸೆಪ್ಟೆಂಬರ್ 2025, 15:28 IST
ಹೈದರಾಬಾದ್‌|ಆದಾಯಕ್ಕಿಂತ ಹೆಚ್ಚು ಆಸ್ತಿ: ಎಂಜಿನಿಯರ್‌ ಬಂಧನ;₹2.18 ಕೋಟಿ ನಗದು ವಶ
ADVERTISEMENT
ADVERTISEMENT
ADVERTISEMENT