ಬುಧವಾರ, 24 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಾಂಗ್ಲಾದೇಶ ಹೈ ಕಮಿಷನ್‌ ಕಚೇರಿ ಮುಂದೆ ಸಂಘರ್ಷ

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರಿಂದ ಕಚೇರಿ ಒಳಗೆ ನುಗ್ಗಲು ಯತ್ನ
Last Updated 24 ಡಿಸೆಂಬರ್ 2025, 0:00 IST
ಬಾಂಗ್ಲಾದೇಶ ಹೈ ಕಮಿಷನ್‌ ಕಚೇರಿ ಮುಂದೆ ಸಂಘರ್ಷ

ಠಾಕ್ರೆ ಸಹೋದರರ ಮೈತ್ರಿ ಘೋಷಣೆ ಇಂದು

Maharashtra Politics: ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗಾಗಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಹಾಗೂ ಎಂಎನ್‌ಎಸ್‌ ಪಕ್ಷಗಳು ಬುಧವಾರ ಚುನಾವಣಾ ಮೈತ್ರಿ ಘೋಷಿಸಲಿವೆ.
Last Updated 23 ಡಿಸೆಂಬರ್ 2025, 23:30 IST
ಠಾಕ್ರೆ ಸಹೋದರರ ಮೈತ್ರಿ ಘೋಷಣೆ ಇಂದು

ಫ್ಯಾಕ್ಟ್‌ಚೆಕ್‌: ಹಾದಿ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ವಿಡಿಯೊಗಳು ಸುಳ್ಳು

Fake News Alert: ಬಾಂಗ್ಲಾದೇಶದ ಹಾದಿ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ದಾವೆಗಾಗಿ ಅಲ್ ಜಝೀರಾ ಹೆಸರಿನಲ್ಲಿ ಹರಿದಿರುವ ವಿಡಿಯೊ ಡೀಪ್‌ಫೇಕ್ ಎಂದು ಬೂಮ್ ಫ್ಯಾಕ್ಟ್‌ ಚೆಕ್‌ ವರದಿ ಖಚಿತಪಡಿಸಿದೆ.
Last Updated 23 ಡಿಸೆಂಬರ್ 2025, 23:30 IST
ಫ್ಯಾಕ್ಟ್‌ಚೆಕ್‌: ಹಾದಿ ಹತ್ಯೆಯಲ್ಲಿ ಭಾರತ ಭಾಗಿಯಾಗಿದೆ ಎಂಬ ವಿಡಿಯೊಗಳು ಸುಳ್ಳು

2025ರ ಹಿನ್ನೋಟ: ಮತ ಕಳವು ವಿವಾದದ ಸುತ್ತ...

Electoral Integrity: 2025ರಲ್ಲಿ ಮತದಾರರ ಪಟ್ಟಿಯ ಎಸ್‌ಐಆರ್‌, ಮತಗಳ್ಳತನ ಆರೋಪ, ನರೇಗಾ ಬದಲಾವಣೆ, ಮಣಿಪುರ ಸಂಘರ್ಷ, ಸಂವಿಧಾನದ ತಿದ್ದುಪಡಿ ಮುಂತಾದ ಅಂಶಗಳು ಭಾರತದ ರಾಜಕಾರಣದ ದಿಕ್ಕು ರೂಪಿಸಿದವು.
Last Updated 23 ಡಿಸೆಂಬರ್ 2025, 23:30 IST
2025ರ ಹಿನ್ನೋಟ: ಮತ ಕಳವು ವಿವಾದದ ಸುತ್ತ...

ಬ್ಲೂಬರ್ಡ್‌ ಉಡಾವಣೆಗೆ ಕ್ಷಣಗಣನೆ

Communication Satellite: ಅಮೆರಿಕದ ‘ಬ್ಲೂಬರ್ಡ್ ಬ್ಲಾಕ್–2’ ಉಪಗ್ರಹವನ್ನು ಹೊತ್ತೊಯ್ಯಲಿರುವ ಎಲ್‌ವಿಎಂ3–ಎಂ6 ರಾಕೆಟ್ ಡಿಸೆಂಬರ್ 24 ರಂದು ಶ್ರೀಹರಿಕೋಟಾದಿಂದ ಉಡಾಯಿಸಲಿದೆ ಎಂದು ಇಸ್ರೊ ತಿಳಿಸಿದೆ.
Last Updated 23 ಡಿಸೆಂಬರ್ 2025, 22:30 IST
ಬ್ಲೂಬರ್ಡ್‌ ಉಡಾವಣೆಗೆ ಕ್ಷಣಗಣನೆ

ಮತದಾರರ ಕರಡು ಪಟ್ಟಿ ಪ್ರಕಟ: 3.67 ಕೋಟಿ ಹೆಸರು ಹೊರಕ್ಕೆ

11 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿ ಪ್ರಕಟ..
Last Updated 23 ಡಿಸೆಂಬರ್ 2025, 22:30 IST
ಮತದಾರರ ಕರಡು ಪಟ್ಟಿ ಪ್ರಕಟ: 3.67 ಕೋಟಿ ಹೆಸರು ಹೊರಕ್ಕೆ

ಹೈದರಾಬಾದ್‌: ವಿದ್ಯಾರ್ಥಿಗಳಿಂದಲೇ ಬಾಲಕನಿಗೆ ಥಳಿತ

Student Abuse Case: ಹೈದರಾಬಾದ್‌ನ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯ ಬಾಲಕನನ್ನು ಹಿರಿಯ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರ ಆದೇಶದ ಮೇರೆಗೆ ಮನಬಂದಂತೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
Last Updated 23 ಡಿಸೆಂಬರ್ 2025, 18:30 IST
ಹೈದರಾಬಾದ್‌: ವಿದ್ಯಾರ್ಥಿಗಳಿಂದಲೇ ಬಾಲಕನಿಗೆ ಥಳಿತ
ADVERTISEMENT

ನೀವು ಭಾರತಕ್ಕೆ ಯಾವಾಗ ಬರುತ್ತೀರಿ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

Bombay High Court: ಬಾಂಬೆ ಹೈಕೋರ್ಟ್, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ವಿರೋಧಿಸಿದ ವಿಜಯ್ ಮಲ್ಯ ಅರ್ಜಿ ವಿಚಾರಣೆ ಮಾಡಲು, ಅವರು ಭಾರತಕ್ಕೆ ಮರಳಬೇಕೆಂದು ಸ್ಪಷ್ಟಪಡಿಸಿದೆ.
Last Updated 23 ಡಿಸೆಂಬರ್ 2025, 17:13 IST
ನೀವು ಭಾರತಕ್ಕೆ ಯಾವಾಗ ಬರುತ್ತೀರಿ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

ಮಹಾರಾಷ್ಟ್ರ: ಸ್ಥಳೀಯ ಚುನಾವಣೆಯಲ್ಲಿ 4,422 ಸ್ಥಾನಗಳಲ್ಲಿ ಗೆದ್ದ ‘ಮಹಾಯುತಿ’ 

Mahayuti Victory: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಜರುಗಿದ ಮುನ್ಸಿಪಲ್ ಕೌನ್ಸಿಲ್ ಹಾಗೂ ನಗರ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಭರ್ಜರಿ ಗೆಲುವು ಸಾಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 16:20 IST
ಮಹಾರಾಷ್ಟ್ರ: ಸ್ಥಳೀಯ ಚುನಾವಣೆಯಲ್ಲಿ 4,422 ಸ್ಥಾನಗಳಲ್ಲಿ ಗೆದ್ದ ‘ಮಹಾಯುತಿ’ 

ಮೊಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣ: ಸರ್ಕಾರದ ಅರ್ಜಿ ವಜಾ

Noida court ದಾದ್ರಿಯಲ್ಲಿ 2015ರಲ್ಲಿ ನಡೆದ ಮೊಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸೂರಜ್‌ಪುರದ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
Last Updated 23 ಡಿಸೆಂಬರ್ 2025, 16:17 IST
ಮೊಹಮ್ಮದ್ ಅಖ್ಲಾಕ್ ಹತ್ಯೆ ಪ್ರಕರಣ: ಸರ್ಕಾರದ ಅರ್ಜಿ ವಜಾ
ADVERTISEMENT
ADVERTISEMENT
ADVERTISEMENT