ಬುಧವಾರ, 26 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಪಾಕ್‌ನಲ್ಲಿ ನಾಪತ್ತೆಯಾಗಿದ್ದ ಭಾರತದ ಸಿಖ್ ಮಹಿಳೆ:ಮುಸ್ಲಿಂ ವ್ಯಕ್ತಿ ಜೊತೆ ವಿವಾಹ!

Pakistan Court: ಪಾಕ್‌ನಲ್ಲಿ ಸ್ಥಳೀಯ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಭಾರತೀಯ ಸಿಖ್ ಮಹಿಳೆಯನ್ನು ಬಂಧಿಸಿ ಗಡೀಪಾರು ಮಾಡಲು ಅರ್ಜಿ ಸಲ್ಲಿಸಲಾಗಿದೆ ಸರಬ್ಜೀತ್ ಕೌರ್ ನಾಪತ್ತೆಯಾದ ಬಳಿಕ ಶೇಖುಪುರದ ನಾಸಿರ್ ಹುಸೇನ್ ಅವರನ್ನು ವಿವಾಹಗೊಂಡಿದ್ದಾರೆ
Last Updated 26 ನವೆಂಬರ್ 2025, 16:34 IST
ಪಾಕ್‌ನಲ್ಲಿ ನಾಪತ್ತೆಯಾಗಿದ್ದ ಭಾರತದ ಸಿಖ್ ಮಹಿಳೆ:ಮುಸ್ಲಿಂ ವ್ಯಕ್ತಿ ಜೊತೆ ವಿವಾಹ!

ರಾಷ್ಟ್ರೀಯ ನ್ಯಾಯಾಂಗ ನೀತಿ ಅಗತ್ಯ: ಸಿಜೆಐ

Judicial Uniformity: ತೀರ್ಪುಗಳಲ್ಲಿ ಸ್ಪಷ್ಟತೆ ಮತ್ತು ಸಮತೋಲನ ಖಚಿತಪಡಿಸಲು ರಾಷ್ಟ್ರ ಮಟ್ಟದ ನ್ಯಾಯಾಂಗ ನೀತಿ ಅಗತ್ಯವಿದೆ ಎಂದು ಸಿಜೆಐ ಸೂರ್ಯ ಕಾಂತ್ ಸಂವಿಧಾನ ದಿನದಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:22 IST
ರಾಷ್ಟ್ರೀಯ ನ್ಯಾಯಾಂಗ ನೀತಿ ಅಗತ್ಯ: ಸಿಜೆಐ

ಫಾರಂ 6 ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ: ಸುಪ್ರೀಂ ಕೋರ್ಟ್‌

Voter List Revision: ಎಸ್‌ಐಆರ್‌ ಪ್ರಕ್ರಿಯೆ ನಡೆಸಲು ಆಯೋಗಕ್ಕೆ ಫಾರಂ 6 ಪರಿಶೀಲನೆ ಮಾಡುವ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅರ್ಜಿಗಳ ಅಂತಿಮ ವಿಚಾರಣೆ ಮುಂದೂಡಲಾಗಿದೆ.
Last Updated 26 ನವೆಂಬರ್ 2025, 16:18 IST
ಫಾರಂ 6 ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ: ಸುಪ್ರೀಂ ಕೋರ್ಟ್‌

ರೈಲಿನಲ್ಲಿ ಕೇವಲ ಹಲಾಲ್‌ ಮಾಂಸ: ನೋಟಿಸ್

Railway Halal Meat Notice: ಹಲಾಲ್‌ ಮಾಂಸವನ್ನಷ್ಟೆ ರೈಲುಗಳಲ್ಲಿ ನೀಡುತ್ತಿರುವುದು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಎಂದು ದೂರಲಾಗಿದ್ದು, ಈ ಸಂಬಂಧ ರೈಲ್ವೆಗೆ ಮಾನವ ಹಕ್ಕು ಆಯೋಗದಿಂದ ನೋಟಿಸ್‌ ಜಾರಿಯಾಗಿದೆ.
Last Updated 26 ನವೆಂಬರ್ 2025, 16:15 IST
ರೈಲಿನಲ್ಲಿ ಕೇವಲ ಹಲಾಲ್‌ ಮಾಂಸ: ನೋಟಿಸ್

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಮುಂಬೈ ಮೇಲಿನ ಉಗ್ರರ ದಾಳಿ: ಹುತಾತ್ಮರಿಗೆ ಗೌರವ ಸಲ್ಲಿಕೆ
Last Updated 26 ನವೆಂಬರ್ 2025, 16:11 IST
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಏಳು ವರ್ಷದವರೆಗೂ ಜೈಲು, ದಂಡ ವಿಧಿಸಲು ಅವಕಾಶ
Last Updated 26 ನವೆಂಬರ್ 2025, 16:10 IST
ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡನೆ

ಭಯೋತ್ಪಾದನೆಯನ್ನು ನೀತಿ ಮಾಡಿಕೊಂಡ ಪಾಕ್‌: 'ನಾಟ್‌ಸ್ಟ್ರಾಟ್‌' ವರದಿ ಬಿಡುಗಡೆ

Pak Sponsored Terror: 1947ರಿಂದ 2025ರವರೆಗೆ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಿತಿಯಾಗಿ ಅಳವಡಿಸಿಕೊಂಡಿದೆ ಎಂಬ ನಾಟ್‌ಸ್ಟ್ರಾಟ್‌ ಸಂಸ್ಥೆಯ ಸಮಗ್ರ ವರದಿ ಬಿಡುಗಡೆಗೊಂಡಿದೆ ಎಂದು ತಿಳಿಸಲಾಗಿದೆ.
Last Updated 26 ನವೆಂಬರ್ 2025, 16:07 IST
ಭಯೋತ್ಪಾದನೆಯನ್ನು ನೀತಿ ಮಾಡಿಕೊಂಡ ಪಾಕ್‌: 'ನಾಟ್‌ಸ್ಟ್ರಾಟ್‌' ವರದಿ ಬಿಡುಗಡೆ
ADVERTISEMENT

ನಕ್ಸಲ್‌ ಪರ ಘೋಷಣೆ: ಆರೋಪ ಅಲ್ಲಗಳೆದ ಜೆಎನ್‌ಯು ವಿದ್ಯಾರ್ಥಿ ಸಂಘ

JNU Protest Denial: ಇಂಡಿಯಾ ಗೇಟ್‌ನಲ್ಲಿ ನಡೆದ ಮಾಲಿನ್ಯ ವಿರೋಧಿ ಪ್ರತಿಭಟನೆಯಲ್ಲಿ ನಕ್ಸಲ್ ಪರ ಘೋಷಣೆ ಕೂಗಲಾಗಿದೆ ಎಂಬ ಪೊಲೀಸರ ಆರೋಪವನ್ನು ಜೆಎನ್‌ಯು ವಿದ್ಯಾರ್ಥಿ ಸಂಘ ತಪ್ಪು ಮಾಹಿತಿ ಎಂದು ಖಂಡಿಸಿದೆ.
Last Updated 26 ನವೆಂಬರ್ 2025, 16:05 IST
ನಕ್ಸಲ್‌ ಪರ ಘೋಷಣೆ: ಆರೋಪ ಅಲ್ಲಗಳೆದ ಜೆಎನ್‌ಯು ವಿದ್ಯಾರ್ಥಿ ಸಂಘ

ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ; ವರದಿ ಪರಿಶೀಲನೆ ಬಳಿಕ ನಿರ್ಧಾರ: ಗೋವಾ ಸಿಎಂ

Goa Wildlife Conservation: ಸಿಇಸಿ ವರದಿಯನ್ನು ಪರಿಶೀಲಿಸಿದ ನಂತರ ಮಾತ್ರ ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 16:05 IST
ಉದ್ದೇಶಿತ ಹುಲಿ ಸಂರಕ್ಷಿತ ಪ್ರದೇಶ; ವರದಿ ಪರಿಶೀಲನೆ ಬಳಿಕ ನಿರ್ಧಾರ: ಗೋವಾ ಸಿಎಂ

ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ

Parliament Vande Mataram Ban: ‘ವಂದೇ ಮಾತರಂ’ ಹೇಳುವುದನ್ನು ಸಂಸತ್ತಿನಲ್ಲಿ ನಿಷೇಧಿಸಲಾಗಿದೆ ಎಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಈ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಸಂಸದರಿಗೆ ಕೇಳಲಿದ್ದಾರೆ ಎಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:03 IST
ಸಂಸತ್ತಿನಲ್ಲಿ ‘ವಂದೇ ಮಾತರಂ’ ಎನ್ನುವಂತಿಲ್ಲ; ಇದು ಕಳವಳಕಾರಿ: ಮಮತಾ ಬ್ಯಾನರ್ಜಿ
ADVERTISEMENT
ADVERTISEMENT
ADVERTISEMENT