ಶುಕ್ರವಾರ, 21 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ತಿರುಪತಿ: ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

Tirumala Temple Visit: ತಿರುಪತಿ: ಆಂಧ್ರಪ್ರದೇಶದ ತಿರುಮಲಕ್ಕೆ ಶುಕ್ರವಾರ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೆಂಕಟೇಶ್ವರ ಸ್ವಾಮಿಯ (ತಿಮ್ಮಪ್ಪ) ದರ್ಶನ ಪಡೆದು, ಪೂಜೆ ಸಲ್ಲಿಸಿದರು.
Last Updated 21 ನವೆಂಬರ್ 2025, 15:29 IST
ತಿರುಪತಿ: ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕಲ್ಲಿದ್ದಲು ಮಾಫಿಯಾ: ಜಾರ್ಖಂಡ್‌, ಪಶ್ಚಿಮ ಬಂಗಾಳದ 40 ಕಡೆ ಇ.ಡಿ ದಾಳಿ

ED Raids: ರಾಂಚಿ/ಕೋಲ್ಕತ್ತ: ಕಲ್ಲಿದ್ದಲು ಮಾಫಿಯಾ ವಿರುದ್ಧದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಬೃಹತ್‌ ಶೋಧ ಕಾರ್ಯಾಚರಣೆ ನಡೆಸಿದೆ.
Last Updated 21 ನವೆಂಬರ್ 2025, 15:27 IST
ಕಲ್ಲಿದ್ದಲು ಮಾಫಿಯಾ: ಜಾರ್ಖಂಡ್‌, ಪಶ್ಚಿಮ ಬಂಗಾಳದ 40 ಕಡೆ ಇ.ಡಿ ದಾಳಿ

ನಕಲಿ ಎನ್‌ಕೌಂಟರ್‌ನಲ್ಲಿ ಹಿಡ್ಮಾ ಹತ್ಯೆ: ಮಾವೋವಾದಿಗಳ ಕೇಂದ್ರ ಸಮಿತಿ ಆರೋಪ

Hidma Killing: ಹೈದರಾಬಾದ್‌: ‘ಛತ್ತೀಸಗಢದ ಬಸ್ತಾರ್‌ ವಲಯದ ಮುಖಂಡ ಮಾಡವಿ ಹಿಡ್ಮಾ ಅವರನ್ನು ಆಂಧ್ರಪ್ರದೇಶ ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ’ ಎಂದು ಮಾವೋವಾದಿಗಳ ಕೇಂದ್ರ ಸಮಿತಿ ಆರೋಪಿಸಿದೆ.
Last Updated 21 ನವೆಂಬರ್ 2025, 15:27 IST
ನಕಲಿ ಎನ್‌ಕೌಂಟರ್‌ನಲ್ಲಿ ಹಿಡ್ಮಾ ಹತ್ಯೆ: ಮಾವೋವಾದಿಗಳ ಕೇಂದ್ರ ಸಮಿತಿ ಆರೋಪ

ಸಂಪೂರ್ಣ ತೃಪ್ತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ: ವಿದಾಯದ ಕಲಾಪದಲ್ಲಿ CJI ಗವಾಯಿ

Supreme Court Farewell: ನವದೆಹಲಿ: ‘ನಾಲ್ಕು ದಶಕದ ಕಾನೂನು ವೃತ್ತಿಯ ಪಯಣದ ಕೊನೆಯಲ್ಲಿ ‘ಸಂಪೂರ್ಣ ತೃಪ್ತಿ ಮತ್ತು ಸಂತೃಪ್ತಿ’ಯೊಂದಿಗೆ ‘ಕಾನೂನು ವಿದ್ಯಾರ್ಥಿ’ಯಾಗಿ ನಿರ್ಗಮಿಸುತ್ತಿದ್ದೇನೆ’ ಎಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ
Last Updated 21 ನವೆಂಬರ್ 2025, 15:27 IST
ಸಂಪೂರ್ಣ ತೃಪ್ತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ: ವಿದಾಯದ ಕಲಾಪದಲ್ಲಿ CJI ಗವಾಯಿ

ಕಾಶ್ಮೀರಿಗಳ ಮೇಲಿನ ಕಿರುಕುಳ ನಿಲ್ಲಿಸಿ: ಹುರಿಯತ್ ಕಾನ್ಫರನ್ಸ್‌

Hurriyat Conference: ಶ್ರೀನಗರ(ಪಿಟಿಐ): ‘ದೆಹಲಿ ಸ್ಫೋಟದ ನಂತರ ದೇಶದಾದ್ಯಂತ ಕಾಶ್ಮೀರಿಗಳಿಗೆ ‘ಕಿರುಕುಳ’ ನೀಡಲಾಗುತ್ತಿದ್ದು, ತಕ್ಷಣವೇ ಅದನ್ನು ನಿಲ್ಲಿಸಬೇಕು’ ಎಂದು ಹುರಿಯತ್ ಕಾನ್ಫರನ್ಸ್‌ ಅಧ್ಯಕ್ಷ ಮೀರ್‌ವೈಜ್‌ ಉಮರ್ ಫಾರೂಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ
Last Updated 21 ನವೆಂಬರ್ 2025, 15:20 IST
ಕಾಶ್ಮೀರಿಗಳ ಮೇಲಿನ ಕಿರುಕುಳ ನಿಲ್ಲಿಸಿ: ಹುರಿಯತ್ ಕಾನ್ಫರನ್ಸ್‌

ಅಮೆರಿಕ ಅಧಿಕಾರಿಗೆ ಜಿ–20 ದಂಡ ಹಸ್ತಾಂತರ ಮಾಡಲ್ಲ: ಟ್ರಂಪ್‌ಗೆ ಆಫ್ರಿಕಾ ಸೆಡ್ಡು

US South Africa Clash: ಜಿ–20 ಶೃಂಗದಲ್ಲಿ ಅಮೆರಿಕದ ಕಿರಿಯ ಅಧಿಕಾರಿಗೆ ದಂಡ ಹಸ್ತಾಂತರಿಸುವುದಿಲ್ಲ ಎಂಬ ದಕ್ಷಿಣ ಆಫ್ರಿಕಾದ ನಿರ್ಧಾರವು ಶಿಷ್ಠಾಚಾರದ ಉಲ್ಲಂಘನೆಯೆಂದು ಹೇಳಿ ಟೀಕೆಗೆ ಕಾರಣವಾಗಿದೆ.
Last Updated 21 ನವೆಂಬರ್ 2025, 14:21 IST
ಅಮೆರಿಕ ಅಧಿಕಾರಿಗೆ ಜಿ–20 ದಂಡ ಹಸ್ತಾಂತರ ಮಾಡಲ್ಲ: ಟ್ರಂಪ್‌ಗೆ ಆಫ್ರಿಕಾ ಸೆಡ್ಡು

ಇರಾನ್‌ ಉಗ್ರ ಸಂಘಟನೆಗಳಿಗೆ ನೆರವು ಆರೋಪ: ಭಾರತದ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ

Iran Terror Funding: ಇರಾನ್‌ನ ಪೆಟ್ರೋಲಿಯಂ ಮಾರಾಟದಲ್ಲಿ ತೊಡಗಿರುವ ಭಾರತದ ಕಂಪನಿಗಳು ಹಾಗೂ ವ್ಯಕ್ತಿಗಳ ಮೇಲೆ, ಭಯೋತ್ಪಾದಕ ಗುಂಪುಗಳಿಗೆ ಹಣ ಹರಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ನಿರ್ಬಂಧ ವಿಧಿಸಿದೆ.
Last Updated 21 ನವೆಂಬರ್ 2025, 14:05 IST
ಇರಾನ್‌ ಉಗ್ರ ಸಂಘಟನೆಗಳಿಗೆ ನೆರವು ಆರೋಪ: ಭಾರತದ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ
ADVERTISEMENT

ನೇಪಾಳ ಚುನಾವಣೆಗೆ ಸೇನಾ ಭದ್ರತೆ: ರಾಷ್ಟ್ರೀಯ ಭದ್ರತಾ ಮಂಡಳಿ ಶಿಫಾರಸು

Election Military Deployment: ನೇಪಾಳದಲ್ಲಿ 2026ರ ಮಾರ್ಚ್‌ 5ಕ್ಕೆ ನಿಗದಿಯಾದ ಸಾರ್ವತ್ರಿಕ ಚುನಾವಣೆಯಲ್ಲಿ ಭದ್ರತೆಗಾಗಿ ಸೇನೆಯನ್ನು ನಿಯೋಜಿಸಲು ರಾಷ್ಟ್ರೀಯ ಭದ್ರತಾ ಮಂಡಳಿಯು ಶಿಫಾರಸು ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 21 ನವೆಂಬರ್ 2025, 13:25 IST
ನೇಪಾಳ ಚುನಾವಣೆಗೆ ಸೇನಾ ಭದ್ರತೆ: ರಾಷ್ಟ್ರೀಯ ಭದ್ರತಾ ಮಂಡಳಿ ಶಿಫಾರಸು

ಸಾಕ್ಷಿ ಕೇಳುವುದು ಬಿಟ್ಟು, SIR ಆಕ್ಷೇಪಗಳಿಗೆ ಚುನಾವಣಾ ಆಯೋಗ ಉತ್ತರಿಸಲಿ: ಮಾನ್

Voter List Objection: ಚುನಾವಣಾ ಆಯೋಗವು ಸಾಕ್ಷಿ ಕೇಳುವುದನ್ನು ಬಿಟ್ಟು, ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಕುರಿತು ದೇಶದಾದ್ಯಂತ ವ್ಯಕ್ತವಾಗುತ್ತಿರುವ ಆಕ್ಷೇಪಗಳಿಗೆ ಉತ್ತರಿಸಲಿ ಎಂದು ಪಂಜಾಬ್‌ ಮುಖ್ಯಮಂತ್ರಿ ಹೇಳಿದರು.
Last Updated 21 ನವೆಂಬರ್ 2025, 13:15 IST
ಸಾಕ್ಷಿ ಕೇಳುವುದು ಬಿಟ್ಟು, SIR ಆಕ್ಷೇಪಗಳಿಗೆ ಚುನಾವಣಾ ಆಯೋಗ ಉತ್ತರಿಸಲಿ: ಮಾನ್

New labour codes: 4 ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ

Labour Law Reform: ನವದೆಹಲಿ: ಹಾಲಿ ಇರುವ 29 ಕಾರ್ಮಿಕ ಕಾನೂನುಗಳನ್ನು ತರ್ಕಬದ್ಧಗೊಳಿಸಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ತಕ್ಷಣಕ್ಕೆ ಜಾರಿಗೊಳಿಸಲಾಗಿದೆ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ವೇತನಗಳ ಸಂಹಿತೆ, ಕೈಗಾರಿಕಾ ವ್ಯವಹಾರ ಸಂಹಿತೆ ಕೂಡ ಜಾರಿ.
Last Updated 21 ನವೆಂಬರ್ 2025, 10:59 IST
New labour codes: 4 ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT