ಶನಿವಾರ, 22 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಎಸ್‌ಐಆರ್‌: ಮೂವರು ಬಿಎಲ್‌ಒಗಳ ಸಾವು

Booth Level Officer Deaths: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳದ ಒಬ್ಬರು ಮತ್ತು ಮಧ್ಯ ಪ್ರದೇಶದ ಇಬ್ಬರು ಮೃತರಾದ ಘಟನೆ ನಡೆಯಿತು.
Last Updated 22 ನವೆಂಬರ್ 2025, 15:50 IST
ಎಸ್‌ಐಆರ್‌: ಮೂವರು ಬಿಎಲ್‌ಒಗಳ ಸಾವು

ಗುರು ತೇಜ್ ಬಹದ್ದೂರ್ ಸ್ಮರಣಾರ್ಥ ನ.25ರಂದು ಸಾರ್ವಜನಿಕ ರಜೆ: ದೆಹಲಿ ಸರ್ಕಾರ

Guru Tegh Bahadur: ಸಿಖ್ ಗುರು ತೇಜ್ ಬಹದ್ದೂರ್ ಅವರ 350ನೇ ಬಲಿದಾನ ದಿವಸ ಸ್ಮರಣಾರ್ಥ ನವೆಂಬರ್ 25ರಂದು ಸಾರ್ವಜನಿಕ ರಜಾ ದಿನವೆಂದು ಘೋಷಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಶನಿವಾರ ತಿಳಿಸಿದ್ದಾರೆ.
Last Updated 22 ನವೆಂಬರ್ 2025, 15:34 IST
ಗುರು ತೇಜ್ ಬಹದ್ದೂರ್ ಸ್ಮರಣಾರ್ಥ ನ.25ರಂದು ಸಾರ್ವಜನಿಕ ರಜೆ: ದೆಹಲಿ ಸರ್ಕಾರ

ಜಿ20 ಸಭೆ| ಅಮೆರಿಕದ ವಿರೋಧದ ನಡುವೆಯೇ ಮೊದಲ ದಿನವೇ ಘೋಷಣೆಗಳ ಅಂಗೀಕಾರ

G20 Declaration: ಮಾದಕವಸ್ತು ಕಳ್ಳಸಾಗಾಣಿಕೆ ತಡೆ, ಭಯೋತ್ಪಾದನೆ ನಿಯಂತ್ರಣ, ಆರೋಗ್ಯ ತುರ್ತು ಸ್ಪಂದನಾ ತಂಡ ರಚನೆ ಸೇರಿದಂತೆ ಘೋಷಣೆಗಳನ್ನು ಜಿ20 ಶೃಂಗಸಭೆ ಮೊದಲ ದಿನವೇ ಒಮ್ಮತದಿಂದ ಅಂಗೀಕರಿಸಲಾಗಿದೆ.
Last Updated 22 ನವೆಂಬರ್ 2025, 15:19 IST
ಜಿ20 ಸಭೆ| ಅಮೆರಿಕದ ವಿರೋಧದ ನಡುವೆಯೇ ಮೊದಲ ದಿನವೇ ಘೋಷಣೆಗಳ ಅಂಗೀಕಾರ

ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ; ನೀವೇನಾದರೂ… ಮತದಾರರಿಗೆ ಅಜಿತ್ ಬೆದರಿಕೆ

Maharashtra Elections: ಪುಣೆ: ‘ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಗರಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ; ನೀವು ತಿರಸ್ಕರಿಸಿದರೆ ನಾನೂ ನಿಮ್ಮನ್ನು ತಿರಸ್ಕರಿಸುತ್ತೇನೆ’ ಎಂದು ಅಜಿತ್ ಪವಾರ್ ಹೇಳಿದ್ದಾರೆ.
Last Updated 22 ನವೆಂಬರ್ 2025, 14:32 IST
ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ; ನೀವೇನಾದರೂ… ಮತದಾರರಿಗೆ ಅಜಿತ್ ಬೆದರಿಕೆ

ಹೊಸ ಕಾರ್ಮಿಕ ಸಂಹಿತೆಗಳು ಎಷ್ಟು ಪರಿಣಾಮಕಾರಿ: ಜೈರಾಮ್ ರಮೇಶ್

Labour Reforms India: ‘ಹೊಸ ಕಾರ್ಮಿಕ ಸಹಿಂತೆಗಳು ಕಾರ್ಮಿಕರಿಗೆ ಕನಿಷ್ಠ ವೇತನ, ಆರೋಗ್ಯ ಸುರಕ್ಷತೆ, ಉದ್ಯೋಗ ಖಾತರಿ ನೀಡುತ್ತವೆಯೇ’ ಎಂದು ಕಾಂಗ್ರೆಸ್‌ ನಾಯಕರಾದ ಜೈರಾಮ್‌ ರಮೇಶ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Last Updated 22 ನವೆಂಬರ್ 2025, 14:24 IST
ಹೊಸ ಕಾರ್ಮಿಕ ಸಂಹಿತೆಗಳು ಎಷ್ಟು ಪರಿಣಾಮಕಾರಿ:  ಜೈರಾಮ್ ರಮೇಶ್

ನವದೆಹಲಿ: ಚಳಿಗಾಲದ ಅಧಿವೇಶನದಲ್ಲಿ ಉನ್ನತ ಶಿಕ್ಷಣ ಆಯೋಗದ ಮಸೂದೆ ಮಂಡಿಸಲು ಸಿದ್ಧತೆ

ಯುಜಿಸಿ, ಎಐಸಿಟಿಐ ಮತ್ತು ಎನ್‌ಸಿಟಿಇ ಬದಲು ಪರ್ಯಾಯ ಸಂಸ್ಥೆ
Last Updated 22 ನವೆಂಬರ್ 2025, 14:17 IST
ನವದೆಹಲಿ: ಚಳಿಗಾಲದ ಅಧಿವೇಶನದಲ್ಲಿ ಉನ್ನತ ಶಿಕ್ಷಣ ಆಯೋಗದ ಮಸೂದೆ ಮಂಡಿಸಲು ಸಿದ್ಧತೆ

ನ್ಯೂಯಾರ್ಕ್‌ ಮೇಯರ್ ಮಮ್ದಾನಿ ಹೊಗಳಿದ ಡೊನಾಲ್ಡ್‌ ಟ್ರಂಪ್‌

ನ್ಯೂಯಾರ್ಕ್‌ ಮೇಯರ್ ಆಗಿ ಆಯ್ಕೆಯಾದ ಬಳಿಕ ನಡೆದ ಮೊದಲ ಭೇಟಿ
Last Updated 22 ನವೆಂಬರ್ 2025, 14:13 IST
ನ್ಯೂಯಾರ್ಕ್‌ ಮೇಯರ್ ಮಮ್ದಾನಿ ಹೊಗಳಿದ ಡೊನಾಲ್ಡ್‌ ಟ್ರಂಪ್‌
ADVERTISEMENT

ತೆಲಂಗಾಣ: ಡಿಜಿಪಿ ಮುಂದೆ ಶರಣಾಗಿ ಮುಖ್ಯವಾಹಿನಿಗೆ ಬಂದ 37 ಮಾವೋವಾದಿಗಳು

Telangana Maoists: ಸಿಪಿಐ ಮಾವೋವಾದಿ ಸಂಘಟನೆಯ 37 ಭೂಗತ ಸದಸ್ಯರು ಶನಿವಾರ ತೆಲಂಗಾಣ ಡಿಜಿಪಿ ಮುಂದೆ ಶರಣಾಗಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ನವೆಂಬರ್ 2025, 13:29 IST
ತೆಲಂಗಾಣ: ಡಿಜಿಪಿ ಮುಂದೆ ಶರಣಾಗಿ ಮುಖ್ಯವಾಹಿನಿಗೆ ಬಂದ 37 ಮಾವೋವಾದಿಗಳು

G20 Summit | ಭಾರತೀಯ ಮೌಲ್ಯಗಳು ಜಗತ್ತಿನ ಪ್ರಗತಿಗೆ ದಾರಿದೀಪ: ಪ್ರಧಾನಿ ಮೋದಿ

PM Modi Address: ಜೊಹಾನಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತೀಯ ಮೌಲ್ಯಗಳು ಜಗತ್ತಿನ ಪ್ರಗತಿಗೆ ದಾರಿದೀಪ ಎಂದು ಹೇಳಿದರು.
Last Updated 22 ನವೆಂಬರ್ 2025, 13:23 IST
G20 Summit | ಭಾರತೀಯ ಮೌಲ್ಯಗಳು ಜಗತ್ತಿನ ಪ್ರಗತಿಗೆ ದಾರಿದೀಪ: ಪ್ರಧಾನಿ ಮೋದಿ

ಹಿಮಾಚಲದಿಂದ ದುಬೈ ದುರಂತದವರೆಗೆ: ತೇಜಸ್ ಪತನದಲ್ಲಿ ಮೃತರಾದ ಪೈಲಟ್ ಯಾರು ಗೊತ್ತೆ?

IAF Pilot Namansh Syall: ದುಬೈ ಏರ್‌ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ‘ತೇಜಸ್‌’ ಶುಕ್ರವಾರ ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್‌ ವಿಂಗ್‌ ಕಮಾಂಡರ್‌ ನಮಾಂಶ್‌ ಸ್ಯಾಲ್ ಮೃತಪಟ್ಟಿದ್ದಾರೆ.
Last Updated 22 ನವೆಂಬರ್ 2025, 13:22 IST
ಹಿಮಾಚಲದಿಂದ ದುಬೈ ದುರಂತದವರೆಗೆ: ತೇಜಸ್ ಪತನದಲ್ಲಿ ಮೃತರಾದ ಪೈಲಟ್ ಯಾರು ಗೊತ್ತೆ?
ADVERTISEMENT
ADVERTISEMENT
ADVERTISEMENT