ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಸನಾತನ ಅಭಿವೃದ್ಧಿ ಮಾದರಿಯಿಂದ ಭಾರತ ವಿಶ್ವಗುರು: ಜಲತಜ್ಞ ರಾಜೇಂದ್ರ ಸಿಂಗ್

Water Conservation: ಸನಾತನ ಅಭಿವೃದ್ಧಿ ಮಾದರಿಯಂತೆ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಪ್ರಗತಿ ಸಂಯೋಜನೆ ಮಾಡಿದರೆ ಭಾರತ ವಿಶ್ವಗುರುವಾಗಲಿದೆ ಎಂದು ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಫೆಬ್ರುವರಿ 2026, 7:53 IST
ಸನಾತನ ಅಭಿವೃದ್ಧಿ ಮಾದರಿಯಿಂದ ಭಾರತ ವಿಶ್ವಗುರು: ಜಲತಜ್ಞ ರಾಜೇಂದ್ರ ಸಿಂಗ್

ಚೀನಾದ ರೋಬೊ ನಾಯಿಯನ್ನು ತಮ್ಮದೆಂದು ಪ್ರದರ್ಶಿಸಿದ ಗ್ಲಾಗೋಟಿಯ ವಿವಿ; ವ್ಯಾಪಕ ಟೀಕೆ

AI Summit Issue: ಚೀನಾದಲ್ಲಿ ತಯಾರಾದ ರೋಬೊ ನಾಯಿಯನ್ನು ತಾವು ಅಭಿವೃದ್ಧಿಪಡಿಸಿದ್ದು ಎಂದು ಪರಿಚಯಿಸಿದ ಗ್ಲಾಗೋಟಿಯ ವಿಶ್ವವಿದ್ಯಾಲಯಕ್ಕೆ ಎಐ ಶೃಂಗಸಭೆಯಲ್ಲಿ ಟೀಕೆ ವ್ಯಕ್ತವಾಗಿ, ಪ್ರತಿನಿಧಿಗಳನ್ನು ಹೊರನಡೆಯಲು ಸೂಚಿಸಲಾಗಿದೆ.
Last Updated 18 ಫೆಬ್ರುವರಿ 2026, 7:49 IST
ಚೀನಾದ ರೋಬೊ ನಾಯಿಯನ್ನು ತಮ್ಮದೆಂದು ಪ್ರದರ್ಶಿಸಿದ ಗ್ಲಾಗೋಟಿಯ ವಿವಿ; ವ್ಯಾಪಕ ಟೀಕೆ

ಐ–ಪ್ಯಾಕ್‌ ದಾಳಿ: ಮಾ.18ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Coal Scam Case: ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ಇಂದು (ಬುಧವಾರ) ಮುಂದೂಡಿತು.
Last Updated 18 ಫೆಬ್ರುವರಿ 2026, 7:15 IST
ಐ–ಪ್ಯಾಕ್‌ ದಾಳಿ: ಮಾ.18ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಅಯೋಧ್ಯೆ: 6 ತಿಂಗಳಲ್ಲಿ 11ಕೋಟಿ ಭಕ್ತರ ಭೇಟಿ; ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ

Ram Mandir Impact: ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯ ಆರ್ಥಿಕತೆಯು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಮೊದಲ ಆರು ತಿಂಗಳಲ್ಲಿ 11 ಕೋಟಿ ಭಕ್ತರು ಭೇಟಿ ನೀಡಿದ್ದು, ಸ್ಥಳೀಯ ವ್ಯಾಪಾರಿಗಳ ಆದಾಯದಲ್ಲಿ ಐದು ಪಟ್ಟು ಏರಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ.
Last Updated 18 ಫೆಬ್ರುವರಿ 2026, 7:06 IST
ಅಯೋಧ್ಯೆ: 6 ತಿಂಗಳಲ್ಲಿ 11ಕೋಟಿ ಭಕ್ತರ ಭೇಟಿ; ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ

AI ಶೃಂಗದಲ್ಲಿ ಲೋಪ: ವಿಪಕ್ಷಗಳ ಟೀಕೆ; ಕ್ಷಮೆ ಕೇಳಿದ ಐಟಿ ಸಚಿವ ಅಶ್ವಿನಿ ವೈಷ್ಣವ್

AI Summit Controversy: ಭಾರತ ಮಂಟಪದಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗದಲ್ಲಿ ದಟ್ಟಣೆ ಹಾಗೂ ನಿರ್ವಹಣಾ ಲೋಪಗಳ ಹಿನ್ನೆಲೆ ಸಚಿವ ಅಶ್ವಿನಿ ವೈಷ್ಣವ್ ಕ್ಷಮೆ ಕೋರಿದ್ದಾರೆ; ವಿಪಕ್ಷಗಳು ತೀವ್ರ ಟೀಕೆ ವ್ಯಕ್ತಪಡಿಸಿವೆ.
Last Updated 18 ಫೆಬ್ರುವರಿ 2026, 6:43 IST
AI ಶೃಂಗದಲ್ಲಿ ಲೋಪ: ವಿಪಕ್ಷಗಳ ಟೀಕೆ; ಕ್ಷಮೆ ಕೇಳಿದ ಐಟಿ ಸಚಿವ ಅಶ್ವಿನಿ ವೈಷ್ಣವ್

Rajya Sabha Election:10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ; ವೇಳಾಪಟ್ಟಿ ಪ್ರಕಟ

Election Commission: ರಾಜ್ಯಸಭೆಯ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ 2026ರ ಮಾರ್ಚ್ 16 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
Last Updated 18 ಫೆಬ್ರುವರಿ 2026, 6:23 IST
Rajya Sabha Election:10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ; ವೇಳಾಪಟ್ಟಿ ಪ್ರಕಟ

ಮಹಾರಾಷ್ಟ್ರ: ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿ ರದ್ದು; ಸರ್ಕಾರ ಆದೇಶ

Minority Reservation Policy: ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ 5ರಷ್ಟು ಮೀಸಲಾತಿಯನ್ನು ನ್ಯಾಯಾಲಯದ ಮಧ್ಯಂತರ ತಡೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ರದ್ದುಪಡಿಸಿದೆ.
Last Updated 18 ಫೆಬ್ರುವರಿ 2026, 6:23 IST
ಮಹಾರಾಷ್ಟ್ರ: ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ  ಮೀಸಲಾತಿ ರದ್ದು; ಸರ್ಕಾರ ಆದೇಶ
ADVERTISEMENT

ಜಪಾನ್‌ನೊಂದಿಗೆ ಬೃಹತ್ ವ್ಯಾಪಾರ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

Donald Trump: ಜಪಾನ್ ದೇಶದೊಂದಿಗೆ ಬೃಹತ್ ವ್ಯಾಪಾರ ಒಪ್ಪಂದ ಇದೀಗ ಪ್ರಾರಂಭವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ 'ಟ್ರುತ್‌'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 18 ಫೆಬ್ರುವರಿ 2026, 5:25 IST
ಜಪಾನ್‌ನೊಂದಿಗೆ ಬೃಹತ್ ವ್ಯಾಪಾರ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

ಮಧ್ಯಪ್ರದೇಶ | 2ನೇ ಬಾರಿಗೆ ತಾಯಿಯಾದ 'ಗಾಮಿನಿ' ಚೀತಾ: ಮೂರು ಮರಿಗಳ ಜನನ

Project Cheetah: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ಚೀತಾ 'ಗಾಮಿನಿ' ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಬುಧವಾರ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 4:44 IST
ಮಧ್ಯಪ್ರದೇಶ | 2ನೇ ಬಾರಿಗೆ ತಾಯಿಯಾದ 'ಗಾಮಿನಿ' ಚೀತಾ: ಮೂರು ಮರಿಗಳ ಜನನ

ಭೋಜಶಾಲಾ ವಿವಾದ: MP ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಿಂದ ವಿಚಾರಣೆ

Madhya Pradesh High Court: ಧಾರ್‌ ಜಿಲ್ಲೆಯಲ್ಲಿರುವ ಭೋಜಶಾಲಾ– ಕಮಲಾ ಮೌಲಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
Last Updated 18 ಫೆಬ್ರುವರಿ 2026, 4:02 IST
ಭೋಜಶಾಲಾ ವಿವಾದ: MP ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದಿಂದ ವಿಚಾರಣೆ
ADVERTISEMENT
ADVERTISEMENT
ADVERTISEMENT