ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಬಂಗಾಳಿಯಲ್ಲಿ ಮಾತನಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ಕಾರ್ಮಿಕನ ಹತ್ಯೆ: ಮಮತಾ ಆರೋಪ

Maharashtra Murder Case: ಬೆಂಗಾಲಿ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ ವಲಸೆ ಕಾರ್ಮಿಕನನ್ನು ಪುಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
Last Updated 12 ಫೆಬ್ರುವರಿ 2026, 13:56 IST
ಬಂಗಾಳಿಯಲ್ಲಿ ಮಾತನಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ಕಾರ್ಮಿಕನ ಹತ್ಯೆ: ಮಮತಾ ಆರೋಪ

ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ

Rajiv Gandhi International Airport: ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ತಪಾಸಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2026, 13:53 IST
ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ

ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ನಿಧನ

Sarla Maheshwari Death: ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ಅವರು ಇಂದು ದೆಹಲಿಯಲ್ಲಿ ನಿಧನರಾದರು. ಮೃತರಿಗೆ 71 ವರ್ಷ ವಯಸ್ಸಾಗಿತ್ತು.
Last Updated 12 ಫೆಬ್ರುವರಿ 2026, 13:32 IST
ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ನಿಧನ

ಪೈಲಟ್‌ ಇಂಧನ ಬಂದ್‌ ಮಾಡಿದ್ದೇ AI-171 ವಿಮಾನ ಪತನಕ್ಕೆ ಕಾರಣ: ಕೊರಿಯರ್ ವರದಿ

Aviation Investigation Report: ಇಟಲಿಯ ಕೊರಿಯರ್‌ ಡೆಲ್ಲಾ ಸೆರಾ ವರದಿ ಪ್ರಕಾರ, ಅಹಮದಾಬಾದ್– ಲಂಡನ್ ಎಐ–171 ವಿಮಾನ ಪತನಕ್ಕೆ ಪೈಲಟ್ ಉದ್ದೇಶಪೂರ್ವಕವಾಗಿ ಇಂಧನ ಗುಂಡಿ ಬಂದ್ ಮಾಡಿದ್ದೇ ಕಾರಣ ಎಂದು ಹೇಳಲಾಗಿದೆ.
Last Updated 12 ಫೆಬ್ರುವರಿ 2026, 13:05 IST
ಪೈಲಟ್‌ ಇಂಧನ ಬಂದ್‌ ಮಾಡಿದ್ದೇ AI-171 ವಿಮಾನ ಪತನಕ್ಕೆ ಕಾರಣ: ಕೊರಿಯರ್ ವರದಿ

ಲೈಂಗಿಕ ದೌರ್ಜನ್ಯ: ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ನಿರೀಕ್ಷಣಾ ಜಾಮೀನು

Anticipatory Bail: ಲೈಂಗಿಕ ದೌರ್ಜನ್ಯ ಅರೋಪ ಪ್ರಕರಣದಲ್ಲಿ ಕಾಂಗ್ರೆಸ್ ಉಚ್ಚಾಟಿತ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿಯ ಕಸ್ಟಡಿ ವಿಚಾರಣೆ ಅಗತ್ಯ ಇದೆ ಎನ್ನುವುದನ್ನು ನಿರೂಪಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ.
Last Updated 12 ಫೆಬ್ರುವರಿ 2026, 11:29 IST
ಲೈಂಗಿಕ ದೌರ್ಜನ್ಯ: ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ನಿರೀಕ್ಷಣಾ ಜಾಮೀನು

ತಮಿಳುನಾಡು ಪೊಲೀಸರಿಂದಲೂ ವಿಜಯ್‌ ಸಮಾವೇಶಕ್ಕೆ ನಿರ್ಬಂಧ

TVK Salem Meeting: ಪುದುಚೇರಿ ಪೊಲೀಸರ ಮಾದರಿಯಲ್ಲೇ ತಮಿಳುನಾಡು ಪೊಲೀಸರೂ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಸಮಾವೇಶಕ್ಕೆ ಕೆಲವು ನಿರ್ಬಂಧ ವಿಧಿಸಿದ್ದಾರೆ.
Last Updated 12 ಫೆಬ್ರುವರಿ 2026, 11:12 IST
ತಮಿಳುನಾಡು ಪೊಲೀಸರಿಂದಲೂ ವಿಜಯ್‌ ಸಮಾವೇಶಕ್ಕೆ ನಿರ್ಬಂಧ

ಅಮೆರಿಕದಲ್ಲಿ ಕೊಲ್ಲಲ್ಪಟ್ಟ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ ₹260ಕೋಟಿ ಪರಿಹಾರ

Seattle Settlement: 2023ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಪೊಲೀಸ್ ಅಧಿಕಾರಿ ಚಾಲನೆ ಮಾಡುತ್ತಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ 23 ವರ್ಷದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ.
Last Updated 12 ಫೆಬ್ರುವರಿ 2026, 9:38 IST
ಅಮೆರಿಕದಲ್ಲಿ ಕೊಲ್ಲಲ್ಪಟ್ಟ ಭಾರತೀಯ ವಿದ್ಯಾರ್ಥಿನಿ ಕುಟುಂಬಕ್ಕೆ ₹260ಕೋಟಿ ಪರಿಹಾರ
ADVERTISEMENT

ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್‌ ಅವರಿಂದ ಓಂ ಬಿರ್ಲಾವರೆಗೆ

Speaker Removal Motion: ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಪದಚ್ಯುತಿ ನೋಟಿಸ್ ಸಲ್ಲಿಸಿದ್ದು, ಸಂಸತ್ತಿನ ಇತಿಹಾಸದಲ್ಲಿ ಸ್ಪೀಕರ್‌ಗಳ ವಿರುದ್ಧ ನಡೆದ ಹಿಂದಿನ ಪ್ರಯತ್ನಗಳನ್ನೂ ಚರ್ಚಿಸಲಾಗಿದೆ.
Last Updated 12 ಫೆಬ್ರುವರಿ 2026, 7:11 IST
ಲೋಕಸಭಾ ಸ್ಪೀಕರ್ ಪದಚ್ಯುತಿಗೆ ನೋಟಿಸ್: ಮಾಳ್ವಂಕರ್‌ ಅವರಿಂದ ಓಂ ಬಿರ್ಲಾವರೆಗೆ

ನಾವು ಕಾಂಗ್ರೆಸ್ ಮೈತ್ರಿಯನ್ನು ಅವಲಂಬಿಸಿಲ್ಲ: ಡಿಎಂಕೆ ನಾಯಕನ ಸ್ಫೋಟಕ ಹೇಳಿಕೆ

DMK vs Congress: ನಾವು ಯಾವುದೇ ಮೈತ್ರಿಯನ್ನು ಅವಲಂಬಿಸಿಲ್ಲ, ಬರುವವರು ಬರಲಿ ಹೋಗುವವರು ಹೋಗಲಿ ಎಂದು ತಮಿಳುನಾಡು ಸಚಿವ ರಾಜಕಣ್ಣಪ್ಪನ್ ಹೇಳುವ ಮೂಲಕ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ಹೊಸ ವಿವಾದ ಸೃಷ್ಟಿಸಿದ್ದಾರೆ.
Last Updated 12 ಫೆಬ್ರುವರಿ 2026, 7:03 IST
ನಾವು ಕಾಂಗ್ರೆಸ್ ಮೈತ್ರಿಯನ್ನು ಅವಲಂಬಿಸಿಲ್ಲ: ಡಿಎಂಕೆ ನಾಯಕನ ಸ್ಫೋಟಕ ಹೇಳಿಕೆ

ರಾಹುಲ್‌ ಲೋಕಸಭಾ ಸದಸ್ವತ್ವ ರದ್ದತಿಗೆ ಬಿಜೆಪಿಯ ದುಬೆ ಆಗ್ರಹ

‘ದೇಶ ವಿರೋಧಿ ಶಕ್ತಿ’ಗ ನೆರವಿನಿಂದ ವಿದೇಶಗಳಿಗೆ ಭೇಟಿ ಆರೋಪ
Last Updated 12 ಫೆಬ್ರುವರಿ 2026, 6:42 IST
ರಾಹುಲ್‌ ಲೋಕಸಭಾ ಸದಸ್ವತ್ವ ರದ್ದತಿಗೆ ಬಿಜೆಪಿಯ ದುಬೆ ಆಗ್ರಹ
ADVERTISEMENT
ADVERTISEMENT
ADVERTISEMENT