ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಇಸ್ರೊದ ವರ್ಷದ ಮೊದಲ ಉಪಗ್ರಹ ಉಡಾವಣೆ ಯೋಜನೆ ನಿಷ್ಫಲ: ಕಕ್ಷೆ ತಲುಪಲು ಮತ್ತೆ ವಿಫಲ

Satellite Launch Setback: ಪಿಎಸ್‌ಎಲ್‌ವಿ–ಸಿ62 ರಾಕೆಟ್‌ನಲ್ಲಿ ತಾಂತ್ರಿಕ ದೋಷದಿಂದ 16 ಉಪಗ್ರಹಗಳ ಕಕ್ಷೆ ಸೇರ್ಪಡೆ ವಿಫಲಗೊಂಡಿದ್ದು, ಇಸ್ರೊದ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದಂತೆ ದತ್ತಾಂಶ ವಿಶ್ಲೇಷಣೆ ನಡೆಯುತ್ತಿದೆ.
Last Updated 13 ಜನವರಿ 2026, 0:59 IST
ಇಸ್ರೊದ ವರ್ಷದ ಮೊದಲ ಉಪಗ್ರಹ ಉಡಾವಣೆ ಯೋಜನೆ ನಿಷ್ಫಲ: ಕಕ್ಷೆ ತಲುಪಲು ಮತ್ತೆ ವಿಫಲ

ವಂದೇ ಭಾರತ್ ಸ್ಲೀಪರ್‌ ಪ್ರಯಾಣ ದರ ಪ್ರಕಟಿಸಿದ ರೈಲ್ವೆ: ವಿಮಾನಯಾನದಷ್ಟೇ ದುಬಾರಿ

Vande Bharat Sleeper News: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ದರ ಪಟ್ಟಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ಹೌರಾ-ಗುವಾಹಟಿ ಮಾರ್ಗದ ಕನಿಷ್ಠ ಮತ್ತು ಗರಿಷ್ಠ ದರಗಳ ಸಂಪೂರ್ಣ ವಿವರ ಹಾಗೂ ಸೌಲಭ್ಯಗಳ ಮಾಹಿತಿ ಇಲ್ಲಿದೆ.
Last Updated 13 ಜನವರಿ 2026, 0:29 IST
ವಂದೇ ಭಾರತ್ ಸ್ಲೀಪರ್‌ ಪ್ರಯಾಣ ದರ ಪ್ರಕಟಿಸಿದ ರೈಲ್ವೆ: ವಿಮಾನಯಾನದಷ್ಟೇ ದುಬಾರಿ

GBA ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ಜೂನ್‌ನಲ್ಲಿ ಚುನಾವಣೆ: ಸುಪ್ರಿಂಕೋರ್ಟ್ ಆದೇಶ

Supreme Court Order: ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್ ಅಂತ್ಯದ ಒಳಗೆ ನಡೆಸುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರವು, ಜಿಬಿಎ ವ್ಯಾಪ್ತಿಯಲ್ಲಿ ಅಂತಿಮ ಮೀಸಲಾತಿ ಪ್ರಕಟಿಸಲು ಫೆಬ್ರುವರಿ 20ರ ವರೆಗೆ ಕಾಲಾವಕಾಶ ಕೇಳಿತ್ತು.
Last Updated 13 ಜನವರಿ 2026, 0:24 IST
GBA ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ಜೂನ್‌ನಲ್ಲಿ ಚುನಾವಣೆ: ಸುಪ್ರಿಂಕೋರ್ಟ್ ಆದೇಶ

ಬಾಂಗ್ಲಾದೇಶ | ಹಿಂದೂ ಆಟೊ ಚಾಲಕನ ಕೊಲೆ: ಹರಿತವಾದ ಆಯುಧಗಳನ್ನು ಬಳಸಿ ಕೃತ್ಯ

Chittagong Attack: ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಮುಂದವರಿದಿದ್ದು, ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ದುಷ್ಕರ್ಮಿಗಳು ಥಳಿಸಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾನುವಾರ ರಾತ್ರಿ ಚಿತ್ತಗಾಂಗ್‌ನ ದಗನ್‌ಭುಯಾನ್‌ನಲ್ಲಿ ದಾಳಿ ನಡೆದಿದೆ.
Last Updated 12 ಜನವರಿ 2026, 19:30 IST
ಬಾಂಗ್ಲಾದೇಶ | ಹಿಂದೂ ಆಟೊ ಚಾಲಕನ ಕೊಲೆ: ಹರಿತವಾದ ಆಯುಧಗಳನ್ನು ಬಳಸಿ ಕೃತ್ಯ

ವೈಟ್ ಕಾಲರ್‌ ಭಯೋತ್ಪಾದನೆ ಜಾಲ: ಕಾರು ಸ್ಫೋಟ ಆರೋಪಿ ಶಾಹೀನ್‌ ಜತೆ ರಮೀಜ್‌ ಸಂಪರ್ಕ

ವೈದ್ಯೆಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತ ಕಿಂಗ್‌ ಜಾರ್ಜ್‌ ವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯ ರಮೀಜ್‌ ಮಲಿಕ್‌, ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದ ಆರೋಪಿ ವೈದ್ಯೆ ಶಾಹೀನ್‌ ಸಯೀದ್ ಜೊತೆ ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
Last Updated 12 ಜನವರಿ 2026, 16:17 IST
ವೈಟ್ ಕಾಲರ್‌ ಭಯೋತ್ಪಾದನೆ ಜಾಲ: ಕಾರು ಸ್ಫೋಟ ಆರೋಪಿ ಶಾಹೀನ್‌ ಜತೆ ರಮೀಜ್‌ ಸಂಪರ್ಕ

ಬಂಗಾಳ: ಇಬ್ಬರಲ್ಲಿ ನಿಫಾ ವೈರಸ್ ಶಂಕೆ

Nipah Alert Bengal: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಇಬ್ಬರಲ್ಲಿ ನಿಫಾ ವೈರಸ್ ಶಂಕಿತ ಪ್ರಕರಣ ಪತ್ತೆಯಾಗಿದ್ದು, ಕೇಂದ್ರ ಆರೋಗ್ಯ ಸಚಿವರು ಪರಿಸ್ಥಿತಿ ನಿಯಂತ್ರಣಕ್ಕೆ ನೆರವು ನೀಡುವುದಾಗಿ ಮುಖ್ಯಮಂತ್ರಿ ಮಮತಾ ಅವರಿಗೆ ತಿಳಿಸಿದ್ದಾರೆ.
Last Updated 12 ಜನವರಿ 2026, 16:13 IST
ಬಂಗಾಳ: ಇಬ್ಬರಲ್ಲಿ ನಿಫಾ ವೈರಸ್ ಶಂಕೆ

ಮಣಿಪುರ: ಪುನರ್ವಸತಿಗೆ ಆಗ್ರಹಿಸಿ ಮೈತೇಯಿ ಪ್ರತಿಭಟನೆ 

Meitei Rehabilitation Demand: ಮಣಿಪುರ ಸಂಘರ್ಷದಿಂದ ಸ್ಥಳಾಂತರಗೊಂಡ ಮೈತೇಯಿ ಸಮುದಾಯ ಪುನರ್ವಸತಿ ಕ್ರಮಕ್ಕೆ ಆಗ್ರಹಿಸಿ ಇಂಫಾಲ್ನಲ್ಲಿ ಪ್ರತಿಭಟನೆ ನಡೆಸಿದ್ದು, ರಾಜ್ಯಪಾಲರೊಂದಿಗೆ ನಿಯೋಗ ಸಭೆ ನಡೆಸಿದೆ ಎಂದು ಸಿಒಸಿಒಎಂಐ ತಿಳಿಸಿದೆ.
Last Updated 12 ಜನವರಿ 2026, 16:06 IST
ಮಣಿಪುರ: ಪುನರ್ವಸತಿಗೆ ಆಗ್ರಹಿಸಿ ಮೈತೇಯಿ ಪ್ರತಿಭಟನೆ 
ADVERTISEMENT

ಗುಜರಾತ್‌ನಲ್ಲಿ ಮೋದಿ–ಫೆಡರಿಕ್ ಮೆರ್ಜ್ ಭೇಟಿ: ಭಾರತ-ಜರ್ಮನಿ ದ್ವಿಪಕ್ಷೀಯ ಮಾತುಕತೆ

India Germany Relations: ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಮೋದಿ ಮತ್ತು ಫೆಡರಿಕ್ ಮೆರ್ಜ್ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಆರ್ಥಿಕತೆ, ರಕ್ಷಣಾ ಕಾರ್ಯತಂತ್ರ, ವಲಸೆ ನೀತಿ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
Last Updated 12 ಜನವರಿ 2026, 15:58 IST
ಗುಜರಾತ್‌ನಲ್ಲಿ ಮೋದಿ–ಫೆಡರಿಕ್ ಮೆರ್ಜ್ ಭೇಟಿ: ಭಾರತ-ಜರ್ಮನಿ ದ್ವಿಪಕ್ಷೀಯ ಮಾತುಕತೆ

ಕಲ್ಲಿದ್ದಲು ತೆರಿಗೆಯ ಹಣ ಚುನಾವಣೆಗೆ ಬಳಸಿದ ಛತ್ತೀಸಗಢ ಕಾಂಗ್ರೆಸ್: ಇ.ಡಿ ಆರೋಪ

ED Coal Scam Allegation: ಛತ್ತೀಸಗಢದಲ್ಲಿ ಕಾಂಗ್ರೆಸ್ ಆಡಳಿತದ ವೇಳೆ ಕಲ್ಲಿದ್ದಲು ತೆರಿಗೆಯ ಹೆಸರಿನಲ್ಲಿ ₹540 ಕೋಟಿ ಅಕ್ರಮವಾಗಿ ಸಂಗ್ರಹಿಸಿ ಚುನಾವಣಾ ವೆಚ್ಚ ಮತ್ತು ಲಂಚಗಳಿಗೆ ಬಳಸಲಾಗಿದೆ ಎಂದು ಇ.ಡಿ ಆರೋಪಿಸಿದೆ.
Last Updated 12 ಜನವರಿ 2026, 15:57 IST
ಕಲ್ಲಿದ್ದಲು ತೆರಿಗೆಯ ಹಣ ಚುನಾವಣೆಗೆ ಬಳಸಿದ ಛತ್ತೀಸಗಢ ಕಾಂಗ್ರೆಸ್: ಇ.ಡಿ ಆರೋಪ

ದಲಿತರು ತುಳಿತಕ್ಕೊಳಗಾದರೆ ‘ಬುಲ್ಡೋಜರ್‌’ ಕದಲಲ್ಲ: ಕಾಂಗ್ರೆಸ್‌ ಆರೋಪ

Yogi Bulldozer Criticism: ಉತ್ತರ ಪ್ರದೇಶದ ಮೀರಟ್‌ನಲ್ಲಿ ದಲಿತ ಮಹಿಳೆಯ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಜೇಂದ್ರ ಪಾಲ್ ಗೌತಮ್‌ ಅವರು ಯೋಗಿ ಸರ್ಕಾರದ ಬುಲ್ಡೋಜರ್ ನೀತಿಗೆ ಜಾತಿ ಆಧಾರಿತ ಭೇದಭಾವವಿದೆ ಎಂದು ಆರೋಪಿಸಿದರು.
Last Updated 12 ಜನವರಿ 2026, 15:50 IST
ದಲಿತರು ತುಳಿತಕ್ಕೊಳಗಾದರೆ ‘ಬುಲ್ಡೋಜರ್‌’ ಕದಲಲ್ಲ: ಕಾಂಗ್ರೆಸ್‌ ಆರೋಪ
ADVERTISEMENT
ADVERTISEMENT
ADVERTISEMENT