ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಬಾಂಗ್ಲಾದ ನೂತನ ಪ್ರಧಾನಿ ತಾರಿಕ್ ರೆಹಮಾನ್‌ ಜೀವನ ಪರಿಚಯ & ರಾಜಕೀಯ ಹಾದಿ

Bangladesh Politics: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಹೊರಹೊಮ್ಮಿದ ತಾರಿಕ್ ರೆಹಮಾನ್ ಅವರ ಜೀವನ, ಕುಟುಂಬ ಹಿನ್ನೆಲೆ, ಬಿಎನ್‌ಪಿ ರಾಜಕೀಯ ಪಯಣ, ವಿದೇಶ ವಾಸ ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಸಂಕ್ಷಿಪ್ತ ಪರಿಚಯ.
Last Updated 13 ಫೆಬ್ರುವರಿ 2026, 11:52 IST
ಬಾಂಗ್ಲಾದ ನೂತನ ಪ್ರಧಾನಿ ತಾರಿಕ್ ರೆಹಮಾನ್‌ ಜೀವನ ಪರಿಚಯ & ರಾಜಕೀಯ ಹಾದಿ

RailOne: ಬೇರೆ ಬೇರೆ ಆ್ಯಪ್ ಬೇಕಿಲ್ಲ.. ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

Indian Railway App: ಭಾರತೀಯ ರೈಲ್ವೆಯು ತನ್ನ ಅಧಿಕೃತ ಆ್ಯಪ್ 'ರೈಲ್ಒನ್' ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ ಒಂದೇ ಕಡೆ ಲಭ್ಯವಾಗಲಿವೆ.
Last Updated 13 ಫೆಬ್ರುವರಿ 2026, 11:38 IST
RailOne: ಬೇರೆ ಬೇರೆ ಆ್ಯಪ್ ಬೇಕಿಲ್ಲ.. ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

'ಸೇವಾ ತೀರ್ಥ' ಸಂಕೀರ್ಣ ಜನಾರ್ಪಣೆ: ಚಿತ್ರಗಳಲ್ಲಿ ನೋಡಿ..

Seva Teerth Complex: ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಸೇವಾ ತೀರ್ಥ ಸಂಕೀರ್ಣವನ್ನು ಉದ್ಘಾಟಿಸಿದರು. ಪಿಎಂಒ ಮತ್ತು ಪ್ರಮುಖ ಸಚಿವಾಲಯಗಳ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸಲಿವೆ.
Last Updated 13 ಫೆಬ್ರುವರಿ 2026, 11:13 IST
'ಸೇವಾ ತೀರ್ಥ' ಸಂಕೀರ್ಣ ಜನಾರ್ಪಣೆ: ಚಿತ್ರಗಳಲ್ಲಿ ನೋಡಿ..
err

ಬಾಂಗ್ಲಾ ಚುನಾವಣೆ:ಢಾಕಾದಲ್ಲಿ ಗೆದ್ದ ಬಿಎನ್‌ಪಿ ಹಿಂದೂ ಅಭ್ಯರ್ಥಿ ಗಯೇಶ್ವರ್ ಚಂದ್ರ

Gayeshwar Chandra Roy: ಬಿಎನ್‌ಪಿ ಹಿರಿಯ ನಾಯಕ ಹಾಗೂ ಅಲ್ಪಸಂಖ್ಯಾತ ಹಿಂದೂ ಸಮಾಜದ ಮುಖಂಡರಾಗಿ ಗುರುತಿಸಿಕೊಂಡಿರುವ ಗಯೇಶ್ವರ್ ಚಂದ್ರ ರಾಯ್ ಅವರು ಬಾಂಗ್ಲಾದೇಶದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಢಾಕಾ–3 ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ.
Last Updated 13 ಫೆಬ್ರುವರಿ 2026, 10:53 IST
ಬಾಂಗ್ಲಾ ಚುನಾವಣೆ:ಢಾಕಾದಲ್ಲಿ ಗೆದ್ದ ಬಿಎನ್‌ಪಿ ಹಿಂದೂ ಅಭ್ಯರ್ಥಿ ಗಯೇಶ್ವರ್ ಚಂದ್ರ

'ನಾಗರಿಕ ದೇವೋ ಭವ': ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

Seva Teerth Complex: ಪ್ರಧಾನಿ ಮೋದಿ ನವದೆಹಲಿಯಲ್ಲಿ ಪಿಎಂಒ ಸೇರಿದಂತೆ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಸಂಪುಟ ಸಚಿವಾಲಯಗಳನ್ನೊಳಗೊಂಡ ಸೇವಾ ತೀರ್ಥ ಸಂಕೀರ್ಣವನ್ನು ಉದ್ಘಾಟಿಸಿದರು.
Last Updated 13 ಫೆಬ್ರುವರಿ 2026, 10:40 IST
'ನಾಗರಿಕ ದೇವೋ ಭವ': ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಪಳನಿ ದೇವಾಲಯದಲ್ಲಿ ವಿಜಯ್ ಸಿನಿಮಾ ಗೀತೆ ಪ್ರಸಾರ ಮಾಡಿದ ಯುವಕನ ವಿರುದ್ಧ ಕೇಸ್

Palani Temple: ದೇವಾಲಯದಲ್ಲಿ ಸಾರ್ವಜನಿಕ ಘೋಷಣೆಗಳನ್ನು ಹೊರಡಿಸುವುದಕ್ಕಾಗಿ ಅಳವಡಿಸಿರುವ ಧ್ವನಿವರ್ದಕದಲ್ಲಿ ನಟ, ರಾಜಕಾರಣಿ ವಿಜಯ್‌ ಅವರ ಸಿನಿಮಾ ಹಾಡನ್ನು ಪ್ರಸಾರ ಮಾಡಿದ ಅಪರಿಚಿತ ಯುವಕನ ವಿರುದ್ಧ ಪಳನಿಯ ದಂಡಾಯುಧಪಾಣಿ ದೇವಸ್ಥಾನ ಆಡಳಿತವು ಪೊಲೀಸರಿಗೆ ದೂರು ನೀಡಿದೆ.
Last Updated 13 ಫೆಬ್ರುವರಿ 2026, 7:50 IST
ಪಳನಿ ದೇವಾಲಯದಲ್ಲಿ ವಿಜಯ್ ಸಿನಿಮಾ ಗೀತೆ ಪ್ರಸಾರ ಮಾಡಿದ ಯುವಕನ ವಿರುದ್ಧ ಕೇಸ್

ಮಹಿಳಾ ಮತದಾರರನ್ನು ಸೆಳೆಯಲು ಡಿಎಂಕೆ ಪ್ಲಾನ್; ಬಿಹಾರ ಮಾದರಿಯ ಮೊರೆಹೋದ ಸ್ಟಾಲಿನ್

Tamil Nadu Election: ವಿಧಾನಸಭಾ ಚುನಾವಣೆಗೆ ಮುನ್ನ ಡಿಎಂಕೆ ಸರ್ಕಾರ ಮಹಿಳೆಯರ ಖಾತೆಗೆ ₹5 ಸಾವಿರ ಜಮಾ ಮಾಡಿ, ಮಾಸಿಕ ಸಹಾಯಧನವನ್ನು ₹2 ಸಾವಿರಕ್ಕೆ ಹೆಚ್ಚಿಸುವ ಭರವಸೆ ನೀಡಿ ಮಹಿಳಾ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದೆ.
Last Updated 13 ಫೆಬ್ರುವರಿ 2026, 7:03 IST
ಮಹಿಳಾ ಮತದಾರರನ್ನು ಸೆಳೆಯಲು ಡಿಎಂಕೆ ಪ್ಲಾನ್; ಬಿಹಾರ ಮಾದರಿಯ ಮೊರೆಹೋದ ಸ್ಟಾಲಿನ್
ADVERTISEMENT

ಇಸ್ರೇಲ್ ಪ್ರಧಾನಿಗೆ ಕ್ಷಮಾದಾನ ನೀಡದ ಅಧ್ಯಕ್ಷ ಐಸಾಕ್‌ಗೆ ನಾಚಿಕೆಯಾಗಬೇಕು: ಟ್ರಂಪ್

Benjamin Netanyahu: ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಕ್ಷಮಾದಾನ ನೀಡದ ಅಧ್ಯಕ್ಷ ಐಸಾಕ್‌ ಹೆರ್ಜಾಗ್‌ಗೆ ನಾಚಿಕೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಹೇಳಿದ್ದಾರೆ.
Last Updated 13 ಫೆಬ್ರುವರಿ 2026, 6:47 IST
ಇಸ್ರೇಲ್ ಪ್ರಧಾನಿಗೆ ಕ್ಷಮಾದಾನ ನೀಡದ ಅಧ್ಯಕ್ಷ ಐಸಾಕ್‌ಗೆ ನಾಚಿಕೆಯಾಗಬೇಕು: ಟ್ರಂಪ್

ಬಾಂಗ್ಲಾ ಚುನಾವಣೆ ಗೆದ್ದ ತಾರೀಕ್‌: ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕ ಎಂದ ಮೋದಿ

Tarique Rahman Victory: ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿ ಬಹುಮತ ಪಡೆದ ಹಿನ್ನೆಲೆ ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ ಸಲ್ಲಿಸಿ, ದ್ವಿಪಕ್ಷೀಯ ಸಹಕಾರದ ನಿರೀಕ್ಷೆ ವ್ಯಕ್ತಪಡಿಸಿದರು.
Last Updated 13 ಫೆಬ್ರುವರಿ 2026, 5:59 IST
ಬಾಂಗ್ಲಾ ಚುನಾವಣೆ ಗೆದ್ದ ತಾರೀಕ್‌: ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕ ಎಂದ ಮೋದಿ

ತಾರಿಕ್ ರೆಹಮಾನ್: 20 ವರ್ಷಗಳ ಅಜ್ಞಾತವಾಸ, ದೇಶಕ್ಕೆ ಬಂದ ಎರಡೇ ತಿಂಗಳಿಗೆ ಪ್ರಧಾನಿ

Tarique Rahman Profile: ಲಂಡನ್‌ನಲ್ಲಿ ಸುಮಾರು 20 ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ತಾರಿಕ್ ರೆಹಮಾನ್, ಬಾಂಗ್ಲಾದೇಶಕ್ಕೆ ಮರಳಿದ ಎರಡೇ ತಿಂಗಳಲ್ಲಿ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಾರೆ. ಅವರ ರಾಜಕೀಯ ಜೀವನದ ಏರಿಳಿತಗಳ ಮಾಹಿತಿ ಇಲ್ಲಿದೆ.
Last Updated 13 ಫೆಬ್ರುವರಿ 2026, 4:44 IST
ತಾರಿಕ್ ರೆಹಮಾನ್: 20 ವರ್ಷಗಳ ಅಜ್ಞಾತವಾಸ, ದೇಶಕ್ಕೆ ಬಂದ ಎರಡೇ ತಿಂಗಳಿಗೆ ಪ್ರಧಾನಿ
ADVERTISEMENT
ADVERTISEMENT
ADVERTISEMENT