ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಇರಾನ್ ಮೇಲೆ ಇಸ್ರೇಲ್, ಅಮೆರಿಕ ದಾಳಿ: ಪಶ್ಚಿಮ ಏಷ್ಯಾದಲ್ಲಿ ಸ್ಫೋಟಗಳದ್ದೇ ಸದ್ದು

Middle East War Update:ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್‌ ಮೇಲೆ ಅಮೆರಿಕ–ಇಸ್ರೇಲ್‌ ಜಂಟಿಯಾಗಿ ದಾಳಿ ನಡೆಸಿದೆ. ಇಸ್ರೇಲ್‌ ರಾಜಧಾನಿ ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ವಾಯನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ ಪ್ರತೀಕಾರದ ದಾಳಿ ನಡೆಸಿದೆ.
Last Updated 28 ಫೆಬ್ರುವರಿ 2026, 15:51 IST
ಇರಾನ್ ಮೇಲೆ ಇಸ್ರೇಲ್, ಅಮೆರಿಕ ದಾಳಿ: ಪಶ್ಚಿಮ ಏಷ್ಯಾದಲ್ಲಿ ಸ್ಫೋಟಗಳದ್ದೇ ಸದ್ದು

Iran-Israel Conflict: ಸಂಘರ್ಷ ಕೊನೆಗೊಳಿಸಿ, ಸಾರ್ವಭೌಮತೆ ಕಾಪಾಡಿ: ಭಾರತ ಮನವಿ

Iran Israel Conflict: ಇರಾನ್–ಇಸ್ರೇಲ್‌ ಸಂಘರ್ಷದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿ, ಉದ್ವಿಗ್ನತೆ ತಗ್ಗಿಸಿ ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗ ಅನುಸರಿಸಲು ಮನವಿ ಮಾಡಿದೆ.
Last Updated 28 ಫೆಬ್ರುವರಿ 2026, 15:50 IST
Iran-Israel Conflict: ಸಂಘರ್ಷ ಕೊನೆಗೊಳಿಸಿ, ಸಾರ್ವಭೌಮತೆ ಕಾಪಾಡಿ: ಭಾರತ ಮನವಿ

ಆಟ್ಟುಕಾಲ್ ಪೊಂಗಾಲ: ಹಿಂದೂಗಳಿಗೆ ಆತಿಥ್ಯ ನೀಡಲು ಮೌಲ್ವಿ ಕರೆ

Kerala Communal Harmony: ಆಟ್ಟುಕಾಲ್ ಪೊಂಗಾಲ ಹಬ್ಬದ ವೇಳೆ ತಿರುವನಂತಪುರಕ್ಕೆ ಬರುವ ಹಿಂದೂ ಮಹಿಳೆಯರಿಗೆ ಮಸೀದಿ ಮತ್ತು ಮನೆಗಳಲ್ಲಿ ಆತಿಥ್ಯ ನೀಡಲು ಪಾಳಯಂ ಇಮಾಮ್‌ ವಿ.ಪಿ ಸುಹೈಬ್‌ ಮೌಲ್ವಿ ಕರೆ ನೀಡಿದ್ದಾರೆ.
Last Updated 28 ಫೆಬ್ರುವರಿ 2026, 15:44 IST
ಆಟ್ಟುಕಾಲ್ ಪೊಂಗಾಲ: ಹಿಂದೂಗಳಿಗೆ ಆತಿಥ್ಯ ನೀಡಲು ಮೌಲ್ವಿ ಕರೆ

ಜಯಲಲಿತಾ ಆದರ್ಶಕ್ಕೆ ದ್ರೋಹ ಬಗೆದ ಪನ್ನೀರ್‌ಸೆಲ್ವಂ: ಪೀಯೂಷ್‌ ಗೋಯಲ್‌

Tamil Nadu Politics: ಡಿಎಂಕೆ ಸೇರ್ಪಡೆಗೊಂಡ ಒ. ಪನ್ನೀರ್‌ಸೆಲ್ವಂ ಜಯಲಲಿತಾ ಆದರ್ಶಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಟೀಕಿಸಿದ್ದಾರೆ.
Last Updated 28 ಫೆಬ್ರುವರಿ 2026, 15:41 IST
ಜಯಲಲಿತಾ ಆದರ್ಶಕ್ಕೆ ದ್ರೋಹ ಬಗೆದ ಪನ್ನೀರ್‌ಸೆಲ್ವಂ: ಪೀಯೂಷ್‌ ಗೋಯಲ್‌

ಆಂಧ್ರಪ್ರದೇಶದ ಕಾಕಿನಾಡದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 21 ಸಾವು

Fire Accident: ಕಾಕಿನಾಡ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ 18 ಮಂದಿ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಂಧ್ರಪ್ರದೇಶದ ಗೃಹ ಸಚಿವರಾದ ವಂಗಲಪುಡಿ ಅನಿತಾ ತಿಳಿಸಿದ್ದಾರೆ. ಸಾಮರ್ಲಕೋಟ ಮಂಡಲದ ಗ್ರಾಮದಲ್ಲಿ ಈ ಘಟನೆ ನಡೆದಿದೆ.
Last Updated 28 ಫೆಬ್ರುವರಿ 2026, 15:28 IST
ಆಂಧ್ರಪ್ರದೇಶದ ಕಾಕಿನಾಡದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 21 ಸಾವು

ನಮಗೆ ಭಯವಾಗುತ್ತಿದೆ...ಇಲ್ಲೇ ಸಾಯುತ್ತೇವೆ: ಇರಾನ್‌ನಲ್ಲಿ ಹೆಚ್ಚಿದ ಭೀತಿ

Iran War Impact: ಅಮೆರಿಕ–ಇಸ್ರೇಲ್‌ ದಾಳಿಗಳ ಮಧ್ಯೆ ಟೆಹರಾನ್‌ ಸೇರಿದಂತೆ ಇರಾನ್‌ನಲ್ಲಿ ಜನರಲ್ಲಿ ಭೀತಿ ಹೆಚ್ಚಾಗಿದೆ. ಸುರಕ್ಷಿತ ಪ್ರದೇಶಗಳಿಗೆ ಜನರು ಸ್ಥಳಾಂತರವಾಗುತ್ತಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Last Updated 28 ಫೆಬ್ರುವರಿ 2026, 14:48 IST
ನಮಗೆ ಭಯವಾಗುತ್ತಿದೆ...ಇಲ್ಲೇ ಸಾಯುತ್ತೇವೆ: ಇರಾನ್‌ನಲ್ಲಿ ಹೆಚ್ಚಿದ ಭೀತಿ

ಕಾನೂನು ಪದವೀಧರರ ಕಾರ್ಪೊರೇಟ್‌ ಉದ್ಯೋಗ ಮೋಹ: ಸಿಜೆಐ ಸೂರ್ಯಕಾಂತ್‌ ಕಳವಳ

Legal Education India: ಕಾನೂನು ಪದವೀಧರರು ನ್ಯಾಯಾಲಯ ಅಭ್ಯಾಸ ಬಿಟ್ಟು ಕಾರ್ಪೊರೇಟ್‌ ಕ್ಷೇತ್ರಕ್ಕೆ ಹೋಗುತ್ತಿರುವುದು ಚಿಂತಾಜನಕ ಎಂದು ಸಿಜೆಐ ಸೂರ್ಯಕಾಂತ್‌ ಗುಜರಾತ್‌ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಹೇಳಿದರು.
Last Updated 28 ಫೆಬ್ರುವರಿ 2026, 14:46 IST
ಕಾನೂನು ಪದವೀಧರರ ಕಾರ್ಪೊರೇಟ್‌ ಉದ್ಯೋಗ ಮೋಹ: ಸಿಜೆಐ ಸೂರ್ಯಕಾಂತ್‌ ಕಳವಳ
ADVERTISEMENT

ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ನಂತರವೇ ಬಂಧನವಾಗಲಿ: ಕಪಿಲ್‌ ಸಿಬಲ್

Kapil Sibal Statement: ವಿರೋಧ ಪಕ್ಷದ ನಾಯಕರ ಬಂಧನ ಕುರಿತು ಕಪಿಲ್‌ ಸಿಬಲ್‌ ಟೀಕೆ ಮಾಡಿ, ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ಬಳಿಕವೇ ಬಂಧನಕ್ಕೆ ಅವಕಾಶ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಕೋರಿದರು.
Last Updated 28 ಫೆಬ್ರುವರಿ 2026, 14:42 IST
ಮ್ಯಾಜಿಸ್ಟ್ರೇಟ್‌ಗಳು ಸಾಕ್ಷ್ಯ ಪರಿಶೀಲಿಸಿದ ನಂತರವೇ ಬಂಧನವಾಗಲಿ: ಕಪಿಲ್‌ ಸಿಬಲ್

ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ ಸೇರಿ ಈ ದಿನದ ಪ್ರಮುಖ ಸುದ್ದಿಗಳು

Middle East Crisis: ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ, ಆಂಧ್ರಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಗೊಂಡು 18 ಸಾವು ಸೇರಿ ‍ಪ್ರಮುಖ ಸುದ್ದಿಗಳು ಇಲ್ಲಿವೆ. ಟೆಹರಾನ್: ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್‌ ಮೇಲೆ ದಾಳಿ ನಡೆದಿದೆ.
Last Updated 28 ಫೆಬ್ರುವರಿ 2026, 14:41 IST
ಅಮೆರಿಕ, ಇಸ್ರೇಲ್‌ನಿಂದ ಇರಾನ್ ಮೇಲೆ ದಾಳಿ ಸೇರಿ ಈ ದಿನದ ಪ್ರಮುಖ ಸುದ್ದಿಗಳು

ಹೆದ್ದಾರಿಯ ಮೇಲೆ ಮುಸ್ಲಿಂ ವಿರೋಧಿ ಬರಹ: ಬಲಪಂಥೀಯ ಸಂಘಟನೆ ವಿರುದ್ಧ ಪ್ರಕರಣ

Uttar Pradesh Police: ದೆಹಲಿ–ದೆಹ್ರಾಡೂನ್ ಹೆದ್ದಾರಿಯಲ್ಲಿ ‘ಈ ರಸ್ತೆ ಮುಸ್ಲಿಮರಿಗಲ್ಲ’ ಎಂದು ಬರಹ ಬರೆದ ಪ್ರಕರಣದಲ್ಲಿ ಸಹಾರನಪುರ ಪೊಲೀಸರು ಬಲಪಂಥೀಯ ಸಂಘಟನೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
Last Updated 28 ಫೆಬ್ರುವರಿ 2026, 14:40 IST
ಹೆದ್ದಾರಿಯ ಮೇಲೆ ಮುಸ್ಲಿಂ ವಿರೋಧಿ ಬರಹ: ಬಲಪಂಥೀಯ ಸಂಘಟನೆ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT