ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಇರಾನ್‌ನಲ್ಲಿ 9 ಸಾವಿರ ಭಾರತೀಯರು, ಇವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು: ಎಂಇಎ

Indians in Iran: ಇರಾನ್‌ನಲ್ಲಿ ಪ್ರಸ್ತುತ 9 ಸಾವಿರ ಭಾರತೀಯರು ವಾಸಿಸುತ್ತಿದ್ದು, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 16 ಜನವರಿ 2026, 13:45 IST
ಇರಾನ್‌ನಲ್ಲಿ 9 ಸಾವಿರ ಭಾರತೀಯರು, ಇವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು: ಎಂಇಎ

2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Top 10 News: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 16 ಜನವರಿ 2026, 13:40 IST
2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಜ್ಞಾನಕ್ಕಾಗಿ ವಿದೇಶಕ್ಕೆ ಹೋಗಿ; ಆ ಕೌಶಲ್ಯದಿಂದ ಭಾರತದ ಅಭಿವೃದ್ಧಿ ಮಾಡಿ: ಭಾಗವತ್

Youth Contribution: ದೇಶದ ಯುವಜನರು ಜ್ಞಾನ ಸಂಪಾದನೆಗೆ ವಿದೇಶಗಳಿಗೆ ತೆರಳಲು ಹಿಂಜರಿಯಬೇಡಿ. ಆದರೆ, ಆ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಭಾರತದ ಅಭಿವೃದ್ಧಿ ಮಾಡಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
Last Updated 16 ಜನವರಿ 2026, 13:19 IST
ಜ್ಞಾನಕ್ಕಾಗಿ ವಿದೇಶಕ್ಕೆ ಹೋಗಿ; ಆ ಕೌಶಲ್ಯದಿಂದ ಭಾರತದ ಅಭಿವೃದ್ಧಿ ಮಾಡಿ: ಭಾಗವತ್

ಬಿಎಂಸಿ ಚುನಾವಣೆ: ರಾಜ್‌ ಠಾಕ್ರೆ ಗೂ ‘ರಸಮಲೈ’ ಗೂ ಏನು ಸಂಬಂಧ?

PC Mohan Twitter: ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ರಾಜ್ಯದ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ
Last Updated 16 ಜನವರಿ 2026, 11:40 IST
ಬಿಎಂಸಿ ಚುನಾವಣೆ: ರಾಜ್‌ ಠಾಕ್ರೆ ಗೂ ‘ರಸಮಲೈ’ ಗೂ ಏನು ಸಂಬಂಧ?

Maharashtra civic polls: ಎದುರಾಳಿಯೇ ಇಲ್ಲದೇ ಗೆದ್ದ 43 ಬಿಜೆಪಿ ಅಭ್ಯರ್ಥಿಗಳು

BJP Unopposed Victory: ಮಹಾರಾಷ್ಟ್ರದ 10 ನಗರ ಪಾಲಿಕೆಗಳ ಚುನಾವಣೆ ವೇಳೆ 65 ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೇ ಗೆದ್ದಿದ್ದು, ಅವರಲ್ಲಿ 43 ಮಂದಿ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 16 ಜನವರಿ 2026, 11:10 IST
Maharashtra civic polls: ಎದುರಾಳಿಯೇ ಇಲ್ಲದೇ ಗೆದ್ದ 43 ಬಿಜೆಪಿ ಅಭ್ಯರ್ಥಿಗಳು

ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್‌ಗೆ ಜಯ

Shrikant Pangarkar: ಜಾಲ್ನಾ ಮಹಾನಗರ ಪಾಲಿಕೆ(ಜೆಎಂಸಿ) ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಜಯ ಗಳಿಸಿದ್ದಾರೆ.
Last Updated 16 ಜನವರಿ 2026, 11:09 IST
ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್‌ಗೆ ಜಯ

ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು: ಆರ್ಥಿಕ ಸಂಬಂಧಕ್ಕೆ ಪೆಟ್ಟು ಎಂದ ಫ್ರಾನ್ಸ್

Greenland Issue: ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಯಾವುದೇ ಕ್ರಮವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಆರ್ಥಿಕ ಸಂಬಂಧವನ್ನು ಹಾಳು ಮಾಡುತ್ತದೆ ಎಂದು ಫ್ರಾನ್ಸ್‌ ಹಣಕಾಸು ಸಚಿವ ರೋಲ್ಯಾಂಡ್ ಲೆಸ್ಕ್ಯೂರ್ ಅವರು ಎಚ್ಚರಿಕೆ ನೀಡಿದ್ದಾರೆ.
Last Updated 16 ಜನವರಿ 2026, 10:38 IST
ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು: ಆರ್ಥಿಕ ಸಂಬಂಧಕ್ಕೆ ಪೆಟ್ಟು ಎಂದ ಫ್ರಾನ್ಸ್
ADVERTISEMENT

ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

Nitin Nabin: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕವನ್ನು ಇಂದು (ಶುಕ್ರವಾರ) ಘೋಷಿಸಲಾಗಿದೆ. ಜನವರಿ 19 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಜ.20ರಂದು ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ಪಕ್ಷ ತಿಳಿಸಿದೆ.
Last Updated 16 ಜನವರಿ 2026, 10:32 IST
ಬಿಜೆಪಿಗೆ ನಿರೀಕ್ಷಿತ ಹೊಸ ರಾಷ್ಟ್ರೀಯ ಅಧ್ಯಕ್ಷ: ನಿತಿನ್ ನಬಿನ್‌ಗೆ ಅವಿರೋಧ?

BMC Results: ಅಧಿಕಾರದತ್ತ ಬಿಜೆಪಿ ನೇತೃತ್ವದ ಮಹಾಯುತಿ; ಉದ್ಧವ್ ಬಣಕ್ಕೆ ಹಿನ್ನಡೆ

BMC Results Update: ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ 227 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಮಹಾಯುತಿ 129 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆ ಉಂಟಾಗಿದೆ.
Last Updated 16 ಜನವರಿ 2026, 10:27 IST
BMC Results: ಅಧಿಕಾರದತ್ತ ಬಿಜೆಪಿ ನೇತೃತ್ವದ ಮಹಾಯುತಿ; ಉದ್ಧವ್ ಬಣಕ್ಕೆ ಹಿನ್ನಡೆ

ಕಾರ್ಮಿಕ ಸಂಘಟನೆ ಮುಖಂಡ, ಸಿಪಿಐ(ಎಂ) ನಾಯಕ ಶತಾಯುಷಿ ಚಂದ್ರಶೇಖರ್ ಬಸು ನಿಧನ

Trade Union Veteran: ಕೋಲ್ಕತ್ತದ ಬಿಧಾನ್‌ನಗರದಲ್ಲಿರುವ ತನ್ನ ನಿವಾಸದಲ್ಲಿ ಶತಾಯುಷಿ ಚಂದ್ರಶೇಖರ್ ಬಸು ನಿಧನರಾದರು. ಎಡಪಂಥೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ವಿಮಾ ಉದ್ಯೋಗಿಗಳ ಹಕ್ಕುಗಳಿಗಾಗಿ ಹೋರಾಡಿದ್ದರು.
Last Updated 16 ಜನವರಿ 2026, 9:33 IST
ಕಾರ್ಮಿಕ ಸಂಘಟನೆ ಮುಖಂಡ, ಸಿಪಿಐ(ಎಂ) ನಾಯಕ ಶತಾಯುಷಿ ಚಂದ್ರಶೇಖರ್ ಬಸು ನಿಧನ
ADVERTISEMENT
ADVERTISEMENT
ADVERTISEMENT