ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಹೈದರಾಬಾದ್‌: ದೇಶದ ಪ್ರಭಾವಿ ನಕ್ಸಲ್‌ ಮುಖಂಡ ದೇವ್‌ಜಿ ಪೊಲೀಸರಿಗೆ ಶರಣು

Maoist Surrender: ತೆಲಂಗಾಣದ ಪ್ರಮುಖ ಮಾವೋವಾದಿ ನಾಯಕ ದೇವಾಜಿ ಹಾಗೂ ಮತ್ತೊಬ್ಬ ನಾಯಕ ಪೊಲೀಸರಿಗೆ ಶರಣಾಗಿದ್ದಾರೆಯೆಂಬ ವರದಿಗಳು ಹೊರಬಿದ್ದಿವೆ. ಅಧಿಕೃತ ದೃಢೀಕರಣ ಬಾಕಿಯಿದ್ದು, ಸಂಘಟನೆಯ ಕುಸಿತದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.
Last Updated 22 ಫೆಬ್ರುವರಿ 2026, 20:41 IST
ಹೈದರಾಬಾದ್‌: ದೇಶದ ಪ್ರಭಾವಿ ನಕ್ಸಲ್‌ ಮುಖಂಡ  ದೇವ್‌ಜಿ ಪೊಲೀಸರಿಗೆ ಶರಣು

ಉಕ್ರೇನ್‌ ಡ್ರೋನ್‌: ಮಾಸ್ಕೋದ ನಾಲ್ಕು ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ

Russia Ukraine Conflict: ಮಾಸ್ಕೊ: ಉಕ್ರೇನ್‌ ಹಾರಿಸಿದ 11 ಡ್ರೋನ್‌ಗಳನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿದ ನಂತರ ರಷ್ಯಾ ರಾಜಧಾನಿ ಮಾಸ್ಕೊದ ನಾಲ್ಕೂ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ.
Last Updated 22 ಫೆಬ್ರುವರಿ 2026, 20:19 IST
ಉಕ್ರೇನ್‌ ಡ್ರೋನ್‌: ಮಾಸ್ಕೋದ ನಾಲ್ಕು ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ

ಬಂಡುಕೋರರ ಮೇಲೆ ಪ್ರತೀಕಾರ |ಪಾಕ್‌ ಸೇನೆಯಿಂದ ವಾಯುದಾಳಿ: 70 ಉಗ್ರರ ಹತ್ಯೆ

Anti-Terror Operation: ಅಫ್ಗಾನಿಸ್ತಾನದಲ್ಲಿದ್ದ ಉಗ್ರರ ಏಳು ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಸೇನಾ ದಾಳಿಯಲ್ಲಿ 70 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.
Last Updated 22 ಫೆಬ್ರುವರಿ 2026, 20:12 IST
ಬಂಡುಕೋರರ ಮೇಲೆ ಪ್ರತೀಕಾರ |ಪಾಕ್‌ ಸೇನೆಯಿಂದ ವಾಯುದಾಳಿ: 70 ಉಗ್ರರ ಹತ್ಯೆ

ಚೀನಿಯರಿಗೆ ಚಿನ್ನ ಹೂಡಿಕೆಯ ತಾಣ.. ಹಳದಿ ಲೋಹದ ಬೆಲೆ ಗಗನಮುಖಿಯಾಗಲೂ ಇದೇ ಕಾರಣ

Gold Investment: ಕಳೆದ ಕೆಲ ತಿಂಗಳಿನಿಂದ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬಂಗಾರ ಬಲು ಭಾರ ಎನ್ನುವಂತಾಗಿದೆ. ಭಾರತದಲ್ಲಿ ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳಲ್ಲಿ ಬಂಗಾರವು ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಈಗ ಬಂಗಾರದ ಹೆಸರು
Last Updated 22 ಫೆಬ್ರುವರಿ 2026, 20:11 IST
ಚೀನಿಯರಿಗೆ ಚಿನ್ನ ಹೂಡಿಕೆಯ ತಾಣ.. ಹಳದಿ ಲೋಹದ ಬೆಲೆ ಗಗನಮುಖಿಯಾಗಲೂ ಇದೇ ಕಾರಣ

ಈ ಎಐ ಬಳಸಿ ನೀವೇ ಸೀರೆ, ಬಟ್ಟೆಗಳನ್ನು ನಿಮಗೆ ಬೇಕಾದ ರೀತಿ ವಿನ್ಯಾಸ ಮಾಡಬಹುದು!

TCS AI Platform: ನಿಮ್ಮ ಸೀರೆ ಅಥವಾ ಯಾವುದೇ ಬಟ್ಟೆಯನ್ನು ನೀವೇ ತ್ವರಿತವಾಗಿ ಮತ್ತು ಪರಿಪೂರ್ಣ ಬಣ್ಣ ಸಂಯೋಜನೆಗಳೊಂದಿಗೆ ವಿನ್ಯಾಸಗೊಳಿಸಲು ಬಯಸುವಿರಾ? ಹಾಗಿದ್ದರೆ, ನಿಮಗಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಒಂದು ಎಐ ಹೊರತಂದಿದೆ.
Last Updated 22 ಫೆಬ್ರುವರಿ 2026, 16:28 IST
ಈ ಎಐ ಬಳಸಿ ನೀವೇ ಸೀರೆ, ಬಟ್ಟೆಗಳನ್ನು ನಿಮಗೆ ಬೇಕಾದ ರೀತಿ ವಿನ್ಯಾಸ ಮಾಡಬಹುದು!

ಅಜಿತ್‌ ಪವಾರ್ ವಿಮಾನ ಅಪಘಾತ: ಫೆ.28ರೊಳಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆ

Aviation Investigation Update: ಅಜಿತ್ ಪವಾರ್ ವಿಮಾನ ಅಪಘಾತ ಕುರಿತು ಪ್ರಾಥಮಿಕ ತನಿಖಾ ವರದಿ ಫೆಬ್ರವರಿ 28ರೊಳಗೆ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸಚಿವ ಮುರಳೀಧರ್ ಮೊಹೊಲ್ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 16:07 IST
ಅಜಿತ್‌ ಪವಾರ್ ವಿಮಾನ ಅಪಘಾತ: ಫೆ.28ರೊಳಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆ

ವ್ಯಾಪಾರ ಒಪ್ಪಂದದ ವಿರುದ್ಧ ಗ್ರಾಮಸಭೆ ನಡೆಸಿ: ಸಂಯುಕ್ತ ಕಿಸಾನ್ ಮೋರ್ಚಾ

ಪತ್ರ ಬರೆಯುವಂತೆ ದೇಶದ ರೈತರಿಗೆ ಮನವಿ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾ
Last Updated 22 ಫೆಬ್ರುವರಿ 2026, 16:07 IST
ವ್ಯಾಪಾರ ಒಪ್ಪಂದದ ವಿರುದ್ಧ ಗ್ರಾಮಸಭೆ ನಡೆಸಿ: ಸಂಯುಕ್ತ ಕಿಸಾನ್ ಮೋರ್ಚಾ
ADVERTISEMENT

ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

‘ಮನದ ಮಾತು’ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಶ್ಲಾಘನೆ
Last Updated 22 ಫೆಬ್ರುವರಿ 2026, 15:54 IST
ಮನದ ಮಾತು: ಅಂಗಾಂಗ ದಾನದ ಉದಾತ್ತ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ಭಾರತ ಜಾಗತಿಕ ಶಕ್ತಿ: ಇಸ್ರೇಲ್ ಪ್ರಧಾನಿ ನೆತನ್ಯಾಹು

Israel Prime Minister: ಭಾರತವು ‘ಜಾಗತಿಕ ಶಕ್ತಿ’ ಎಂದು ಬಣ್ಣಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಭಾರತ, ಅರಬ್‌, ಆಫ್ರಿಕ ದೇಶಗಳು, ಗ್ರೀಸ್‌, ಸೈಪ್ರಸ್‌ ಒಳಗೊಂಡ ‘ಷಟ್ಕೋನ ಮಾದರಿ’ಯ ಮೈತ್ರಿ ವ್ಯವಸ್ಥೆ ರಚಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
Last Updated 22 ಫೆಬ್ರುವರಿ 2026, 15:52 IST
ಭಾರತ ಜಾಗತಿಕ ಶಕ್ತಿ: ಇಸ್ರೇಲ್ ಪ್ರಧಾನಿ ನೆತನ್ಯಾಹು

ತಿರುಪ್ಪೂರ್: ಬಾಂಗ್ಲಾದ ಆರು ಪ್ರಜೆಗಳು ವಶಕ್ಕೆ

Terror Probe Tamil Nadu: ಭಯೋತ್ಪಾದಕ ಸಂಚು ಆರೋಪದ ಮೇಲೆ ತಿರುಪ್ಪೂರ್‌ನಲ್ಲಿ ಬಾಂಗ್ಲಾದೇಶದ ಆರು ಪ್ರಜೆಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
Last Updated 22 ಫೆಬ್ರುವರಿ 2026, 15:49 IST
ತಿರುಪ್ಪೂರ್: ಬಾಂಗ್ಲಾದ ಆರು ಪ್ರಜೆಗಳು ವಶಕ್ಕೆ
ADVERTISEMENT
ADVERTISEMENT
ADVERTISEMENT