ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಪಶ್ಚಿಮ ಬಂಗಾಳ: ₹830 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

Narendra Modi: ಸಿಂಗೂರ್: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿ ಒಟ್ಟು ₹830 ಕೋಟಿ ವೆಚ್ಚದ ವಿವಿಧ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಚಾಲನೆ ನೀಡಿದರು.
Last Updated 18 ಜನವರಿ 2026, 11:38 IST
ಪಶ್ಚಿಮ ಬಂಗಾಳ: ₹830 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಇರಾನ್ ಪ್ರತಿಭಟನೆ ವೇಳೆ ಮೃತಪಟ್ಟವರ ಸಂಖ್ಯೆ 5,000

Iran Unrest: ಹಣದುಬ್ಬರ ಹಾಗೂ ಆಡಳಿತ ವೈಫಲ್ಯದ ವಿರುದ್ಧ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ 5,000 ಮಂದಿ ಮೃತಪಟ್ಟಿದ್ದು, ಇದರಲ್ಲಿ 500 ಭದ್ರತಾ ಸಿಬ್ಬಂದಿಗಳೂ ಸೇರಿದ್ದಾರೆ ಎಂದು ವರದಿಯಾಗಿದೆ.
Last Updated 18 ಜನವರಿ 2026, 11:29 IST
ಇರಾನ್ ಪ್ರತಿಭಟನೆ ವೇಳೆ ಮೃತಪಟ್ಟವರ ಸಂಖ್ಯೆ 5,000

ಕಾಂಗ್ರೆಸ್ ಅಸ್ಸಾಂ ಭೂಮಿಯನ್ನು ನುಸುಳುಕೋರರಿಗೆ ಬಿಟ್ಟುಕೊಟ್ಟಿದೆ: ಮೋದಿ ಆರೋಪ

PM Modi in Assam: ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನುಸುಳುಕೋರರಿಗೆ ಭೂಮಿ ಬಿಟ್ಟುಕೊಟ್ಟಿತ್ತು ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಅಸ್ಸಾಂ ಚುನಾವಣೆ ಹಿನ್ನೆಲೆ ಕಲಿಯಾಬೋರ್‌ನಲ್ಲಿ ರ್‍ಯಾಲಿ.
Last Updated 18 ಜನವರಿ 2026, 11:15 IST
ಕಾಂಗ್ರೆಸ್ ಅಸ್ಸಾಂ ಭೂಮಿಯನ್ನು ನುಸುಳುಕೋರರಿಗೆ ಬಿಟ್ಟುಕೊಟ್ಟಿದೆ: ಮೋದಿ ಆರೋಪ

ಬಹುಮತವಿಲ್ಲದ ರಾಜ್ಯಗಳಲ್ಲಿ ಬಿಜೆಪಿಯ ತಂತ್ರ ಎಂಥದ್ದು? ಕಪಿಲ್ ಸಿಬಲ್ ಹೇಳಿದ್ದೇನು?

Kapil Sibal: ಬಹುಮತವಿಲ್ಲದ ರಾಜ್ಯಗಳಲ್ಲಿ ಬಿಜೆಪಿ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಬಳಿಕ ಅವುಗಳನ್ನು ಅಳವಿನ ಅಂಚಿಗೆ ದೂಡುತ್ತಿದೆ ಎಂದು ಕಪಿಲ್ ಸಿಬಲ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.
Last Updated 18 ಜನವರಿ 2026, 10:42 IST
ಬಹುಮತವಿಲ್ಲದ ರಾಜ್ಯಗಳಲ್ಲಿ ಬಿಜೆಪಿಯ ತಂತ್ರ ಎಂಥದ್ದು? ಕಪಿಲ್ ಸಿಬಲ್ ಹೇಳಿದ್ದೇನು?

25 ಜನರ ಸಾವಿಗೆ ಕಾರಣವಾಗಿದ್ದ ನೈಟ್‌ಕ್ಲಬ್ ಅಕ್ರಮ ಕಟ್ಟಡವಾಗಿತ್ತು: ಗೋವಾ ಸರ್ಕಾರ​

ಬಿರ್ಚ್ ಬೈ ರೋಮಿಯೋ ನೈಟ್ ಕ್ಲಬ್‌ಗೆ ಕಂದಾಯ ಅಧಿಕಾರಿಗಳು 2024ರಲ್ಲೇ ಅಕ್ರಮ ಕಟ್ಟಡ ಎಂದು ದೂರು ದಾಖಲಿಸಿಕೊಂಡಿರುವುದಾಗಿ ಗೋವಾ ಸರ್ಕಾರ ವಿಧಾನಸಭೆಗೆ ತಿಳಿಸಿದೆ.
Last Updated 18 ಜನವರಿ 2026, 10:20 IST
25 ಜನರ ಸಾವಿಗೆ ಕಾರಣವಾಗಿದ್ದ ನೈಟ್‌ಕ್ಲಬ್ ಅಕ್ರಮ ಕಟ್ಟಡವಾಗಿತ್ತು: ಗೋವಾ ಸರ್ಕಾರ​

ಹತ್ತೇ ವರ್ಷಗಳಲ್ಲಿ ಜಾತಿ ತಾರತಮ್ಯ ತೊಡೆದು ಹಾಕಲು ಸಲಹೆ ನೀಡಿದ ಭಾಗವತ್

RSS Chief: ಜಾತಿಯನ್ನು ಮನಸ್ಸಿನಿಂದ ಅಳಿಸಿ ಹಾಕಿದರೆ ಮಾತ್ರ, ಸಾಮಾಜಿಕ ಆಚರಣೆಗಳಿಂದ ತಾರತಮ್ಯವನ್ನು ತೊಡೆದುಹಾಕಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
Last Updated 18 ಜನವರಿ 2026, 9:08 IST
ಹತ್ತೇ ವರ್ಷಗಳಲ್ಲಿ ಜಾತಿ ತಾರತಮ್ಯ ತೊಡೆದು ಹಾಕಲು ಸಲಹೆ ನೀಡಿದ ಭಾಗವತ್

ಅಮೃತಸರದ ಸ್ವರ್ಣ ಮಂದಿರದ ಕೊಳದಲ್ಲಿ ಮುಖ ತೊಳೆದು ಉಗುಳಿದ ವ್ಯಕ್ತಿ: SGPC ಖಂಡನೆ

Amritsar Holy Pond: ಅಮೃತಸರದ ಸ್ವರ್ಣ ಮಂದಿರದ ಆವರಣದಲ್ಲಿರುವ ಕೊಳದಲ್ಲಿ ಯುವಕನೊಬ್ಬ ಮುಖ, ಕೈಕಾಲು ತೊಳೆದು ಉಗುಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯನ್ನು ಎಸ್‌ಜಿಪಿಸಿ ತೀವ್ರವಾಗಿ ಖಂಡಿಸಿದೆ.
Last Updated 18 ಜನವರಿ 2026, 7:08 IST
ಅಮೃತಸರದ ಸ್ವರ್ಣ ಮಂದಿರದ ಕೊಳದಲ್ಲಿ ಮುಖ ತೊಳೆದು ಉಗುಳಿದ ವ್ಯಕ್ತಿ: SGPC ಖಂಡನೆ
ADVERTISEMENT

ಮಧ್ಯಪ್ರದೇಶ | ಗೀಲನ್ ಬಾ ಸಿಂಡ್ರೋಮ್‌: ಇಬ್ಬರು ಸಾವು

GBS Disease: ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಗೀಲನ್ ಬಾ ಸಿಂಡ್ರೋಮ್ (ಜಿಬಿಎಸ್‌) ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಜಿಬಿಎಸ್‌ನಿಂದ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜನವರಿ 2026, 6:04 IST
ಮಧ್ಯಪ್ರದೇಶ | ಗೀಲನ್ ಬಾ ಸಿಂಡ್ರೋಮ್‌: ಇಬ್ಬರು ಸಾವು

₹6,957 ಕೋಟಿ ಮೊತ್ತದ ಕಾಜಿರಂಗ ಕಾರಿಡಾರ್‌ ಶಂಕುಸ್ಥಾಪನೆ ಮಾಡಲಿರುವ ಪ್ರಧಾನಿ ಮೋದಿ

Wildlife Protection: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 34.45 ಕಿ.ಮೀ ಉದ್ದದ ಕಾರಿಡಾರ್‌ ಶಂಕುಸ್ಥಾಪನೆಗೆ ಮೋದಿ ಭಾನುವಾರ ಆಗಮಿಸಲಿದ್ದಾರೆ. ಈ ಯೋಜನೆಯು ವನ್ಯಜೀವಿ ಸಂರಕ್ಷಣೆ ಮತ್ತು ಪ್ರವಾಸೋದ್ಯಮಕ್ಕೆ ಸಹಕಾರಿಯಾಗಲಿದೆ.
Last Updated 18 ಜನವರಿ 2026, 5:56 IST
₹6,957 ಕೋಟಿ ಮೊತ್ತದ ಕಾಜಿರಂಗ ಕಾರಿಡಾರ್‌ ಶಂಕುಸ್ಥಾಪನೆ ಮಾಡಲಿರುವ ಪ್ರಧಾನಿ ಮೋದಿ

Nobel Peace Prize | ಪ್ರಶಸ್ತಿ ಬೇರೆಯವರಿಗೆ ಹಸ್ತಾಂತರಿಸಲಾಗದು: ನೊಬೆಲ್ ಸಮಿತಿ

The # meda
Last Updated 18 ಜನವರಿ 2026, 4:56 IST
Nobel Peace Prize | ಪ್ರಶಸ್ತಿ ಬೇರೆಯವರಿಗೆ ಹಸ್ತಾಂತರಿಸಲಾಗದು: ನೊಬೆಲ್ ಸಮಿತಿ
ADVERTISEMENT
ADVERTISEMENT
ADVERTISEMENT