ಸೋಮವಾರ, 5 ಜನವರಿ 2026
×
ADVERTISEMENT

ಸುದ್ದಿ

ADVERTISEMENT

Earthquake: ಅಸ್ಸಾಂನಲ್ಲಿ 5.1, ತ್ರಿಪುರಾದಲ್ಲಿ 3.9 ತೀವ್ರತೆಯ ಭೂಕಂಪ

Tripura Earthquake: ಈಶಾನ್ಯ ರಾಜ್ಯಗಳಾದ ಅಸ್ಸಾಂ ಹಾಗೂ ತ್ರಿಪುರಾದಲ್ಲಿ ಒಂದು ತಾಸಿನ ಅಂತರದಲ್ಲಿ ಎರಡೆರಡು ಬಾರಿ ಭೂಮಿ ಕಂಪಿಸಿದೆ.
Last Updated 5 ಜನವರಿ 2026, 2:14 IST
Earthquake: ಅಸ್ಸಾಂನಲ್ಲಿ 5.1, ತ್ರಿಪುರಾದಲ್ಲಿ 3.9 ತೀವ್ರತೆಯ ಭೂಕಂಪ

ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ.. ವೆನೆಜುವೆಲಾ ವಿಲವಿಲ!

ಬೃಹತ್ ಪ್ರಮಾಣದ ತೈಲ ಸಂಪನ್ಮೂಲಗಳ ಮೇಲೆ ಕಣ್ಣು
Last Updated 5 ಜನವರಿ 2026, 1:49 IST
ವಿದೇಶ ವಿದ್ಯಮಾನ: ಅಂಕೆ ಮೀರಿದ ಅಮೆರಿಕ.. ವೆನೆಜುವೆಲಾ ವಿಲವಿಲ!

ವಸಂತ ಕಲಾಲ್‌ ಅವರ ವಿಶ್ಲೇಷಣೆ: ವೆನೆಜುವೆಲಾಕ್ಕೆ ಮತ್ತೆ ಮತ್ತೆ ಗಾಯ!

US Imperialism: ವೆನೆಜುವೆಲಾದ ಮೇಲಿನ ಅಮೆರಿಕದ ದಾಳಿ, ವಸಾಹತುಶಾಹಿ ಶಕ್ತಿ ಜಾಗೃತವಾಗಿರುವ ಸಂಕೇತ. ವೆನೆಜುವೆಲಾದ ಸ್ವಾಭಿಮಾನ ಹಾಗೂ ತೈಲ ನಿಕ್ಷೇಪಗಳು ಅಮೆರಿಕದ ಆಕ್ರಮಣಕ್ಕೆ ಕಾರಣವಾಗಿವೆ. ದೌರ್ಜನ್ಯಗಳ ಪರಂಪರೆಯನ್ನು ಎದುರಿಸಿರುವ ರಾಷ್ಟ್ರ
Last Updated 5 ಜನವರಿ 2026, 0:03 IST
ವಸಂತ ಕಲಾಲ್‌ ಅವರ ವಿಶ್ಲೇಷಣೆ: ವೆನೆಜುವೆಲಾಕ್ಕೆ ಮತ್ತೆ ಮತ್ತೆ ಗಾಯ!

ವೆನೆಜುವೆಲಾ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

Venezuela ಅಮೆರಿಕದ ಸೇನಾ ಕಾರ್ಯಾಚರಣೆಯ ಮರುದಿನ ವೆನೆಜುವೆಲಾದ ರಾಜಧಾನಿ ಕರಾಕಸ್‌ ಸೇರಿದಂತೆ ಹಲವೆಡೆ ನಾಗರಿಕರು ಆತಂಕದಲ್ಲೇ ಕಾಲ ಕಳೆದರು.
Last Updated 4 ಜನವರಿ 2026, 20:42 IST
ವೆನೆಜುವೆಲಾ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಅಮೆರಿಕದಲ್ಲಿ ವಲಸಿಗರಿಗೆ ನೆರವು: ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ ಇಲ್ಲ

immigrants ಅಮೆರಿಕಕ್ಕೆ ಬರುವ ವಲಸಿಗರಿಗೆ ನೀಡುವ ಸೌಲಭ್ಯಗಳು/ನೆರವಿನ ವಿವರ ಹಾಗೂ ಸಂಬಂಧಿಸಿದ ದೇಶಗಳ ಪಟ್ಟಿಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾನುವಾರ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿಲ್ಲ.
Last Updated 4 ಜನವರಿ 2026, 20:33 IST
ಅಮೆರಿಕದಲ್ಲಿ ವಲಸಿಗರಿಗೆ ನೆರವು: ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ ಇಲ್ಲ

ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?

Fact Check On Bangla: ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ? ಇಲ್ಲಿದೆ ನಿಜಾಂಶ
Last Updated 4 ಜನವರಿ 2026, 18:36 IST
ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?

ಮಾಘ ಮೇಳ: ಗಂಗೆಯಲ್ಲಿ ಮಿಂದ ಭಕ್ತರು

Spiritual Bathing Ritual: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಾಘ ಮೇಳದ ಭಾಗವಾಗಿ ಭಾನುವಾರ ಲಕ್ಷಾಂತರ ಭಕ್ತರು ಗಂಗೆಯಲ್ಲಿ ಮಿಂದ ಪ್ರಾರ್ಥನೆ ಸಲ್ಲಿಸಿದರು. ಚಳಿಯನ್ನು ಲೆಕ್ಕಿಸದೆ ಶ್ರದ್ಧೆಯಿಂದ ಪಾಲ್ಗೊಂಡರು.
Last Updated 4 ಜನವರಿ 2026, 16:27 IST
ಮಾಘ ಮೇಳ: ಗಂಗೆಯಲ್ಲಿ ಮಿಂದ ಭಕ್ತರು
ADVERTISEMENT

ಎಸ್‌ಐಆರ್‌ ಸ್ಥಗಿತಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಸಿಇಸಿ ಜ್ಞಾನೇಶ ಕುಮಾರ್‌ಗೆ ಪತ್ರ ಬರೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
Last Updated 4 ಜನವರಿ 2026, 16:24 IST
ಎಸ್‌ಐಆರ್‌ ಸ್ಥಗಿತಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಭಾರತೀಯ ಕರಾವಳಿ ಪಡೆಗೆ ‘ಸಮುದ್ರ ಪ್ರತಾಪ್’

Pollution Control Vessel: ದೇಶೀಯವಾಗಿ ವಿನ್ಯಾಸಗೊಳಿಸಿದ 4,200 ಟನ್‌ ತೂಕದ ಮಾಲಿನ್ಯ ನಿಯಂತ್ರಣ ಹಡಗು ‘ಸಮುದ್ರ ಪ್ರತಾಪ್’ ಅನ್ನು ಜನವರಿ 5ರಂದು ಭಾರತೀಯ ಕರಾವಳಿ ಪಡೆಗೆ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಜನವರಿ 2026, 16:24 IST
ಭಾರತೀಯ ಕರಾವಳಿ ಪಡೆಗೆ ‘ಸಮುದ್ರ ಪ್ರತಾಪ್’

ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ:ಟಿಎಂಸಿ,ಬಿಜೆಪಿ ಆರೋಪ-ಪ್ರತ್ಯಾರೋಪ

ಟಿಎಂಸಿ–ಬಿಜೆಪಿ ಮುಖಂಡರ ನಡುವೆ ಆರೋಪ–ಪ್ರತ್ಯಾರೋಪ
Last Updated 4 ಜನವರಿ 2026, 16:15 IST
ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ:ಟಿಎಂಸಿ,ಬಿಜೆಪಿ ಆರೋಪ-ಪ್ರತ್ಯಾರೋಪ
ADVERTISEMENT
ADVERTISEMENT
ADVERTISEMENT