ಮಂಗಳವಾರ, 20 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಕೇಂದ್ರ ನೌಕರರ ವಿರುದ್ಧದ ಲಂಚ ಆರೋಪ| ರಾಜ್ಯ ಪೊಲೀಸರೂ ತನಿಖೆ ನಡೆಸಬಹುದು: ಸುಪ್ರೀಂ

Corruption Investigation Ruling: ರಾಜ್ಯದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಕೇಂದ್ರ ನೌಕರರ ವಿರುದ್ಧ ತನಿಖೆ ನಡೆಸಬಹುದು; ಸಿಬಿಐ ಅನುಮತಿ ಅಗತ್ಯವಿಲ್ಲ ಎಂಬ ಮಹತ್ವದ ತೀರ್ಪು ಸುಪ್ರೀಂ ಕೋರ್ಟ್ ನೀಡಿದೆ.
Last Updated 20 ಜನವರಿ 2026, 16:16 IST
ಕೇಂದ್ರ ನೌಕರರ ವಿರುದ್ಧದ ಲಂಚ ಆರೋಪ| ರಾಜ್ಯ ಪೊಲೀಸರೂ ತನಿಖೆ ನಡೆಸಬಹುದು: ಸುಪ್ರೀಂ

ಎಸ್‌ಐಆರ್‌: ಪ.ಬಂಗಾಳದ ವಿವಿಧೆಡೆ ಪ್ರತಿಭಟನೆ

Voter List Verification Anger: ಪಶ್ಚಿಮ ಬಂಗಾಳದ ಹಲವೆಡೆ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ದೌರ್ಜನ್ಯದ ಆರೋಪದ ಮೇಲೆ ರಸ್ತೆ ತಡೆ, ಟೈಯರ್ ಸುಟ್ಟು ಪ್ರತಿಭಟನೆ ನಡೆದಿದೆ. ಸುಪ್ರೀಂ ಕೋರ್ಟ್ ಪಾರದರ್ಶಕತೆಗಾಗಿ ಸೂಚಿಸಿದ್ದ ಬೆನ್ನಲ್ಲೇ ಈ ಆಕ್ರೋಶ.
Last Updated 20 ಜನವರಿ 2026, 16:03 IST
ಎಸ್‌ಐಆರ್‌: ಪ.ಬಂಗಾಳದ ವಿವಿಧೆಡೆ ಪ್ರತಿಭಟನೆ

ಎಫ್‌ಟಿಎ ಹೊಸ್ತಿಲಲ್ಲಿ ಭಾರತ–ಯುರೋಪ್: ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ

ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ಫಾಂಡರ್‌ ಲೇಯನ್ ಹೇಳಿಕೆ
Last Updated 20 ಜನವರಿ 2026, 15:57 IST
ಎಫ್‌ಟಿಎ ಹೊಸ್ತಿಲಲ್ಲಿ ಭಾರತ–ಯುರೋಪ್: ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ

ಮನೇಕಾ ಗಾಂಧಿಗೆ ‘ಸುಪ್ರೀಂ’ ತರಾಟೆ

Maneka Gandhi Contempt: ಬೀದಿ ನಾಯಿ ಹಾವಳಿ ಪ್ರಕರಣದ ನ್ಯಾಯಾಲಯದ ಆದೇಶವನ್ನು ಟೀಕಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಮನೇಕಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಂಗ ನಿಂದನೆ ಪ್ರಕರಣದಿಂದ ಔದಾರ್ಯದಿಂದ ತಪ್ಪಿಸಿಕೊಂಡಿದ್ದಾರೆ.
Last Updated 20 ಜನವರಿ 2026, 15:57 IST
ಮನೇಕಾ ಗಾಂಧಿಗೆ ‘ಸುಪ್ರೀಂ’ ತರಾಟೆ

ತೆಲಂಗಾಣ: ₹22ಕ್ಕೆ ಕೊಲೆ

Debt Dispute Crime: ಮೇಡಕ್‌ನಲ್ಲಿ ಕೇವಲ ₹22 ಹಣದ ವಿವಾದಕ್ಕೆ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಮಹೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಘಟನೆಯು ಮಕರ ಸಂಕ್ರಾತಿಯಂದು ಮದ್ಯ ಸೇವನೆಯ ವೇಳೆ ನಡೆದಿದೆ.
Last Updated 20 ಜನವರಿ 2026, 15:54 IST
ತೆಲಂಗಾಣ: ₹22ಕ್ಕೆ  ಕೊಲೆ

ಸಮೋಸಗಳಿಗೆ ₹2 ಕೋಟಿ ಖರ್ಚು: ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಆರೋಪ

ಗುಜರಾತ್‌ನ ಬುಡಕಟ್ಟು ಪ್ರದೇಶದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ₹50 ಕೋಟಿ ವೆಚ್ಚ
Last Updated 20 ಜನವರಿ 2026, 15:47 IST
ಸಮೋಸಗಳಿಗೆ ₹2 ಕೋಟಿ ಖರ್ಚು: ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಆರೋಪ

ಸಾಫ್ಟ್‌ವೇರ್ ಮೂಲಕ ಸಮಗ್ರ ಅಕ್ರಮ: ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ವಾಗ್ದಾಳಿ

Voter List Controversy: ಎಸ್‌ಐಆರ್‌ ಸಾಫ್ಟ್‌ವೇರ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದೆ ಎಂದು ಟಿಎಂಸಿ ಆರೋಪಿಸಿ, ಚುನಾವಣಾ ಆಯೋಗದ ನಡಾವಳಿಗೆ ಪಾರದರ್ಶಕತೆ ಬೇಡಿಕೆಯಿಟ್ಟಿದೆ ಎಂದು ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
Last Updated 20 ಜನವರಿ 2026, 15:42 IST
ಸಾಫ್ಟ್‌ವೇರ್ ಮೂಲಕ ಸಮಗ್ರ ಅಕ್ರಮ: ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ವಾಗ್ದಾಳಿ
ADVERTISEMENT

ಗಾಂಧಿ, ಸರ್ದಾರ್, ಮೋದಿ: ದೇಶಕ್ಕೆ ಗುಜರಾತ್‌ ನೀಡಿದ ಮಹಾನ್‌ ವ್ಯಕ್ತಿಗಳು: VP

CP Radhakrishnan: ಗುಜರಾತ್‌, ದೇಶಕ್ಕೆ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ, ನರೇಂದ್ರ ಮೋದಿ ಎನ್ನುವ ಮೂರು ಮಹಾನ್‌ ವ್ಯಕ್ತಿಗಳು ನೀಡಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದ್ದಾರೆ.
Last Updated 20 ಜನವರಿ 2026, 15:42 IST
ಗಾಂಧಿ, ಸರ್ದಾರ್, ಮೋದಿ: ದೇಶಕ್ಕೆ ಗುಜರಾತ್‌ ನೀಡಿದ ಮಹಾನ್‌ ವ್ಯಕ್ತಿಗಳು: VP

ಶಿಷ್ಟಾಚಾರ ಉಲ್ಲಂಘನೆ: ರಾಜ್ಯಪಾಲರ ವಿರುದ್ಧ ತಮಿಳುನಾಡು, ಕೇರಳ ಸರ್ಕಾರಗಳ ಆರೋಪ

Governor vs State Government: ತಮಿಳುನಾಡು ಮತ್ತು ಕೇರಳದಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿದೆ. ಆರ್‌ಎನ್‌ ರವಿ ಸದನದಿಂದ ಹೊರನಡೆದರೆ, ಕೇರಳ ರಾಜ್ಯಪಾಲರು ಭಾಷಣದ ಕೆಲವು ಭಾಗಗಳನ್ನು ಕೈಬಿಟ್ಟಿದ್ದಾರೆ.
Last Updated 20 ಜನವರಿ 2026, 15:41 IST
ಶಿಷ್ಟಾಚಾರ ಉಲ್ಲಂಘನೆ: ರಾಜ್ಯಪಾಲರ ವಿರುದ್ಧ ತಮಿಳುನಾಡು, ಕೇರಳ ಸರ್ಕಾರಗಳ ಆರೋಪ

ಬೋಡೊ–ಆದಿವಾಸಿಗಳ ನಡುವೆ ಘರ್ಷಣೆಯಲ್ಲಿ ವ್ಯಕ್ತಿ ಸಾವು: ಇಂಟರ್ನೆಟ್‌ ಸೇವೆ ಸ್ಥಗಿತ

Ethnic Violence Assam: ಅಸ್ಸಾಂನ ಕೊಕ್ರಾಝಾರ್‌ನಲ್ಲಿ ಬೋಡೊ ಮತ್ತು ಆದಿವಾಸಿಗಳ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಹಿಂಸಾಚಾರದ ನಡುವೆ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Last Updated 20 ಜನವರಿ 2026, 14:45 IST
ಬೋಡೊ–ಆದಿವಾಸಿಗಳ ನಡುವೆ ಘರ್ಷಣೆಯಲ್ಲಿ ವ್ಯಕ್ತಿ ಸಾವು: ಇಂಟರ್ನೆಟ್‌ ಸೇವೆ ಸ್ಥಗಿತ
ADVERTISEMENT
ADVERTISEMENT
ADVERTISEMENT