ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

10 ವರ್ಷದಲ್ಲಿ ನರೇಂದ್ರ ಮೋದಿ ಆಸ್ತಿ ಶೇ 86, ರಾಹುಲ್ ಗಾಂಧಿ ಆಸ್ತಿ ಶೇ 117 ಏರಿಕೆ

ADR Report Assets: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಸ್ತಿ 10 ವರ್ಷದಲ್ಲಿ ಶೇ 86ರಷ್ಟು ಹಾಗೂ , ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಸ್ತಿ ಶೇ 117ರಷ್ಟು ಏರಿಕೆಯಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರಗಳನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ.
Last Updated 9 ಜನವರಿ 2026, 7:42 IST
10 ವರ್ಷದಲ್ಲಿ ನರೇಂದ್ರ ಮೋದಿ ಆಸ್ತಿ ಶೇ 86, ರಾಹುಲ್ ಗಾಂಧಿ ಆಸ್ತಿ ಶೇ 117 ಏರಿಕೆ

ಸಂವಹನ ಕೊರತೆಯಿಂದ ಭಾರತ–ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ವಿಫಲ: ಲುಟ್ನಿಕ್

US India Trade Deal: ಸಂವಹನ ಕೊರತೆಯಿಂದ ಅಮೆರಿಕ ಮತ್ತು ಭಾರತ ನಡುವೆ ವ್ಯಾಪಾರ ಒಪ್ಪಂದ ವಿಫಲವಾಗಿದೆ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.
Last Updated 9 ಜನವರಿ 2026, 7:37 IST
ಸಂವಹನ ಕೊರತೆಯಿಂದ ಭಾರತ–ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ವಿಫಲ: ಲುಟ್ನಿಕ್

'ಭ್ರಷ್ಟ ಜನತಾ ಪಾರ್ಟಿ': ಬಿಜೆಪಿ ಡಬಲ್ ಎಂಜಿನ್ ಆಡಳಿತಕ್ಕೆ ರಾಗಾ ವಾಗ್ದಾಳಿ

Congress Protest: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ 'ಭ್ರಷ್ಟ ಜನತಾ ಪಾರ್ಟಿ' ಎಂದು ಟೀಕಿಸಿದ್ದಾರೆ.
Last Updated 9 ಜನವರಿ 2026, 6:21 IST
'ಭ್ರಷ್ಟ ಜನತಾ ಪಾರ್ಟಿ': ಬಿಜೆಪಿ ಡಬಲ್ ಎಂಜಿನ್ ಆಡಳಿತಕ್ಕೆ ರಾಗಾ ವಾಗ್ದಾಳಿ

Iran Protest: ಇರಾನ್ ರಾಜಧಾನಿಯಲ್ಲಿ ವ್ಯಾಪಕ ಪ್ರತಿಭಟನೆ, ಇಂಟರ್‌ನೆಟ್ ಸ್ಥಗಿತ

Iran Internet Shutdown: ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಗಡೀಪಾರುಗೊಂಡಿದ್ದ ಯುವರಾಜ ರೆಜಾ ಪಹ್ಲವಿ ಸಾಮೂಹಿಕ ಪ್ರತಿಭಟನೆಗೆ ಆಹ್ವಾನ ನೀಡಿದ ಬೆನ್ನಲ್ಲೇ ವ್ಯಾಪಕ ಪ್ರತಿಭಟನೆ ಕಂಡುಬಂದಿದೆ. ಇದರ ಬೆನ್ನಲ್ಲೇ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 9 ಜನವರಿ 2026, 5:33 IST
Iran Protest: ಇರಾನ್ ರಾಜಧಾನಿಯಲ್ಲಿ ವ್ಯಾಪಕ ಪ್ರತಿಭಟನೆ, ಇಂಟರ್‌ನೆಟ್ ಸ್ಥಗಿತ

ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ: ಇಮೇಲ್‌ನಲ್ಲಿ ಫೋನ್‌ ನಂಬರ್ ಹಾಕಿದ ಆರೋಪಿ

Governor Security Alert: ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರಿಗೆ ಜೀವ ಬೆದರಿಕೆ ಇ–ಮೇಲ್‌ ಬಂದ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Last Updated 9 ಜನವರಿ 2026, 4:24 IST
ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ: ಇಮೇಲ್‌ನಲ್ಲಿ ಫೋನ್‌ ನಂಬರ್ ಹಾಕಿದ ಆರೋಪಿ

ಗುಂಡಿಕ್ಕಿ ಮಹಿಳೆ ಹತ್ಯೆ: ಐಸಿಇ ಅಧಿಕಾರಿ ಕ್ರಮ ಸಮರ್ಥಿಸಿಕೊಂಡ ಟ್ರಂಪ್, ವ್ಯಾನ್ಸ್

Minneapolis Shooting Case: ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ಗುಂಡಿಕ್ಕಿ ಕೊಂದ ವಲಸೆ ಮತ್ತು ಕಸ್ಟಮ್ಸ್‌ ಜಾರಿ ಅಧಿಕಾರಿ(ಐಸಿಇ) ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಅವಳ ಸಾವಿಗೆ ಅವಳೇ ಕಾರಣ’ ಎಂದು ಹೇಳಿದ್ದಾರೆ.
Last Updated 9 ಜನವರಿ 2026, 3:02 IST
ಗುಂಡಿಕ್ಕಿ ಮಹಿಳೆ ಹತ್ಯೆ: ಐಸಿಇ ಅಧಿಕಾರಿ ಕ್ರಮ ಸಮರ್ಥಿಸಿಕೊಂಡ ಟ್ರಂಪ್, ವ್ಯಾನ್ಸ್

ಅಮೆರಿಕ ವಶಪಡಿಸಿಕೊಂಡ ರಷ್ಯಾದ ಹಡಗಿನಲ್ಲಿ ಮೂವರು ಭಾರತೀಯರು; ಬಿಡುಗಡೆಗೆ ಮನವಿ

Indian Sailors Detained: ಅಮೆರಿಕ ವಶಪಡಿಸಿಕೊಂಡಿರುವ ರಷ್ಯಾದ ತೈಲ ಟ್ಯಾಂಕರ್‌ ಇದ್ದ ಹಡಗಿನಲ್ಲಿ ಮೂವರು ಭಾರತೀಯ ಸಿಬ್ಬಂದಿ ಇದ್ದರು ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 9 ಜನವರಿ 2026, 2:23 IST
ಅಮೆರಿಕ ವಶಪಡಿಸಿಕೊಂಡ ರಷ್ಯಾದ ಹಡಗಿನಲ್ಲಿ ಮೂವರು ಭಾರತೀಯರು; ಬಿಡುಗಡೆಗೆ ಮನವಿ
ADVERTISEMENT

ಹಡಗಿನಲ್ಲಿ ಭಾರತೀಯ ಸಿಬ್ಬಂದಿ: ರಷ್ಯಾ ಕಳವಳ

international shipping laws ಅಮೆರಿಕ ವಶಪಡಿಸಿಕೊಂಡಿರುವ ರಷ್ಯಾದ ತೈಲ ಟ್ಯಾಂಕರ್‌ ಇದ್ದ ಹಡಗಿನಲ್ಲಿ ಒಬ್ಬ ಭಾರತೀಯ ಸಿಬ್ಬಂದಿಯೂ ಇದ್ದು, ಸಿಬ್ಬಂದಿಯ ಜತೆಗೆ ಮಾನವೀಯವಾಗಿ ವರ್ತಿಸುವಂತೆ ರಷ್ಯಾ ಅಮೆರಿಕವನ್ನು ಆಗ್ರಹಿಸಿದೆ.
Last Updated 8 ಜನವರಿ 2026, 23:36 IST
ಹಡಗಿನಲ್ಲಿ ಭಾರತೀಯ ಸಿಬ್ಬಂದಿ: ರಷ್ಯಾ ಕಳವಳ

ಭಾರತದಲ್ಲಿ ಬಾಂಗ್ಲಾ ವೀಸಾ ಸೇವೆ ಸ್ಥಗಿತ

visa service ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರವು ಸುರಕ್ಷತೆ ದೃಷ್ಟಿಯಿಂದ ವೀಸಾ ಸೇವೆಯನ್ನು ಅಮಾನತಿನಲ್ಲಿ ಇಡುವಂತೆ ನವದೆಹಲಿ ಸೇರಿ ಭಾರತದಲ್ಲಿರುವ ತನ್ನ ಪ್ರಮುಖ ಅಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದೆ.
Last Updated 8 ಜನವರಿ 2026, 20:58 IST
ಭಾರತದಲ್ಲಿ ಬಾಂಗ್ಲಾ ವೀಸಾ ಸೇವೆ ಸ್ಥಗಿತ

‘ಉಮರ್‌ ಖಾಲಿದ್‌ ಶಿಷ್ಯ ಶರ್ಜೀಲ್‌–ಆರೋಪ ಅಸಂಬದ್ಧ’

Umar Khalid and Sharjeel Imam ‘2020ರ ದೆಹಲಿ ಗಲಭೆಗೆ ಮುನ್ನ ಉಮರ್‌ ಖಾಲಿದ್‌ ನನ್ನ ಕಕ್ಷಿದಾರ ಶರ್ಜೀಲ್‌ ಇಮಾಮ್‌ ಅವರಿಗೆ ಎಂದಿಗೂ ಮಾರ್ಗದರ್ಶನ ನೀಡಿಲ್ಲ. ಇಮಾಮ್‌ ಅವರು ಖಾಲಿದ್‌ ಅವರ ಶಿಷ್ಯರಾಗಿದ್ದರು ಎಂಬ ಪ್ರಾಸಿಕ್ಯೂಷನ್ ಆರೋಪವು ಅಸಂಬದ್ಧ’ ಎಂದು ಶರ್ಜೀಲ್‌ ಇಮಾಮ್‌ ಪರ ವಕೀಲ
Last Updated 8 ಜನವರಿ 2026, 20:44 IST
‘ಉಮರ್‌ ಖಾಲಿದ್‌ ಶಿಷ್ಯ ಶರ್ಜೀಲ್‌–ಆರೋಪ ಅಸಂಬದ್ಧ’
ADVERTISEMENT
ADVERTISEMENT
ADVERTISEMENT