ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

SIR: ಪಶ್ಚಿಮ ಬಂಗಾಳದ ಆಕ್ಷೇಪಣೆ ಪುರಸ್ಕರಿಸಲು ಸುಪ್ರೀಂ ಕೋರ್ಟ್‌ ನಕಾರ

West Bengal SIR: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದ ಆಕ್ಷೇಪಣೆಯಲ್ಲಿ, ಚುನಾವಣಾ ಆಯೋಗದ ತರಬೇತಿ ವಿಚಾರದಲ್ಲಿ ಪಶ್ಚಿಮ ಬಂಗಾಳದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Last Updated 27 ಫೆಬ್ರುವರಿ 2026, 13:51 IST
SIR: ಪಶ್ಚಿಮ ಬಂಗಾಳದ ಆಕ್ಷೇಪಣೆ ಪುರಸ್ಕರಿಸಲು ಸುಪ್ರೀಂ ಕೋರ್ಟ್‌ ನಕಾರ

ವಿವಾದಿತ ಪಠ್ಯಪುಸ್ತಕ: ಸುಪ್ರೀಂ ಕೋರ್ಟ್‌ ನಡೆ ಸ್ವಾಗತಾರ್ಹ; ಕೇರಳ ಸಚಿವ

NCERT Textbook Row: ಎನ್‌ಸಿಇಆರ್‌ಟಿ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶವನ್ನು ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಸ್ವಾಗತಿಸಿ, ಸಮಗ್ರ ತನಿಖೆ ಬೇಡಿದರು.
Last Updated 27 ಫೆಬ್ರುವರಿ 2026, 13:48 IST
ವಿವಾದಿತ ಪಠ್ಯಪುಸ್ತಕ: ಸುಪ್ರೀಂ ಕೋರ್ಟ್‌ ನಡೆ ಸ್ವಾಗತಾರ್ಹ; ಕೇರಳ ಸಚಿವ

ಜೆಎನ್‌ಯು ಪ್ರತಿಭಟನೆ: 14 ಮಂದಿ ಸೆರೆ

Delhi Police Action: ಜೆಎನ್‌ಯುದಲ್ಲಿ ಯುಜಿಸಿ ಮಾನದಂಡಗಳು ಹಾಗೂ ಉಪಕುಲಪತಿ ಹೇಳಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 14 ಮಂದಿಯನ್ನು ಬಂಧಿಸಿ, 51 ಜನರನ್ನು ವಶಕ್ಕೆ ಪಡೆದಿದ್ದಾರೆ.
Last Updated 27 ಫೆಬ್ರುವರಿ 2026, 13:45 IST
ಜೆಎನ್‌ಯು ಪ್ರತಿಭಟನೆ: 14 ಮಂದಿ ಸೆರೆ

ಬ್ರಿಟನ್‌: ಉಪ ಚುನಾವಣೆಯಲ್ಲಿ ಗ್ರೀನ್‌ ಪಕ್ಷಕ್ಕೆ ಜಯ; ಸ್ಟಾರ್ಮರ್‌ಗೆ ಹಿನ್ನಡೆ

Keir Starmer: ಬ್ರಿಟನ್‌ನಲ್ಲಿ ನಡೆದ ಕ್ಷೇತ್ರವೊಂದರ ಉಪ ಚುನಾವಣೆಯಲ್ಲಿ ಗ್ರೀನ್‌ ಪಕ್ಷವು ಜಯಶಾಲಿಯಾಗಿದೆ. ಈ ಗೆಲುವು ಸಣ್ಣ ಪಕ್ಷಕ್ಕೆ ಮತ್ತಷ್ಟು ಬಲ ತುಂಬಿದೆ ಮತ್ತು ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರಿಗೆ ಹಿನ್ನಡೆ ತಂದಿದೆ ಎಂದು ವಿಶ್ಲೇಷಿಸಲಾಗಿದೆ.
Last Updated 27 ಫೆಬ್ರುವರಿ 2026, 13:44 IST
ಬ್ರಿಟನ್‌: ಉಪ ಚುನಾವಣೆಯಲ್ಲಿ ಗ್ರೀನ್‌ ಪಕ್ಷಕ್ಕೆ ಜಯ; ಸ್ಟಾರ್ಮರ್‌ಗೆ ಹಿನ್ನಡೆ

ಪಶ್ಚಿಮ ಬಂಗಾಳ: ಮಕ್ಕಳ ಕಳ್ಳರೆಂದು ಎಸ್‌ಐಆರ್‌ ಸಿಬ್ಬಂದಿ ಮೇಲೆ ಹಲ್ಲೆ

ಪಶ್ಚಿಮ ಬಂಗಾಳದ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ಕಾರ್ಯಕ್ಕೆ ನಿಯೋಜಿಸಿದ್ದ ಇಬ್ಬರು ಅಧಿಕಾರಿಗಳು ಆಕಸ್ಮಿಕವಾಗಿ ನೆರೆಯ ಒಡಿಶಾದ ಗ್ರಾಮವೊಂದಕ್ಕೆ ಪ್ರವೇಶಿಸಿದಾಗ, ಅವರನ್ನು ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಭಾವಿಸಿ ಸ್ಥಳೀಯರು ಥಳಿಸಿದ್ದಾರೆ
Last Updated 27 ಫೆಬ್ರುವರಿ 2026, 13:44 IST
ಪಶ್ಚಿಮ ಬಂಗಾಳ: ಮಕ್ಕಳ ಕಳ್ಳರೆಂದು ಎಸ್‌ಐಆರ್‌ ಸಿಬ್ಬಂದಿ ಮೇಲೆ ಹಲ್ಲೆ

ಪ್ರಿಯಾಂಕಾ ಮುನಿಸು ಪರಿಹರಿಸಿದ ವಯನಾಡ್‌: ರಾಹುಲ್ ಗಾಂಧಿ ಹಂಚಿಕೊಂಡ ಮನದಾಳದ ಮಾತು

Priyanka Gandhi: ವಯನಾಡ್‌ನಲ್ಲಿ ಭೂಕುಸಿತ ಸಂತ್ರಸ್ತರ ಮನೆಗಳ ಶಿಲಾನ್ಯಾಸದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಮತ್ತು ಪ್ರಿಯಾಂಕಾ ನಡುವಿನ ಮನಸ್ತಾಪವನ್ನು ವಯನಾಡ್ ಹೇಗೆ ಪರಿಹರಿಸಿತು ಎಂಬುದನ್ನು ಹಂಚಿಕೊಂಡರು.
Last Updated 27 ಫೆಬ್ರುವರಿ 2026, 13:27 IST
ಪ್ರಿಯಾಂಕಾ ಮುನಿಸು ಪರಿಹರಿಸಿದ ವಯನಾಡ್‌: ರಾಹುಲ್ ಗಾಂಧಿ ಹಂಚಿಕೊಂಡ ಮನದಾಳದ ಮಾತು

ಲೈಂಗಿಕ ದೌ‌ರ್ಜನ್ಯ ಪ್ರಕರಣ: ಮಲಯಾಳ ನಟ ದಿಲೀಪ್ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ

Malayalam Actor Dileep: ಭಾರಿ ವಿವಾದಕ್ಕೆ ಕಾರಣವಾಗಿದ್ದ 2017ರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ಚಿತ್ರನಟ ದಿಲೀಪ್ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
Last Updated 27 ಫೆಬ್ರುವರಿ 2026, 12:14 IST
ಲೈಂಗಿಕ ದೌ‌ರ್ಜನ್ಯ ಪ್ರಕರಣ: ಮಲಯಾಳ ನಟ ದಿಲೀಪ್ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ
ADVERTISEMENT

ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಖುಲಾಸೆ: ದೆಹಲಿ ಹೈಕೋರ್ಟ್‌ಗೆ ಸಿಬಿಐ ಮೇಲ್ಮನವಿ

Arvind Kejriwal: ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ 21 ಮಂದಿಯನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ.
Last Updated 27 ಫೆಬ್ರುವರಿ 2026, 11:58 IST
ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಖುಲಾಸೆ: ದೆಹಲಿ ಹೈಕೋರ್ಟ್‌ಗೆ ಸಿಬಿಐ ಮೇಲ್ಮನವಿ

ದೆಹಲಿ ಮೃಗಾಲಯದಲ್ಲಿ ಒಂದು ದಿನಕ್ಕೂ ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶ..

Animal Adoption: ಇಲ್ಲಿಯ ಪ್ರಸಿದ್ಧ ರಾಷ್ಟ್ರೀಯ ವನ್ಯಜೀವಿ ಪಾರ್ಕ್ ವಿನೂತನ ಆಲೋಚನೆಯೊಂದಿಗೆ ಒಂದು ದಿನಕ್ಕೂ ಪ್ರಾಣಿಗಳ ದತ್ತು ಪಡೆಯಲು ಅವಕಾಶ ಕಲ್ಪಿಸಿದೆ.
Last Updated 27 ಫೆಬ್ರುವರಿ 2026, 11:43 IST
ದೆಹಲಿ ಮೃಗಾಲಯದಲ್ಲಿ ಒಂದು ದಿನಕ್ಕೂ ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶ..

ಕೇರಳ ಸ್ಟೋರಿ–2 ಚಿತ್ರಕ್ಕಿದ್ದ ತಡೆ ತೆರವುಗೊಳಿಸಿದ ಕೇರಳ ಹೈಕೋರ್ಟ್‌ ವಿಭಾಗೀಯ ಪೀಠ

The Kerala Story 2 Verdict: ವಿವಾದಿತ ‘ದಿ ಕೇರಳ ಸ್ಟೋರಿ–2’ ಚಿತ್ರ ಬಿಡುಗಡೆಗೆ ಏಕ ಸದಸ್ಯ ಪೀಠ ನೀಡಿದ್ದ ತಡೆಯನ್ನು ಕೇರಳ ಹೈಕೋರ್ಟ್‌ ಶುಕ್ರವಾರ ತೆರವುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಸ್‌.ಎ. ಧರ್ಮಾಧಿಕಾರಿ ಹಾಗೂ ಪಿ.ವಿ ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು ತಡೆ ತೆರವುಗೊಳಿಸಿತು.
Last Updated 27 ಫೆಬ್ರುವರಿ 2026, 11:42 IST
ಕೇರಳ ಸ್ಟೋರಿ–2 ಚಿತ್ರಕ್ಕಿದ್ದ ತಡೆ ತೆರವುಗೊಳಿಸಿದ ಕೇರಳ ಹೈಕೋರ್ಟ್‌ ವಿಭಾಗೀಯ ಪೀಠ
ADVERTISEMENT
ADVERTISEMENT
ADVERTISEMENT