ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಅಜಿತ್ ಪವಾರ್ ವಿಮಾನ ದುರಂತ: ರೋಹಿತ್‌ಗೆ ಭದ್ರತೆ ಒದಗಿಸಿ ಎಂದ ಸುಪ್ರಿಯಾ ಸುಳೆ

Rohit Pawar Security: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಉಪ ಮುಖ್ಯಮಂತ್ರಿ, ಎನ್‌ಸಿಪಿ ಅಧ್ಯಕ್ಷ ಅಜಿತ್‌ ‍ಪವಾರ್ ಅವರು ಮೃತಪಟ್ಟು ಇಂದಿಗೆ 22 ದಿನಗಳು ಕಳೆದಿವೆ. ಆದಾಗ್ಯೂ, ಹಲವರು ಅಜಿತ್‌ ಸಾವಿನ ಕುರಿತು ಕಳವಳ, ಅನುಮಾನಗಳು ವ್ಯಕ್ತಪಡಿಸುತ್ತಲೇ ಇದ್ದಾರೆ.
Last Updated 19 ಫೆಬ್ರುವರಿ 2026, 10:35 IST
ಅಜಿತ್ ಪವಾರ್ ವಿಮಾನ ದುರಂತ: ರೋಹಿತ್‌ಗೆ ಭದ್ರತೆ ಒದಗಿಸಿ ಎಂದ ಸುಪ್ರಿಯಾ ಸುಳೆ

ಘೂಸಖೋರ್‌ ಪಂಡಿತ್‌ ಸಿನಿಮಾ ವಿವಾದ ಸುಖಾಂತ್ಯ: ಹೆಸರು ಬದಲಾವಣೆಗೆ ಒಪ್ಪಿಗೆ

Neeraj Pandey: ನವದೆಹಲಿ: ‘ನೀರಜ್‌ ಪಾಂಡೆ ಅವರ ನಿರ್ದೇಶನದ, ನಟ ಮನೋಜ್‌ ಬಾಜಪೇಯಿ ನಟನೆಯ ವಿವಾದಿತ ‘ಘೂಸಖೋರ್‌ ಪಂಡಿತ್‌’ ಸಿನಿಮಾದ ಹೆಸರು ಬದಲಾವಣೆಗೆ ನಿರ್ಮಾಪಕರು ಸಮ್ಮತಿಸಿದ್ದು ಈ ಕುರಿತ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಲೇವಾರಿಗೊಳಿಸಿದೆ.
Last Updated 19 ಫೆಬ್ರುವರಿ 2026, 10:26 IST
ಘೂಸಖೋರ್‌ ಪಂಡಿತ್‌ ಸಿನಿಮಾ ವಿವಾದ ಸುಖಾಂತ್ಯ: ಹೆಸರು ಬದಲಾವಣೆಗೆ ಒಪ್ಪಿಗೆ

ಕೃತಕ ಬುದ್ಧಿಮತ್ತೆಗಾಗಿ ‘ಮಾನವ್‌ ವಿಷನ್‌’: ಐದು ಪ್ರಮುಖ ತತ್ವ ವಿವರಿಸಿದ ಮೋದಿ

Narendra Modi AI Vision: ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಮಾತನಾಡಿರುವ ಮೋದಿ, ಕೃತಕ ಬುದ್ಧಿಮತ್ತೆಗಾಗಿ ‘ಮಾನವ್‌ ವಿಷನ್‌’ ಎಂಬ ಪರಿಕಲ್ಪನೆಯನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅದಕ್ಕಾಗಿ ಐದು ಪ್ರಮುಖ ತತ್ವಗಳನ್ನು ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ವಿವರಿಸಿದ್ದಾರೆ.
Last Updated 19 ಫೆಬ್ರುವರಿ 2026, 10:02 IST
ಕೃತಕ ಬುದ್ಧಿಮತ್ತೆಗಾಗಿ ‘ಮಾನವ್‌ ವಿಷನ್‌’: ಐದು ಪ್ರಮುಖ  ತತ್ವ ವಿವರಿಸಿದ ಮೋದಿ

ಹಣ ಅಕ್ರಮ ವರ್ಗಾವಣೆ ಪ್ರಕರಣ: ಅನಿಲ್ ಅಂಬಾನಿಗೆ ಇ.ಡಿ ಮತ್ತೆ ಸಮನ್ಸ್

ED Summons: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಫೆಬ್ರುವರಿ 26ರಂದು ವಿಚಾರಣೆಗೆ ಹಾಜರಾಗುವಂತೆ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಹೊಸ ಸಮನ್ಸ್‌ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 19 ಫೆಬ್ರುವರಿ 2026, 9:36 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಅನಿಲ್ ಅಂಬಾನಿಗೆ ಇ.ಡಿ ಮತ್ತೆ ಸಮನ್ಸ್

ಸಂಸದೆ ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಡಿ.ಕೆ ಶಿವಕುಮಾರ್ ಭೇಟಿ

DK Shivakumar: ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 19 ಫೆಬ್ರುವರಿ 2026, 9:29 IST
ಸಂಸದೆ ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಡಿ.ಕೆ ಶಿವಕುಮಾರ್ ಭೇಟಿ

ತಮಿಳುನಾಡು ವಿಧಾನಸಭೆ ಚುನಾವಣೆ: ಡಿಎಂಡಿಕೆ-ಡಿಎಂಕೆ ಮೈತ್ರಿ ಘೋಷಣೆ

DMK DMDK Alliance: ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ದಿವಂಗತ ನಟ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷವು ಡಿಎಂಕೆ ನೇತೃತ್ವದ ‘ಜಾತ್ಯತೀತ ಪ್ರಗತಿಪರ ಮೈತ್ರಿಕೂಟ’ಕ್ಕೆ (ಎಸ್‌ಪಿಎ) ಸೇರ್ಪಡೆಗೊಂಡಿದೆ.
Last Updated 19 ಫೆಬ್ರುವರಿ 2026, 9:10 IST
ತಮಿಳುನಾಡು ವಿಧಾನಸಭೆ ಚುನಾವಣೆ: ಡಿಎಂಡಿಕೆ-ಡಿಎಂಕೆ ಮೈತ್ರಿ ಘೋಷಣೆ

ವಿವಿಐಪಿ ಬಂದಿದ್ದಾರೆಂದು 5 ಕಿ.ಮೀ ನಡಿಗೆ: ಎಐ ಶೃಂಗಕ್ಕೆ ಬಂದವರ ಕಿಡಿ

AI Summit Delhi: ಎಐ ಶೃಂಗದ ಭಾಗವಾಗಲು ಪ್ರಪಂಚದ ವಿವಿಧ ಮೂಲೆಗಳ ತಂತ್ರಜ್ಞಾನ ಪರಿಣಿತರು, ವಿಶ್ವ ನಾಯಕರು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿದ್ದಾರೆ. ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಕೃತಕ ಬುದ್ಧಿಮತ್ತೆಯ ಭವಿಷ್ಯ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿವೆ.
Last Updated 19 ಫೆಬ್ರುವರಿ 2026, 7:56 IST
ವಿವಿಐಪಿ ಬಂದಿದ್ದಾರೆಂದು 5 ಕಿ.ಮೀ ನಡಿಗೆ: ಎಐ ಶೃಂಗಕ್ಕೆ ಬಂದವರ ಕಿಡಿ
ADVERTISEMENT

ನವಜಾತ ಶಿಶುವಿನೊಂದಿಗೆ PUCಪರೀಕ್ಷೆ ಬರೆದ ತಾಯಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

Women Education: ಮಹಿಳೆಯರಿಗೆ ಶಿಕ್ಷಣ ಮೊದಲ ಆದ್ಯತೆಯಾಗಬೇಕು ಎಂದು ನವಜಾತ ಶಿಶುವಿನೊಂದಿಗೆ ಬಂದು ದ್ವಿತೀಯ ಪಿಯುಸಿ (12ನೇ ತರಗತಿ) ಪರೀಕ್ಷೆ ಬರೆದ ತಾಯಿಯೊಬ್ಬರು ಹೇಳಿದ್ದಾರೆ.
Last Updated 19 ಫೆಬ್ರುವರಿ 2026, 7:46 IST
ನವಜಾತ ಶಿಶುವಿನೊಂದಿಗೆ PUCಪರೀಕ್ಷೆ ಬರೆದ ತಾಯಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

ಭಾರತ ಎ.ಐ ಕ್ರಾಂತಿಯ ಭಾಗ ಮಾತ್ರವಲ್ಲ, ನಾಯಕ: AI ಶೃಂಗದಲ್ಲಿ ನರೇಂದ್ರ ಮೋದಿ

Narendra Modi AI: ಕೃತಕ ಬುದ್ಧಿಮತ್ತೆಯನ್ನು ಪ್ರಜಾಸತಾತ್ಮಕಗೊಳಿಸಬೇಕು; ಅದನ್ನು ಒಳಗೊಳ್ಳುವಿಕೆ ಹಾಗೂ ಸಬಲೀಕರಣಕ್ಕೆ ಸಾಧನವಾಗಬೇಕು, ವಿಶೇಷವಾಗಿ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಪೂರಕವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 19 ಫೆಬ್ರುವರಿ 2026, 6:22 IST
ಭಾರತ ಎ.ಐ ಕ್ರಾಂತಿಯ ಭಾಗ ಮಾತ್ರವಲ್ಲ, ನಾಯಕ: AI ಶೃಂಗದಲ್ಲಿ ನರೇಂದ್ರ ಮೋದಿ

‘ದಿ ಕೇರಳ ಸ್ಟೋರಿ–2’ ಸಿನಿಮಾ ತಿರಸ್ಕರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ

Pinarayi Vijayan: ‘ದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಅಧ್ಯಾಯದ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಮೊದಲ ಭಾಗವನ್ನು ರಾಜ್ಯದ ವಿರುದ್ಧ ದ್ವೇಷ ಹರಡುವ ಉದ್ದೇಶದಿಂದ ಮಾಡಲಾಗಿತ್ತು ಎಂದಿದ್ದಾರೆ.
Last Updated 19 ಫೆಬ್ರುವರಿ 2026, 5:50 IST
‘ದಿ ಕೇರಳ ಸ್ಟೋರಿ–2’ ಸಿನಿಮಾ ತಿರಸ್ಕರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ
ADVERTISEMENT
ADVERTISEMENT
ADVERTISEMENT