ನಗರದ ರತ್ನಗಿರಿ ರಸ್ತೆಯಲ್ಲಿನ ಕಾಮಧೇನು ಗಣಪತಿ ದೇವಾಲಯದ ಆವರಣದಿಂದ ಮಧ್ಯಾಹ್ನ 12.45ಕ್ಕೆ ಜೆಡಿಎಸ್ ವಿಕಾಸ ಪರ್ವ ಮೆರವಣಿಗೆ ಆರಂಭವಾಯಿತು. ಬಸವನಹಳ್ಳಿ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ, ಆಜಾದ್ ಪಾರ್ಕ್ ವೃತ್ತದ ಮೂಲಕ ಮೆರವಣಿಗೆ 2.30ರ ವೇಳೆಗೆ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನ ತಲುಪಿತು.