ಶನಿವಾರ, 12 ಜುಲೈ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

MRPL: ಮಂಗಳೂರು ರಿಫೈನರಿಯಲ್ಲಿ ವಿಷಾನಿಲ ಸೋರಿಕೆ; ಇಬ್ಬರು ಕಾರ್ಮಿಕರ ಸಾವು

Gas Leak Incident: ಮಂಗಳೂರು ರಿಫೈನರಿ ಆಂಡ್ ಪೆಟ್ರೋ ಕೆಮಿಕಲ್ (ಎಂಆರ್ ಪಿಎಲ್) ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 12 ಜುಲೈ 2025, 8:44 IST
MRPL: ಮಂಗಳೂರು ರಿಫೈನರಿಯಲ್ಲಿ ವಿಷಾನಿಲ ಸೋರಿಕೆ; ಇಬ್ಬರು ಕಾರ್ಮಿಕರ ಸಾವು

ಬಡ ಕುಟುಂಬಕ್ಕೆ ಪುತ್ತೂರಿನ ಶ್ರೀಸತ್ಯಸಾಯಿ ಸೇವಾ ಸಮಿತಿ ಆಸರೆ

ಪುತ್ತೂರು: ಟಾರ್ಪಲ್ ಹೊದಿಕೆಯ ಗುಡಿಸಲಲ್ಲಿ ವಾಸಿಸುತ್ತಿದ್ದ ಕೆಯ್ಯೂರು ಗ್ರಾಮದ ಬಡ ಕುಟುಂಬವೊಂದಕ್ಕೆ ಪುತ್ತೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿ ಹೊಸ ಮನೆ ನಿರ್ಮಿಸಿ ಆಸರೆಯಾಗಿದೆ.
Last Updated 12 ಜುಲೈ 2025, 7:09 IST
ಬಡ ಕುಟುಂಬಕ್ಕೆ ಪುತ್ತೂರಿನ ಶ್ರೀಸತ್ಯಸಾಯಿ ಸೇವಾ ಸಮಿತಿ ಆಸರೆ

3 ವರ್ಷದಲ್ಲಿ ಅಡಿಕೆ ಅಧ್ಯಯನ ವರದಿ

ಕ್ಯಾಂಪ್ಕೊ ಸ್ಥಾಪಕರ ದಿನಾಚರಣೆಯಲ್ಲಿ ಸಿಪಿಸಿಆರ್‌ಐ ನಿರ್ದೇಶಕ ಕೆ. ಬಾಲಚಂದ್ರ ಹೆಬ್ಬಾರ್‌
Last Updated 12 ಜುಲೈ 2025, 7:08 IST
3 ವರ್ಷದಲ್ಲಿ ಅಡಿಕೆ ಅಧ್ಯಯನ ವರದಿ

ಜನಸಂಖ್ಯೆ ಹೆಚ್ಚಳ: ಅರಿವು ಅಗತ್ಯ

ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಡಿಎಚ್‌ಒ ಡಾ. ಎಚ್‌.ಆರ್.ತಿಮ್ಮಯ್ಯ
Last Updated 12 ಜುಲೈ 2025, 7:08 IST
ಜನಸಂಖ್ಯೆ ಹೆಚ್ಚಳ: ಅರಿವು ಅಗತ್ಯ

ಅಣಕು ಸಂಸತ್; ವಿದ್ಯಾರ್ಥಿಗಳ ಹುರುಪು

ನೀತಿ ನಿರೂಪಣೆ ಅರಿಯಲು ವೇದಿಕೆಯಾದ ಯುವ ಸಂಸತ್
Last Updated 12 ಜುಲೈ 2025, 7:06 IST
ಅಣಕು ಸಂಸತ್; ವಿದ್ಯಾರ್ಥಿಗಳ ಹುರುಪು

ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ‘ಪ್ರಜಾವಾಣಿ ದಿಕ್ಸೂಚಿ’ ಸಂಪುಟ ಬಿಡುಗಡೆ

SSLC Exam Preparation: ಉಳ್ಳಾಲ: ‘ಪ್ರಜಾವಾಣಿ’ ಪತ್ರಿಕೆಯಿಂದ ಸಿಗುವ ಜ್ಞಾನವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಅಂಕ ಪಡೆದು ಜೀವನವನ್ನು ಯಶಸ್ವಿಯಾಗಿಸಿಕೊಳ್ಳಬೇಕು’ ಎಂದು ಮೊಹಮ್ಮದ್‌ ಮೋನು ಮಲಾರ್‌ ಹೇಳಿದರು.
Last Updated 12 ಜುಲೈ 2025, 7:04 IST
ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ‘ಪ್ರಜಾವಾಣಿ ದಿಕ್ಸೂಚಿ’ ಸಂಪುಟ ಬಿಡುಗಡೆ

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯ ಕುರಿತ ಆರೋಪ | ಪ್ರತ್ಯೇಕ ತನಿಖೆ: ಎಸ್‌ಪಿ

Crime in Dharmasthala: ‘ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಅಪರಾಧ ಕೃತ್ಯಗಳು ನಡೆದಿವೆ’ ಎಂದು ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ್ದ ವ್ಯಕ್ತಿ, ಶುಕ್ರವಾರ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಮುಂದೆ ಹಾಜರಾಗಿದ್ದಾರೆ.
Last Updated 12 ಜುಲೈ 2025, 4:53 IST
ಧರ್ಮಸ್ಥಳದಲ್ಲಿ ಅಪರಾಧ ಕೃತ್ಯ ಕುರಿತ ಆರೋಪ | ಪ್ರತ್ಯೇಕ ತನಿಖೆ: ಎಸ್‌ಪಿ
ADVERTISEMENT

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯ ಕುರಿತ ಆರೋಪ: ಹೇಳಿಕೆ ದಾಖಲಿಸಿದ ದೂರುದಾರ

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳು ನಡೆದಿರುವುದಾಗಿ ಆರೋಪಿಸಿದ ವ್ಯಕ್ತಿ, ಮುಸುಕು ಹಾಕಿಕೊಂಡು ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ತಮ್ಮ生命ಕ್ಕೆ ಭೀತಿ ಇರುವ ಕಾರಣ ದೂರುದಾರರು ಸಾಕ್ಷಿ ರಕ್ಷಣಾ ಯೋಜನೆಯಡಿ ಸಂರಕ್ಷಣೆಯನ್ನು ಪಡೆದಿದ್ದಾರೆ.
Last Updated 11 ಜುಲೈ 2025, 18:19 IST
ಧರ್ಮಸ್ಥಳದಲ್ಲಿ ಅಪರಾಧ ಕೃತ್ಯ ಕುರಿತ ಆರೋಪ: ಹೇಳಿಕೆ ದಾಖಲಿಸಿದ ದೂರುದಾರ

ಉಳ್ಳಾಲ ತಾಲ್ಲೂಕಿನ ಕೋಟೆಕಾರ್‌ನಲ್ಲಿ 12.8 ಸೆಂ.ಮೀ ಮಳೆ

Rain in Kotekar: ಉಳ್ಳಾಲ ತಾಲ್ಲೂಕಿನ ಕೋಟೆಕಾರ್ ನಲ್ಲಿ 12.8 ಸೆಂ. ಮೀ ಮಳೆಯಾಗಿದೆ.
Last Updated 11 ಜುಲೈ 2025, 5:23 IST
ಉಳ್ಳಾಲ ತಾಲ್ಲೂಕಿನ ಕೋಟೆಕಾರ್‌ನಲ್ಲಿ 12.8 ಸೆಂ.ಮೀ ಮಳೆ

ಪಾಲಿಕೆ ಕಚೇರಿಗಳು ಬಂದ್‌– ಕಸ ವಿಲೇ ಸ್ಥಗಿತ

7ನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ನೌಕರರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ
Last Updated 11 ಜುಲೈ 2025, 4:59 IST
ಪಾಲಿಕೆ ಕಚೇರಿಗಳು ಬಂದ್‌– ಕಸ ವಿಲೇ ಸ್ಥಗಿತ
ADVERTISEMENT
ADVERTISEMENT
ADVERTISEMENT