ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮೂರುಕಜೆ: 10ನೇ ತರಗತಿ ವಿದ್ಯಾರ್ಥಿನಿ ಮೃತದೇಹ ಕೆರೆಯಲ್ಲಿ ಪತ್ತೆ

Death News: ಕೊಡಂಗಾಯಿ ಸಮೀಪ ಮೂರುಕಜೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸರು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Last Updated 23 ಫೆಬ್ರುವರಿ 2026, 12:27 IST
ಮೂರುಕಜೆ: 10ನೇ ತರಗತಿ ವಿದ್ಯಾರ್ಥಿನಿ ಮೃತದೇಹ ಕೆರೆಯಲ್ಲಿ ಪತ್ತೆ

ಮಂಗಳೂರು: ಇಕ್ಕಟ್ಟು ಪ್ರದೇಶಗಳ ರಸ್ತೆಗಳ ಬಿಕ್ಕಟ್ಟು

ಅಭಿವೃದ್ಧಿಯ ಓಟದ ನಡುವೆಯೂ ಬದಲಾವಣೆ ಮಾಡಲಾಗದೆ ಉಳಿದಿರುವ ರಸ್ತೆಗಳು; ‘ಖಾಸಗಿ’ ರಸ್ತೆಗಳ
Last Updated 23 ಫೆಬ್ರುವರಿ 2026, 7:22 IST
ಮಂಗಳೂರು: ಇಕ್ಕಟ್ಟು ಪ್ರದೇಶಗಳ ರಸ್ತೆಗಳ ಬಿಕ್ಕಟ್ಟು

ಅಕ್ರಮ ಸಾಗಾಟ: 34 ಗೋವುಗಳ ರಕ್ಷಣೆ

Illegal trafficking ಲಾರಿಯೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ, ಕೈಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿರುವ ಕದ್ರಿ ಠಾಣೆ ಪೊಲೀಸರು 34 ಗೋವುಗಳನ್ನು ರಕ್ಷಿಸಿದ್ದಾರೆ.
Last Updated 23 ಫೆಬ್ರುವರಿ 2026, 7:19 IST
ಅಕ್ರಮ ಸಾಗಾಟ: 34 ಗೋವುಗಳ ರಕ್ಷಣೆ

ಮಂಗಳೂರು: ವಿದ್ಯುತ್ ಕಂಬ ಬಿದ್ದು ತಮಿಳುನಾಡು ಮೂಲದ ಕಾರ್ಮಿಕ ಸಾವು

ಮೀನುಗಾರಿಕಾ ದಕ್ಕೆಯಲ್ಲಿ ನಡೆದ ಘಟನೆ
Last Updated 23 ಫೆಬ್ರುವರಿ 2026, 7:18 IST
ಮಂಗಳೂರು: ವಿದ್ಯುತ್ ಕಂಬ ಬಿದ್ದು  ತಮಿಳುನಾಡು ಮೂಲದ ಕಾರ್ಮಿಕ ಸಾವು

ಆಳ್ವಾಸ್ ಶಾಲೆಯಲ್ಲಿ ಉಚಿತ ಶಿಕ್ಷಣ: ಪರೀಕ್ಷೆ ಬರೆದ 20,146 ವಿದ್ಯಾರ್ಥಿಗಳು

Free Education: ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 2026- 27ನೇ ಸಾಲಿಗೆ 6 ರಿಂದ 9ನೇ ತರಗತಿಯ ಉಚಿತ ಶಿಕ್ಷಣ ಸೌಲಭ್ಯದಡಿ ಪ್ರವೇಶಕ್ಕಾಗಿ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ವಿವಿಧ ಜಿಲ್ಲೆಗಳಿಂದ 20,146 ವಿದ್ಯಾರ್ಥಿಗಳು ಹಾಜರಾದರು.
Last Updated 22 ಫೆಬ್ರುವರಿ 2026, 19:20 IST
ಆಳ್ವಾಸ್ ಶಾಲೆಯಲ್ಲಿ ಉಚಿತ ಶಿಕ್ಷಣ: ಪರೀಕ್ಷೆ ಬರೆದ 20,146 ವಿದ್ಯಾರ್ಥಿಗಳು

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಪ್ರವೇಶ ಪರೀಕ್ಷೆ  ಇಂದು

ಆಳ್ವಾಸ್ ಕನ್ನಡ ಮಾಧ್ಯುಮ ಶಾಲೆಗೆ ಇಂದು ಪ್ರವೇಶ ಪರೀಕ್ಷೆ 
Last Updated 22 ಫೆಬ್ರುವರಿ 2026, 1:57 IST
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಪ್ರವೇಶ ಪರೀಕ್ಷೆ  ಇಂದು

ಸಿಇಟಿ: ತಾಂತ್ರಿಕ ತೊಡಕು ನಿವಾರಿಸುವ ಭರವಸೆ

Madhu Bangarappa: ಮಂಗಳೂರು: ರಾಜ್ಯದ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಭಾಷಾ ಅಲ್ಪಸಂಖ್ಯಾತ (ತಮಿಳು, ತೆಲುಗು, ಕೊಡವ ಹಾಗೂ ತುಳು) ವಿದ್ಯಾರ್ಥಿಗಳಿಗೆ ಸಿಇಟಿ ದಿಕ್ಸೂಚಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಅನುಬಂಧ–‘ಎ’ಗೆ ಸಂಬಂಧಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟ
Last Updated 22 ಫೆಬ್ರುವರಿ 2026, 1:55 IST
ಸಿಇಟಿ: ತಾಂತ್ರಿಕ ತೊಡಕು ನಿವಾರಿಸುವ ಭರವಸೆ
ADVERTISEMENT

ರಾಜ್ಯದಲ್ಲಿ ಮುಚ್ಚಿದ 900ಕ್ಕೂ ಅಧಿಕ ಕನ್ನಡ ಶಾಲ: ಪಕ್ಕಲಡ್ಕ ಕಳವಳ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ
Last Updated 22 ಫೆಬ್ರುವರಿ 2026, 1:55 IST
ರಾಜ್ಯದಲ್ಲಿ ಮುಚ್ಚಿದ 900ಕ್ಕೂ ಅಧಿಕ ಕನ್ನಡ ಶಾಲ: ಪಕ್ಕಲಡ್ಕ ಕಳವಳ

ದಕ್ಷಿಣ ಕನ್ನಡ: ಕಾಲೇಜು ಕಟ್ಟದ 4ನೇ ಮಹಡಿಯಿಂದ ಜಿಗಿದ ಮುಳ್ಳುಹಂದಿ ಸಾವು

Puttur News: ಪುತ್ತೂರು: ಇಲ್ಲಿನ ನೆಹರೂನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ  ನಾಲ್ಕನೇ ಮಹಡಿಯಿಂದ ಜಿಗಿದ ಮುಳ್ಳುಹಂದಿಯೊಂದು ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ‌ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಯುತ್ತಿತ್ತು.
Last Updated 22 ಫೆಬ್ರುವರಿ 2026, 1:53 IST
ದಕ್ಷಿಣ ಕನ್ನಡ: ಕಾಲೇಜು ಕಟ್ಟದ 4ನೇ ಮಹಡಿಯಿಂದ ಜಿಗಿದ ಮುಳ್ಳುಹಂದಿ ಸಾವು

ಬೆಳ್ತಂಗಡಿ: ಹಲವೆಡೆ ಸಿಡಿಲು ಸಹಿತ ಉತ್ತಮ ಮಳೆ

Pre Monsoon Rain: ಬೆಳ್ತಂಗಡಿ: ತಾಲ್ಲೂಕಿನ ನಾರಾವಿ, ಕಾಶಿಪಟ್ಣ, ಕಡಿರುದ್ಯಾವರ, ನೆರಿಯ, ತೋಟತ್ತಾಡಿ, ಚಾರ್ಮಾಡಿ, ಕಕ್ಕಿಂಜೆ, ಬದ್ಯಾರು, ನಾಲ್ಕೂರು, ಬಳಂಜ, ಪಡಂಗಡಿ ಮೊದಲಾದ ಕಡೆಗಳಲ್ಲಿ ಶನಿವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
Last Updated 22 ಫೆಬ್ರುವರಿ 2026, 1:51 IST
ಬೆಳ್ತಂಗಡಿ: ಹಲವೆಡೆ ಸಿಡಿಲು ಸಹಿತ ಉತ್ತಮ ಮಳೆ
ADVERTISEMENT
ADVERTISEMENT
ADVERTISEMENT