ಶನಿವಾರ, 13 ಡಿಸೆಂಬರ್ 2025
×
ADVERTISEMENT

ರಾಮನಗರ

ADVERTISEMENT

ಜ. 6ಕ್ಕೆ ಡಿ.ಕೆ. ಶಿವಕುಮಾರ್‌ಗೆ ಪಟ್ಟಾಭಿಷೇಕ: ಶಾಸಕ ಹುಸೇನ್ ಪುನರುಚ್ಛಾರ

DK Shivakumar Chief Minister: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಬೇಡಿಕೆಗೆ ಪಕ್ಷದ ಹೈಕಮಾಂಡ್ ಸ್ಪಂದಿಸುತ್ತಿದೆ. ಜನವರಿ ಆರುರಂದು ನಮ್ಮ ನಾಯಕನಿಗೆ ಮುಖ್ಯಮಂತ್ರಿ ಪಟ್ಟಾಭಿಷೇಕವಾಗುವ ವಿಶ್ವಾಸವಿದೆ ಎಂದು ಡಿಕೆಶಿ ಅವರ ಆಪ್ತ ಶಾಸಕ ಎಚ್ ಎ ಇಕ್ಬಾಲ್ ಹುಸೇನ್ ಹೇಳಿದರು
Last Updated 13 ಡಿಸೆಂಬರ್ 2025, 10:57 IST
ಜ. 6ಕ್ಕೆ ಡಿ.ಕೆ. ಶಿವಕುಮಾರ್‌ಗೆ ಪಟ್ಟಾಭಿಷೇಕ: ಶಾಸಕ ಹುಸೇನ್ ಪುನರುಚ್ಛಾರ

ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಮೃತ ಯುವಕ ಕುಟುಂಬದ ಏಕೈಕ ಕುಡಿ

Political Controversy: ಮಾಗಡಿ ತಾಲ್ಲೂಕಿನ ಸಿಡಿಗನಹಳ್ಳಿಯಲ್ಲಿ ಎಚ್.ಎಂ. ರೇವಣ್ಣ ಪುತ್ರ ಶಶಾಂಕ್ ಅವರ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ರಾಜೇಶ್ (27) ಮೃತಪಟ್ಟಿದ್ದು, ಕುಟುಂಬ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ
Last Updated 13 ಡಿಸೆಂಬರ್ 2025, 2:34 IST
ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಮೃತ ಯುವಕ ಕುಟುಂಬದ ಏಕೈಕ ಕುಡಿ

ಹೊಟ್ಟಿಗನಹೊಸಹಳ್ಳಿ: ಮಕ್ಕಳ ಗ್ರಾಮಸಭೆ

Welfare Benefits: ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್. ಸಿದ್ದರಾಜು ಹೇಳಿದರು
Last Updated 13 ಡಿಸೆಂಬರ್ 2025, 2:30 IST
ಹೊಟ್ಟಿಗನಹೊಸಹಳ್ಳಿ: ಮಕ್ಕಳ ಗ್ರಾಮಸಭೆ

ಚನ್ನಪಟ್ಟಣ: ಅಪರಾಧ ತಡೆ ಮಾಸಾಚರಣೆ

Traffic Awareness: ಚನ್ನಪಟ್ಟಣ ನಗರದಲ್ಲಿ ಸಂಚಾರ ಪೊಲೀಸ್ ಹಾಗೂ ಪುರ ಠಾಣೆಯ ಆಶ್ರಯದಲ್ಲಿ ಆಟೊ ಚಾಲಕರಿಗೆ ಅಪರಾಧ ತಡೆ, ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಮಾಸಾಚರಣೆ ಕಾರ್ಯಕ್ರಮ ನಡೆಯಿತು
Last Updated 13 ಡಿಸೆಂಬರ್ 2025, 2:13 IST
ಚನ್ನಪಟ್ಟಣ: ಅಪರಾಧ ತಡೆ ಮಾಸಾಚರಣೆ

ಕಾವೇರಿ 2.0, 3.0 ತಂತ್ರಾಂಶದಿಂದ ಪತ್ರ ಬರಹಗಾರರ ಭವಿಷ್ಯ ನಾಶ ಆರೋಪ: ಪ್ರತಿಭಟನೆ

Writer's Protest: ಕನಕಪುರ ತಾಲ್ಲೂಕಿನಲ್ಲಿ ಕಾವೇರಿ 2.0 ಮತ್ತು 3.0 ತಂತ್ರಾಂಶದ ವಿರುದ್ಧ ಉದ್ಯೋಗ ಕಳೆದುಕೊಳ್ಳುವ ಆತಂಕದಿಂದ ಪತ್ರ ಬರಹಗಾರರು ಉಪನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
Last Updated 13 ಡಿಸೆಂಬರ್ 2025, 2:10 IST
ಕಾವೇರಿ 2.0, 3.0 ತಂತ್ರಾಂಶದಿಂದ ಪತ್ರ ಬರಹಗಾರರ ಭವಿಷ್ಯ ನಾಶ ಆರೋಪ: ಪ್ರತಿಭಟನೆ

ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

Magadi Car Accident: ಗುಡೇಮಾರನಹಳ್ಳಿಯಲ್ಲಿ‌ ಗುರುವಾರ ರಾತ್ರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಅವರ‌ ಪುತ್ರ ಆರ್.‌ ಶಶಾಂಕ್ ಅವರ ಕಾರು‌ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 17:50 IST
ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

ಚನ್ನಪಟ್ಟಣ | 17 ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆ: ಬೋರ್‌ವೆಲ್ ರಂಗನಾಥ್

Women Empowerment Karnataka: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ ಚನ್ನಪಟ್ಟಣ ತಾಲ್ಲೂಕಿನಲ್ಲಿ 17 ಹೊಸ ಗೃಹಲಕ್ಷ್ಮಿ ಸಹಕಾರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಡಿಸೆಂಬರ್ 2025, 3:26 IST
ಚನ್ನಪಟ್ಟಣ | 17 ಗೃಹಲಕ್ಷ್ಮಿ ಸಹಕಾರ ಸಂಘ ಸ್ಥಾಪನೆ: ಬೋರ್‌ವೆಲ್ ರಂಗನಾಥ್
ADVERTISEMENT

ಪ್ರಕರಣ ಮುಚ್ಚಿ ಹಾಕಲು ₹1.5 ಲಕ್ಷ ದೋಚಿದ ಚನ್ನಪಟ್ಟಣ ಪುರ ಠಾಣೆಯ ಪಿಎಸ್‌ಐ: ದೂರು

ದರೋಡೆಕೋರರಿಗೂ ಪೊಲೀಸರಿಗೂ ವ್ಯತ್ಯಾಸ ಇಲ್ಲ ಎಂದ ಜ್ಯೂಸ್‌ ಅಂಗಡಿ ಮಾಲೀಕ
Last Updated 12 ಡಿಸೆಂಬರ್ 2025, 3:25 IST
ಪ್ರಕರಣ ಮುಚ್ಚಿ ಹಾಕಲು ₹1.5 ಲಕ್ಷ ದೋಚಿದ ಚನ್ನಪಟ್ಟಣ ಪುರ ಠಾಣೆಯ ಪಿಎಸ್‌ಐ: ದೂರು

ರಾಮನಗರ: ಬೀದಿ ನಾಯಿ ಸರ್ವೆ ಆದೇಶಕ್ಕೆ ಉಸ್ಮಾರ್ಡ್ ಆಕ್ರೋಶ

School Order Protest: ಬೀದಿ ನಾಯಿಗಳ ಸರ್ವೆ ನಡೆಸಲು ಶಾಲಾ–ಕಾಲೇಜುಗಳಿಗೆ ಸ್ಥಳೀಯ ಸಂಸ್ಥೆಗಳ ಆದೇಶ ನೀಡಿದ ಹಿನ್ನೆಲೆ, ರಾಮನಗರ ಉಸ್ಮಾರ್ಡ್ ಈ ಆದೇಶವನ್ನು ವಿರೋಧಿಸಿ ನಗರಸಭೆಗೆ ಮನವಿ ಸಲ್ಲಿಸಿದೆ.
Last Updated 12 ಡಿಸೆಂಬರ್ 2025, 3:17 IST
ರಾಮನಗರ: ಬೀದಿ ನಾಯಿ ಸರ್ವೆ ಆದೇಶಕ್ಕೆ ಉಸ್ಮಾರ್ಡ್ ಆಕ್ರೋಶ

ನುಡಿನಮನ | ಸೇವೆಗೆ ಮಾದರಿಯಾಗಿದ್ದ ಡಾ. ಹೆಗ್ಡೆ: ಕೆ. ಶೇಷಾದ್ರಿ

Public Service Recognition: ರಾಮನಗರದಲ್ಲಿ ನಗರ್ ಸಭೆ ಅಧ್ಯಕ್ಷ ಶೇಷಾದ್ರಿ ಅವರು ಡಾ. ಕೆ.ಪಿ. ಹೆಗ್ಡೆ ಅವರ ವೈದ್ಯಕೀಯ ವೃತ್ತಿ ಮತ್ತು ಸಮಾಜಸೇವೆಯ ಅಪರೂಪದ ಪ್ರಯಾಣವನ್ನು ಮಾದರಿಯಾಗಿ ಬಣ್ಣಿಸಿದರು.
Last Updated 12 ಡಿಸೆಂಬರ್ 2025, 3:14 IST
ನುಡಿನಮನ | ಸೇವೆಗೆ ಮಾದರಿಯಾಗಿದ್ದ ಡಾ. ಹೆಗ್ಡೆ: ಕೆ. ಶೇಷಾದ್ರಿ
ADVERTISEMENT
ADVERTISEMENT
ADVERTISEMENT