ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಮನಗರ

ADVERTISEMENT

ರಾಮನಗರ: ಶಿವಸ್ಮರಣೆಯಲ್ಲಿ ಮಿಂದೆದ್ದ ಶಿವ ಭಕ್ತರು

ಭಕ್ತಿಪೂರ್ವಕ ಮಹಾ ಶಿವರಾತ್ರಿ; ದೇವಾಲಯಗಳಲ್ಲಿ ವಿಶೇಷ ಪೂಜೆ, ದರ್ಶನ; ಹಬ್ಬದ ಸಂಭ್ರಮ ಹೆಚ್ಚಿಸಿದ ಜಾಗರಣೆ
Last Updated 16 ಫೆಬ್ರುವರಿ 2026, 5:03 IST
ರಾಮನಗರ: ಶಿವಸ್ಮರಣೆಯಲ್ಲಿ ಮಿಂದೆದ್ದ ಶಿವ ಭಕ್ತರು

ರಾಮನಗರ: ಫೆ. 28ಕ್ಕೆ ಶೈಕ್ಷಣಿಕ ಮಹಾ ಸಮ್ಮೇಳನ

Primary Teachers Meet: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ಫೆ. 28ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ಆಯೋಜಿಸಲಾಗಿದೆ.
Last Updated 16 ಫೆಬ್ರುವರಿ 2026, 4:54 IST
ರಾಮನಗರ: ಫೆ. 28ಕ್ಕೆ ಶೈಕ್ಷಣಿಕ ಮಹಾ ಸಮ್ಮೇಳನ

ಒಡೆಯುವವರ ವಿರುದ್ಧ ರೈತರು ಒಗ್ಗಟ್ಟಾಗಬೇಕು: ರಾಮಚಂದ್ರೇಗೌಡ

ಪ್ರೊ.ಎಂ.ಡಿ. ನಂಜುಂಡಸ್ವಾಮಿ ಜನ್ಮ ದಿನಾಚರಣೆ ಕಾರ್ಯಕ್ರಮ; ಎತ್ತಿನ ಬಂಡಿಯಲ್ಲಿ ಭಾವಚಿತ್ರ ಮೆರವಣಿಗೆ
Last Updated 16 ಫೆಬ್ರುವರಿ 2026, 4:51 IST
ಒಡೆಯುವವರ ವಿರುದ್ಧ ರೈತರು ಒಗ್ಗಟ್ಟಾಗಬೇಕು: ರಾಮಚಂದ್ರೇಗೌಡ

ಸೇವಾಲಾಲ್ ಜಯಂತಿ: ಶಿಕ್ಷಣದ ಮಹತ್ವ ಸಾರಿದ ಮಹನೀಯ

Sevalal Jayanti Celebration: ಚನ್ನಪಟ್ಟಣದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಿ, ಬಂಜಾರ ಸಮುದಾಯದಲ್ಲಿ ಶಿಕ್ಷಣ ಮತ್ತು ಸ್ವಾವಲಂಬನೆಗೆ ಅವರು ನೀಡಿದ ಸಂದೇಶವನ್ನು ಅಧಿಕಾರಿಗಳು ಸ್ಮರಿಸಿದರು.
Last Updated 16 ಫೆಬ್ರುವರಿ 2026, 4:46 IST
ಸೇವಾಲಾಲ್ ಜಯಂತಿ: ಶಿಕ್ಷಣದ ಮಹತ್ವ ಸಾರಿದ ಮಹನೀಯ

ಕನಕಪುರ: ಶಿವ, ಮಹದೇಶ್ವರ ದೇಗುಲದಲ್ಲಿ ಭಕ್ತರ ದಂಡು

Shivaratri Celebration Kanakapura: ಕನಕಪುರ ತಾಲ್ಲೂಕಿನ ಶಿವ ಮತ್ತು ಮಹದೇಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ರಥೋತ್ಸವ, ಜಾಗರಣೆ ಹಾಗೂ ಅನ್ನದಾಸೋಹ ಭಕ್ತಿಭಾವದಿಂದ ಜರುಗಿತು.
Last Updated 16 ಫೆಬ್ರುವರಿ 2026, 4:45 IST
ಕನಕಪುರ: ಶಿವ, ಮಹದೇಶ್ವರ ದೇಗುಲದಲ್ಲಿ ಭಕ್ತರ ದಂಡು

ಮಂಗಾಡಹಳ್ಳಿ: ಶಿವನಿಗೆ ಮಾಂಸಾಹಾರ ನೈವೇದ್ಯ

Mangadahalli Tradition: ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿಯಲ್ಲಿ ಶಿವರಾತ್ರಿ ಅಂಗವಾಗಿ ಚನ್ನಪ್ಪಾಜಿ ದೇವರಿಗೆ ಮಾಂಸಾಹಾರ ನೈವೇದ್ಯ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸುವ ಸಂಪ್ರದಾಯ ಮುಂದುವರಿದಿದೆ.
Last Updated 16 ಫೆಬ್ರುವರಿ 2026, 4:42 IST
ಮಂಗಾಡಹಳ್ಳಿ: ಶಿವನಿಗೆ ಮಾಂಸಾಹಾರ ನೈವೇದ್ಯ

ಮಾಗಡಿ ಅಭಿವೃದ್ಧಿಗೆ ಒತ್ತು: ಶಾಸಕ ಎಚ್.ಸಿ.ಬಾಲಕೃಷ್ಣ

Urban Development: ಮಾಗಡಿ: ಇನ್ನೊಂದು ವರ್ಷ ಕಾಲಾವಕಾಶ ನೀಡಿದರೆ ಪಟ್ಟಣದ ಸಂಪೂರ್ಣ ಅಭಿವೃದ್ಧಿಪಡಿಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಪಟ್ಟಣದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ₹4ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ
Last Updated 15 ಫೆಬ್ರುವರಿ 2026, 4:51 IST
ಮಾಗಡಿ ಅಭಿವೃದ್ಧಿಗೆ ಒತ್ತು: ಶಾಸಕ ಎಚ್.ಸಿ.ಬಾಲಕೃಷ್ಣ
ADVERTISEMENT

ಚನ್ನಪಟ್ಟಣ: ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನಾಚರಣೆ

Farmer Leader: ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ರಾಜ್ಯ ರೈತಸಂಘದ ಕೋಡಂಬಹಳ್ಳಿ ಶಾಖೆ ಪದಾಧಿಕಾರಿಗಳು ಶುಕ್ರವಾರ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನಾಚರಣೆ ಆಚರಿಸಿದರು. ರೈತ ಸಂಕುಲದ ಪ್ರಗತಿ, ರೈತರ ಸಮಸ್ಯೆಗಳಿಗೆ ನಂಜುಂಡಸ್ವಾಮಿ ನೀಡಿದ ಕೊಡುಗೆ
Last Updated 15 ಫೆಬ್ರುವರಿ 2026, 4:50 IST
ಚನ್ನಪಟ್ಟಣ: ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನಾಚರಣೆ

ಮಾಗಡಿ: ಲಾರಿ ಮೇಲೆ ಉರುಳಿದ ವಿದ್ಯುತ್ ಕಂಬ

Road Infrastructure: ಮಾಗಡಿ: ಪಟ್ಟಣದ ಗೌರಮ್ಮನ ಕೆರೆ ಮುಖ್ಯ ರಸ್ತೆಯಲ್ಲಿ ದೊಡ್ಡ ಲಾರಿಯೊಂದು ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬ ಲಾರಿ ಮೇಲೆ ಬಿದ್ದಿದೆ. ಪಟ್ಟಣದ ಕೆಂಪೇಗೌಡ ಮುಖ್ಯ ರಸ್ತೆಯಲ್ಲಿ ಹಲವು ದಿನಗಳಿಂದ ರಸ್ತೆ ಕಾಮಗಾರಿಗಾಗಿ ಅಗೆಯಲಾಗಿತ್ತು. ಈಗ ಮುಖ್ಯ ರಸ್ತೆಯಲ್ಲಿ
Last Updated 15 ಫೆಬ್ರುವರಿ 2026, 4:46 IST
ಮಾಗಡಿ: ಲಾರಿ ಮೇಲೆ ಉರುಳಿದ ವಿದ್ಯುತ್ ಕಂಬ

ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟಿರುವ ಚನ್ನಪಟ್ಟಣ ತಹಶೀಲ್ದಾರ್ ಗಿರೀಶ್

Education Reform: ಚನ್ನಪಟ್ಟಣ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇವರು ಕಂಕಣಬದ್ಧರು. ಎಸ್ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೂ ಪಣತೊಟ್ಟಿದ್ದಾರೆ. ಇವರ ಸಾಮಾಜಿಕ ಕಾಳಜಿ ಜನ ಮನ್ನಣೆಗೆ ಗಳಿಸಿದೆ. ತಹಶೀಲ್ದಾರ್ ಬಿ.ಎನ್.ಗಿರೀಶ್ ಕಂದಾಯ ಇಲಾಖೆ ಭಾರಿ ಕಾರ್ಯಭಾರದ ನಡುವೆಯೂ
Last Updated 15 ಫೆಬ್ರುವರಿ 2026, 4:45 IST
ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟಿರುವ  ಚನ್ನಪಟ್ಟಣ ತಹಶೀಲ್ದಾರ್ ಗಿರೀಶ್
ADVERTISEMENT
ADVERTISEMENT
ADVERTISEMENT