ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ಸಂಘಟಿತ ಪ್ರಚಾರ ವಿರುದ್ಧ ಕ್ರಮಕ್ಕೆ ವಿಳಂಬ ಮಾಡಿದ್ದ ಮೆಟಾ: ವಾಷಿಂಗ್ಟನ್‌ ಪೋಸ್ಟ್‌

ಸಂಘಟಿತ ಪ್ರಚಾರ ವಿರುದ್ಧ ಕ್ರಮಕ್ಕೆ ವಿಳಂಬ ಮಾಡಿದ್ದ ಮೆಟಾ: ವಾಷಿಂಗ್ಟನ್‌ ಪೋಸ್ಟ್‌
Last Updated 28 ಸೆಪ್ಟೆಂಬರ್ 2023, 0:29 IST
ಸಂಘಟಿತ ಪ್ರಚಾರ ವಿರುದ್ಧ ಕ್ರಮಕ್ಕೆ ವಿಳಂಬ ಮಾಡಿದ್ದ ಮೆಟಾ: ವಾಷಿಂಗ್ಟನ್‌ ಪೋಸ್ಟ್‌

ವೈದ್ಯಕೀಯ ಕಾಲೇಜು: ದಕ್ಷಿಣದ ರಾಜ್ಯಗಳ ಅಧಿಕಾರ ಮೊಟಕು

ವೈದ್ಯಕೀಯ ಕಾಲೇಜು: ದಕ್ಷಿಣದ ರಾಜ್ಯಗಳ ಅಧಿಕಾರ ಮೊಟಕು
Last Updated 27 ಸೆಪ್ಟೆಂಬರ್ 2023, 23:58 IST
ವೈದ್ಯಕೀಯ ಕಾಲೇಜು: ದಕ್ಷಿಣದ ರಾಜ್ಯಗಳ ಅಧಿಕಾರ ಮೊಟಕು

ಬಾಕಿ 12 ಟಿಎಂಸಿ ಅಡಿ ನೀರು ಬಿಡಲು ಸಲಹೆ

ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ಸುಧಾರಿಸಿದರೆ ತಮಿಳುನಾಡಿಗೆ 12.165 ಟಿಎಂಸಿ ಅಡಿಯಷ್ಟು ಬಾಕಿ (ಬ್ಯಾಕ್‌ಲಾಗ್‌) ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ಕರ್ನಾಟಕಕ್ಕೆ ಹೇಳಿದೆ.
Last Updated 27 ಸೆಪ್ಟೆಂಬರ್ 2023, 23:42 IST
ಬಾಕಿ 12 ಟಿಎಂಸಿ ಅಡಿ ನೀರು ಬಿಡಲು ಸಲಹೆ

‘ಇಂಡಿಯಾ’ ಗುಂಪಿನಲ್ಲಿ ಅಸಮಾಧಾನ

ವಿವಿಧ ಸಮಿತಿಗಳ ತೀರ್ಮಾನದ ಅನುಷ್ಠಾನ ವಿಳಂಬ
Last Updated 27 ಸೆಪ್ಟೆಂಬರ್ 2023, 23:35 IST
‘ಇಂಡಿಯಾ’ ಗುಂಪಿನಲ್ಲಿ ಅಸಮಾಧಾನ

ಎಚ್ಚರಿಸಿದ ಇಂಟರ್‌ಪೋಲ್‌: ಆತ್ಮಹತ್ಯೆಯಿಂದ ಯುವಕ ಪಾರು

ಇಂಟರ್‌ಪೋಲ್‌ ನೀಡಿದ ಎಚ್ಚರಿಕೆಯಿಂದಾಗಿ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ.
Last Updated 27 ಸೆಪ್ಟೆಂಬರ್ 2023, 22:41 IST
ಎಚ್ಚರಿಸಿದ ಇಂಟರ್‌ಪೋಲ್‌: ಆತ್ಮಹತ್ಯೆಯಿಂದ ಯುವಕ ಪಾರು

’ನಿರ್ದಿಷ್ಟ ಕಾರ್ಯಸೂಚಿ‘ಯ ಜನರಿಂದ ಅಪಪ್ರಚಾರ: ಮೋದಿ

ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮಿಟ್‌‌
Last Updated 27 ಸೆಪ್ಟೆಂಬರ್ 2023, 16:41 IST
’ನಿರ್ದಿಷ್ಟ ಕಾರ್ಯಸೂಚಿ‘ಯ ಜನರಿಂದ ಅಪಪ್ರಚಾರ: ಮೋದಿ

ಮಹೇಶ್‌ ರಾವುತ್‌ ಜಾಮೀನಿಗೆ ತಡೆ ವಿಸ್ತರಣೆ

ಭೀಮಾ ಕೊರೆಗಾಂವ್‌ ಪ್ರಕರಣದ ಆರೋಪಿ ಮಹೇಶ್‌ ರಾವುತ್‌ ಅವರಿಗೆ ಬಾಂಬೆ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ವಿರೋಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಐಎನ್‌ಎ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಪುರಸ್ಕರಿಸಿದೆ ಮತ್ತು ಜಾಮೀನಿಗೆ ನೀಡಿದ್ದ ತಡೆಯನ್ನು ವಿಸ್ತರಿಸಿ ಆದೇಶ ನೀಡಿದೆ.
Last Updated 27 ಸೆಪ್ಟೆಂಬರ್ 2023, 16:33 IST
fallback
ADVERTISEMENT

ಉತ್ತರ ಆಫ್ರಿಕಾ ಚೀತಾಗಳ ಆಮದಿಗೆ ಭಾರತ ಚಿಂತನೆ

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಚೀತಾಗಳು ಭಾರತದ ಹವಾಗುಣಕ್ಕೆ ಹೊಂದಿಕೊಳ್ಳುವಲ್ಲಿ ಸವಾಲು ಎದುರಿಸುತ್ತಿರುವುದರಿಂದ ಇಲ್ಲಿನ ಪರಿಸರಕ್ಕೆ ಸೂಕ್ತವಾಗಿ ಒಗ್ಗಿಕೊಳ್ಳಬಹುದಾದ ಉತ್ತರ ಆಫ್ರಿಕಾದ ಚೀತಾಗಳ ಆಮದಿಗೆ ಭಾರತ ಮುಂದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 27 ಸೆಪ್ಟೆಂಬರ್ 2023, 16:31 IST
ಉತ್ತರ ಆಫ್ರಿಕಾ ಚೀತಾಗಳ ಆಮದಿಗೆ ಭಾರತ ಚಿಂತನೆ

ಸಚಿವ ಮುರುಗನ್‌ ವಿರುದ್ಧ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ತಮಿಳುನಾಡಿನ ಡಿಎಂಕೆ ಪಕ್ಷದ ಭಾಗವಾಗಿರುವ ಮುರಸೋಳಿ ಟ್ರಸ್ಟ್‌ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಕೇಂದ್ರ ಸಚಿವ ಎಲ್. ಮುರುಗನ್‌ ಅವರ ವಿರುದ್ಧ ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.
Last Updated 27 ಸೆಪ್ಟೆಂಬರ್ 2023, 16:30 IST
fallback

ವಿದ್ಯಾರ್ಥಿಗಳ ಹತ್ಯೆ: ತನಿಖೆ ಆರಂಭಿಸಿದ ಸಿಬಿಐ

ಮೈತೇಯಿ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳ ಹತ್ಯೆಯ ಬಗ್ಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ತಂಡವು ಮಣಿಪುರದಲ್ಲಿ ಬುಧವಾರ ‘ಸ್ಥಳ ತನಿಖೆ’ ಆರಂಭಿಸಿದೆ.
Last Updated 27 ಸೆಪ್ಟೆಂಬರ್ 2023, 16:29 IST
ವಿದ್ಯಾರ್ಥಿಗಳ ಹತ್ಯೆ: ತನಿಖೆ ಆರಂಭಿಸಿದ ಸಿಬಿಐ
ADVERTISEMENT
ADVERTISEMENT
ADVERTISEMENT