ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ದೆಹಲಿ: ₹5 ಕೋಟಿ ನಗದು, ₹8.8 ಕೋಟಿ ಮೌಲ್ಯದ ಆಭರಣ ಇ.ಡಿ ವಶಕ್ಕೆ

ED Seizure: ಸುಲಿಗೆ, ವಂಚನೆ, ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾದವ್ ಹಾಗೂ ಅವರ ಸಹಚರನ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ದಾಖಲಿಸಿದ 14 ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ಆಧಾರದಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.
Last Updated 31 ಡಿಸೆಂಬರ್ 2025, 16:26 IST
ದೆಹಲಿ: ₹5 ಕೋಟಿ ನಗದು, ₹8.8 ಕೋಟಿ ಮೌಲ್ಯದ ಆಭರಣ ಇ.ಡಿ ವಶಕ್ಕೆ

ಪ.ಬಂಗಾಳ ವಿಧಾನಸಭೆ ಚುನಾವಣೆ |ಕಾರ್ಯಕರ್ತರೊಂದಿಗೆ ಶಾ ಸಭೆ: ದಿಲೀಪ್‌ ಬಿಜೆಪಿ ಮುಖ

BJP Strategy Bengal: ಪಶ್ಚಿಮ ಬಂಗಾಳ ಚುನಾವಣೆಗೆ ಸಿದ್ಧತೆ ನಡೆಸಿದ ಅಮಿತ್ ಶಾ, ದಿಲೀಪ್ ಘೋಷ್ ಅವರನ್ನು ಪ್ರಮುಖ ಮುಖವಾಗಿ ಪರಿಗಣಿಸಿ, ರಾಜ್ಯ ಘಟಕದ ಮುಖಂಡರೊಂದಿಗೆ ಹಲವಾರು ರಹಸ್ಯ ಸಭೆಗಳನ್ನು ನಡೆಸಿದ್ದಾರೆ.
Last Updated 31 ಡಿಸೆಂಬರ್ 2025, 16:15 IST
ಪ.ಬಂಗಾಳ ವಿಧಾನಸಭೆ ಚುನಾವಣೆ |ಕಾರ್ಯಕರ್ತರೊಂದಿಗೆ ಶಾ ಸಭೆ: ದಿಲೀಪ್‌ ಬಿಜೆಪಿ ಮುಖ

ಎಸ್‌ಐಆರ್‌ | ಆತಂಕ ನಿವಾರಿಸದ ಚುನಾವಣಾ ಆಯೋಗ: ಟಿಎಂಸಿ ಆರೋಪ

Voter List Controversy: ವಿಶೇಷ ಪರಿಷ್ಕರಣೆಯ ಕುರಿತಾಗಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಆರೋಪಿಸಿ, ಸಿಇಸಿ ಜ್ಞಾನೇಶ್ ಕುಮಾರ್ ಆಕ್ರಮಣಕಾರಿ ವರ್ತನೆ ತೋರಿದ್ದು, ಆಯೋಗ ಮತದಾರರ ಆತಂಕಗಳಿಗೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
Last Updated 31 ಡಿಸೆಂಬರ್ 2025, 16:11 IST
ಎಸ್‌ಐಆರ್‌ | ಆತಂಕ ನಿವಾರಿಸದ ಚುನಾವಣಾ ಆಯೋಗ: ಟಿಎಂಸಿ ಆರೋಪ

‘ಪ್ರಳಯ’ ಕ್ಷಿಪಣಿಗಳ ಪರೀಕ್ಷೆ ಯಶಸ್ವಿ: ರಕ್ಷಣಾ ಸಚಿವಾಲಯ

DRDO Missile Test: ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 150 ರಿಂದ 500 ಕಿ.ಮೀ ವ್ಯಾಪ್ತಿಯ ಎರಡು ‘ಪ್ರಳಯ’ ನೆಲದಿಂದ ನೆಲಕ್ಕೆ ಉದ್ದೇಶಿತ ಕ್ಷಿಪಣಿಗಳ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 31 ಡಿಸೆಂಬರ್ 2025, 16:06 IST
‘ಪ್ರಳಯ’ ಕ್ಷಿಪಣಿಗಳ ಪರೀಕ್ಷೆ ಯಶಸ್ವಿ: ರಕ್ಷಣಾ ಸಚಿವಾಲಯ

ಹಿಮಾಚಲ ಪ್ರದೇಶ: 13 ಸಾವಿರ ಅಡಿ ಎತ್ತರ ಪರ್ವತದಲ್ಲಿ ಕಸದ ರಾಶಿ

Manimahesh Yatra: ಎತ್ತರದ ಶಿಖರ, ಹಿಮ ಮುಚ್ಚಿದ ಗುಡ್ಡ ಎಲ್ಲವೂ ನೋಡಲು ಚಂದ. ಆದರೆ ಇಂತಹ ಸುಂದರ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆದು ಮಲೀನಗೊಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಿಮಾಚಲ ಪ್ರದೇಶದ ಮಣಿಮಹೇಶ್ ಯಾತ್ರೆ ನಡೆಯುವ 13 ಸಾವಿರ ಅಡಿ ಎತ್ತರದಲ್ಲಿ ಕಸ ಸಂಗ್ರಹವಾಗಿದೆ.
Last Updated 31 ಡಿಸೆಂಬರ್ 2025, 16:01 IST
ಹಿಮಾಚಲ ಪ್ರದೇಶ: 13 ಸಾವಿರ ಅಡಿ ಎತ್ತರ ಪರ್ವತದಲ್ಲಿ ಕಸದ ರಾಶಿ

Delhi Airport | ದಟ್ಟ ಮಂಜು, ಕಡಿಮೆ ಗೋಚರತೆ: 148 ವಿಮಾನಗಳ ಹಾರಾಟ ರದ್ದು

Flight Cancellations Delhi: ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಮತ್ತು ಕಡಿಮೆ ಗೋಚರತೆಯಿಂದ 148 ವಿಮಾನಗಳ ಹಾರಾಟ ರದ್ದು, 150 ವಿಮಾನಗಳು ವಿಳಂಬವಾಗಿವೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 14:47 IST
Delhi Airport | ದಟ್ಟ ಮಂಜು, ಕಡಿಮೆ ಗೋಚರತೆ: 148 ವಿಮಾನಗಳ ಹಾರಾಟ ರದ್ದು

ಒಗ್ಗಟ್ಟಿನ ಭಾರತ ನಿರ್ಮಾಣ ನಾರಾಯಣ ಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ

Social Reform India: ನಾರಾಯಣ ಗುರುಗಳು ವೈವಿಧ್ಯತೆಯ ನಡುವೆ ಒಗ್ಗಟ್ಟಿನ ಭಾರತಕ್ಕಾಗಿ ಶ್ರಮಿಸಿದ್ದು, ಅವರ ಚಿಂತನೆಗಳು ಬಸವ ತತ್ತ್ವದಂತೆ ಆರ್ಥಿಕ ಸ್ವಾವಲಂಬನೆ, ಜಾತಿ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾದವು ಎಂದು ಸಿದ್ದರಾಮಯ್ಯ ಹೇಳಿದರು.
Last Updated 31 ಡಿಸೆಂಬರ್ 2025, 14:45 IST
ಒಗ್ಗಟ್ಟಿನ ಭಾರತ ನಿರ್ಮಾಣ ನಾರಾಯಣ ಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ
ADVERTISEMENT

ಭಾರತ–ಪಾಕ್‌ ಕದನ ವಿರಾಮ| ದೇಶದ ರಾಷ್ಟ್ರೀಯ ಭದ್ರತೆ ಗೇಲಿ ಮಾಡಿದ ಚೀನಾ: ಕಾಂಗ್ರೆಸ್

‘ಚೀನಾ‌ದ ಮಧ್ಯಸ್ಥಿಕೆ’ ಹೇಳಿಕೆಗೆ ಪ್ರಧಾನಿ ಸಷ್ಟನೆಗೆ ಜೈರಾಂ ರಮೇಶ್ ಒತ್ತಾಯ
Last Updated 31 ಡಿಸೆಂಬರ್ 2025, 14:27 IST
ಭಾರತ–ಪಾಕ್‌ ಕದನ ವಿರಾಮ| ದೇಶದ ರಾಷ್ಟ್ರೀಯ ಭದ್ರತೆ ಗೇಲಿ ಮಾಡಿದ ಚೀನಾ: ಕಾಂಗ್ರೆಸ್

ನಿಮೆಸುಲೈಡ್‌ ಒಳಗೊಂಡ ಔಷಧ ನಿಷೇಧ: ಕೇಂದ್ರ ಆರೋಗ್ಯ ಸಚಿವಾಲಯ

Painkiller Ban India: 100 ಎಂಜಿ ಮೆಚ್ಚುವ ನಿಯಮಿತ ಮಿತಿಗೆ ಮೀರಿ ಇರುವ ನಿಮೆಸುಲೈಡ್‌ ಮಾತ್ರೆಗಳನ್ನು ಸೇವನೆ ಮಾಡುವ ಔಷಧಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ನಿಷೇಧ ವಿಧಿಸಿದೆ.
Last Updated 31 ಡಿಸೆಂಬರ್ 2025, 14:10 IST
ನಿಮೆಸುಲೈಡ್‌ ಒಳಗೊಂಡ ಔಷಧ ನಿಷೇಧ: ಕೇಂದ್ರ ಆರೋಗ್ಯ ಸಚಿವಾಲಯ

‘ಸಾವು ಅನಿವಾರ್ಯ'..ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ತೆಲಂಗಾಣದ ವ್ಯಕ್ತಿ

Telangana Man Builds Tomb: ತೆಲಂಗಾಣದ ಜಗಿತ್ಯಾಲ ಜಿಲ್ಲೆಯ 80 ವರ್ಷದ ವ್ಯಕ್ತಿಯೊಬ್ಬರು ಬದುಕಿರುವಾಗಲೇ ತಮ್ಮ ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ.
Last Updated 31 ಡಿಸೆಂಬರ್ 2025, 13:38 IST
‘ಸಾವು ಅನಿವಾರ್ಯ'..ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ತೆಲಂಗಾಣದ ವ್ಯಕ್ತಿ
ADVERTISEMENT
ADVERTISEMENT
ADVERTISEMENT