ಸೋಮವಾರ, 10 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

2026ರಲ್ಲಿ BJP ಗೆದ್ದರೆ ಬಂಗಾಳಕ್ಕೆ ಟಾಟಾದ ಹೂಡಿಕೆ ಮರಳಿ ತರುತ್ತೇವೆ: ಸುವೇಂದು

West Bengal Politics: 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಟಾಟಾ ಸಮೂಹದ ಹೂಡಿಕೆಯನ್ನು ಮರಳಿ ತರುತ್ತೇವೆ ಎಂದು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಸುವೇಂದು ಅಧಿಕಾರಿ ಹೇಳಿದ್ದಾರೆ.
Last Updated 10 ನವೆಂಬರ್ 2025, 4:27 IST
2026ರಲ್ಲಿ BJP ಗೆದ್ದರೆ ಬಂಗಾಳಕ್ಕೆ ಟಾಟಾದ ಹೂಡಿಕೆ ಮರಳಿ ತರುತ್ತೇವೆ: ಸುವೇಂದು

ನಾಗರಿಕರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ: ರಾಹುಲ್ ಗಾಂಧಿ ಟೀಕೆ

Air Pollution Protest: ಶುದ್ಧ ಗಾಳಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದವರನ್ನು ಬಂಧಿಸಿದ್ದಕ್ಕಾಗಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ನಾಗರಿಕರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ' ಎಂದು ಟೀಕಿಸಿದ್ದಾರೆ.
Last Updated 10 ನವೆಂಬರ್ 2025, 2:06 IST
ನಾಗರಿಕರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ: ರಾಹುಲ್ ಗಾಂಧಿ ಟೀಕೆ

ರಣಜಿ ಟ್ರೋಫಿ: ಮೇಘಾಲಯದ ಆಕಾಶ್ ಸತತ ಎಂಟು ಸಿಕ್ಸರ್ ದಾಖಲೆ

First Class Cricket: ರಣಜಿ ಟ್ರೋಫಿಯ ಪ್ಲೇಟ್ ಗುಂಪಿನಲ್ಲಿ ಅರುಣಾಚಲ ವಿರುದ್ಧ ಆಕಾಶ್ ಕುಮಾರ್ ಚೌಧರಿ ಅವರು ಸತತ ಎಂಟು ಸಿಕ್ಸರ್ ಹೊಡೆದು ಹೊಸ ದಾಖಲೆ ಬರೆದರು ಹಾಗೂ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಗಮನಸೆಳೆದರು.
Last Updated 9 ನವೆಂಬರ್ 2025, 23:23 IST
ರಣಜಿ ಟ್ರೋಫಿ: ಮೇಘಾಲಯದ ಆಕಾಶ್ ಸತತ ಎಂಟು ಸಿಕ್ಸರ್ ದಾಖಲೆ

ಬಿಹಾರ: ಕೊನೇ ಹಂತದ ಪ್ರಚಾರ ಅಂತ್ಯ; 122 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ

Bihar Assembly Polls: ಬಿಹಾರ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನ.11ರಂದು ನಡೆಯಲಿದ್ದು, 122 ಕ್ಷೇತ್ರಗಳಿಗೆ ಮತದಾನವಾಗಲಿದೆ. ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಭಾನುವಾರ ಪ್ರಚಾರ ನಡೆಸಿದರು.
Last Updated 9 ನವೆಂಬರ್ 2025, 20:15 IST
ಬಿಹಾರ: ಕೊನೇ ಹಂತದ ಪ್ರಚಾರ ಅಂತ್ಯ; 122 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ

ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸಚಿವ ಸಂಪುಟ ಅಸ್ತು

ಅಸ್ಸಾಂ ಸರ್ಕಾರ ಬಹುಪತ್ನಿತ್ವ ನಿಷೇಧ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮಸೂದೆ ಜಾರಿಯಾದ ಬಳಿಕ ನಿಯಮ ಉಲ್ಲಂಘನೆಗೆ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಲಾಗಲಿದೆ.
Last Updated 9 ನವೆಂಬರ್ 2025, 20:03 IST
ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸಚಿವ ಸಂಪುಟ ಅಸ್ತು

ಜಮ್ಮು & ಕಾಶ್ಮೀರ: ಉಗ್ರರ ಡಿಜಿಟಲ್‌ ನೆಟ್‌ವರ್ಕ್‌ ಮೇಲೆ ಪೊಲೀಸರ ಕಣ್ಣು

ಬಂದೂಕಿಗಿಂತಲೂ ಬೆಂಬಲಿಗರತ್ತ ಚಿತ್ತ
Last Updated 9 ನವೆಂಬರ್ 2025, 19:54 IST
ಜಮ್ಮು & ಕಾಶ್ಮೀರ: ಉಗ್ರರ ಡಿಜಿಟಲ್‌ ನೆಟ್‌ವರ್ಕ್‌ ಮೇಲೆ ಪೊಲೀಸರ ಕಣ್ಣು

ದೆಹಲಿಯಲ್ಲಿ ಅತಿ ಕಳಪೆ ಮಟ್ಟಕ್ಕೆ ಕುಸಿದ ಗಾಳಿಯ ಗುಣಮಟ್ಟ: ತಾಪಮಾನವೂ ಇಳಿಕೆ

Air Quality Index: ದೆಹಲಿಯಲ್ಲಿ ಭಾನುವಾರ ಎಕ್ಯೂಐ 391 ತಲುಪಿದ್ದು, ನಗರವನ್ನು ರೆಡ್ ಝೋನ್‌ನಲ್ಲಿ ಇರಿಸಲಾಗಿದೆ. ಕೃಷಿ ತ್ಯಾಜ್ಯ ದಹನ ಮತ್ತು ವಾಹನ ಸಂಚಾರದಿಂದ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ತಾಪಮಾನ 11.7 ಡಿಗ್ರಿಗೆ ಇಳಿದಿದೆ.
Last Updated 9 ನವೆಂಬರ್ 2025, 16:13 IST
ದೆಹಲಿಯಲ್ಲಿ ಅತಿ ಕಳಪೆ ಮಟ್ಟಕ್ಕೆ ಕುಸಿದ ಗಾಳಿಯ ಗುಣಮಟ್ಟ: ತಾಪಮಾನವೂ ಇಳಿಕೆ
ADVERTISEMENT

ಭೂ ಕಬಳಿಕೆ ಆರೋಪ ರಾಜಕೀಯ ಪಿತೂರಿ: ಅಜಿತ್‌ ಪವಾರ್‌

Political Controversy: ಪುಣೆಯ ಮುಂಧ್ವಾ ಪ್ರದೇಶದ ಭೂ ಖರೀದಿ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇದನ್ನು ರಾಜಕೀಯ ಪಿತೂರಿ ಎಂದು ಹೇಳಿ, ತಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
Last Updated 9 ನವೆಂಬರ್ 2025, 16:10 IST
ಭೂ ಕಬಳಿಕೆ ಆರೋಪ ರಾಜಕೀಯ ಪಿತೂರಿ: ಅಜಿತ್‌ ಪವಾರ್‌

ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆ ನಿರಾಕರಿಸುವಂತಿಲ್ಲ: ಹೈಕೋರ್ಟ್‌

Transgender Rights: ಅಲಹಾಬಾದ್ ಹೈಕೋರ್ಟ್ ಲಿಂಗ ಮತ್ತು ಹೆಸರು ಬದಲಾಯಿಸಿದ ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆಗಳನ್ನು ನೀಡಲು ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿ, ಅವರ ಹಕ್ಕುಗಳನ್ನು ದೃಢಪಡಿಸಿದೆ.
Last Updated 9 ನವೆಂಬರ್ 2025, 15:51 IST
ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆ ನಿರಾಕರಿಸುವಂತಿಲ್ಲ: ಹೈಕೋರ್ಟ್‌

ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು: ಮೂವರು ಶಂಕಿತ ಉಗ್ರರ ಬಂಧನ

ಗುಜರಾತ್‌ ಎಟಿಎಸ್ ಕಾರ್ಯಾಚರಣೆ
Last Updated 9 ನವೆಂಬರ್ 2025, 15:49 IST
ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು: ಮೂವರು ಶಂಕಿತ ಉಗ್ರರ ಬಂಧನ
ADVERTISEMENT
ADVERTISEMENT
ADVERTISEMENT