ಶನಿವಾರ, 19 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

34 ಮೀನುಗಾರರ ಬಿಡುಗಡೆಗಾಗಿ ಬಾಂಗ್ಲಾದೇಶಕ್ಕೆ ಭಾರತ ಒತ್ತಾಯ

Bangladesh Detention: ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಬಾಂಗ್ಲಾದೇಶ ವಶಕ್ಕೆ ಪಡೆದಿರುವ 34 ಭಾರತೀಯ ಮೀನುಗಾರರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಭಾರತ ಒತ್ತಾಯಿಸಿದೆ.
Last Updated 18 ಜುಲೈ 2025, 23:19 IST
34 ಮೀನುಗಾರರ ಬಿಡುಗಡೆಗಾಗಿ ಬಾಂಗ್ಲಾದೇಶಕ್ಕೆ ಭಾರತ ಒತ್ತಾಯ

ಬಿಹಾರ: ಸಿಡಿಲಿಗೆ 33 ಮಂದಿ ಸಾವು

ಪಟ್ನಾ: ಬಿಹಾರದಲ್ಲಿ ಕಳೆದ ಎರಡು ದಿನಗಳಲ್ಲಿ ಸಿಡಿಲು ಬಡಿದು ಕನಿಷ್ಠ 33 ಜನ ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಶುಕ್ರವಾರ ತಿಳಿಸಿದೆ.
Last Updated 18 ಜುಲೈ 2025, 23:12 IST
ಬಿಹಾರ: ಸಿಡಿಲಿಗೆ 33 ಮಂದಿ ಸಾವು

ಎನ್‌ಸಿಪಿ ಬಣಗಳು ಒಂದಾಗಬೇಕಿದ್ದರೆ ಬಿಜೆಪಿ ಜೊತೆ ಮಾತುಕತೆ ನಡೆಸಬೇಕು: ತತ್ಕರೆ

Ajit Pawar NCP: ಶರದ್ ಪವಾರ್ ಬಣದೊಂದಿಗೆ ಒಂದಾಗಬೇಕಿದ್ದರೆ ಬಿಜೆಪಿಯೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಎನ್‌ಸಿಪಿ ನಾಯಕ ಸುನಿಲ್ ತತ್ಕರೆ ಹೇಳಿದ್ದಾರೆ. ಸದ್ಯದ ಮಟ್ಟಿಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ...
Last Updated 18 ಜುಲೈ 2025, 16:04 IST
ಎನ್‌ಸಿಪಿ ಬಣಗಳು ಒಂದಾಗಬೇಕಿದ್ದರೆ ಬಿಜೆಪಿ ಜೊತೆ ಮಾತುಕತೆ ನಡೆಸಬೇಕು: ತತ್ಕರೆ

ಹವಾಮಾನ ಅಪಾಯಗಳ ಬಹಿರಂಗ: ಬ್ಯಾಂಕುಗಳಿಗೆ ಶೀಘ್ರವೇ ನಿಯಮ

ಹವಾಮಾನ ಬದಲಾವಣೆಯಿಂದ ಉಂಟಾಗುವ ಆರ್ಥಿಕ ಅಪಾಯಗಳನ್ನು ಬಹಿರಂಗಪಡಿಸಲು ಮತ್ತು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಯಮಗಳನ್ನು ಅಂತಿಗೊಳಿಸುವ ಹಂತದಲ್ಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Last Updated 18 ಜುಲೈ 2025, 15:59 IST
ಹವಾಮಾನ ಅಪಾಯಗಳ ಬಹಿರಂಗ: ಬ್ಯಾಂಕುಗಳಿಗೆ ಶೀಘ್ರವೇ ನಿಯಮ

ರಷ್ಯಾದ ಮೇಲೆ ಐರೋಪ್ಯ ಒಕ್ಕೂಟ ನಿರ್ಬಂಧ

ರೋಸ್ನೆಫ್ಟ್ ಭಾರತೀಯ ತೈಲ ಸಂಸ್ಕರಣಾ ಘಟಕಕಕ್ಕೂ ತಟ್ಟಿದ ಬಿಸಿ
Last Updated 18 ಜುಲೈ 2025, 15:58 IST
ರಷ್ಯಾದ ಮೇಲೆ ಐರೋಪ್ಯ ಒಕ್ಕೂಟ ನಿರ್ಬಂಧ

‘ದುಷ್ಟಕೂಟದಿಂದ ರಕ್ಷಿಸಿ ನವ ಬಿಹಾರ ನಿರ್ಮಾಣ’: ನರೇಂದ್ರ ಮೋದಿ

ಬಿಹಾರದಲ್ಲಿ ಚುನಾವಣಾ ಕಹಳೆ ಮೊಳಗಿಸಿದ ಪ್ರಧಾನಿ
Last Updated 18 ಜುಲೈ 2025, 15:56 IST
‘ದುಷ್ಟಕೂಟದಿಂದ ರಕ್ಷಿಸಿ ನವ ಬಿಹಾರ ನಿರ್ಮಾಣ’: ನರೇಂದ್ರ ಮೋದಿ

ಕಾವಡ್‌ ಯಾತ್ರಿಗಳ ಟೀಕೆ: ಮುಖ್ಯಮಂತ್ರಿ ಯೋಗಿ ಕಿಡಿ

ಕೆಲವು ಮಾಧ್ಯಮಗಳಲ್ಲಿ ಪರಂಪರೆಯ ಅವಹೇಳನ
Last Updated 18 ಜುಲೈ 2025, 15:47 IST
ಕಾವಡ್‌ ಯಾತ್ರಿಗಳ ಟೀಕೆ: ಮುಖ್ಯಮಂತ್ರಿ ಯೋಗಿ ಕಿಡಿ
ADVERTISEMENT

ಎಚ್‌ಎಂಟಿ ಭೂವಿವಾದ: ಗೋಕುಲ್‌ ಅಮಾನತು ಒಪ್ಪದ ಕೇಂದ್ರ

ಎಚ್‌ಎಂಟಿ ಕಂಪನಿಗೆ ನೀಡಿದ ₹ 14 ಸಾವಿರ ಕೋಟಿ ಮೌಲ್ಯದ ಅರಣ್ಯ ಜಮೀನು ಡಿನೋಟಿಫಿಕೇಷನ್‌ಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ಅವರನ್ನು ಅಮಾನತು ಮಾಡಿರುವ ಕರ್ನಾಟಕ ಸರ್ಕಾರ
Last Updated 18 ಜುಲೈ 2025, 15:44 IST
ಎಚ್‌ಎಂಟಿ ಭೂವಿವಾದ: ಗೋಕುಲ್‌ ಅಮಾನತು ಒಪ್ಪದ ಕೇಂದ್ರ

ಜಾಮೀನು ಅರ್ಜಿ: ಕ್ರಿಮಿನಲ್‌ ಪೂರ್ವಾಪರ ಮಾಹಿತಿ ಕಡ್ಡಾಯ– ಸುಪ್ರೀಂ 

SC on Bail Applications: ನವದೆಹಲಿ: ಆರೋಪಿಗಳು ಸಲ್ಲಿಸುವ ಜಾಮೀನು ಅರ್ಜಿಗಳಲ್ಲಿ ಅವರ ಹಿಂದಿನ ಕ್ರಿಮಿನಲ್‌ ಪೂರ್ವಾಪರಗಳ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿಯಮವನ್ನು ದೇಶದ ಎಲ್ಲ ಹೈಕೋರ್ಟ್‌ಗಳು ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಸೂಚಿಸಿದೆ.
Last Updated 18 ಜುಲೈ 2025, 15:24 IST
ಜಾಮೀನು ಅರ್ಜಿ: ಕ್ರಿಮಿನಲ್‌ ಪೂರ್ವಾಪರ ಮಾಹಿತಿ ಕಡ್ಡಾಯ– ಸುಪ್ರೀಂ 

ವಿಶೇಷ ನ್ಯಾಯಾಲಯ ಸ್ಥಾಪನೆ: ಕೇಂದ್ರಕ್ಕೆ ‘ಸುಪ್ರೀಂ’ ತರಾಟೆ

Supreme Court Slams Centre: ನವದೆಹಲಿ: ವಿಶೇಷ ಕಾಯ್ದೆಗಳಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ತ್ವರಿತವಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸದ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
Last Updated 18 ಜುಲೈ 2025, 15:21 IST
ವಿಶೇಷ ನ್ಯಾಯಾಲಯ ಸ್ಥಾಪನೆ: ಕೇಂದ್ರಕ್ಕೆ ‘ಸುಪ್ರೀಂ’ ತರಾಟೆ
ADVERTISEMENT
ADVERTISEMENT
ADVERTISEMENT