ಬುಧವಾರ, 10 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

11 ನಕ್ಸಲರು ಶರಣಾಗತಿ, 2026ರ ಮಾರ್ಚ್‌ಗೆ ಮಹಾರಾಷ್ಟ್ರ ನಕ್ಸಲ್ ಮುಕ್ತ: ಡಿಜಿಪಿ

Gadchiroli Naxals: ಮಹಾರಾಷ್ಟ್ರದ ಗಡಿಚಿರೋಲಿಯಲ್ಲಿ 11 ಹಿರಿಯ ನಕ್ಸಲರು ಪೊಲೀಸರಿಗೆ ಬುಧವಾರ ಶರಣಾಗಿದ್ದಾರೆ. ಇವರನ್ನು ಹುಡುಕಿಕೊಟ್ಟವರಿಗೆ ಒಟ್ಟು ₹82 ಲಕ್ಷ ಬಹುಮಾನ ಈ ಹಿಂದೆ ಘೋಷಣೆಯಾಗಿತ್ತು. ‘ನಕ್ಸಲ್ ಚಟುವಟಿಕೆ ಅವನತಿಯ ಹಂತಕ್ಕೆ ತಲುಪಿದೆ. ಗಡಿಚಿರೋಲಿಯಲ್ಲಿ 10ರಿಂದ 11 ನಕ್ಸಲರಷ್ಟೆ ಸ
Last Updated 10 ಡಿಸೆಂಬರ್ 2025, 13:40 IST
11 ನಕ್ಸಲರು ಶರಣಾಗತಿ, 2026ರ ಮಾರ್ಚ್‌ಗೆ ಮಹಾರಾಷ್ಟ್ರ ನಕ್ಸಲ್ ಮುಕ್ತ: ಡಿಜಿಪಿ

ಮೋದಿ ಹ್ಯಾಕ್‌ ಮಾಡಿದ್ದು EVMಗಳನ್ನಲ್ಲ, ಜನರ ಹೃದಯಗಳನ್ನು: ಕಂಗನಾ ರನೌತ್‌

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಳಲ್ಲಿ ಗೆಲ್ಲಲು ಮತಗಳ್ಳತನದಲ್ಲಿ ತೊಡಗಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಬಿಜೆಪಿ ಸಂಸದೆ ಕಂಗನಾ ರನೌತ್‌ ತಿರುಗೇಟು ನೀಡಿದ್ದಾರೆ.
Last Updated 10 ಡಿಸೆಂಬರ್ 2025, 13:28 IST
ಮೋದಿ ಹ್ಯಾಕ್‌ ಮಾಡಿದ್ದು EVMಗಳನ್ನಲ್ಲ, ಜನರ ಹೃದಯಗಳನ್ನು: ಕಂಗನಾ ರನೌತ್‌

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಅನಿವಾಸಿ ಭಾರತೀಯ ರಾಜಕಾರಣಿ': ತೇಜಸ್ವಿ ಸೂರ್ಯ

Tejasvi Surya Statement: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು 'ಅನಿವಾಸಿ ಭಾರತೀಯ ರಾಜಕಾರಣಿ' ಎಂದು ಸಂಸದ ತೇಜಸ್ವಿ ಸೂರ್ಯ ಬುಧವಾರ ಕಾಲೆಳೆದಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್‌ 1ರಂದು ಆರಂಭವಾಗಿದ್ದು, 19ರ ವರೆಗೆ ನಡೆಯಲಿದೆ. ಇದೇ ಅವಧಿಯಲ್ಲಿ ವಿದೇಶ
Last Updated 10 ಡಿಸೆಂಬರ್ 2025, 11:22 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಅನಿವಾಸಿ ಭಾರತೀಯ ರಾಜಕಾರಣಿ': ತೇಜಸ್ವಿ ಸೂರ್ಯ

ಆಂಬುಲೆನ್ಸ್‌ ಸಂಚಾರಕ್ಕೆ ಮೀಸಲು ಮಾರ್ಗ ನಿರ್ಮಾಣಕ್ಕೆ ಸಂಸದೆ ಜಯಾ ಬಚ್ಚನ್ ಆಗ್ರಹ

Emergency Corridor India: ನವದೆಹಲಿ: ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಒತ್ತಾಯಿಸಿದ್ದಾರೆ. ಭಾರತದಲ್ಲಿ ದಿನಸಿ ಪದಾರ್ಥಗಳು 15 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪುತ್ತವೆ.
Last Updated 10 ಡಿಸೆಂಬರ್ 2025, 11:14 IST
ಆಂಬುಲೆನ್ಸ್‌ ಸಂಚಾರಕ್ಕೆ ಮೀಸಲು ಮಾರ್ಗ ನಿರ್ಮಾಣಕ್ಕೆ ಸಂಸದೆ ಜಯಾ ಬಚ್ಚನ್ ಆಗ್ರಹ

ಸಾವರ್ಕರ್ ಪ್ರಶಸ್ತಿ: ಗೊತ್ತೇ ಇಲ್ಲ ಎಂದ ತರೂರ್ ಹೇಳಿಕೆಗೆ ಸಂಘಟಕರ ಸ್ಪಷ್ಟನೆ ಏನು?

Savarkar Award Controversy: ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್‌ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಅನುಮತಿ ಇಲ್ಲದೆ ನನ್ನ ಹೆಸರು ಘೋಷಿಸಲಾಗಿದೆ. ಇದು ಬೇಜವಾಬ್ದಾರಿ ವರ್ತನೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 10 ಡಿಸೆಂಬರ್ 2025, 10:45 IST
ಸಾವರ್ಕರ್ ಪ್ರಶಸ್ತಿ: ಗೊತ್ತೇ ಇಲ್ಲ ಎಂದ ತರೂರ್ ಹೇಳಿಕೆಗೆ ಸಂಘಟಕರ ಸ್ಪಷ್ಟನೆ ಏನು?

ದೀಪಾವಳಿ ಈಗ ಯುನೆಸ್ಕೊ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ

Diwali UNESCO: ಹಿಂದೂಗಳು ಪ್ರಮುಖ ಹಬ್ಬಗಳಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯು ಜಗತ್ತಿನಲ್ಲೇ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ ಎಂದು ಯುನೆಸ್ಕೊ ಸಾರಿದೆ.
Last Updated 10 ಡಿಸೆಂಬರ್ 2025, 10:13 IST
ದೀಪಾವಳಿ ಈಗ ಯುನೆಸ್ಕೊ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ

ತಿರುಪತಿಗೆ ರೇಷ್ಮೆ ಬದಲು ಪಾಲಿಸ್ಟರ್ ಶಲ್ಯ ಸರಬರಾಜು: ಬೃಹತ್ ಹಗರಣ ಬಯಲು

TTD Shawl Fraud: ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಶಲ್ಯದ ಹೆಸರಿನಲ್ಲಿ ಪಾಲಿಸ್ಟರ್ ಶಲ್ಯಗಳನ್ನು ಪೂರೈಕೆ ಮಾಡಿರುವ ₹54 ಕೋಟಿಯ ಹಗರಣ ಬೆಳಕಿಗೆ ಬಂದಿದೆ. 2015ರಿಂದ 2025ರವರೆಗೆ ಈ ಹಗರಣ ನಡೆದಿದ್ದು, ದೇವಸ್ಥಾನದ ಆಡಳಿತವನ್ನು ನಿರ್ವಹಿಸುವ ತಿರುಮಲ
Last Updated 10 ಡಿಸೆಂಬರ್ 2025, 9:59 IST
ತಿರುಪತಿಗೆ ರೇಷ್ಮೆ ಬದಲು ಪಾಲಿಸ್ಟರ್ ಶಲ್ಯ ಸರಬರಾಜು: ಬೃಹತ್ ಹಗರಣ ಬಯಲು
ADVERTISEMENT

ಲೈಂಗಿಕ ದೌರ್ಜನ್ಯ: 2ನೇ ಪ್ರಕರಣದಲ್ಲಿ ರಾಹುಲ್‌ಗೆ ನಿರೀಕ್ಷಣಾ ಜಾಮೀನು

Kerala Congress MLA: ಕೇರಳದ ಪಾಲಕ್ಕಾಡ್‌ ಉಚ್ಚಾಟಿತ ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಧಾಖಲಾಗಿದ್ದ ಎರಡನೇ ಪ್ರಕರಣದಲ್ಲಿ ಬುಧವಾರ ನಿರೀಕ್ಷಣಾ ಜಾಮೀನು ಸಿಕ್ಕಿದೆ.
Last Updated 10 ಡಿಸೆಂಬರ್ 2025, 9:47 IST
ಲೈಂಗಿಕ ದೌರ್ಜನ್ಯ: 2ನೇ ಪ್ರಕರಣದಲ್ಲಿ ರಾಹುಲ್‌ಗೆ ನಿರೀಕ್ಷಣಾ ಜಾಮೀನು

10ನೇ ದಿನಕ್ಕೆ ಕಾಲಿಟ್ಟ ಇಂಡಿಗೊ ಬಿಕ್ಕಟ್ಟು: ಬೆಂಗಳೂರಲ್ಲಿ 61ವಿಮಾನ ಹಾರಾಟ ರದ್ದು

Flight Cancellation: ನವದೆಹಲಿ: ಇಂಡಿಗೊ ವಿಮಾನಗಳ ಸಂಚಾರದಲ್ಲಿ ಉಂಟಾಗಿರುವ ವ್ಯತ್ಯಯವು ಇಂದು ಬುಧವಾರ 10ನೇ ದಿನಕ್ಕೆ ಕಾಲಿಟ್ಟಿದೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮತ್ತು ಹೊರಡಬೇಕಿದ್ದ 61 ವಿಮಾನಗಳ ಹಾರಾಟ ರದ್ದಾಗಿದೆ
Last Updated 10 ಡಿಸೆಂಬರ್ 2025, 9:32 IST
10ನೇ ದಿನಕ್ಕೆ ಕಾಲಿಟ್ಟ ಇಂಡಿಗೊ ಬಿಕ್ಕಟ್ಟು: ಬೆಂಗಳೂರಲ್ಲಿ 61ವಿಮಾನ ಹಾರಾಟ ರದ್ದು

ಇಂದು ವಿಶ್ವ ಮಾನವ ಹಕ್ಕುಗಳ ದಿನ: ಈ ದಿನದ ಇತಿಹಾಸ, ಮಹತ್ವ ಹೀಗಿದೆ..

Human Rights Day 2025: ಪ್ರತಿ ವರ್ಷ ಡಿಸೆಂಬರ್ 10ರಂದು 'ವಿಶ್ವ ಮಾನವ ಹಕ್ಕುಗಳ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಉದ್ದೇಶ ಹಾಗೂ ಮಹತ್ವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 10 ಡಿಸೆಂಬರ್ 2025, 7:43 IST
ಇಂದು ವಿಶ್ವ ಮಾನವ ಹಕ್ಕುಗಳ ದಿನ: ಈ ದಿನದ ಇತಿಹಾಸ, ಮಹತ್ವ ಹೀಗಿದೆ..
ADVERTISEMENT
ADVERTISEMENT
ADVERTISEMENT