ಗುರುವಾರ, 18 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬೆಂಗಳೂರು ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ವಿನ್ಯಾಸಕಾರ ರಾಮ್ ಸುತಾರ್ ನಿಧನ

Statue of Unity Sculptor: ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎನ್ನಿಸಿಕೊಂಡಿರುವ ಏಕತಾ ಪ್ರತಿಮೆಯ ವಿನ್ಯಾಸಕಾರ ಶಿಲ್ಪಿ ರಾಮ್ ಸುತಾರ್ ಅವರು ನಿಧನರಾದರು ಅವರಿಗೆ ನೂರು ವರ್ಷ ವಯಸ್ಸಾಗಿತ್ತು ಎಂದು ಅವರ ಪುತ್ರ ಅನಿಲ್ ಸುತಾರ್ ತಿಳಿಸಿದ್ದಾರೆ
Last Updated 18 ಡಿಸೆಂಬರ್ 2025, 4:50 IST
ಬೆಂಗಳೂರು ಏರ್‌ಪೋರ್ಟ್‌ನ ಕೆಂಪೇಗೌಡ ಪ್ರತಿಮೆ ವಿನ್ಯಾಸಕಾರ ರಾಮ್ ಸುತಾರ್ ನಿಧನ

ಲೋಕಸಭೆಯಲ್ಲಿ ತಡರಾತ್ರಿವರೆಗೂ ನಡೆದ ವಿಬಿ–ಜಿ ರಾಮ್‌ ಜಿ ಮಸೂದೆ ಮೇಲಿನ ಚರ್ಚೆ

Viksit Bharat Mission: ಲೋಕಸಭೆಯಲ್ಲಿ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ವಿಬಿ ಜಿ ರಾಮ್ ಜಿ ಮಸೂದೆ 2025 ಮೇಲಿನ ಚರ್ಚೆ ಗುರುವಾರ ಬೆಳಗಿನ ಜಾವ ಪೂರ್ಣಗೊಂಡಿದೆ ಸುಮಾರು ಹದಿನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ತೊಂಬತ್ತೆಂಟು ಸದಸ್ಯರು ಭಾಗಿಯಾಗಿದ್ದರು
Last Updated 18 ಡಿಸೆಂಬರ್ 2025, 2:35 IST
ಲೋಕಸಭೆಯಲ್ಲಿ ತಡರಾತ್ರಿವರೆಗೂ ನಡೆದ ವಿಬಿ–ಜಿ ರಾಮ್‌ ಜಿ ಮಸೂದೆ ಮೇಲಿನ ಚರ್ಚೆ

ಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ನಿರ್ಬಂಧ: ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ

GRAP Restrictions: ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯ ತೀವ್ರ ಸಮಸ್ಯೆ ಎದ್ದಿರುವುದರಿಂದ ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ ಘೋಷಿಸಿರುವುದಾಗಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 2:25 IST
ಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ನಿರ್ಬಂಧ: ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ

ಹಳೇಯ ವಾಹನಗಳ ವಿರುದ್ಧದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸ್ತು

ಬಿಎಸ್‌–3, ಬಿಎಸ್‌–4 ಮಾನದಂಡಗಳನ್ನು ಪೂರೈಸಿದ ವಾಹನಗಳ ಮಾಲೀಕರಿಗಷ್ಟೇ ರಕ್ಷಣೆ: ನ್ಯಾಯಪೀಠ
Last Updated 17 ಡಿಸೆಂಬರ್ 2025, 16:20 IST
ಹಳೇಯ ವಾಹನಗಳ ವಿರುದ್ಧದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸ್ತು

ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರು ಪೊಲೀಸ್ ಕಸ್ಟಡಿಗೆ

Luthra Brothers Custody: byline no author page goes here ಉತ್ತರ ಗೋವಾದ ನೈಟ್‌ ಕ್ಲಬ್‌ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಅವರನ್ನು ಗೋವಾ ಪೊಲೀಸರು ಬಂಧಿಸಿ ವೈದ್ಯಕೀಯ ತಪಾಸಣೆಯ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದರು.
Last Updated 17 ಡಿಸೆಂಬರ್ 2025, 16:18 IST
ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರು ಪೊಲೀಸ್ ಕಸ್ಟಡಿಗೆ

ಅಣುಶಕ್ತಿ: ಖಾಸಗಿ ಕ್ಷೇತ್ರಕ್ಕೂ ಅವಕಾಶ; ಮಸೂದೆಗೆ ಲೋಕಸಭೆ ಅಸ್ತು

ಜೆಪಿಸಿ ಒಪ್ಪಿಸಲು ಒತ್ತಾಯಿಸಿ ವಿಪಕ್ಷಗಳ ಸಭಾತ್ಯಾಗ
Last Updated 17 ಡಿಸೆಂಬರ್ 2025, 16:17 IST
ಅಣುಶಕ್ತಿ: ಖಾಸಗಿ ಕ್ಷೇತ್ರಕ್ಕೂ ಅವಕಾಶ; ಮಸೂದೆಗೆ ಲೋಕಸಭೆ ಅಸ್ತು

ಚಿನ್ನ ನಾಪತ್ತೆ: ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಬಂಧನ

SIT Arrest Sreekumar: byline no author page goes here ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆಯೊಂದರಲ್ಲಿ ಟಿಡಿಬಿ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ವಿಶೇಷ ತನಿಖಾ ತಂಡ ಬುಧವಾರ ಬಂಧಿಸಿದೆ.
Last Updated 17 ಡಿಸೆಂಬರ್ 2025, 16:14 IST
ಚಿನ್ನ ನಾಪತ್ತೆ: ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಬಂಧನ
ADVERTISEMENT

ಕಾಶ್ಮೀರ ಕಣಿವೆಗೆ ರೈಲಿನಲ್ಲಿ ಟ್ಯಾಂಕ್‌, ಫಿರಂಗಿ ಸಾಗಣೆ

Defense Transport Achievement: ಡಿಸೆಂಬರ್ 16ರಂದು ವಿಶೇಷ ರೈಲಿನ ಮೂಲಕ ಕಾಶ್ಮೀರ ಕಣಿವೆಗೆ ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಸಾಗಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಎಂಬುದೊಂದು ಪ್ರಮುಖ ಮೈಲಿಗಲ್ಲಾಗಿದೆ.
Last Updated 17 ಡಿಸೆಂಬರ್ 2025, 16:07 IST
ಕಾಶ್ಮೀರ ಕಣಿವೆಗೆ ರೈಲಿನಲ್ಲಿ ಟ್ಯಾಂಕ್‌, ಫಿರಂಗಿ ಸಾಗಣೆ

ಸಾಲ ತಗ್ಗಿಸಲು ರಾಜ್ಯಗಳು ಶ್ರಮಿಸಬೇಕು: ನಿರ್ಮಲಾ ಸೀತಾರಾಮನ್

Financial Transparency India: ವಿತ್ತೀಯ ನಿರ್ವಹಣೆಯಲ್ಲಿ ಪಾರದರ್ಶಕತೆಗೆ ಕೇಂದ್ರವು ಸ್ಪಷ್ಟ ಗುರಿಗಳನ್ನು ನಿಗದಿಪಡಿಸಿದ್ದು, ಸಾಲದ ಮಟ್ಟ ಕಡಿಮೆಯಾಗಿರುವುದರಿಂದ ರಾಜ್ಯ ಸರ್ಕಾರಗಳು ಸಹ ಈ ಮಾದರಿಯನ್ನು ಅನುಸರಿಸಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 17 ಡಿಸೆಂಬರ್ 2025, 16:06 IST
ಸಾಲ ತಗ್ಗಿಸಲು ರಾಜ್ಯಗಳು ಶ್ರಮಿಸಬೇಕು: ನಿರ್ಮಲಾ ಸೀತಾರಾಮನ್

SIR: 1.36 ಕೋಟಿ ಮತದಾರರ ವಿಚಾರಣೆ: ಮನೋಜ್‌ ಕುಮಾರ್‌ ಅಗರ್ವಾಲ್‌

Voter List Revision: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ 1.36 ಕೋಟಿ ಮತದಾರರಿಗೆ ವಿಚಾರಣೆಗೆ ಕರೆ ನೀಡಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 16:04 IST
SIR: 1.36 ಕೋಟಿ ಮತದಾರರ ವಿಚಾರಣೆ: ಮನೋಜ್‌ ಕುಮಾರ್‌ ಅಗರ್ವಾಲ್‌
ADVERTISEMENT
ADVERTISEMENT
ADVERTISEMENT