ಭಾನುವಾರ, 6 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಲಾಡ್ಲಿ ಯೋಜನೆ; 15 ವರ್ಷಗಳಲ್ಲಿ ಶೇ 60 ಫಲಾನುಭವಿಗಳ ಕುಸಿತ

ದೆಹಲಿ ಸರ್ಕಾರವು ಆರಂಭಿಸಿದ್ದ ‘ಲಾಡ್ಲಿ ಯೋಜನೆ’ ಅಡಿಯಲ್ಲಿ ಫಲಾನುಭವಿಗಳ ಸಂಖ್ಯೆಯು ಕಳೆದ 15 ವರ್ಷಗಳಲ್ಲಿ ಶೇಕಡಾ 60ರಷ್ಟು ಕುಸಿತ ದಾಖಲಿಸಿರುವುದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪಡೆದ ದಾಖಲೆಗಳಿಂದ ಬಹಿರಂಗಗೊಂಡಿದೆ
Last Updated 6 ಜುಲೈ 2025, 19:58 IST
ಲಾಡ್ಲಿ ಯೋಜನೆ; 15 ವರ್ಷಗಳಲ್ಲಿ ಶೇ 60 ಫಲಾನುಭವಿಗಳ ಕುಸಿತ

ದಲೈ ಲಾಮಾಗೆ 90 ವರ್ಷ: ಜಾಗತಿಕ ನಾಯಕರಿಂದ ಶುಭಾಶಯಗಳ ಮಹಾಪೂರ

ಭಾರಿ ಮಳೆಯ ಮಧ್ಯ에서도 ದಲೈ ಲಾಮಾ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಜಾಗತಿಕ ನಾಯಕರಿಂದ ಅವರು ಪಡೆದ ಶುಭಾಶಯಗಳ ಮಹಾಪೂರ.
Last Updated 6 ಜುಲೈ 2025, 19:44 IST
ದಲೈ ಲಾಮಾಗೆ 90 ವರ್ಷ: ಜಾಗತಿಕ ನಾಯಕರಿಂದ ಶುಭಾಶಯಗಳ ಮಹಾಪೂರ

ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆ ಬೋಗಸ್: ಅಂಬೇಡ್ಕರ್ ಮೊಮ್ಮಗ

SC Survey Controversy: ಕರ್ನಾಟಕದಾದ್ಯಂತ ಒಳಮೀಸಲಾತಿಗೆ ಸಂಬಂಧಿಸಿ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಮನೆ–ಮನೆ ಸಮೀಕ್ಷೆಯನ್ನು ಬೋಗಸ್ ಮತ್ತು ನಕಲಿ ಎಂದು ವಂಚಿತ್ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಬಣ್ಣಿಸಿದ್ದಾರೆ.
Last Updated 6 ಜುಲೈ 2025, 16:13 IST
ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆ ಬೋಗಸ್: ಅಂಬೇಡ್ಕರ್ ಮೊಮ್ಮಗ

ಭಾರತದಲ್ಲಿ ರಾಯಿಟರ್ಸ್‌ ಸುದ್ದಿಸಂಸ್ಥೆಯ ‘ಎಕ್ಸ್‌’ ಖಾತೆಗೆ ತಡೆ

ನಿರ್ಬಂಧದ ಕ್ರಮ ಪ್ರಸ್ತುತವಲ್ಲ: ಭಾರತ
Last Updated 6 ಜುಲೈ 2025, 16:11 IST
ಭಾರತದಲ್ಲಿ ರಾಯಿಟರ್ಸ್‌ ಸುದ್ದಿಸಂಸ್ಥೆಯ ‘ಎಕ್ಸ್‌’ ಖಾತೆಗೆ ತಡೆ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ‘ಸುಪ್ರೀಂ’ಗೆ ಮಹುವಾ ಅರ್ಜಿ

ಬಿಜೆಪಿ ಹುನ್ನಾರ: ಖರ್ಗೆ ಟೀಕೆ, ಬದಲಾವಣೆ ಇಲ್ಲ ಎಂದ ಆಯೋಗ
Last Updated 6 ಜುಲೈ 2025, 16:06 IST
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ‘ಸುಪ್ರೀಂ’ಗೆ ಮಹುವಾ ಅರ್ಜಿ

ಮೊಹರಂ ಮೆರವಣಿಗೆ ವೇಳೆ ಬಿರಿಯಾನಿ, ಶರಬತ್ ಸೇವಿಸಿ ಒಬ್ಬ ಸಾವು, 70 ಜನರು ಅಸ್ವಸ್ಥ

ಸಹಾರನ್‌ಪುರ(ಉತ್ತರ ಪ್ರದೇಶ): ಜಿಲ್ಲೆಯ ನನೌತ ಪ್ರದೇಶದಲ್ಲಿ ಮೊಹರಂ ಮೆರವಣಿಗೆಯ ವೇಳೆ ಶರಬತ್ ಮತ್ತು ಬಿರಿಯಾನಿ ಸೇವಿಸಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಸುಮಾರು 70 ಜನರು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 6 ಜುಲೈ 2025, 16:02 IST
ಮೊಹರಂ ಮೆರವಣಿಗೆ ವೇಳೆ ಬಿರಿಯಾನಿ, ಶರಬತ್ ಸೇವಿಸಿ ಒಬ್ಬ ಸಾವು, 70 ಜನರು ಅಸ್ವಸ್ಥ

‘ಜಾತ್ಯತೀತತೆ’ಯ ‘ರಾಜಕೀಯ ದುರುಪಯೋಗ’ದ ಕುರಿತು ಚರ್ಚೆ ಅಗತ್ಯ: ನಖ್ವಿ

ಜಾತ್ಯತೀತತೆಯ ‘ರಾಜಕೀಯ ದುರುಪಯೋಗ’ದ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯಬೇಕಾದ ಅಗತ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಮುಖ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದರು.
Last Updated 6 ಜುಲೈ 2025, 15:56 IST
‘ಜಾತ್ಯತೀತತೆ’ಯ ‘ರಾಜಕೀಯ ದುರುಪಯೋಗ’ದ ಕುರಿತು ಚರ್ಚೆ ಅಗತ್ಯ: ನಖ್ವಿ
ADVERTISEMENT

ಮಾತೃಭಾಷೆಯಲ್ಲಿ ಶಿಕ್ಷಣದಿಂದ ಹೆಚ್ಚಿನ ಜ್ಞಾನ ವೃದ್ಧಿ: ಸಿಜೆಐ ಬಿ.ಆರ್‌ ಗವಾಯಿ

CJI Gavai: ಮಾತೃಭಾಷೆಯಲ್ಲಿ ಶಿಕ್ಷಣ ಪಡೆವುದರಿಂದ ಜ್ಞಾನವು ಹೆಚ್ಚಾಗುತ್ತದೆ. ಇದು ನಮ್ಮ ಜೀವನದಲ್ಲಿ ಮೌಲ್ಯಗಳನ್ನು ತುಂಬುತ್ತದೆ ಎಂದು ಸಿಜೆಐ ಬಿ.ಆರ್‌ ಗವಾಯಿ ಹೇಳಿದರು.
Last Updated 6 ಜುಲೈ 2025, 15:55 IST
ಮಾತೃಭಾಷೆಯಲ್ಲಿ ಶಿಕ್ಷಣದಿಂದ ಹೆಚ್ಚಿನ ಜ್ಞಾನ ವೃದ್ಧಿ: ಸಿಜೆಐ ಬಿ.ಆರ್‌ ಗವಾಯಿ

ಸೂಫಿ ಸಂತನ ಸಮಾಧಿಗೆ ಹಾನಿ: ಉತ್ತರ ಪ್ರದೇಶ ಜಟ್ಟಾರಿ ಪಟ್ಟಣದಲ್ಲಿ ಉದ್ವಿಗ್ನತೆ

ಉತ್ತರ ಪ್ರದೇಶದ ಜಟ್ಟಾರಿ ಪಟ್ಟಣದ ಪ್ರಮುಖ ಮಾರುಕಟ್ಟೆ ಪ್ರದೇಶದ ಸ್ಮಶಾನದಲ್ಲಿರುವ ಸೂಫಿ ಸಂತರ ಸಮಾಧಿಯನ್ನು ಅಪರಿಚಿತ ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ ಎಂಬ ವರದಿಗಳ ನಂತರ ಭಾನುವಾರ ಬೆಳಿಗ್ಗೆ ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಗಿತ್ತು.
Last Updated 6 ಜುಲೈ 2025, 15:30 IST
ಸೂಫಿ ಸಂತನ ಸಮಾಧಿಗೆ ಹಾನಿ: ಉತ್ತರ ಪ್ರದೇಶ ಜಟ್ಟಾರಿ ಪಟ್ಟಣದಲ್ಲಿ ಉದ್ವಿಗ್ನತೆ

ಆರೋಪಿತ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾಳಿಂದ ಕೇರಳ ಟೂರಿಸಂ ಬಗ್ಗೆ ಪ್ರಚಾರ?

ಗೂಢಚಾರಿಕೆ ಮಾಹಿತಿ ಇಲ್ಲ; ಪ್ರವಾಸೋದ್ಯಮ ಸಚಿವ ಮೊಹಮ್ಮದ್‌ ರಿಯಾಜ್‌ ಸ್ಪಷ್ಟನೆ
Last Updated 6 ಜುಲೈ 2025, 14:54 IST
ಆರೋಪಿತ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾಳಿಂದ ಕೇರಳ ಟೂರಿಸಂ ಬಗ್ಗೆ ಪ್ರಚಾರ?
ADVERTISEMENT
ADVERTISEMENT
ADVERTISEMENT