ಬುಧವಾರ, 26 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮಣಿಪುರ: 40 ಕೆ.ಜಿ ಸ್ಫೋಟಕ ತುಂಬಿದ ಸುಧಾರಿತ ರಾಕೆಟ್ ಪತ್ತೆ

Improvised rocket Seized: ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ಸುಮಾರು 40 ಕೆ.ಜಿ ಸ್ಫೋಟಕ ಹೊಂದಿರುವ ಸುಧಾರಿತ ದೀರ್ಘ -ಶ್ರೇಣಿಯ ರಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 4:33 IST
ಮಣಿಪುರ: 40 ಕೆ.ಜಿ ಸ್ಫೋಟಕ ತುಂಬಿದ ಸುಧಾರಿತ ರಾಕೆಟ್ ಪತ್ತೆ

ಛತ್ತೀಸಗಢ | ಎಸ್‌ಯುವಿ-ಟ್ರಕ್ ಡಿಕ್ಕಿ: ಐವರು ಸಾವು, 3 ಮಂದಿಗೆ ಗಾಯ

SUV Truck Collision: ಛತ್ತೀಸಗಢದ ಜಂಜ್‌ಗೀರ್ ಜಿಲ್ಲೆಯ ಸುಕ್ಲಿ ಗ್ರಾಮ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ನವೆಂಬರ್ 2025, 4:05 IST
ಛತ್ತೀಸಗಢ | ಎಸ್‌ಯುವಿ-ಟ್ರಕ್ ಡಿಕ್ಕಿ: ಐವರು ಸಾವು, 3 ಮಂದಿಗೆ ಗಾಯ

ಮಿಜೋರಾಂ 'ಭಾರತದ ಶುಂಠಿ ರಾಜಧಾನಿ': ನೀತಿ ಆಯೋಗ ಶಿಫಾರಸು

Mizoram to be named 'Ginger Capital of India': ದೇಶದಲ್ಲಿ ಶುಂಠಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಿಜೋರಾಂ 'ಭಾರತದ ಶುಂಠಿ ರಾಜಧಾನಿ' ಎಂಬ ಸ್ಥಾನಮಾನ ಪಡೆಯಲಿದೆ.
Last Updated 26 ನವೆಂಬರ್ 2025, 3:12 IST
ಮಿಜೋರಾಂ 'ಭಾರತದ ಶುಂಠಿ ರಾಜಧಾನಿ': ನೀತಿ ಆಯೋಗ ಶಿಫಾರಸು

ಉತ್ತರಾಖಂಡ| ನಕಲಿ ದಾಖಲೆ, ಹಿಂದೂ ಹೆಸರು ಬಳಸಿ ಅಕ್ರಮ ವಾಸ: ಬಾಂಗ್ಲಾ ಮಹಿಳೆಯ ಬಂಧನ

ನಕಲಿ ದಾಖಲೆ ಹಾಗೂ ಹಿಂದೂ ಹೆಸರನ್ನು ಬಳಸಿಕೊಂಡು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಮಹಿಳೆಯನ್ನು ಡೆಹ್ರಾಡೂನ್‌ ಪೊಲೀಸರು ಬಂಧಿಸಿದ್ದಾರೆ.
Last Updated 26 ನವೆಂಬರ್ 2025, 2:37 IST
ಉತ್ತರಾಖಂಡ| ನಕಲಿ ದಾಖಲೆ, ಹಿಂದೂ ಹೆಸರು ಬಳಸಿ ಅಕ್ರಮ ವಾಸ: ಬಾಂಗ್ಲಾ ಮಹಿಳೆಯ ಬಂಧನ

‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ವಿರುದ್ಧ ಇ.ಡಿ ಪ್ರಕರಣ: ₹523 ಕೋಟಿ ಮುಟ್ಟುಗೋಲು
Last Updated 26 ನವೆಂಬರ್ 2025, 0:01 IST
‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

Ayodhya Ceremony: ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಸರಿ ಧ್ವಜ ಹಾರಿಸಿದರು. ರಾಮ ಮಂದಿರ ನಿರ್ಮಾಣದ ಔಪಚಾರಿಕವಾಗಿ ಪೂರ್ಣಗೊಂಡಿದ್ದರ ಸಂಕೇತವಾಗಿ ಈ ಧ್ವಜಾರೋಹಣ ಮಾಡಲಾಯಿತು.
Last Updated 25 ನವೆಂಬರ್ 2025, 16:15 IST
ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಸತ್ಯದ ರಕ್ಷಣೆಯೇ ಗುರು ತೇಗ್‌ ಬಹದ್ದೂರ್‌ ಧರ್ಮವಾಗಿತ್ತು: ಪ್ರಧಾನಿ ಮೋದಿ

Sikh Martyrdom Tribute: ಕುರುಕ್ಷೇತ್ರ: ‘ಸತ್ಯ, ನ್ಯಾಯ ಹಾಗೂ ನಂಬಿಕೆಯ ರಕ್ಷಣೆಯೇ ತನ್ನ ಧರ್ಮ ಎಂಬುದಾಗಿ ಗುರು ತೇಗ್‌ ಬಹದ್ದೂರ್ ಪರಿಗಣಿಸಿದ್ದರು. ಈ ಉದ್ದೇಶಕ್ಕಾಗಿಯೇ ಅವರು ತಮ್ಮ ಪ್ರಾಣತ್ಯಾಗ ಮಾಡಿದರು’ ಎಂದು ಮೋದಿ ಹೇಳಿದರು.
Last Updated 25 ನವೆಂಬರ್ 2025, 15:54 IST
ಸತ್ಯದ ರಕ್ಷಣೆಯೇ ಗುರು ತೇಗ್‌ ಬಹದ್ದೂರ್‌ ಧರ್ಮವಾಗಿತ್ತು: ಪ್ರಧಾನಿ ಮೋದಿ
ADVERTISEMENT

ದೆಹಲಿಯಾದ್ಯಂತ ದಟ್ಟ ಹೊಗೆ; ಗಾಳಿ ಗುಣಮಟ್ಟ ಕಳಪೆ

ಭಾರತದ ಮೇಲೆ ಇಥಿಯೋಪಿಯಾ ಜ್ವಾಲಾಮುಖಿ ಬೂದಿ ಪರಿಣಾಮಬೀರುವ ಸಾಧ್ಯತೆ
Last Updated 25 ನವೆಂಬರ್ 2025, 15:45 IST
ದೆಹಲಿಯಾದ್ಯಂತ ದಟ್ಟ ಹೊಗೆ; ಗಾಳಿ ಗುಣಮಟ್ಟ ಕಳಪೆ

ಇಸ್ಕಾನ್ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು ನೀಡಿ: ಅರ್ಜಿದಾರರಿಗೆ ಸುಪ್ರೀಂ ಕೋರ್ಟ್

Child Rights Violation: ನವದೆಹಲಿ: ಇಸ್ಕಾನ್ ನಡೆಸುತ್ತಿರುವ ಶಾಲೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ಕೋರಿರುವ ಅರ್ಜಿದಾರರು ತಮ್ಮ ದೂರುಗಳನ್ನು ಮಕ್ಕಳ ಹಕ್ಕುಗಳ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 25 ನವೆಂಬರ್ 2025, 15:42 IST
ಇಸ್ಕಾನ್ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು ನೀಡಿ: ಅರ್ಜಿದಾರರಿಗೆ ಸುಪ್ರೀಂ ಕೋರ್ಟ್

ಎಸ್‌ಐಆರ್‌ ಕುರಿತು ವೈಕೊ ಅರ್ಜಿ: ಆಯೋಗದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

Election Process Scrutiny: ತಮಿಳುನಾಡಿನಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿ ವೈಕೊ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೋರಿದೆ.
Last Updated 25 ನವೆಂಬರ್ 2025, 15:41 IST
ಎಸ್‌ಐಆರ್‌ ಕುರಿತು ವೈಕೊ ಅರ್ಜಿ: ಆಯೋಗದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT