ಶನಿವಾರ, 22 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮ್ಯಾನ್ಮಾರ್‌ಗೆ ಯುವಕರ ಕಳ್ಳಸಾಗಣೆ: ದೆಹಲಿಯಲ್ಲಿ ಇಬ್ಬರ ಬಂಧನ

ಉದ್ಯೋಗಾವಕಾಶದ ಭರವಸೆ; ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಬಳಕೆ
Last Updated 22 ನವೆಂಬರ್ 2025, 17:14 IST
ಮ್ಯಾನ್ಮಾರ್‌ಗೆ ಯುವಕರ ಕಳ್ಳಸಾಗಣೆ: ದೆಹಲಿಯಲ್ಲಿ ಇಬ್ಬರ ಬಂಧನ

Al Falah University|‘ವೈಟ್‌ಕಾಲರ್‌‘ ಭಯೋತ್ಪಾದನೆ: ಮತ್ತೊಬ್ಬ ವ್ಯಕ್ತಿಯ ಬಂಧನ

White Collar Terror: ಅಲ್‌ ಫಲಾಹ್ ವಿಶ್ವವಿದ್ಯಾಲಯದ ಭಯೋತ್ಪಾದನೆ ಜಾಲಕ್ಕೆ ಸಂಬಂಧಿಸಿದಂತೆ ಜಮ್ಮು–ಕಾಶ್ಮೀರ ವಿಶೇಷ ತನಿಖಾ ತಂಡವು ಶ್ರೀನಗರ ನಿವಾಸಿ ತುಫೈಲ್‌ ನಿಯಾಜ್‌ ಭಟ್‌ ಎಂಬವನನ್ನು ಶನಿವಾರ ಬಂಧಿಸಿದೆ.
Last Updated 22 ನವೆಂಬರ್ 2025, 16:17 IST
Al Falah University|‘ವೈಟ್‌ಕಾಲರ್‌‘ ಭಯೋತ್ಪಾದನೆ: ಮತ್ತೊಬ್ಬ ವ್ಯಕ್ತಿಯ ಬಂಧನ

ವೈಟ್‌ ಕಾಲರ್‌ ಭಯೋತ್ಪಾದನೆ: ಅಲ್‌ ಫಲಾಹ್ ವಿ.ವಿ.ಗೆ ಇದೆ 2008ರಿಂದಲೇ ಉಗ್ರರ ನಂಟು

White Collar Terror: ದೆಹಲಿಯ ಕೆಂಪು ಕೋಟೆ ಕಾರು ಸ್ಫೋಟ ತನಿಖೆಯಲ್ಲಿ ಅಲ್‌ ಫಲಾಹ್‌ ವಿಶ್ವವಿದ್ಯಾಲಯಕ್ಕೂ ಉಗ್ರ ಜಾಲಕ್ಕೂ ದೀರ್ಘಕಾಲದ ನಂಟು ಇರುವುದಾಗಿ ಮೂಲಗಳು ತಿಳಿಸಿವೆ.
Last Updated 22 ನವೆಂಬರ್ 2025, 16:14 IST
ವೈಟ್‌ ಕಾಲರ್‌ ಭಯೋತ್ಪಾದನೆ: ಅಲ್‌ ಫಲಾಹ್ ವಿ.ವಿ.ಗೆ ಇದೆ 2008ರಿಂದಲೇ ಉಗ್ರರ ನಂಟು

ವಿಮಾ ವಲಯದಲ್ಲಿ ಶೇ 100ರಷ್ಟು ಎಫ್‌ಡಿಐ: ಚಳಿಗಾಲದ ಅಧಿವೇಶನದಲ್ಲಿ ಮಸೂದೆ

Insurance Sector Reform: ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇ 100ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಯೋಚನೆ ನಡೆಸಿದೆ.
Last Updated 22 ನವೆಂಬರ್ 2025, 16:09 IST
ವಿಮಾ ವಲಯದಲ್ಲಿ ಶೇ 100ರಷ್ಟು ಎಫ್‌ಡಿಐ: ಚಳಿಗಾಲದ ಅಧಿವೇಶನದಲ್ಲಿ ಮಸೂದೆ

ಮಮ್ದಾನಿ – ಟ್ರಂಪ್‌ ಭೇಟಿ | ಪ್ರಜಾಪ್ರಭುತ್ವ ಹೀಗೆಯೇ ಕೆಲಸ ಮಾಡಬೇಕು: ಶಶಿ ತರೂರ್

Democracy in Action: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾದ ಜೋಹ್ರಾನ್ ಮಮ್ದಾನಿ ನಡೆಗೆ ಶಶಿ ತರೂರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 22 ನವೆಂಬರ್ 2025, 16:04 IST
ಮಮ್ದಾನಿ – ಟ್ರಂಪ್‌ ಭೇಟಿ | ಪ್ರಜಾಪ್ರಭುತ್ವ ಹೀಗೆಯೇ ಕೆಲಸ ಮಾಡಬೇಕು: ಶಶಿ ತರೂರ್

ಎಸ್‌ಐಆರ್‌: ಮೂವರು ಬಿಎಲ್‌ಒಗಳ ಸಾವು

Booth Level Officer Deaths: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬೂತ್‌ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳದ ಒಬ್ಬರು ಮತ್ತು ಮಧ್ಯ ಪ್ರದೇಶದ ಇಬ್ಬರು ಮೃತರಾದ ಘಟನೆ ನಡೆಯಿತು.
Last Updated 22 ನವೆಂಬರ್ 2025, 15:50 IST
ಎಸ್‌ಐಆರ್‌: ಮೂವರು ಬಿಎಲ್‌ಒಗಳ ಸಾವು

ಗುರು ತೇಜ್ ಬಹದ್ದೂರ್ ಸ್ಮರಣಾರ್ಥ ನ.25ರಂದು ಸಾರ್ವಜನಿಕ ರಜೆ: ದೆಹಲಿ ಸರ್ಕಾರ

Guru Tegh Bahadur: ಸಿಖ್ ಗುರು ತೇಜ್ ಬಹದ್ದೂರ್ ಅವರ 350ನೇ ಬಲಿದಾನ ದಿವಸ ಸ್ಮರಣಾರ್ಥ ನವೆಂಬರ್ 25ರಂದು ಸಾರ್ವಜನಿಕ ರಜಾ ದಿನವೆಂದು ಘೋಷಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಶನಿವಾರ ತಿಳಿಸಿದ್ದಾರೆ.
Last Updated 22 ನವೆಂಬರ್ 2025, 15:34 IST
ಗುರು ತೇಜ್ ಬಹದ್ದೂರ್ ಸ್ಮರಣಾರ್ಥ ನ.25ರಂದು ಸಾರ್ವಜನಿಕ ರಜೆ: ದೆಹಲಿ ಸರ್ಕಾರ
ADVERTISEMENT

ಜಿ20 ಸಭೆ| ಅಮೆರಿಕದ ವಿರೋಧದ ನಡುವೆಯೇ ಮೊದಲ ದಿನವೇ ಘೋಷಣೆಗಳ ಅಂಗೀಕಾರ

G20 Declaration: ಮಾದಕವಸ್ತು ಕಳ್ಳಸಾಗಾಣಿಕೆ ತಡೆ, ಭಯೋತ್ಪಾದನೆ ನಿಯಂತ್ರಣ, ಆರೋಗ್ಯ ತುರ್ತು ಸ್ಪಂದನಾ ತಂಡ ರಚನೆ ಸೇರಿದಂತೆ ಘೋಷಣೆಗಳನ್ನು ಜಿ20 ಶೃಂಗಸಭೆ ಮೊದಲ ದಿನವೇ ಒಮ್ಮತದಿಂದ ಅಂಗೀಕರಿಸಲಾಗಿದೆ.
Last Updated 22 ನವೆಂಬರ್ 2025, 15:19 IST
ಜಿ20 ಸಭೆ| ಅಮೆರಿಕದ ವಿರೋಧದ ನಡುವೆಯೇ ಮೊದಲ ದಿನವೇ ಘೋಷಣೆಗಳ ಅಂಗೀಕಾರ

ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ; ನೀವೇನಾದರೂ… ಮತದಾರರಿಗೆ ಅಜಿತ್ ಬೆದರಿಕೆ

Maharashtra Elections: ಪುಣೆ: ‘ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಗರಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ; ನೀವು ತಿರಸ್ಕರಿಸಿದರೆ ನಾನೂ ನಿಮ್ಮನ್ನು ತಿರಸ್ಕರಿಸುತ್ತೇನೆ’ ಎಂದು ಅಜಿತ್ ಪವಾರ್ ಹೇಳಿದ್ದಾರೆ.
Last Updated 22 ನವೆಂಬರ್ 2025, 14:32 IST
ನಿಮ್ಮ ಬಳಿ ಓಟು ಇದೆ, ನನ್ನ ಬಳಿ ಹಣ ಇದೆ; ನೀವೇನಾದರೂ… ಮತದಾರರಿಗೆ ಅಜಿತ್ ಬೆದರಿಕೆ

ಹೊಸ ಕಾರ್ಮಿಕ ಸಂಹಿತೆಗಳು ಎಷ್ಟು ಪರಿಣಾಮಕಾರಿ: ಜೈರಾಮ್ ರಮೇಶ್

Labour Reforms India: ‘ಹೊಸ ಕಾರ್ಮಿಕ ಸಹಿಂತೆಗಳು ಕಾರ್ಮಿಕರಿಗೆ ಕನಿಷ್ಠ ವೇತನ, ಆರೋಗ್ಯ ಸುರಕ್ಷತೆ, ಉದ್ಯೋಗ ಖಾತರಿ ನೀಡುತ್ತವೆಯೇ’ ಎಂದು ಕಾಂಗ್ರೆಸ್‌ ನಾಯಕರಾದ ಜೈರಾಮ್‌ ರಮೇಶ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Last Updated 22 ನವೆಂಬರ್ 2025, 14:24 IST
ಹೊಸ ಕಾರ್ಮಿಕ ಸಂಹಿತೆಗಳು ಎಷ್ಟು ಪರಿಣಾಮಕಾರಿ:  ಜೈರಾಮ್ ರಮೇಶ್
ADVERTISEMENT
ADVERTISEMENT
ADVERTISEMENT