ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

No deal but US steal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಕಾಂಗ್ರೆಸ್ ಕಿಡಿ

Donald Trump Trade Policy: ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಬುಧವಾರ ಟೀಕಿಸಿದ್ದು, ಈ ಒಪ್ಪಂದವು ‘ವಾಷಿಂಗ್ಟನ್‌ನಲ್ಲಿರುವ ಪ್ರಧಾನಿಯವರ ಒಳ್ಳೆ ಸ್ನೇಹಿತ’ನಿಂದ ಮಾಡಲ್ಪಟ್ಟ ಕಳುವಾಗಿದೆ.
Last Updated 11 ಫೆಬ್ರುವರಿ 2026, 6:15 IST
No deal but US steal: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಕಾಂಗ್ರೆಸ್ ಕಿಡಿ

ಸರ್ಕಾರಿ ಶಾಲೆ,ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ 6 ಚರಣಗಳೂ ಇನ್ನು ಕಡ್ಡಾಯ; ಕೇಂದ್ರ

Vande Mataram Mandatory: ರಾಷ್ಟ್ರಗೀತೆ ‘ಜನಗಣಮನ’ದಂತೆಯೇ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಶಾಲೆಗಳಲ್ಲಿ ಇನ್ನಮುಂದೆ ‘ವಂದೇ ಮಾತರಂ’ ಗೀತೆ ಹಾಡುವುದು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
Last Updated 11 ಫೆಬ್ರುವರಿ 2026, 6:01 IST
ಸರ್ಕಾರಿ ಶಾಲೆ,ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ 6 ಚರಣಗಳೂ ಇನ್ನು ಕಡ್ಡಾಯ; ಕೇಂದ್ರ

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಎಂದಿಗೂ ಪುನರ್‌ ನಿರ್ಮಾಣ ಆಗಲ್ಲ: ಯೋಗಿ ಆದಿತ್ಯನಾಥ

Babri Masjid: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ವಿವಾದಾತ್ಮಕ ಧಾರ್ಮಿಕ ವಿಷಯಗಳನ್ನು ಆಧರಿಸಿ ನಡೆಯಲಿದೆಯೇ ಎಂಬ ಚರ್ಚೆ ಹುಟ್ಟುಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಾಬರಿ ಮಸೀದಿ ವಿಚಾರವನ್ನು ಕೆದಕಿದ್ದಾರೆ ಎಂದು ವರದಿ ತಿಳಿಸಿದೆ.
Last Updated 11 ಫೆಬ್ರುವರಿ 2026, 5:26 IST
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಎಂದಿಗೂ ಪುನರ್‌ ನಿರ್ಮಾಣ ಆಗಲ್ಲ: ಯೋಗಿ ಆದಿತ್ಯನಾಥ

ಜಂತುಹುಳು ನಿವಾರಣೆಗಾಗಿ ಕೊಟ್ಟ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ 120 ಮಕ್ಕಳು!

Albendazole Side Effects: ಫರೂಕಾಬಾದ್‌ನ ರಾಥೋರಾ ಮೊಹದ್ದೀನ್‌ಪುರ ಗ್ರಾಮದ ಜವಹಾರ್ ಲಾಲ್‌ ಪ್ರೇಮಾ ಶಾಲೆಯಲ್ಲಿ ಮಾತ್ರೆ ಸೇವಿಸಿದ ಸುಮಾರು 150 ಮಕ್ಕಳಲ್ಲಿ 100 ಮಂದಿ ಅಸ್ವಸ್ಥರಾಗಿದ್ದರು. ಇದರಿಂದಾಗಿ, ಶಾಲಾಡಳಿತ ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ.
Last Updated 11 ಫೆಬ್ರುವರಿ 2026, 3:57 IST
ಜಂತುಹುಳು ನಿವಾರಣೆಗಾಗಿ ಕೊಟ್ಟ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ 120 ಮಕ್ಕಳು!

ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವ ಕರ್ನಾಟಕದ ಯೋಜನೆಗೆ ಆಂಧ್ರ ಸಿಎಂ ಆಕ್ಷೇಪ

Chandrababu Naidu: ಹೈದರಾಬಾದ್: ಕೃಷ್ಣಾ ಮೇಲ್ದಂಡೆಯ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Last Updated 11 ಫೆಬ್ರುವರಿ 2026, 3:24 IST
ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವ ಕರ್ನಾಟಕದ ಯೋಜನೆಗೆ ಆಂಧ್ರ ಸಿಎಂ ಆಕ್ಷೇಪ

ಪ್ರಧಾನಿ ಮೋದಿ, ರಾಹುಲ್ ಭೇಟಿಯಾದ ಸಚಿನ್ ತೆಂಡೂಲ್ಕರ್: ಅರ್ಜುನ್ ಮದುವೆಗೆ ಆಹ್ವಾನ

Arjun Tendulkar Wedding: ಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಪುತ್ರ ಅರ್ಜುನ್ ಮದುವೆಗೆ ಆಹ್ವಾನಿಸಿದ್ದಾರೆ.
Last Updated 11 ಫೆಬ್ರುವರಿ 2026, 3:13 IST
ಪ್ರಧಾನಿ ಮೋದಿ, ರಾಹುಲ್ ಭೇಟಿಯಾದ ಸಚಿನ್ ತೆಂಡೂಲ್ಕರ್: ಅರ್ಜುನ್ ಮದುವೆಗೆ ಆಹ್ವಾನ

ಅಜಿತ್ ಪವಾರ್ ವಿಮಾನ ದುರಂತ ಪಿತೂರಿಯ ಭಾಗವಾಗಿರಬಹುದು: ರೋಹಿತ್ ಪವಾರ್ ಅನುಮಾನ

Ajit Pawar Plane Crash: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ದುರಂತ ‘ಪಿತೂರಿ’ಯ ಭಾಗವಾಗಿರಬಹುದು ಎಂದು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್‌ ಪವಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.
Last Updated 11 ಫೆಬ್ರುವರಿ 2026, 2:52 IST
ಅಜಿತ್ ಪವಾರ್ ವಿಮಾನ ದುರಂತ ಪಿತೂರಿಯ ಭಾಗವಾಗಿರಬಹುದು: ರೋಹಿತ್ ಪವಾರ್ ಅನುಮಾನ
ADVERTISEMENT

ಫ್ಯಾಕ್ಟ್‌ ಶೀಟ್‌ ಪ್ರಕಟಿಸಿದ ಅಮೆರಿಕದ ಆದ್ಯತೆಗಳೇನು? ಭಾರತದ ಸಮ್ಮತಿ ಯಾವುದಕ್ಕೆ?

Bilateral Trade Agreement: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (ಬಿಟಿಎ) ರೂಪುರೇಷೆ, ನಿಬಂಧನೆಗಳನ್ನು ಒಳಗೊಂಡ ಫ್ಯಾಕ್ಟ್‌ ಶೀಟ್‌ಅನ್ನು, 'ಮುಂದಿನ ಸಮೃದ್ಧ ಹಾದಿ' ಎಂದೇ ಬಣ್ಣಿಸಲಾಗಿದೆ. ಇದರಲ್ಲಿರುವ ಅಂಶಗಳು ಯಥಾವತ್ ಜಾರಿಗೊಂಡರೆ ಕೃಷಿ ಮೇಲೆ ಪರಿಣಾಮ ಬೀರಬಹುದು.
Last Updated 11 ಫೆಬ್ರುವರಿ 2026, 2:17 IST
ಫ್ಯಾಕ್ಟ್‌ ಶೀಟ್‌ ಪ್ರಕಟಿಸಿದ ಅಮೆರಿಕದ ಆದ್ಯತೆಗಳೇನು? ಭಾರತದ ಸಮ್ಮತಿ ಯಾವುದಕ್ಕೆ?

ಅಗ್ಗದ, ಗುಣಮಟ್ಟದ ತೈಲ ಖರೀದಿ ಮುಂದುವರಿಕೆ: ಸಂಸದೀಯ ಸಮಿತಿಗೆ ಸರ್ಕಾರ ಹೇಳಿಕೆ

India Oil Policy: ‘ಭೌಗೋಳಿಕ–ರಾಜಕೀಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಭಾರತವು ಬೇರೆ ದೇಶಗಳಿಂದ ಅಗ್ಗದ ಹಾಗೂ ಉತ್ತಮ ಗುಣಮಟ್ಟದ ಕಚ್ಚಾತೈಲ ಖರೀದಿಸುವುದನ್ನು ಮುಂದುವರಿಸಲಿದೆ’ ಎಂದು ಸಂಸದೀಯ ಸಮಿತಿಯ ಮುಂದೆ ಸರ್ಕಾರ ತಿಳಿಸಿದೆ.
Last Updated 10 ಫೆಬ್ರುವರಿ 2026, 23:58 IST
ಅಗ್ಗದ, ಗುಣಮಟ್ಟದ ತೈಲ ಖರೀದಿ ಮುಂದುವರಿಕೆ: ಸಂಸದೀಯ ಸಮಿತಿಗೆ ಸರ್ಕಾರ ಹೇಳಿಕೆ

ದೇಶದ ಹಲವು ಕಡೆಗಳಲ್ಲಿ ಯುಪಿಐ ಪಾವತಿ ಸೇವೆಯಲ್ಲಿ ವ್ಯತ್ಯಯ

UPI Down: ದೇಶದ ಹಲವು ಕಡೆಗಳಲ್ಲಿ ಯುಪಿಐ ಆಧಾರಿತ ಪಾವತಿ ಸೇವೆಗಳಲ್ಲಿ ಮಂಗಳವಾರ ಸಂಜೆ ಸಮಸ್ಯೆ ಎದುರಾಗಿತ್ತು ಎಂದು ಬಳಕೆದಾರರು ದೂರಿದ್ದಾರೆ.
Last Updated 10 ಫೆಬ್ರುವರಿ 2026, 23:44 IST
ದೇಶದ ಹಲವು ಕಡೆಗಳಲ್ಲಿ ಯುಪಿಐ ಪಾವತಿ ಸೇವೆಯಲ್ಲಿ ವ್ಯತ್ಯಯ
ADVERTISEMENT
ADVERTISEMENT
ADVERTISEMENT