ಶುಕ್ರವಾರ, 30 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಮುಟ್ಟಿನ ಆರೋಗ್ಯವೂ ಹಕ್ಕು: ಸುಪ್ರೀಂ ಕೋರ್ಟ್‌ ಆದೇಶ

Right to Life: ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸಾರಿದೆ. ಖಾಸಗಿ ಶಾಲೆಗಳನ್ನೂ ಒಳಗೊಂಡಂತೆ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡಬೇಕು.
Last Updated 30 ಜನವರಿ 2026, 15:56 IST
ಮುಟ್ಟಿನ ಆರೋಗ್ಯವೂ ಹಕ್ಕು: ಸುಪ್ರೀಂ ಕೋರ್ಟ್‌ ಆದೇಶ

ಮಹಾರಾಷ್ಟ್ರ: ವಿಲೀನದತ್ತ ಎನ್‌ಸಿಪಿ ಬಣಗಳು?

Sharad Pawar: ಅಜಿತ್ ಪವಾರ್‌ ಅವರ ನಿಧನದ ಬೆನ್ನಲ್ಲೇ ಎನ್‌ಸಿಪಿ ಬಣಗಳ ವಿಲೀನಕ್ಕೆ ಸಂಬಂಧಿಸಿದ ಮಾತುಗಳು ಮುನ್ನೆಲೆಗೆ ಬಂದಿವೆ. ಅಜಿತ್ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಎರಡು ಬಣಗಳ ವಿಲೀನಕ್ಕೆ ಮಾತುಕತೆ ಸಾಕಷ್ಟು ಪ್ರಗತಿ ಕಂಡಿದೆ.
Last Updated 30 ಜನವರಿ 2026, 15:46 IST
ಮಹಾರಾಷ್ಟ್ರ: ವಿಲೀನದತ್ತ ಎನ್‌ಸಿಪಿ ಬಣಗಳು?

ನಿಗದಿತ ಕ್ಲಿನಿಕ್‌ಗಳಲ್ಲಷ್ಟೆ ಸ್ಟೆಮ್‌ ಸೆಲ್‌ ಥೆರಪಿ: ಸುಪ್ರೀಂ ಕೋರ್ಟ್‌

Autism Treatment: ಆಟಿಸಂನಿಂದ ಬಳಲುತ್ತಿರುವವರಿಗೆ ನಿಗದಿತ ಚಿಕಿತ್ಸಾಲಯಗಳನ್ನು ಹೊರತುಪಡಿಸಿ ಬೇರೆಡೆ ಸ್ಟೆಮ್‌ ಸೆಲ್‌ ಥೆರಪಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಅನುಮೋದಿತ ಕ್ಲಿನಿಕ್‌ ಹೊರತುಪಡಿಸಿ ಬಳಕೆಯನ್ನು ಅನೈತಿಕ ಎಂದಿದೆ.
Last Updated 30 ಜನವರಿ 2026, 15:43 IST
ನಿಗದಿತ ಕ್ಲಿನಿಕ್‌ಗಳಲ್ಲಷ್ಟೆ ಸ್ಟೆಮ್‌ ಸೆಲ್‌ ಥೆರಪಿ: ಸುಪ್ರೀಂ ಕೋರ್ಟ್‌

ಆರ್‌ಟಿಐ ಮರುಪರಿಶೀಲನೆ | ಕಗ್ಗೊಲೆಗೆ ಕೇಂದ್ರ ಸರ್ಕಾರ ಯತ್ನ: ಖರ್ಗೆ ಆರೋಪ

Mallikarjun Kharge: ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಮರುಪರಿಶೀಲಿಸಬೇಕು ಎಂದು ಆರ್ಥಿಕ ಸಮೀಕ್ಷೆ ಮಾಡಿರುವ ಶಿಫಾರಸನ್ನು ಕಾಂಗ್ರೆಸ್‌ ಮುಖಂಡರು ಮತ್ತು ಆರ್‌ಟಿಐ ಕಾರ್ಯಕರ್ತರು ಶುಕ್ರವಾರ ಕಟುವಾಗಿ ಟೀಕಿಸಿದ್ದಾರೆ.
Last Updated 30 ಜನವರಿ 2026, 15:40 IST
ಆರ್‌ಟಿಐ ಮರುಪರಿಶೀಲನೆ | ಕಗ್ಗೊಲೆಗೆ ಕೇಂದ್ರ ಸರ್ಕಾರ ಯತ್ನ: ಖರ್ಗೆ ಆರೋಪ

ಎನ್‌ಸಿಪಿಗೆ ಸುನೇತ್ರಾ ಪವಾರ್ ನಾಯಕಿ: ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್

NCP Leadership: ಮುಂಬೈ: ಎನ್‌ಸಿಪಿಯ ಶಾಸಕಾಂಗ ಪಕ್ಷದ ಸಭೆ ಜನವರಿ 31ರಂದು ನಡೆಯಲಿದ್ದು, ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಘೋಷಿಸಲಾಗುವುದು ಎಂದು ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ಶುಕ್ರವಾರ ಹೇಳಿದರು.
Last Updated 30 ಜನವರಿ 2026, 15:36 IST
ಎನ್‌ಸಿಪಿಗೆ ಸುನೇತ್ರಾ ಪವಾರ್ ನಾಯಕಿ: ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್

ಕೇಂದ್ರ ಸರ್ಕಾರದಿಂದ ಬಡವರ ಮೇಲೆ ದಾಳಿ: ಕಾಂಗ್ರೆಸ್‌

Congress MNREGA Protest: ಕೇಂದ್ರ ಸರ್ಕಾರವು ಬಡವರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಬಡವರ ಶಾಸನಬದ್ಧ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ನರೇಗಾ ಯೋಜನೆಯನ್ನು ವಿಬಿ-ಜಿ ರಾಮ್ ಜಿ ಯೋಜನೆಯನ್ನಾಗಿ ಜಾರಿಗೆ ತಂದಿದ್ದನ್ನು ವಿರೋಧಿಸಿದೆ.
Last Updated 30 ಜನವರಿ 2026, 15:34 IST
ಕೇಂದ್ರ ಸರ್ಕಾರದಿಂದ ಬಡವರ ಮೇಲೆ ದಾಳಿ: ಕಾಂಗ್ರೆಸ್‌

ನನ್ನ ನಿಲುವು ಬಿಜೆಪಿ ಪರವಲ್ಲ, ಭಾರತದ ಪರ: ಶಶಿ ತರೂರ್‌

Pro India Stance: ಕೆಲವು ವಿಚಾರಗಳ ಕುರಿತ ನನ್ನ ನಿಲುವುಗಳು ಮಾಧ್ಯಮಗಳಿಗೆ ‘ಬಿಜೆಪಿ ಪರ’ ಎಂಬಂತೆ ಕಾಣಬಹುದು. ಆದರೆ ನಾನು ‘ಸರ್ಕಾರದ ಪರ’ ಅಥವಾ ‘ದೇಶದ ಪರ’ದ ನಿಲುವು ಇದು ಎಂದೇ ಪರಿಗಣಿಸುತ್ತೇನೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್‌ ಶುಕ್ರವಾರ ಹೇಳಿದರು.
Last Updated 30 ಜನವರಿ 2026, 15:31 IST
ನನ್ನ ನಿಲುವು ಬಿಜೆಪಿ ಪರವಲ್ಲ, ಭಾರತದ ಪರ: ಶಶಿ ತರೂರ್‌
ADVERTISEMENT

ಮಹಾತ್ಮ ಗಾಂಧೀಜಿ ವಿಚಾರ ಅಳಿಸಲಾಗದು: ರಾಹುಲ್‌ ಗಾಂಧಿ

Rahul Gandhi Tribute: ಮಹಾತ್ಮ ಗಾಂಧಿ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ‘ಭಾರತದ ಅಮರ ಆತ್ಮ’. ಅವರ ವಿಚಾರ, ಸಿದ್ಧಾಂತವನ್ನು ಅಳಿಸಲು ವಿಭಿನ್ನ ಸಮಯಗಳಲ್ಲಿ ಹಲವರು ನಡೆಸಿದ ಪ್ರಯತ್ನಗಳು ವಿಫಲವಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 30 ಜನವರಿ 2026, 15:31 IST
ಮಹಾತ್ಮ ಗಾಂಧೀಜಿ ವಿಚಾರ ಅಳಿಸಲಾಗದು: ರಾಹುಲ್‌ ಗಾಂಧಿ

‘ಗಾಮೋಸಾ‘ ಧರಿಸದೆ ರಾಹುಲ್‌ ಅಗೌರವ ತೋರಿದ್ದಾರೆ: ಅಮಿತ್ ಶಾ

Assamese Gamosa: ಡಿಬ್ರುಗಢ: ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ನಿವಾಸದಲ್ಲಿ ನಡೆದ ಸತ್ಕಾರಕೂಟದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಅಸ್ಸಾಂನ ಸಾಂಪ್ರದಾಯಿಕ ವಸ್ತ್ರ ‘ಗಾಮೋಸಾ’ (ಸ್ಕಾರ್ಫ್‌) ಧರಿಸದೆ ಈಶಾನ್ಯ ರಾಜ್ಯಗಳ ಸಂಸ್ಕೃತಿಗೆ ಅಗೌರವ ತೋರಿದ್ದಾರೆ.
Last Updated 30 ಜನವರಿ 2026, 15:26 IST
‘ಗಾಮೋಸಾ‘ ಧರಿಸದೆ ರಾಹುಲ್‌ ಅಗೌರವ ತೋರಿದ್ದಾರೆ: ಅಮಿತ್ ಶಾ

ಮಣಿಪುರ: ನಿಷೇಧಿತ ಸಂಘಟನೆಯ ಮೂವರು ಸೆರೆ

Manipur Violence: ಇಂಫಾಲ: ಮಣಿಪುರದ ಪೂರ್ವ ಇಂಫಾಲ ಜಿಲ್ಲೆಯಲ್ಲಿ, ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಸದಸ್ಯರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು. ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿಯ ಇಬ್ಬರು ಸದಸ್ಯರು ಪತ್ತೆಯಾಗಿದ್ದಾರೆ.
Last Updated 30 ಜನವರಿ 2026, 15:24 IST
ಮಣಿಪುರ: ನಿಷೇಧಿತ ಸಂಘಟನೆಯ ಮೂವರು ಸೆರೆ
ADVERTISEMENT
ADVERTISEMENT
ADVERTISEMENT