ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Update: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ತಾಲಿಬಾನ್‌ ಆಡಳಿತವಿರುವ ಅಫ್ಗಾನಿಸ್ತಾನ ವಿರುದ್ಧ 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್‌ ಶುಕ್ರವಾರ ಘೋಷಿಸಿದ್ದಾರೆ.
Last Updated 27 ಫೆಬ್ರುವರಿ 2026, 3:23 IST
2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಅಸೂಯೆ: 3 ವರ್ಷದ ಬಾಲಕಿಯ ಕತ್ತು ಸೀಳಿ ಕೊಂದ ಮಲತಾಯಿ

Uttar Pradesh Crime: ಘೋರಖ್‌ಪುರದಲ್ಲಿ ಗಂಡ ಮಗಳನ್ನು ಹೆಚ್ಚು ಪ್ರೀತಿಸುತ್ತಾನೆ ಎಂಬ ಅಸೂಯೆಯಿಂದ ಮಲತಾಯಿ ಮೂರು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.
Last Updated 27 ಫೆಬ್ರುವರಿ 2026, 3:20 IST
ಅಸೂಯೆ: 3 ವರ್ಷದ ಬಾಲಕಿಯ ಕತ್ತು ಸೀಳಿ ಕೊಂದ ಮಲತಾಯಿ

ಮೀಸಲಾತಿ ಸಿಗಲಿಲ್ಲವೆಂದು ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಲಾಗದು: ಉತ್ತರಾಖಂಡ HC

Reservation Policy: ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ ತಮಗೆ ಮೀಸಲಾತಿಯ ಪ್ರಯೋಜನ ಸಿಕ್ಕಿಲ್ಲ ಎಂದು ಅಭ್ಯರ್ಥಿಗಳು ದೂರು ನೀಡಲು ಸಾಧ್ಯವಿಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ.
Last Updated 27 ಫೆಬ್ರುವರಿ 2026, 3:16 IST
ಮೀಸಲಾತಿ ಸಿಗಲಿಲ್ಲವೆಂದು ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಲಾಗದು: ಉತ್ತರಾಖಂಡ HC

ಅಜಿತ್ ಪವಾರ್ ಮಗನಿಗೆ ರಾಜ್ಯಸಭೆ ಟಿಕೆಟ್: ಪಾರ್ಥ ಪವಾರ್ ಬಗ್ಗೆ ಇಲ್ಲಿದೆ ಮಾಹಿತಿ

Nationalist Congress Party: ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್ ಅವರಿಗೆ ಎನ್‌ಸಿಪಿ ರಾಜ್ಯಸಭೆ ಟಿಕೆಟ್ ನೀಡಲಾಗಿದೆ. 2019ರ ಲೋಕಸಭೆ ಸೋಲು, ಭೂಮಿ ಖರೀದಿ ವಿವಾದ ಮತ್ತು ರಾಜಕೀಯ ಪಯಣ ಮತ್ತೆ ಚರ್ಚೆಗೆ ಬಂದಿದೆ.
Last Updated 27 ಫೆಬ್ರುವರಿ 2026, 2:31 IST
 ಅಜಿತ್ ಪವಾರ್ ಮಗನಿಗೆ ರಾಜ್ಯಸಭೆ ಟಿಕೆಟ್: ಪಾರ್ಥ ಪವಾರ್ ಬಗ್ಗೆ ಇಲ್ಲಿದೆ ಮಾಹಿತಿ

ಭಾರತ–ಇಸ್ರೇಲ್‌: ವ್ಯಾಪಾರ, ಕೃಷಿ, ಡಿಜಿಟಲ್‌ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ

India-Israel Relations: ಜೆರುಸಲೇಂನಲ್ಲಿ ಪ್ರಧಾನಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಮಾತುಕತೆ ನಡೆಸಿದ್ದು, ವ್ಯಾಪಾರ, ಕೃಷಿ, ಡಿಜಿಟಲ್ ಪಾವತಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
Last Updated 27 ಫೆಬ್ರುವರಿ 2026, 0:55 IST
ಭಾರತ–ಇಸ್ರೇಲ್‌: ವ್ಯಾಪಾರ, ಕೃಷಿ, ಡಿಜಿಟಲ್‌ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ

Earthquake: ಸಿಕ್ಕಿಂನಲ್ಲಿ ಎರಡು ಬಾರಿ ಭೂಕಂಪ

Low Intensity Earthquake: ಸಿಕ್ಕಿಂನಲ್ಲಿ ಗುರುವಾರ 4.6 ಮತ್ತು 3.5 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ. ಬೆಳಿಗ್ಗೆ 11.24ರ ಸುಮಾರಿಗೆ 4.6 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಗ್ಯಾಲ್ಶಿಂಗ್‌ ಜಿಲ್ಲೆಯ ಯೂಕ್‌ಸೋಮ್‌ನಿಂದ ಈಶಾನ್ಯಕ್ಕೆ 4 ಕಿ.ಮೀ ಕಂಪನ ಕೇಂದ್ರಸ್ಥಾನವಾಗಿತ್ತು.
Last Updated 26 ಫೆಬ್ರುವರಿ 2026, 21:26 IST
Earthquake: ಸಿಕ್ಕಿಂನಲ್ಲಿ ಎರಡು ಬಾರಿ ಭೂಕಂಪ

ರಾಜ್‌ಕೋಟ್ | ₹ 1,500 ಕೋಟಿ ಸೈಬರ್‌ ವಂಚನೆ: ಮತ್ತೆ ಮೂವರ ಸೆರೆ

Online Scam: ರಾಜ್‌ಕೋಟ್ (ಪಿಟಿಐ): ₹ 1,500 ಕೋಟಿ ಮೊತ್ತದ ಸೈಬರ್‌ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ರಾಜ್‌ಕೋಟ್‌ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 20:32 IST
ರಾಜ್‌ಕೋಟ್ | ₹ 1,500 ಕೋಟಿ ಸೈಬರ್‌ ವಂಚನೆ: ಮತ್ತೆ ಮೂವರ ಸೆರೆ
ADVERTISEMENT

ಮಣಿಪುರ | ಜನಾಂಗೀಯ ಹಿಂಸಾಚಾರ : ಬಲಬೀರ್‌ ಸಿಂಗ್‌ ತನಿಖಾ ಸಮಿತಿ ಅಧ್ಯಕ್ಷ

Justice BS Chauhan: ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಲಬೀರ್‌ ಸಿಂಗ್‌ ಚೌಹಾಣ್‌ ಅವರನ್ನು, ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರವು ನೇಮಕ ಮಾಡಿದೆ.
Last Updated 26 ಫೆಬ್ರುವರಿ 2026, 20:27 IST
ಮಣಿಪುರ | ಜನಾಂಗೀಯ ಹಿಂಸಾಚಾರ : ಬಲಬೀರ್‌ ಸಿಂಗ್‌ ತನಿಖಾ ಸಮಿತಿ ಅಧ್ಯಕ್ಷ

ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಪ್ರಕರಣ | ಚಿದಂಬರಂ ವಿಚಾರಣೆ: EDಗೆ ಅನುಮತಿ

P. Chidambaram Investigation: ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದ ಅನುಮತಿ ದೊರೆತಿದೆ.
Last Updated 26 ಫೆಬ್ರುವರಿ 2026, 17:22 IST
ಏರ್‌ಸೆಲ್-ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಪ್ರಕರಣ | ಚಿದಂಬರಂ ವಿಚಾರಣೆ: EDಗೆ ಅನುಮತಿ

ಒಂದೇ ಹಂತದಲ್ಲಿ ಚುನಾವಣೆ ನಡೆಸಿ: ತಮಿಳುನಾಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನವಿ

Assembly Election 2026: ತಮಿಳುನಾಡಿನ ವಿಧಾನಸಭಾ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಮನವಿ ಮಾಡಿದರು.
Last Updated 26 ಫೆಬ್ರುವರಿ 2026, 16:01 IST
ಒಂದೇ ಹಂತದಲ್ಲಿ ಚುನಾವಣೆ ನಡೆಸಿ: ತಮಿಳುನಾಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮನವಿ
ADVERTISEMENT
ADVERTISEMENT
ADVERTISEMENT