ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಖ್ಯಾತ ಬಂಗಾಳಿ ಸಾಹಿತಿ ಮಣಿಶಂಕರ್ ಮುಖ್ಯೋಪಾದ್ಯಾಯ ನಿಧನ

Bengali Author: ಖ್ಯಾತ ಬಂಗಾಳಿ ಸಾಹಿತಿ ಮಣಿಶಂಕರ್ ಮುಖ್ಯೋಪಾದ್ಯಾಯ ಅವರು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿಸಿದರು.
Last Updated 20 ಫೆಬ್ರುವರಿ 2026, 11:08 IST
ಖ್ಯಾತ ಬಂಗಾಳಿ ಸಾಹಿತಿ ಮಣಿಶಂಕರ್ ಮುಖ್ಯೋಪಾದ್ಯಾಯ ನಿಧನ

ಪಾಕ್‌ ನಂಟು ಆರೋಪ | ಗೌರವ್ ಕುಟುಂಬ ಎಳೆದು ತರುವುದು ಸಮಂಜಸವಲ್ಲ: ಪ್ರಿಯಾಂಕಾ ಕಿಡಿ

Priyanka Gandhi vs Himanta Biswa Sarma: ಪಾಕಿಸ್ತಾನ ನಂಟಿನ ಆರೋಪದ ಮೇಲೆ ಗೌರವ್ ಗೊಗೊಯ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 20 ಫೆಬ್ರುವರಿ 2026, 10:23 IST
ಪಾಕ್‌ ನಂಟು ಆರೋಪ | ಗೌರವ್ ಕುಟುಂಬ ಎಳೆದು ತರುವುದು ಸಮಂಜಸವಲ್ಲ: ಪ್ರಿಯಾಂಕಾ ಕಿಡಿ

ಮಾನಹಾನಿ ಪ್ರಕರಣ: ರಾಜಕೀಯ ದುರುದ್ದೇಶದಿಂದ ದಾಖಲಿಸಲಾಗಿದೆ; ಕೋರ್ಟ್‌ಗೆ ರಾಹುಲ್

Congress Protest: ಸುಲ್ತಾನಪುರದ ಸಂಸದರು–ಶಾಸಕರ ನ್ಯಾಯಾಲಯಕ್ಕೆ ಹಾಜರಾದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ಹೇಳಿಕೆ ದಾಖಲಿಸಿದರು. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಪಕ್ಷದ ಹೆಸರು ಹಾಳುಮಾಡುವ ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ.
Last Updated 20 ಫೆಬ್ರುವರಿ 2026, 9:54 IST
ಮಾನಹಾನಿ ಪ್ರಕರಣ: ರಾಜಕೀಯ ದುರುದ್ದೇಶದಿಂದ ದಾಖಲಿಸಲಾಗಿದೆ; ಕೋರ್ಟ್‌ಗೆ ರಾಹುಲ್

ಆಗುಂಬೆ ಮಾತ್ರವಲ್ಲ ಕೇಂದ್ರ ಅಸ್ತು ಎಂದ ‘ಗ್ರೇಟ್ ನಿಕೋಬಾರ್‌’ಗೆ ಏಕಿಷ್ಟು ವಿರೋಧ?

Nicobar Port Project: ಪಶ್ಚಿಮ ಘಟ್ಟಗಳ ಹೃದಯ ಭಾಗ ಆಗುಂಬೆಯಲ್ಲಿ ನಿರ್ಮಾಣವಾಗಲಿರುವ ಸುರಂಗ ಹೆದ್ದಾರಿ ಅಲ್ಲಿನ ಪರಿಸರ ನಾಶಕ್ಕೆ ಕಾರಣವಾಗಲಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Last Updated 20 ಫೆಬ್ರುವರಿ 2026, 6:58 IST
ಆಗುಂಬೆ ಮಾತ್ರವಲ್ಲ ಕೇಂದ್ರ ಅಸ್ತು ಎಂದ ‘ಗ್ರೇಟ್ ನಿಕೋಬಾರ್‌’ಗೆ ಏಕಿಷ್ಟು ವಿರೋಧ?

‘ದಿ ಕೇರಳ ಸ್ಟೋರಿ–2’ ಸಿನಿಮಾ ನಿರ್ದೇಶಕರಿಗೆ ಹೈಕೋರ್ಟ್ ನೋಟಿಸ್

Kerala High Court: ‘ದಿ ಕೇರಳ ಸ್ಟೋರಿ 2’ ಚಿತ್ರದ ಪ್ರಮಾಣೀಕರಣ ರದ್ದಿಗೆ ಸಲ್ಲಿಸಿದ ಅರ್ಜಿಯ ಮೇಲೆ ಹೈಕೋರ್ಟ್ ನಿರ್ಮಾಪಕರು, ಸಿಬಿಎಫ್‌ಸಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
Last Updated 20 ಫೆಬ್ರುವರಿ 2026, 6:26 IST
‘ದಿ ಕೇರಳ ಸ್ಟೋರಿ–2’ ಸಿನಿಮಾ ನಿರ್ದೇಶಕರಿಗೆ ಹೈಕೋರ್ಟ್ ನೋಟಿಸ್

20 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

Karnataka News: ಶುದ್ಧ ನೀರು ಪೂರೈಕೆ ಏರುಪೇರು: 2,911 ಘಟಕ ಸ್ಥಗಿತ, ‘ಮೊಬೈಲ್ ಬಿಡಿ–ಪುಸ್ತಕ ಹಿಡಿ’ ಅಭಿಯಾನ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
Last Updated 20 ಫೆಬ್ರುವರಿ 2026, 3:10 IST
20 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ನೆಟ್‌ಫ್ಲಿಕ್ಸ್‌ ಸಂಸ್ಥೆಯ ವಿರುದ್ಧದ ಅರ್ಜಿ ವಿಲೇವಾರಿ ಮಾಡಿದ ಸುಪ್ರೀಂಕೋರ್ಟ್‌

Ghooskhore Pandit Row: ‘ಘೂಸಖೋರ್ ಪಂಡಿತ್’ ಚಿತ್ರದ ಹೆಸರನ್ನು ಬದಲಾಯಿಸಲು ನಿರ್ಮಾಪಕ ನೀರಜ್ ಪಾಂಡೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್ ವಿರುದ್ಧದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಲೇವಾರಿ ಮಾಡಿದೆ.
Last Updated 20 ಫೆಬ್ರುವರಿ 2026, 1:23 IST
ನೆಟ್‌ಫ್ಲಿಕ್ಸ್‌ ಸಂಸ್ಥೆಯ ವಿರುದ್ಧದ ಅರ್ಜಿ ವಿಲೇವಾರಿ ಮಾಡಿದ ಸುಪ್ರೀಂಕೋರ್ಟ್‌
ADVERTISEMENT

ಬ್ಯಾಂಕ್‌ ಖಾತೆ ಸ್ಥಗಿತ: ಅಲಹಾಬಾದ್‌ ಹೈಕೋರ್ಟ್‌ ಎಚ್ಚರಿಕೆ

Allahabad High Court: ಸೈಬರ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಾಗ ಅಧಿಕಾರವನ್ನು ವಿವೇಚನೆಯಿಂದ ಬಳಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಎಚ್ಚರಿಸಿದೆ.
Last Updated 20 ಫೆಬ್ರುವರಿ 2026, 0:29 IST
ಬ್ಯಾಂಕ್‌ ಖಾತೆ ಸ್ಥಗಿತ: ಅಲಹಾಬಾದ್‌ ಹೈಕೋರ್ಟ್‌ ಎಚ್ಚರಿಕೆ

AI summit | ಪ್ರಧಾನಿ ಮೋದಿ ಏಕಾಏಕಿ ಕೈ ಎತ್ತಿದಾಗ ಗೊಂದಲಕ್ಕೊಳಗಾದೆ: ಆಲ್ಟ್‌ಮನ್

Sam Altman Reaction: ದೆಹಲಿಯ ಎಐ ಇಂಪ್ಯಾಕ್ಟ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಕೈ ಎತ್ತಿದ ಕ್ಷಣದಲ್ಲಿ ಗೊಂದಲಕ್ಕೀಡಾದೆ ಎಂದು ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ; ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.
Last Updated 19 ಫೆಬ್ರುವರಿ 2026, 20:27 IST
AI summit |  ಪ್ರಧಾನಿ ಮೋದಿ ಏಕಾಏಕಿ ಕೈ ಎತ್ತಿದಾಗ ಗೊಂದಲಕ್ಕೊಳಗಾದೆ: ಆಲ್ಟ್‌ಮನ್

ಜೇನು ನೊಣಗಳ ದಾಳಿ: ಅಂಪೈರ್ ಸಾವು, 12ಕ್ಕೂ ಅಧಿಕ ಆಟಗಾರರಿಗೆ ಗಂಭೀರ ಗಾಯ

Unnao Cricket Tragedy: ಉನ್ನಾವೋದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿಯಿಂದ ಅಂಪೈರ್ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಆಟಗಾರರು ಗಾಯಗೊಂಡಿದ್ದಾರೆ.
Last Updated 19 ಫೆಬ್ರುವರಿ 2026, 16:28 IST
ಜೇನು ನೊಣಗಳ ದಾಳಿ: ಅಂಪೈರ್ ಸಾವು, 12ಕ್ಕೂ ಅಧಿಕ ಆಟಗಾರರಿಗೆ ಗಂಭೀರ ಗಾಯ
ADVERTISEMENT
ADVERTISEMENT
ADVERTISEMENT