ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

ಕೋವಿಡ್–19 ಲಸಿಕೆ ತಯಾರಿಕರಿಗೆ ಸರ್ಕಾರ ನೀಡಿರುವ ಅನುದಾನದ ದತ್ತಾಂಶ ಅಲಭ್ಯ

RTI Query on Vaccine Funding: ಸೀರಂ ಇನ್‌ಸ್ಟಿಟ್ಯೂಟ್ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗಳಿಗೆ ನೀಡಲಾದ ಅನುದಾನದ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಮಾಹಿತಿ ಆಯೋಗವು ಇದರ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶನ ನೀಡಿದೆ.
Last Updated 7 ಜನವರಿ 2026, 16:55 IST
ಕೋವಿಡ್–19 ಲಸಿಕೆ ತಯಾರಿಕರಿಗೆ ಸರ್ಕಾರ ನೀಡಿರುವ ಅನುದಾನದ ದತ್ತಾಂಶ ಅಲಭ್ಯ

ಪ್ರಜಾಪ್ರಭುತ್ವ, ಚುನಾವಣಾ ನಿರ್ವಹಣೆ: ಅಂತರರಾಷ್ಟ್ರೀಯ ಸಮ್ಮೇಳನ 21ರಿಂದ

Election Management Conference 2026: ಭಾರತೀಯ ಚುನಾವಣಾ ಆಯೋಗ ಆಯೋಜಿಸುತ್ತಿರುವ 'ಐಐಐಡಿಇಎಂ–2026' ಅಂತರರಾಷ್ಟ್ರೀಯ ಸಮ್ಮೇಳನ ಜನವರಿ 21ರಿಂದ 23ರ ವರೆಗೆ ನಡೆಯಲಿದ್ದು, 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
Last Updated 7 ಜನವರಿ 2026, 16:50 IST
ಪ್ರಜಾಪ್ರಭುತ್ವ, ಚುನಾವಣಾ ನಿರ್ವಹಣೆ: ಅಂತರರಾಷ್ಟ್ರೀಯ ಸಮ್ಮೇಳನ 21ರಿಂದ

ಉಚ್ಚಾಟಿತ ಬಿಆರ್‌ಎಸ್‌ ನಾಯಕಿ ಕವಿತಾ ರಾಜೀನಾಮೆ ಅಂಗೀಕೃತ

BRS Leader Exit: ಬಿಆರ್‌ಎಸ್‌ನಿಂದ ಉಚ್ಚಾಟನೆಯಾದ ನಂತರ, ಕೆ. ಕವಿತಾ ನೀಡಿದ ವಿಧಾನ ಪರಿಷತ್ ರಾಜೀನಾಮೆಯನ್ನು ಸಭಾಪತಿ ಗುತ್ತಾ ಸುಖಂದರ ರೆಡ್ಡಿ ಅಂಗೀಕರಿಸಿದ್ದು, ಜನವರಿ 6ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಲಾಗಿದೆ.
Last Updated 7 ಜನವರಿ 2026, 16:49 IST
ಉಚ್ಚಾಟಿತ ಬಿಆರ್‌ಎಸ್‌ ನಾಯಕಿ ಕವಿತಾ ರಾಜೀನಾಮೆ ಅಂಗೀಕೃತ

ಪಟ್ನಾ: ನಿತೀಶ್‌ ಹಿಜಾಬ್ ತೆಗೆದಿದ್ದ ವಿವಾದ; ಕೆಲಸಕ್ಕೆ ಹಾಜರಾದ ಆಯುಷ್‌ ವೈದ್ಯೆ

Hijab Controversy Bihar: ನೇಮಕಾತಿ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಹಿಜಾಬ್ ತೆಗೆದ ವಿಚಾರದಿಂದ ಮುಜುಗರ ಅನುಭವಿಸಿದ್ದ ಆಯುಷ್‌ ವೈದ್ಯೆ ನುಸ್ರತ್ ಪರ್ವೀನ್ ಅವರು ಕರ್ತವ್ಯಕ್ಕೆ ಬುಧವಾರ ಸೇರ್ಪಡೆಗೊಂಡಿದ್ದಾರೆ ಎಂದು ಆಸ್ಪತ್ರೆ ಪ್ರಕಟಿಸಿದೆ.
Last Updated 7 ಜನವರಿ 2026, 16:45 IST
ಪಟ್ನಾ: ನಿತೀಶ್‌ ಹಿಜಾಬ್ ತೆಗೆದಿದ್ದ ವಿವಾದ; ಕೆಲಸಕ್ಕೆ ಹಾಜರಾದ ಆಯುಷ್‌ ವೈದ್ಯೆ

ಬುಡಕಟ್ಟು ಮಹಿಳೆ ಮಾರಾಟ ಆರೋಪ: ನಾಲ್ವರ ವಿರುದ್ಧ ಪ್ರಕರಣ

Human Trafficking Allegation: ಪಾಲ್ಘರ್ ಜಿಲ್ಲೆಯ ಕಾತ್ಕರಿ ಸಮುದಾಯದ ಯುವತಿಯನ್ನು ₹3 ಲಕ್ಷಕ್ಕೆ ಮದುವೆ ಹೆಸರಿನಲ್ಲಿ ಮಾರಾಟ ಮಾಡಿದ ಆರೋಪದಲ್ಲಿ ಗಂಡ, ಆತನ ತಾಯಿ ಹಾಗೂ ಇಬ್ಬರು ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 7 ಜನವರಿ 2026, 16:42 IST
ಬುಡಕಟ್ಟು ಮಹಿಳೆ ಮಾರಾಟ ಆರೋಪ: ನಾಲ್ವರ ವಿರುದ್ಧ ಪ್ರಕರಣ

ಹಿಂದೂ ರಕ್ಷಾ ದಳದ ಅಧ್ಯಕ್ಷ, ಪುತ್ರನ ಬಂಧನ

Communal Harmony Case: ಖಡ್ಗ ವಿತರಣೆ ಮತ್ತು ಪ್ರಚೋದನಕಾರಿ ಘೋಷಣೆ ಮೂಲಕ ಕೋಮು ಸಾಮರಸ್ಯ ಹದಗೆಡಿಸಿದ ಆರೋಪದಲ್ಲಿ ಗಾಜಿಯಾಬಾದ್‌ನಲ್ಲಿ ಹಿಂದೂ ರಕ್ಷಾ ದಳದ ಅಧ್ಯಕ್ಷ ಭೂಪೇಂದ್ರ ಚೌಧರಿ ಹಾಗೂ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 7 ಜನವರಿ 2026, 16:36 IST
ಹಿಂದೂ ರಕ್ಷಾ ದಳದ ಅಧ್ಯಕ್ಷ, ಪುತ್ರನ ಬಂಧನ

ಸ್ಪೀಕರ್‌ ರಚಿಸಿದ ತನಿಖಾ ಸಮಿತಿಗೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್

ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪ
Last Updated 7 ಜನವರಿ 2026, 16:22 IST
ಸ್ಪೀಕರ್‌ ರಚಿಸಿದ ತನಿಖಾ ಸಮಿತಿಗೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್
ADVERTISEMENT

2ನೇ ಹಂತದ ಎಸ್‌ಐಆರ್‌: 6.5 ಕೋಟಿ ಮತದಾರರಿಗೆ ಕೊಕ್

Voter Roll Update: ಎರಡನೇ ಹಂತದ ಎಸ್‌ಐಆರ್ ಬಳಿಕ ಮತದಾರರ ಕರಡು ಪಟ್ಟಿಯಲ್ಲಿ 6.5 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ; ಬಿಎಲ್‌ಒ ಸಾವು, ಅಮರ್ತ್ಯ ಸೆನ್‌ಗೆ ನೋಟಿಸ್ ವಿಚಾರವಾಗಿ ವಿವಾದ ಶುರುವಾಗಿದೆ.
Last Updated 7 ಜನವರಿ 2026, 16:21 IST

2ನೇ ಹಂತದ ಎಸ್‌ಐಆರ್‌: 6.5 ಕೋಟಿ ಮತದಾರರಿಗೆ ಕೊಕ್

ಕ್ಯಾಬ್ ಹತ್ತೋದು,ಸುತ್ತಾಡೋದು..ಹಣ ನೀಡದೆ ಚಾಲಕರ ಜತೆ ಕಿರಿಕ್ ಮಾಡೋದೇ ಈಕೆ ಕೆಲ್ಸ!

ಸಿಕ್ಕ ಸಿಕ್ಕ ಕ್ಯಾಬ್ ಹತ್ತೋದು.. ಬೇಕಾದ ಕಡೆಯೆಲ್ಲಾ ಗಂಟೆಗಟ್ಟಲೆ ಸುತ್ತಾಡೋದು... ಚಾಲಕರಿಂದಲೇ ತುಂಡು, ಗುಂಡಿಗೆ ಖರ್ಚು ಮಾಡಿಸುವ ಮಹಿಳೆಯೊಬ್ಬರು, ಹಣ ಕೇಳಿದ್ದಕ್ಕೆ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಹರಿಯಾಣ ಗುರುಗ್ರಾಮದಲ್ಲಿ ನಡೆದಿದೆ.
Last Updated 7 ಜನವರಿ 2026, 16:01 IST
ಕ್ಯಾಬ್ ಹತ್ತೋದು,ಸುತ್ತಾಡೋದು..ಹಣ ನೀಡದೆ ಚಾಲಕರ ಜತೆ ಕಿರಿಕ್ ಮಾಡೋದೇ ಈಕೆ ಕೆಲ್ಸ!

ಶ್ವಾನದ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು: ಸುಪ್ರೀಂ ಕೋರ್ಟ್

Stray Dog Control: ‘ನಾಯಿಯ ಮನಸ್ಸನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಕಚ್ಚುತ್ತದೆಯೋ ಅಥವಾ ಕಚ್ಚದೆ ಸುಮ್ಮನಿರುತ್ತದೆಯೋ ಎನ್ನುವುದರ ಕುರಿತು ಭವಿಷ್ಯ ನುಡಿಯಲು ಆಗುವುದಿಲ್ಲ. ನಾಯಿಯ ಮನಃಸ್ಥಿತಿ ಅಧ್ಯಯನ ...
Last Updated 7 ಜನವರಿ 2026, 15:56 IST
ಶ್ವಾನದ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು: ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT