ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಎ.ಐ ಶೃಂಗಸಭೆಗೆ ಪ್ರಧಾನಿ ಮೋದಿಯಿಂದ ಇಂದು ಚಾಲನೆ

ಮ್ಯಾಕ್ರನ್‌, ಗುಟೆರಸ್‌ ಸೇರಿ ಹಲವರು ಭಾಗಿ| ಪ್ರಧಾನಿಯಿಂದ ಉದ್ಘಾಟನೆ, ಮ್ಯಾಕ್ರನ್‌, ಗುಟೆರಸ್‌ ಸೇರಿ ಹಲವರು ಭಾಗಿ
Last Updated 18 ಫೆಬ್ರುವರಿ 2026, 22:30 IST
 ಎ.ಐ ಶೃಂಗಸಭೆಗೆ ಪ್ರಧಾನಿ ಮೋದಿಯಿಂದ ಇಂದು ಚಾಲನೆ

AI Summit: ಮೋದಿ ಜೊತೆಗಿನ ಎಐ ಚಿತ್ರ ಹಂಚಿಕೊಂಡ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್

Narendra Modi: ನವದೆಹಲಿ: ಉಭಯ ರಾಷ್ಟ್ರಗಳ ನಡುವಣ ಸ್ನೇಹ ಸಂಬಂಧವನ್ನು ಸಾರುವ ಸಲುವಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಎಐ ಚಿತ್ರವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಹಂಚಿಕೊಂಡಿದ್ದಾರೆ.
Last Updated 18 ಫೆಬ್ರುವರಿ 2026, 16:41 IST
AI Summit: ಮೋದಿ ಜೊತೆಗಿನ ಎಐ ಚಿತ್ರ ಹಂಚಿಕೊಂಡ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್

ಗುಜರಾತ್‌: ₹4.08 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ

ಒಲಿಂಪಿಕ್ಸ್‌ ಮೂಲಸೌಕರ್ಯಕ್ಕೆ ಆದ್ಯತೆ, ‘ಗುಜರಾತ್‌ನಲ್ಲೇ ಮದುವೆಯಾಗಿ’ ಅಭಿಯಾನ
Last Updated 18 ಫೆಬ್ರುವರಿ 2026, 16:30 IST
ಗುಜರಾತ್‌: ₹4.08 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ

ಕಡಲತೀರ ರಕ್ಷಣೆಗೆ ನೌಕಾಪ‍ಡೆ ಸದಾ ಸಿದ್ಧ: ಮುರ್ಮು

ಭಾರತೀಯ ನೌಕಾಪಡೆಯು ದೇಶದ ಕಡಲತೀರವನ್ನು ರಕ್ಷಿಸುವಲ್ಲಿ ಸದಾ ಸನ್ನದ್ಧವಾಗಿರುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಹೇಳಿದರು.
Last Updated 18 ಫೆಬ್ರುವರಿ 2026, 16:28 IST
ಕಡಲತೀರ ರಕ್ಷಣೆಗೆ ನೌಕಾಪ‍ಡೆ ಸದಾ ಸಿದ್ಧ: ಮುರ್ಮು

‘ಎ.ಐ ಇಂಪ್ಯಾಕ್ಟ್‌ ಶೃಂಗ–2026’: ಪ್ರಧಾನಿಯಿಂದ ಗುರುವಾರ ಉದ್ಘಾಟನೆ

ಎ.ಐ ಶೃಂಗ: ಮ್ಯಾಕ್ರನ್‌, ಗುಟೆರಸ್‌ ಸೇರಿದಂತೆ ಹಲವರು ಭಾಗಿ
Last Updated 18 ಫೆಬ್ರುವರಿ 2026, 16:23 IST
 ‘ಎ.ಐ ಇಂಪ್ಯಾಕ್ಟ್‌ ಶೃಂಗ–2026’: ಪ್ರಧಾನಿಯಿಂದ ಗುರುವಾರ ಉದ್ಘಾಟನೆ

ಪ್ರಧಾನಿ ಮೋದಿ, ಸೆರ್ಬಿಯಾ ಅಧ್ಯಕ್ಷ ಭೇಟಿ

Aleksandar Vucic: ಪ್ರಧಾನಿ ನರೇಂದ್ರ ಮೋದಿ ಅವರು ಸೆರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್‌ ವೊಚಿಚ್ ಅವರನ್ನು ಬುಧವಾರ ಭೇಟಿ ಮಾಡಿದರು. ರಕ್ಷಣೆ, ತಯಾರಿಕೆ, ರಸಗೊಬ್ಬರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿ ಎರಡೂ ದೇಶಗಳ ಸಹಕಾರದ ಬಗ್ಗೆ ಚರ್ಚಿಸಿದರು.
Last Updated 18 ಫೆಬ್ರುವರಿ 2026, 16:20 IST
ಪ್ರಧಾನಿ ಮೋದಿ, ಸೆರ್ಬಿಯಾ ಅಧ್ಯಕ್ಷ ಭೇಟಿ

ಲಖನೌ: ಶಸ್ತ್ರಚಿಕಿತ್ಸೆ; ‌‌ದೃಷ್ಟಿ ಕಳೆದುಕೊಂಡ 10 ಮಂದಿ

ಉತ್ತರ ಪ್ರದೇಶದ ಗೋರಖಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದವರ ಪೈಕಿ 10 ಮಂದಿ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಅದರಿಂದಲೇ ದೃಷ್ಟಿ ಕಳೆದುಕೊಳ್ಳುವಂತಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 18 ಫೆಬ್ರುವರಿ 2026, 16:19 IST
ಲಖನೌ: ಶಸ್ತ್ರಚಿಕಿತ್ಸೆ; ‌‌ದೃಷ್ಟಿ ಕಳೆದುಕೊಂಡ 10 ಮಂದಿ
ADVERTISEMENT

ಮಧ್ಯಪ್ರದೇಶ: ‘ಮಹಿಳಾ ಕೇಂದ್ರಿತ’ ಬಜೆಟ್‌ ಮಂಡನೆ

ಮಹಿಳಾ ಸಬಲೀಕರಣ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ₹1.27 ಲಕ್ಷ ಕೋಟಿ ಮೀಸಲಿಟ್ಟಿರುವ, ಹೊಸ ತೆರಿಗೆ ಹೊರೆ ಇಲ್ಲದ ಒಟ್ಟು ₹4.38 ಲಕ್ಷ ಕೋಟಿ ವೆಚ್ಚದ 2026–27ನೇ ಸಾಲಿನ ಬಜೆಟ್‌ ಅನ್ನು ಬುಧವಾರ ಮಧ್ಯಪ್ರದೇಶದ ಹಣಕಾಸು ಸಚಿವ ಜಗದೀಶ್‌ ದೇವ್ಡಾ ಮಂಡಿಸಿದರು.
Last Updated 18 ಫೆಬ್ರುವರಿ 2026, 16:16 IST
ಮಧ್ಯಪ್ರದೇಶ:  ‘ಮಹಿಳಾ ಕೇಂದ್ರಿತ’ ಬಜೆಟ್‌ ಮಂಡನೆ

ಪ್ರದೇಶ, ಜನಾಂಗದ ಆಧಾರದಲ್ಲಿ ಸಂತ್ರಸ್ತರ ಗುರುತಿಸುವಿಕೆ ಪ್ರತಿಗಾಮಿ ನಡೆ: SC

ನವದೆಹಲಿ: ಯಾವುದೇ ಅಪರಾಧ ಕೃತ್ಯದ ಸಂತ್ರಸ್ತರನ್ನು ಅವರ ಜಾತಿ, ಪ್ರದೇಶ, ಲಿಂಗ ಮತ್ತು ಜನಾಂಗದ ಆಧಾರದಲ್ಲಿ ಗುರುತಿಸುವುದು ಸಲ್ಲ. ಇದು ಪ್ರತಿಗಾಮಿ ನಡೆಯಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.
Last Updated 18 ಫೆಬ್ರುವರಿ 2026, 16:11 IST
ಪ್ರದೇಶ, ಜನಾಂಗದ ಆಧಾರದಲ್ಲಿ ಸಂತ್ರಸ್ತರ ಗುರುತಿಸುವಿಕೆ ಪ್ರತಿಗಾಮಿ ನಡೆ: SC

ಜಮ್ಮು ಮತ್ತು ಕಾಶ್ಮೀರದ ಕಟ್ರಾದಲ್ಲಿ ಶಂಕರಾಚಾರ್ಯ ದೇಗುಲಕ್ಕೆ ಶಂಕುಸ್ಥಾಪನೆ

ಹಲವು ಯೋಜನೆಗಳ ಘೋಷಣೆ
Last Updated 18 ಫೆಬ್ರುವರಿ 2026, 16:00 IST
ಜಮ್ಮು ಮತ್ತು ಕಾಶ್ಮೀರದ ಕಟ್ರಾದಲ್ಲಿ ಶಂಕರಾಚಾರ್ಯ ದೇಗುಲಕ್ಕೆ ಶಂಕುಸ್ಥಾಪನೆ
ADVERTISEMENT
ADVERTISEMENT
ADVERTISEMENT