ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

ಕರ್ನಾಟಕದ ಮೇಜರ್ ಸ್ವಾತಿ ಶಾಂತ ಕುಮಾರ್‌ಗೆ ವಿಶ್ವಸಂಸ್ಥೆ ಪ್ರಶಸ್ತಿಯ ಗರಿ

Women Peacekeeper Award: ಬೆಂಗಳೂರು ಮೂಲದ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತ ಕುಮಾರ್ ಅವರಿಗೆ ವಿಶ್ವಸಂಸ್ಥೆಯು ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ ಲಭಿಸಿದೆ.
Last Updated 11 ಜನವರಿ 2026, 6:20 IST
ಕರ್ನಾಟಕದ ಮೇಜರ್ ಸ್ವಾತಿ ಶಾಂತ ಕುಮಾರ್‌ಗೆ ವಿಶ್ವಸಂಸ್ಥೆ ಪ್ರಶಸ್ತಿಯ ಗರಿ

ಮುಂಬೈ ಮಹಾರಾಷ್ಟ್ರದ ನಗರವಲ್ಲ ಎಂಬ ಅಣ್ಣಾಮಲೈ ಹೇಳಿಕೆಗೆ ಶಿವಸೇನಾ ಆಕ್ರೋಶ

‘ಮುಂಬೈ ಮಹಾರಾಷ್ಟ್ರದ ನಗರವಲ್ಲ. ಬದಲಾಗಿ, ಅಂತರರಾಷ್ಟ್ರೀಯ ನಗರ’ ಎಂದು ಬಿಜೆಪಿ ಮುಖಂಡ ಅಣ್ಣಾಮಲೈ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ.
Last Updated 11 ಜನವರಿ 2026, 5:36 IST
ಮುಂಬೈ ಮಹಾರಾಷ್ಟ್ರದ ನಗರವಲ್ಲ ಎಂಬ ಅಣ್ಣಾಮಲೈ ಹೇಳಿಕೆಗೆ ಶಿವಸೇನಾ ಆಕ್ರೋಶ

ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗಲಿದ್ದಾರೆ ಎಂದ ಒವೈಸಿ

Owaisi PM Remark: ಮುಂಬೈ: ಹಿಜಾಬ್‌ ಧರಿಸಿದ ಮಹಿಳೆಯು ಮುಂದೊಂದು ದಿನ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ಎಐಎಂಐಎಂ ಮುಖಸ್ಥ ಒವೈಸಿ ಹೇಳಿದರು. ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
Last Updated 11 ಜನವರಿ 2026, 5:19 IST
ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗಲಿದ್ದಾರೆ ಎಂದ ಒವೈಸಿ

ಎಸ್‌ಐಆರ್ ಫಲಿತಾಂಶ ಬಿಜೆಪಿಗೆ ಮೊದಲೇ ಗೊತ್ತಾಗುವುದು ಹೇಗೆ?: ಅಖಿಲೇಶ್‌ ಯಾದವ್‌

‘ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಇಂತಿಷ್ಟು ಸಂಖ್ಯೆಯ ಮತದಾರರು ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂಬುದಾಗಿ ಬಿಜೆಪಿ ನಾಯಕರಿಗೆ ಮೊದಲೇ ಹೇಗೆ ಗೊತ್ತಾಗುತ್ತದೆ’
Last Updated 11 ಜನವರಿ 2026, 3:42 IST
ಎಸ್‌ಐಆರ್ ಫಲಿತಾಂಶ ಬಿಜೆಪಿಗೆ ಮೊದಲೇ ಗೊತ್ತಾಗುವುದು ಹೇಗೆ?: ಅಖಿಲೇಶ್‌ ಯಾದವ್‌

ಸೋಮನಾಥ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ: ಅಪೂರ್ವ ಉತ್ಸವದಲ್ಲಿ ಮಿಂದ ಗುಜರಾತ್

Narendra Modi Somnath Temple: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 11 ಜನವರಿ 2026, 3:15 IST
ಸೋಮನಾಥ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ: ಅಪೂರ್ವ ಉತ್ಸವದಲ್ಲಿ ಮಿಂದ ಗುಜರಾತ್

ಲೈಂಗಿಕ ದೌರ್ಜನ್ಯ ಪ್ರಕರಣ: ‘ಕೈ’ ಶಾಸಕ ರಾಹುಲ್ ಮಾಂಕೂಟತ್ತಿಲ್ ಪೊಲೀಸ್ ವಶಕ್ಕೆ

Congress MLA Arrest: ಪತನಂತಿಟ್ಟ: ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಉಚ್ಚಾಟಿತ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 11 ಜನವರಿ 2026, 2:10 IST
ಲೈಂಗಿಕ ದೌರ್ಜನ್ಯ ಪ್ರಕರಣ: ‘ಕೈ’ ಶಾಸಕ ರಾಹುಲ್ ಮಾಂಕೂಟತ್ತಿಲ್ ಪೊಲೀಸ್ ವಶಕ್ಕೆ

ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿ ಅಂತ್ಯಗೊಳಿಸಿದ್ದೇವೆ: ಅಮಿತ್ ಶಾ

Exam Reform Rajasthan: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿಯನ್ನು ಭಜನ್‌ಲಾಲ್ ಶರ್ಮಾ ಸರ್ಕಾರ ಅಂತ್ಯಗೊಳಿಸಿದ್ದು, ಪಾರದರ್ಶಕ ನೇಮಕಾತಿಗೆ ದಾರಿ ಮಾಡಿಕೊಟ್ಟಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
Last Updated 10 ಜನವರಿ 2026, 16:38 IST
ಪ್ರಶ್ನೆ ಪತ್ರಿಕೆ ಸೋರಿಕೆ ಸಂಸ್ಕೃತಿ ಅಂತ್ಯಗೊಳಿಸಿದ್ದೇವೆ: ಅಮಿತ್ ಶಾ
ADVERTISEMENT

ಪ್ರಕರಣ ದಾಖಲಿಸಲು ಪಿತೂರಿ: ನಿವೃತ್ತ ಡಿಜಿಪಿ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

Maharashtra Political Plot: ಡಿಜಿಪಿ ಸಂಜಯ್‌ ಪಾಂಡೆ ಸೇರಿದಂತೆ ಮೂವರ ವಿರುದ್ಧ ದೇವೇಂದ್ರ ಫಡಣವೀಸ್ ಮತ್ತು ಏಕನಾಥ್‌ ಶಿಂಧೆ ವಿರುದ್ಧ ಸುಳ್ಳು ಪ್ರಕರಣದ ಪಿತೂರಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಎಫ್‌ಐಆರ್‌ ಶಿಫಾರಸು ಮಾಡಲಾಗಿದೆ.
Last Updated 10 ಜನವರಿ 2026, 16:34 IST
ಪ್ರಕರಣ ದಾಖಲಿಸಲು ಪಿತೂರಿ: ನಿವೃತ್ತ ಡಿಜಿಪಿ ವಿರುದ್ಧ ಎಫ್‌ಐಆರ್‌ಗೆ ಶಿಫಾರಸು

ಪುಷ್ಯ ಪೌರ್ಣಿಮೆ: ತ್ರಿವೇಣಿ ಸಂಗಮದಲ್ಲಿ 31 ಲಕ್ಷ ಭಕ್ತರಿಂದ ತೀರ್ಥಸ್ನಾನ

Magh Mela 2026: ಪುಷ್ಯ ಪೌರ್ಣಿಮೆಯ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ 31 ಲಕ್ಷಕ್ಕೂ ಹೆಚ್ಚು ಭಕ್ತರು ತೀರ್ಥಸ್ನಾನ ಮಾಡಿದ ಬಗ್ಗೆ ಮಾಹಿತಿ ನೀಡಿದ ಯೋಗಿ ಆದಿತ್ಯನಾಥ್, ಮಕರ ಸಂಕ್ರಾತಿ ಮತ್ತು ಮಹಾಶಿವರಾತ್ರಿಯವರೆಗೆ ಸ্নಾನ ನಡೆಯಲಿದೆ ಎಂದರು.
Last Updated 10 ಜನವರಿ 2026, 16:31 IST
ಪುಷ್ಯ ಪೌರ್ಣಿಮೆ: ತ್ರಿವೇಣಿ ಸಂಗಮದಲ್ಲಿ 31 ಲಕ್ಷ ಭಕ್ತರಿಂದ ತೀರ್ಥಸ್ನಾನ

ಎ.ಐ ತಂತ್ರಜ್ಞಾನ: ಯುಪಿಎಸ್‌ಸಿ ಪರೀಕ್ಷೆಗೆ ‘ಮುಖ ದೃಢೀಕರಣ’

AI Face Verification: ಯುಪಿಎಸ್‌ಸಿ ಪರೀಕ್ಷೆಗಳ ವೇಳೆ ಅಭ್ಯರ್ಥಿಗಳ ಮುಖ ದೃಢೀಕರಣವನ್ನು ಎ.ಐ ತಂತ್ರಜ್ಞಾನದ ಸಹಾಯದಿಂದ 8 ರಿಂದ 10 ಸೆಕೆಂಡುಗಳಲ್ಲಿ ನಡೆಸಲಾಗುತ್ತಿದೆ ಎಂದು ಆಯೋಗ ಪ್ರಕಟಣೆ ತಿಳಿಸಿದೆ.
Last Updated 10 ಜನವರಿ 2026, 16:27 IST
ಎ.ಐ ತಂತ್ರಜ್ಞಾನ: ಯುಪಿಎಸ್‌ಸಿ ಪರೀಕ್ಷೆಗೆ ‘ಮುಖ ದೃಢೀಕರಣ’
ADVERTISEMENT
ADVERTISEMENT
ADVERTISEMENT