ಸೋಮವಾರ, 5 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಅಮೆರಿಕ | ಭಾರತ ಮೂಲದ ಮಹಿಳೆ ಕೊಲೆ: ಮಾಜಿ ಪ್ರಿಯಕರನಿಂದ ಕೃತ್ಯ ಶಂಕೆ

Nikita Godishala: ಕಳೆದ ವಾರ ನಾಪತ್ತೆಯಾಗಿದ್ದ ಭಾರತ ಮೂಲದ 27 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಮಾಜಿ ಪ್ರಿಯಕರನೇ ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 5 ಜನವರಿ 2026, 7:38 IST
ಅಮೆರಿಕ | ಭಾರತ ಮೂಲದ ಮಹಿಳೆ ಕೊಲೆ: ಮಾಜಿ ಪ್ರಿಯಕರನಿಂದ ಕೃತ್ಯ ಶಂಕೆ

2020ರ ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜಿಲ್ ಇಮಾಮ್‌ಗೆ ಜಾಮೀನು ನಕಾರ

Delhi Riots 2020: 2020ರ ದೆಹಲಿ ಗಲಭೆ ಸಂಬಂಧ ಸಂಚು ರೂಪಿಸಿದ ಆರೋಪದಲ್ಲಿ ಕಾನೂನು ಬಾಹಿರ ಚುಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಬಂಧನದಲ್ಲಿರುವ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
Last Updated 5 ಜನವರಿ 2026, 7:00 IST
2020ರ ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜಿಲ್ ಇಮಾಮ್‌ಗೆ ಜಾಮೀನು ನಕಾರ

ಬೀದಿ ನಾಯಿಗೆ ನೈಂಟಿ ಕುಡಿಸಿದ ಅಸಾಮಿ ಈಗ ಪೊಲೀಸರ ಅತಿಥಿ

Street Dog Abuse: ಉತ್ತರ ಪ್ರದೇಶದಲ್ಲಿ ಬೀದಿ ನಾಯಿಗೆ ಬಲವಂತವಾಗಿ ಮದ್ಯ ಕುಡಿಸಿದ ಆರೋಪದ ಮೇಲೆ ಯುವಕನೊಬ್ಬ ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 5 ಜನವರಿ 2026, 6:48 IST
ಬೀದಿ ನಾಯಿಗೆ ನೈಂಟಿ ಕುಡಿಸಿದ ಅಸಾಮಿ ಈಗ ಪೊಲೀಸರ ಅತಿಥಿ

ಇಂದೋರ್ ಕಲುಷಿತ ನೀರು ಸೇವನೆ ಪ್ರಕರಣ: ಮತ್ತೆ 20 ಮಂದಿಗೆ ಅತಿಸಾರ

Contaminated Water Outbreak: ಇಂದೋರ್‌ನ ಭಾರತೀಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾಗಿರುವ ಅತಿಸಾರದಿಂದಾಗಿ 142 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 11ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಸಾವಿರ ಮಂದಿಗೆ ತಪಾಸಣೆ ನಡೆಸಲಾಗಿದೆ.
Last Updated 5 ಜನವರಿ 2026, 6:26 IST
ಇಂದೋರ್ ಕಲುಷಿತ ನೀರು ಸೇವನೆ ಪ್ರಕರಣ: ಮತ್ತೆ 20 ಮಂದಿಗೆ ಅತಿಸಾರ

Earthquake: ಅಸ್ಸಾಂನಲ್ಲಿ 5.1, ತ್ರಿಪುರಾದಲ್ಲಿ 3.9 ತೀವ್ರತೆಯ ಭೂಕಂಪ

Tripura Earthquake: ಈಶಾನ್ಯ ರಾಜ್ಯಗಳಾದ ಅಸ್ಸಾಂ ಹಾಗೂ ತ್ರಿಪುರಾದಲ್ಲಿ ಒಂದು ತಾಸಿನ ಅಂತರದಲ್ಲಿ ಎರಡೆರಡು ಬಾರಿ ಭೂಮಿ ಕಂಪಿಸಿದೆ.
Last Updated 5 ಜನವರಿ 2026, 2:14 IST
Earthquake: ಅಸ್ಸಾಂನಲ್ಲಿ 5.1, ತ್ರಿಪುರಾದಲ್ಲಿ 3.9 ತೀವ್ರತೆಯ ಭೂಕಂಪ

ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?

Fact Check On Bangla: ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ? ಇಲ್ಲಿದೆ ನಿಜಾಂಶ
Last Updated 4 ಜನವರಿ 2026, 18:36 IST
ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?

ಮಾಘ ಮೇಳ: ಗಂಗೆಯಲ್ಲಿ ಮಿಂದ ಭಕ್ತರು

Spiritual Bathing Ritual: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಾಘ ಮೇಳದ ಭಾಗವಾಗಿ ಭಾನುವಾರ ಲಕ್ಷಾಂತರ ಭಕ್ತರು ಗಂಗೆಯಲ್ಲಿ ಮಿಂದ ಪ್ರಾರ್ಥನೆ ಸಲ್ಲಿಸಿದರು. ಚಳಿಯನ್ನು ಲೆಕ್ಕಿಸದೆ ಶ್ರದ್ಧೆಯಿಂದ ಪಾಲ್ಗೊಂಡರು.
Last Updated 4 ಜನವರಿ 2026, 16:27 IST
ಮಾಘ ಮೇಳ: ಗಂಗೆಯಲ್ಲಿ ಮಿಂದ ಭಕ್ತರು
ADVERTISEMENT

ಎಸ್‌ಐಆರ್‌ ಸ್ಥಗಿತಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಸಿಇಸಿ ಜ್ಞಾನೇಶ ಕುಮಾರ್‌ಗೆ ಪತ್ರ ಬರೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
Last Updated 4 ಜನವರಿ 2026, 16:24 IST
ಎಸ್‌ಐಆರ್‌ ಸ್ಥಗಿತಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ಭಾರತೀಯ ಕರಾವಳಿ ಪಡೆಗೆ ‘ಸಮುದ್ರ ಪ್ರತಾಪ್’

Pollution Control Vessel: ದೇಶೀಯವಾಗಿ ವಿನ್ಯಾಸಗೊಳಿಸಿದ 4,200 ಟನ್‌ ತೂಕದ ಮಾಲಿನ್ಯ ನಿಯಂತ್ರಣ ಹಡಗು ‘ಸಮುದ್ರ ಪ್ರತಾಪ್’ ಅನ್ನು ಜನವರಿ 5ರಂದು ಭಾರತೀಯ ಕರಾವಳಿ ಪಡೆಗೆ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಜನವರಿ 2026, 16:24 IST
ಭಾರತೀಯ ಕರಾವಳಿ ಪಡೆಗೆ ‘ಸಮುದ್ರ ಪ್ರತಾಪ್’

ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ:ಟಿಎಂಸಿ,ಬಿಜೆಪಿ ಆರೋಪ-ಪ್ರತ್ಯಾರೋಪ

ಟಿಎಂಸಿ–ಬಿಜೆಪಿ ಮುಖಂಡರ ನಡುವೆ ಆರೋಪ–ಪ್ರತ್ಯಾರೋಪ
Last Updated 4 ಜನವರಿ 2026, 16:15 IST
ಮಹಾರಾಷ್ಟ್ರದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ:ಟಿಎಂಸಿ,ಬಿಜೆಪಿ ಆರೋಪ-ಪ್ರತ್ಯಾರೋಪ
ADVERTISEMENT
ADVERTISEMENT
ADVERTISEMENT