ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

ದೆಹಲಿಯ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಒತ್ತುವರಿ ತೆರವು:ಕಲ್ಲುತೂರಾಟ, ಐವರ ಸೆರೆ

ದೆಹಲಿ ರಾಮಲೀಲಾ ಮೈದಾನದ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಕಾರ್ಯಾಚರಣೆ
Last Updated 7 ಜನವರಿ 2026, 14:54 IST
ದೆಹಲಿಯ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಒತ್ತುವರಿ ತೆರವು:ಕಲ್ಲುತೂರಾಟ, ಐವರ ಸೆರೆ

ಕೇರಳ: ಹೊಸ ಪಕ್ಷ ಐಎಸ್‌ಜೆಡಿಯಲ್ಲಿ ಜೆಡಿಎಸ್‌ ವಿಲೀನ

ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ನಿರ್ಧಾರಕ್ಕೆ ವಿರೋಧ
Last Updated 7 ಜನವರಿ 2026, 14:51 IST
ಕೇರಳ: ಹೊಸ ಪಕ್ಷ ಐಎಸ್‌ಜೆಡಿಯಲ್ಲಿ ಜೆಡಿಎಸ್‌ ವಿಲೀನ

ವಿಜಯ್‌ ಚಿತ್ರಕ್ಕೆ ಸೆನ್ಸಾರ್‌: ತೀರ್ಪು ಕಾಯ್ದಿರಿಸಿದ ಕೋರ್ಟ್‌

Film Certification Delay: ‘ಜನ ನಾಯಗನ್’ ಚಿತ್ರಕ್ಕೆ UA 16+ ಸೆನ್ಸಾರ್ ಪ್ರಮಾಣಪತ್ರ ನೀಡುವ ಕುರಿತು ನಿರ್ಮಾಪಕರ ಅರ್ಜಿ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ; ₹500 ಕೋಟಿ ಹೂಡಿಕೆಯ ಚಿತ್ರ.
Last Updated 7 ಜನವರಿ 2026, 14:48 IST
ವಿಜಯ್‌ ಚಿತ್ರಕ್ಕೆ ಸೆನ್ಸಾರ್‌: ತೀರ್ಪು ಕಾಯ್ದಿರಿಸಿದ ಕೋರ್ಟ್‌

2020ರ ದೆಹಲಿ ಗಲಭೆ: ಜಾಮೀನಿಗೆ ಮತ್ತೊಬ್ಬ ಆರೋಪಿ ಅರ್ಜಿ

Delhi Violence Case: ಸುಪ್ರೀಂ ಕೋರ್ಟ್ ಐವರು ಆರೋಪಿಗಳಿಗೆ ಜಾಮೀನು ನೀಡಿದ ಬೆನ್ನಿಗೇ ಸಲೀಂ ಮಲಿಕ್ ಅಲಿಯಾಸ್ ಮುನ್ನಾ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ; ವಿಚಾರಣೆ ಜನವರಿ 8ರಂದು ನಿಗದಿಯಾಗಿದೆ.
Last Updated 7 ಜನವರಿ 2026, 14:47 IST
2020ರ ದೆಹಲಿ ಗಲಭೆ: ಜಾಮೀನಿಗೆ ಮತ್ತೊಬ್ಬ ಆರೋಪಿ ಅರ್ಜಿ

ಬೆದರಿಕೆಗಳಿಗೆ ಸೇನೆ ಮೂಲಕ ಉತ್ತರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

‘ಬೆದರಿಕೆಗಳಿಗೆ ಸೇನೆಯ ಮೂಲಕ ಉತ್ತರಿಸಬೇಕಾಗುತ್ತದೆ’
Last Updated 7 ಜನವರಿ 2026, 14:44 IST
ಬೆದರಿಕೆಗಳಿಗೆ ಸೇನೆ ಮೂಲಕ ಉತ್ತರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ಛತ್ತೀಸಗಢ: 26 ನಕ್ಷಲರು ಶರಣು

Naxal Rehabilitation: ಸುಕ್ಮಾದಲ್ಲಿ 26 ನಕ್ಸಲರು, ಏಳು ಮಹಿಳೆಯರು ಸೇರಿದಂತೆ ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದು, 13 ಮಂದಿಗೆ ₹65 ಲಕ್ಷ ಬಹುಮಾನವಿತ್ತು; ಪಿಎಲ್‌ಜಿಎ ಸದಸ್ಯರು ಪುನರ್ವಸತಿ ಪಡೆಯಲಿದ್ದಾರೆ.
Last Updated 7 ಜನವರಿ 2026, 14:43 IST
ಛತ್ತೀಸಗಢ: 26 ನಕ್ಷಲರು ಶರಣು

ಅರಣ್ಯ ನಿರ್ವಹಣೆ: ಖಾಸಗಿಯವರಿಗೆ ರಹದಾರಿ ಸೃಷ್ಟಿಸಿದ ಕೇಂದ್ರ; ಜೈರಾಂ ರಮೇಶ್

Forest Law Amendment: ಅರಣ್ಯ ಕಾಯ್ದೆಗೆ ತಿದ್ದುಪಡಿ ಮೂಲಕ ಖಾಸಗಿ ಪ್ರವೇಶಕ್ಕೆ ದಾರಿ ಮಾಡಿಕೊಡಲಾಗಿದೆ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ; ಹೊಸ ಮಾರ್ಗಸೂಚಿ ಜನವರಿ 2ರಂದು ಬಿಡುಗಡೆ ಮಾಡಲಾಗಿದೆ.
Last Updated 7 ಜನವರಿ 2026, 14:36 IST
ಅರಣ್ಯ ನಿರ್ವಹಣೆ: ಖಾಸಗಿಯವರಿಗೆ ರಹದಾರಿ ಸೃಷ್ಟಿಸಿದ ಕೇಂದ್ರ; ಜೈರಾಂ ರಮೇಶ್
ADVERTISEMENT

2022ರ ಅಂಕಿತಾ ಭಂಡಾರಿ ಕೊಲೆ ಪ್ರಕರಣ:ದುಷ್ಯಂತ್ ವಿರುದ್ಧದ ಪೋಸ್ಟ್‌ ಅಳಿಸಲು ಸೂಚನೆ

ಕಾಂಗ್ರೆಸ್‌ ಮತ್ತು ಎಎಪಿಗೆ ದೆಹಲಿ ಹೈಕೋರ್ಟ್‌ ತಾಕೀತು
Last Updated 7 ಜನವರಿ 2026, 14:31 IST
2022ರ ಅಂಕಿತಾ ಭಂಡಾರಿ ಕೊಲೆ ಪ್ರಕರಣ:ದುಷ್ಯಂತ್ ವಿರುದ್ಧದ ಪೋಸ್ಟ್‌ ಅಳಿಸಲು ಸೂಚನೆ

ಶ್ರೀಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜು: ಅನುಮತಿ ಹಿಂದಕ್ಕೆ

NMC Action: ಮಾನದಂಡಗಳ उल्लಂಘನೆಯ ಹಿನ್ನೆಲೆಯಲ್ಲಿ ರಿಯಾಸಿಯ ವೈಷ್ಣೋದೇವಿ ವೈದ್ಯಕೀಯ ಸಂಸ್ಥೆಗೆ ನೀಡಿದ್ದ ಅನುಮತಿ ಎನ್‌ಎಂಸಿ ಹಿಂತೆಗೆದುಕೊಂಡಿದೆ; ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.
Last Updated 7 ಜನವರಿ 2026, 14:19 IST
ಶ್ರೀಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜು: ಅನುಮತಿ ಹಿಂದಕ್ಕೆ

ಆಂಧ್ರಪ್ರದೇಶ: ಎನ್‌ಎಚ್‌ಎಐನಿಂದ ಗಿನ್ನೆಸ್ ವಿಶ್ವ ದಾಖಲೆ

Highway Achievement: ಎನ್‌ಎಚ್‌ 544ಜಿ ಆರ್ಥಿಕ ಕಾರಿಡಾರ್‌ನಲ್ಲಿ 29.95 ಲೇನ್ ಕಿ.ಮೀ ಉದ್ದಕ್ಕೆ 24 ಗಂಟೆಯಲ್ಲಿ ಬಿಟುಮಿನ್ ಕಾಂಕ್ರೀಟ್ ಹಾಕುವ ಮೂಲಕ ಎನ್‌ಎಚ್‌ಎಐ ಗಿನ್ನೆಸ್ ದಾಖಲೆ ನಿರ್ಮಿಸಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
Last Updated 7 ಜನವರಿ 2026, 14:17 IST
ಆಂಧ್ರಪ್ರದೇಶ: ಎನ್‌ಎಚ್‌ಎಐನಿಂದ ಗಿನ್ನೆಸ್ ವಿಶ್ವ ದಾಖಲೆ
ADVERTISEMENT
ADVERTISEMENT
ADVERTISEMENT