ಗುಜರಾತಿನ ಮೌಲ್ವಿಗಳಾದ ಅಹ್ಮದ್ ಹುಸೇನ್, ಇಬ್ರಾಹಿಂ ದೇವೋಸ್, ಲಾಡ್ ಸಾಹೇಬ್, ಉತ್ತರ ಪ್ರದೇಶದ ಖಾಲೀದ್ ಅಹಮದ್, ಅಲೀಗಡದ ಸನಾ ಉಲ್ಲಾ, ಬೆಂಗಳೂರಿನ ಅಬ್ದುಲ್ ರೆಹಮಾನ್, ಫರೂಕ್ ಅಹ್ಮದ್, ಅಕ್ಬರ್ ಷರೀಫ್ ಭಾಗಿಯಾಗಿರುವುದು ವಿಶೇಷ. ಅಖಿಲ ಭಾರತ ಮಿಲ್ಲಿ ಸಮಿತಿಯ ಅಧ್ಯಕ್ಷ ಮೊಹಮದ್ ಜಕಾ ಉಲ್ಲಾ ಸಾಹೇಬ್ ಸಿದ್ದಿಕಿ, ಜಿಲ್ಲಾ ಸಮಿತಿಯ ಅನೇಕ ಮೌಲ್ವಿಗಳು ಪಾಲ್ಗೊಂಡಿದ್ದಾರೆ.