ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಅಭಿಮತ

ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Readers Letters: ಆರೋಗ್ಯ ಸಂಜೀವಿನಿ ಯೋಜನೆ ಅನುದಾನಿತ ನೌಕರರಿಗೆ ವಿಸ್ತರಿಸಬೇಕೆಂಬ ವಾದದಿಂದ ಹಿಡಿದು, ರೋಸ್ಟರ್ ಬಿಂದು ಪರಾಮರ್ಶೆ, ಪಿಂಚಣಿ ತಾರತಮ್ಯ, ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಭಿವೃದ್ಧಿಯವರೆಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ.
Last Updated 29 ಅಕ್ಟೋಬರ್ 2025, 23:30 IST
ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ನುಡಿ ಬೆಳಗು: ಮುಳ್ಳು ಮತ್ತು ಪ್ರೀತಿ

Compassion Teaching: ಮಹಾವೀರನು ತನ್ನ ಶುದ್ಧ ಪ್ರೀತಿಯಿಂದ ಕಾಡಿನ ಮುಳ್ಳುಗಳನ್ನೂ ಗೆದ್ದ ಕಥೆಯು, ದ್ವೇಷವಿಲ್ಲದ ಮನಸ್ಸು ಎಲ್ಲಿಂದಲೂ ಶಾಂತಿಯನ್ನು ಎಳೆಯಬಲ್ಲದು ಎಂಬ ಆಧ್ಯಾತ್ಮಿಕ ಸಂದೇಶವನ್ನು ಎತ್ತಿ ಹಿಡಿದಿದೆ.
Last Updated 29 ಅಕ್ಟೋಬರ್ 2025, 23:30 IST
ನುಡಿ ಬೆಳಗು: ಮುಳ್ಳು ಮತ್ತು ಪ್ರೀತಿ

25 ವರ್ಷಗಳ ಹಿಂದೆ: ಆಮೂರ, ನಾಯಕ್‌ ಸೇರಿದಂತೆ 55 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ?

State Awards: ಸಾಹಿತ್ಯ, ಸಂಗೀತ, ರಂಗಭೂಮಿ ಮತ್ತು ಕೃಷಿ ಕ್ಷೇತ್ರದ 55 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸಿಎಂ ಎಸ್‌.ಎಂ. ಕೃಷ್ಣ ಒಪ್ಪಿಗೆ ನೀಡಿದ್ದಾರೆ. ಈ ಪಟ್ಟಿಯನ್ನು ನಾಳೆ ಅಧಿಕೃತವಾಗಿ ಪ್ರಕಟಿಸಲಾಗಲಿದೆ.
Last Updated 29 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ: ಆಮೂರ, ನಾಯಕ್‌ ಸೇರಿದಂತೆ 55 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ?

ಸುಭಾಷಿತ: ಲಿಯೊ ಟಾಲ್‌ಸ್ಟಾಯ್

ಸುಭಾಷಿತ: ಲಿಯೊ ಟಾಲ್‌ಸ್ಟಾಯ್
Last Updated 29 ಅಕ್ಟೋಬರ್ 2025, 23:30 IST
ಸುಭಾಷಿತ: ಲಿಯೊ ಟಾಲ್‌ಸ್ಟಾಯ್

75 ವರ್ಷಗಳ ಹಿಂದೆ: ಭಾರತದಲ್ಲಿ ವಿದ್ಯಾ ಕ್ರಾಂತಿ, ಅಸ್ಪೃಶ್ಯತಾ ನಿವಾರಣೆ ಅತ್ಯಗತ್ಯ

Educational Reform: ಸರ್ದಾರ್ ಪಟೇಲ್ ಅವರು ಅಹಮದಾಬಾದಿನ ಗುಜರಾತ್ ವಿದ್ಯಾಪೀಠದ ಪದವೀದಾನದಲ್ಲಿ ಮಾತನಾಡುತ್ತಾ, ಅಸ್ಪೃಶ್ಯತೆ ನಿರ್ಮೂಲನೆ ಮತ್ತು ವಿದ್ಯಾ ಕ್ರಾಂತಿಯ ಅಗತ್ಯವನ್ನು ಪೂರಕವಾಗಿ ವಿವರಿಸಿದರು.
Last Updated 29 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ: ಭಾರತದಲ್ಲಿ ವಿದ್ಯಾ ಕ್ರಾಂತಿ, ಅಸ್ಪೃಶ್ಯತಾ ನಿವಾರಣೆ ಅತ್ಯಗತ್ಯ

ಸಂಪಾದಕೀಯ | ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ: ತನಿಖೆಯಿಂದ ಸತ್ಯ ಹೊರಬರಲಿ

KASAPA Controversy: ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆತಂಕ ಹುಟ್ಟಿಸುವಂತಹದ್ದು. ಪಾರದರ್ಶಕ ತನಿಖೆಯ ಮೂಲಕ ಕಸಾಪ ವರ್ಚಸ್ಸು ಮರಳುವಂತಾಗಲಿ.
Last Updated 29 ಅಕ್ಟೋಬರ್ 2025, 23:30 IST
ಸಂಪಾದಕೀಯ | ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ: ತನಿಖೆಯಿಂದ ಸತ್ಯ ಹೊರಬರಲಿ

ಸಂಗತ | ಕಿರುತೆರೆ ಕಥನಗಳು: ವರ್ತಮಾನಕ್ಕೆ ಕುರುಡು

TV Content Trends: ಕಿರುತೆರೆಯ ಧಾರಾವಾಹಿಗಳು ಅತ್ಯಂತ ಪ್ರಭಾವಶಾಲಿ. ಆದರೆ, ಈ ಕಥನಗಳಲ್ಲಿ ಕನ್ನಡತನದ ಸೊಗಡಿಲ್ಲ, ವರ್ತಮಾನದ ತವಕ–ತಲ್ಲಣಗಳ ಸೊಲ್ಲೂ ಇಲ್ಲ.
Last Updated 29 ಅಕ್ಟೋಬರ್ 2025, 23:30 IST
ಸಂಗತ | ಕಿರುತೆರೆ ಕಥನಗಳು: ವರ್ತಮಾನಕ್ಕೆ ಕುರುಡು
ADVERTISEMENT

ಚುರುಮುರಿ: ‘ಮಕ್ಕಳ’ ದಿನಾಚರಣೆ!

Political Satire: ಮಕ್ಕಳ ದಿನಾಚರಣೆ ಕುರಿತು ಸಭೆ ಸೇರಿದ ರಾಜಕೀಯ ಧುರೀಣರು ತಮ್ಮ ಮಕ್ಕಳ ರಾಜಕೀಯ ಭವಿಷ್ಯವನ್ನೇ ಪ್ರಮುಖ ಎಜೆಂಡಾ ಮಾಡಿಕೊಂಡಿರುವ ವ್ಯಂಗ್ಯಾತ್ಮಕ ಚರ್ಚೆಯು ರಾಜಕೀಯ ಕುಟುಕು ತೋರಿಸುತ್ತದೆ.
Last Updated 29 ಅಕ್ಟೋಬರ್ 2025, 23:30 IST
ಚುರುಮುರಿ: ‘ಮಕ್ಕಳ’ ದಿನಾಚರಣೆ!

ಸಂಪಾದಕೀಯ Podcast | ‘ಸಹಕಾರ ಕಾಯ್ದೆ’ಗೆ ಬಲ ತುಂಬಿ: ಹೈಕೋರ್ಟ್‌ನ ಆದೇಶ ಪಾಲಿಸಿ

ಸಂಪಾದಕೀಯ Podcast | ‘ಸಹಕಾರ ಕಾಯ್ದೆ’ಗೆ ಬಲ ತುಂಬಿ: ಹೈಕೋರ್ಟ್‌ನ ಆದೇಶ ಪಾಲಿಸಿ
Last Updated 29 ಅಕ್ಟೋಬರ್ 2025, 4:08 IST
ಸಂಪಾದಕೀಯ Podcast | ‘ಸಹಕಾರ ಕಾಯ್ದೆ’ಗೆ ಬಲ ತುಂಬಿ: ಹೈಕೋರ್ಟ್‌ನ ಆದೇಶ ಪಾಲಿಸಿ

ಸಂಗತ: ‘ಅನ್ನದ ತಟ್ಟೆ’ಗೆ ಸರ್ಕಾರ ಕೊಡದಿರಲಿ ವಿಷ

Nutrition Scheme: ಅಕ್ಕಿ ಕಡಿತಗೊಳಿಸಿ, ‘ಆಹಾರ ಕಿಟ್‌’ ನೀಡುವ ಯೋಜನೆಯನ್ನು ಮಹಿಳೆಯರು ಮತ್ತು ರೈತರ ಸಬಲೀಕರಣಕ್ಕೆ, ಉದ್ಯೋಗ ಸೃಷ್ಟಿಗೆ ಸರ್ಕಾರ ಬಳಸಿಕೊಳ್ಳಬಹುದು.
Last Updated 28 ಅಕ್ಟೋಬರ್ 2025, 23:30 IST
ಸಂಗತ: ‘ಅನ್ನದ ತಟ್ಟೆ’ಗೆ ಸರ್ಕಾರ ಕೊಡದಿರಲಿ ವಿಷ
ADVERTISEMENT
ADVERTISEMENT
ADVERTISEMENT