ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಹಾಗೂ ವಿದೇಶಿ ಸಾಲದ ಹೊರೆಗೆ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ, ಅವರ ಸಹೋದರರಾದ ಮಹಿಂದಾ ರಾಜಪಕ್ಸ, ಬಸಿಲ್ ರಾಜಪಕ್ಸ, ಕೇಂದ್ರೀಯ ಬ್ಯಾಂಕಿನ ಮಾಜಿ ಗವರ್ನರ್ ಅಜಿತ್ ನಿವಾರ್ಡ್ ಕಾಬ್ರಾಲ್ ಹಾಗೂ ಹಣಕಾಸು ಸಚಿವಾಲಯದ ಮಾಜಿ ಅಧಿಕಾರಿ ಎಸ್.ಆರ್.ಅಟ್ಟಿಗಲ್ಲೆ ಅವರೇ ನೇರ ಹೊಣೆಗಾರರು ಎಂದು ಪಿಐಎಲ್ನಲ್ಲಿ ದೂರಲಾಗಿದೆ.