ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ದೇವನಹಳ್ಳಿ ಕುಂದಾಣ ಗ್ರಾಮದಲ್ಲಿ ಮಹಿಳೆ ಹತ್ಯೆ: ನಾಲ್ವರ ವಿರುದ್ಧ ಪ್ರಕರಣ

Devanahalli Crime: ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ಯುವತಿಯೊಬ್ಬರ ಮದುವೆ ವಿಚಾರವಾಗಿ ಉಂಟಾದ ವೈಷಮ್ಯ ಹಿಂಸಾತ್ಮಕ ರೂಪ ಪಡೆದು ಮಹಿಳೆಯೊಬ್ಬರು ಸಾವಿಗೀಡಾದ ಪ್ರಕರಣ ಶುಕ್ರವಾರ ನಡೆದಿದೆ. ಮೃತರನ್ನು ರೇಣುಕಾ ಎಂದು ಗುರುತಿಸಲಾಗಿದೆ.
Last Updated 23 ಫೆಬ್ರುವರಿ 2026, 2:29 IST
ದೇವನಹಳ್ಳಿ ಕುಂದಾಣ ಗ್ರಾಮದಲ್ಲಿ ಮಹಿಳೆ ಹತ್ಯೆ: ನಾಲ್ವರ ವಿರುದ್ಧ ಪ್ರಕರಣ

ಚನ್ನಪಟ್ಟಣ: ಕೋಡಂಬಹಳ್ಳಿ ಶಾಲಾ ವೈಭವ

Channapatna ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ವೈಭವ-2026 ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.  
Last Updated 23 ಫೆಬ್ರುವರಿ 2026, 2:25 IST
ಚನ್ನಪಟ್ಟಣ: ಕೋಡಂಬಹಳ್ಳಿ ಶಾಲಾ ವೈಭವ

ಹೊಸಕೋಟೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ: ಸವಾರರಿಗೆ, ಪಾದಚಾರಿಗಳಿಗೆ ಹೈರಾಣ

ವಾಹನ ಸವರಾರಿಗೆ ನಿತ್ಯ ತಪ್ಪದ ಕಿರಿಕಿರಿ । ಪ್ರಭಾವಿಗಳಿಗೆ ರಸ್ತೆಯೇ ಪಾರ್ಕಿಂಗ್ ಸ್ಥಳ
Last Updated 23 ಫೆಬ್ರುವರಿ 2026, 2:23 IST
ಹೊಸಕೋಟೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ: ಸವಾರರಿಗೆ, ಪಾದಚಾರಿಗಳಿಗೆ ಹೈರಾಣ

ವಿಜಯಪುರ: ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ

ಸಾರ್ವಜನಿಕರಿಗೆ ತಪ್ಪದ ಸಂಚಾರ ಸಂಕಟ 
Last Updated 23 ಫೆಬ್ರುವರಿ 2026, 2:19 IST
ವಿಜಯಪುರ: ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ

ವೀರಬ್ರಹ್ಮೇಂದ್ರ ನುಡಿ ಪಾಲಿಸದ ಸಮಾಜ: ಶಿವಸುಜ್ಞಾನತೀರ್ಥ ಸ್ವಾಮೀಜಿ

17ನೇ ಶತಮಾನದಲ್ಲಿ ಜೀವಿಸಿದ್ದ ಕಾಲಜ್ಞಾನಿ
Last Updated 23 ಫೆಬ್ರುವರಿ 2026, 2:18 IST
ವೀರಬ್ರಹ್ಮೇಂದ್ರ ನುಡಿ ಪಾಲಿಸದ ಸಮಾಜ: ಶಿವಸುಜ್ಞಾನತೀರ್ಥ ಸ್ವಾಮೀಜಿ

ದೊಡ್ಡಬಳ್ಳಾಪುರ: ಗುಜರಾತ್ ಮಾದರಿಯಲ್ಲಿ ನೇಕಾರಿಕೆಗೆ ಉತ್ತೇಜನ– ಆರ್‌.ಅಶೋಕ್‌

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿಕೆ
Last Updated 23 ಫೆಬ್ರುವರಿ 2026, 2:16 IST
ದೊಡ್ಡಬಳ್ಳಾಪುರ: ಗುಜರಾತ್ ಮಾದರಿಯಲ್ಲಿ ನೇಕಾರಿಕೆಗೆ ಉತ್ತೇಜನ– ಆರ್‌.ಅಶೋಕ್‌

ಆನೇಕಲ್ ಕಿತ್ತಗಾನಹಳ್ಳಿ ಶ್ರೀನಿವಾಸ ರಥೋತ್ಸವ

Anekal Kittaganahalli Srinivasa Chariot Festival ಆನೇಕಲ್ : ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಭೂನೀಳಾ ಸಮೇತ ಶ್ರೀನಿವಾಸ ದೇವಾಲಯದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಶ್ರೀನಿವಾಸ ದೇವರ ಬ್ರಹ್ಮರಥೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಸಾಕ್ಷಿಯಾದರು....
Last Updated 23 ಫೆಬ್ರುವರಿ 2026, 2:15 IST
ಆನೇಕಲ್ ಕಿತ್ತಗಾನಹಳ್ಳಿ ಶ್ರೀನಿವಾಸ ರಥೋತ್ಸವ
ADVERTISEMENT

ಬೀದಿ ನಾಯಿ ನಿಯಂತ್ರಣಕ್ಕೆ ವಿಜಯಪುರ ಪುರಸಭೆ ಕ್ರಮ

Vijayapura Municipality ಬೀದಿ ನಾಯಿಗಳ ದಾಳಿ ಹೆಚ್ಚಿದ ಹಿನ್ನೆಲೆಯಲ್ಲಿ ಪುರಸಭೆ ಈಗ ಎಚ್ಚೆತ್ತುಕೊಂಡಿದೆ. ಫೆ.17ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಸುದ್ದಿ ಬೆನ್ನಲ್ಲೇ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
Last Updated 23 ಫೆಬ್ರುವರಿ 2026, 2:14 IST
ಬೀದಿ ನಾಯಿ ನಿಯಂತ್ರಣಕ್ಕೆ ವಿಜಯಪುರ ಪುರಸಭೆ ಕ್ರಮ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಕಿರುಕುಳ: ಕ್ಯಾಬ್‌ ಚಾಲನ ವಿರುದ್ಧ FIR

ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಹಣಕ್ಕಾಗಿ ಕಿರುಕುಳ ನೀಡಿ, ಲಗೇಜ್ ಕೊಡದೆ ಸತಾಯಿಸಿದ ಕ್ಯಾಬ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 22 ಫೆಬ್ರುವರಿ 2026, 18:28 IST
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಕಿರುಕುಳ: ಕ್ಯಾಬ್‌ ಚಾಲನ ವಿರುದ್ಧ FIR

ದೇವನಹಳ್ಳಿ: ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಉದ್ಘಾಟನೆ

DEVANAHALLI ದೇವನಹಳ್ಳಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನೆ
Last Updated 22 ಫೆಬ್ರುವರಿ 2026, 7:42 IST
ದೇವನಹಳ್ಳಿ: ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಉದ್ಘಾಟನೆ
ADVERTISEMENT
ADVERTISEMENT
ADVERTISEMENT