ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

‘ನಿನಗಾಗಿ’ ಸಡನ್‌ ಆಗಿ ಮುಗೀತು ಕಾರಣ ಗೊತ್ತೇ ಆಗಿಲ್ಲ! ನಟಿ ಸೋನಿಯಾ ಪೊನ್ನಮ್ಮ

Kannada Serial Update: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನಿನಗಾಗಿ’ ಧಾರಾವಾಹಿ ಏಕೆ اچಾನಕ ಮುಗಿಯಿತು ಎಂಬ ಪ್ರಶ್ನೆಗೆ ಸೋನಿಯಾ ಪೊನ್ನಮ್ಮ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಸ್ಪಷ್ಟ ಕಾರಣ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 14:36 IST
‘ನಿನಗಾಗಿ’ ಸಡನ್‌ ಆಗಿ ಮುಗೀತು ಕಾರಣ ಗೊತ್ತೇ ಆಗಿಲ್ಲ! ನಟಿ ಸೋನಿಯಾ ಪೊನ್ನಮ್ಮ

ದರ್ಶನ್ ಸರ್‌ಗೆ ಬೆನ್ನು ನೋವಿತ್ತು: ಅವ್ರು ನಾಟಕ ಮಾಡ್ತಿರಲಿಲ್ಲ; ನಟಿ ಸೋನಿಯಾ

Darshan Devil Movie: ಡೆವಿಲ್ ಚಿತ್ರದಲ್ಲಿ ಅಭಿನಯಿಸಿರುವ ನಟಿ ಸೋನಿಯಾ ಪೊನ್ನಮ್ಮ ಅವರು ದರ್ಶನ್ ಅವರ ಆರೋಗ್ಯ ಸ್ಥಿತಿ ಕುರಿತು ಮಾತನಾಡಿದ್ದು, ಬೆನ್ನು ನೋವಿದ್ದರೂ ಅವರು ನಾಟಕ ಮಾಡಿಲ್ಲ ಎಂದಿದ್ದಾರೆ.
Last Updated 2 ಡಿಸೆಂಬರ್ 2025, 13:20 IST
ದರ್ಶನ್ ಸರ್‌ಗೆ ಬೆನ್ನು ನೋವಿತ್ತು: ಅವ್ರು ನಾಟಕ ಮಾಡ್ತಿರಲಿಲ್ಲ; ನಟಿ ಸೋನಿಯಾ

BBK12: ಆಟದಿಂದ ಕಾವ್ಯ, ಗಿಲ್ಲಿಯನ್ನು ಹೊರಗಿಡಲು ರಾಶಿಕಾ ಮಾಸ್ಟರ್ ಪ್ಲಾನ್

BBK12 strategy: ಕನ್ನಡದ ಸೀಸನ್ 12ರ ಶುರುವಾಗಿ 65ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಮತ್ತೆ ಸ್ಪರ್ಧಿಗಳನ್ನು ಜಂಟಿಗಳನ್ನಾಗಿ ಮಾಡಿದ್ದಾರೆ ಬಿಗ್‌ಬಾಸ್‌. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಲಾಗಿದೆ.
Last Updated 2 ಡಿಸೆಂಬರ್ 2025, 12:44 IST
BBK12: ಆಟದಿಂದ ಕಾವ್ಯ, ಗಿಲ್ಲಿಯನ್ನು ಹೊರಗಿಡಲು ರಾಶಿಕಾ ಮಾಸ್ಟರ್ ಪ್ಲಾನ್

ದರ್ಶನ್ ಜೈಲಿಗೆ ಹೋಗಿದ್ದು ಸಮಸ್ಯೆ ಆಯ್ತಾ? ‘ಡೆವಿಲ್‘ ನಿರ್ದೇಶಕ ಹೇಳಿದ್ದೇನು?

ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್‌ ಇದೇ ಡಿಸೆಂಬರ್‌ 11ರಂದು ಬಿಡುಗಡೆಯಾಗಲಿದೆ. ದರ್ಶನ್‌ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಚಿತ್ರದ ಪ್ರಮೋಷನ್‌ ಕೆಲಸಗಳು ಭರ್ಜರಿಯಾಗಿ ನಡೆದಿವೆ.
Last Updated 2 ಡಿಸೆಂಬರ್ 2025, 12:44 IST
ದರ್ಶನ್ ಜೈಲಿಗೆ ಹೋಗಿದ್ದು ಸಮಸ್ಯೆ ಆಯ್ತಾ? ‘ಡೆವಿಲ್‘ ನಿರ್ದೇಶಕ ಹೇಳಿದ್ದೇನು?

PHOTOS | ಗಿಳಿ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ ಮೃಣಾಲ್ ಠಾಕೂರ್

Indian Actress: ಸೀರೆಯುಟ್ಟು ನಟಿ ಮೃಣಾಲ್ ಠಾಕೂರ್ ಮಿಂಚಿದ್ದಾರೆ. ‘ಸೀತಾರಾಮಂ’ ಚೆಲುವೆ ಮೃಣಾಲ್ ಠಾಕೂರ್ ನೋಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
Last Updated 2 ಡಿಸೆಂಬರ್ 2025, 12:32 IST
PHOTOS | ಗಿಳಿ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ ಮೃಣಾಲ್ ಠಾಕೂರ್
err

ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Shivashree Skandaprasad: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ಮಾದೇಶ್ವರ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 12:15 IST
ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Bollywood Actress | ಸೂಟ್, ಕೋಟ್ ಧರಿಸಿ ಮಿಂಚಿದ ಬಾಲಿವುಡ್ ಬೆಡಗಿ ಕರಿನಾ ಕಪೂರ್

Bollywood Actress: ಹೊಸ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಟಿ ಕರಿನಾ ಕಪೂರ್ ಶೂಟ್, ಕೋಟ್ ಧರಿಸಿ ಮಿಂಚಿದ್ದಾರೆ. ನಟಿ ಕರಿನಾ ಕಪೂರ್ ‘ರೆಫ್ಯೂಗೀ’ ಚಿತ್ರದ ಮೂಲಕ ಮೊದಲು ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದರು.
Last Updated 2 ಡಿಸೆಂಬರ್ 2025, 11:25 IST
Bollywood Actress | ಸೂಟ್, ಕೋಟ್ ಧರಿಸಿ ಮಿಂಚಿದ ಬಾಲಿವುಡ್ ಬೆಡಗಿ ಕರಿನಾ ಕಪೂರ್
err
ADVERTISEMENT

'ಮಾದಪ್ಪನ‘ ಹಾಡಿಗೆ ಸತೀಶ್ ನೀನಾಸಂ ಸಾಹಿತ್ಯ: ಗಾಯಕ ಕೈಲಾಶ್ ಖೇರ್ ಮೆಚ್ಚುಗೆ

Kailash Kher Review: ಸತೀಶ್ ನೀನಾಸಂ ನಟನೆಯ 'ದಿ ರೈಸ್ ಆಫ್ ಅಶೋಕ' ಚಿತ್ರದ 'ಮಾದಪ್ಪನ' ಹಾಡನ್ನು ಕುರಿತು ಗಾಯಕ ಕೈಲಾಶ್ ಖೇರ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 9:46 IST
'ಮಾದಪ್ಪನ‘ ಹಾಡಿಗೆ ಸತೀಶ್ ನೀನಾಸಂ ಸಾಹಿತ್ಯ: ಗಾಯಕ ಕೈಲಾಶ್ ಖೇರ್ ಮೆಚ್ಚುಗೆ

ಗ್ಲಾಮರಸ್ ಅವತಾರದಲ್ಲಿ ಮಿಂಚಿದ ನಟಿ ನಿಶ್ವಿಕಾ ನಾಯ್ಡು

Actress Nishvika Naidu: ಚಂದನವನದ ನಟಿ ನಿಶ್ವಿಕಾ ನಾಯ್ಡು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಜಂಟಲ್‌ಮನ್’, ‘ಗುರು ಶಿಷ್ಯರು’ ಸಿನಿಮಾಗಳ ಮೂಲಕ ನಿಶ್ವಿಕಾ ನಾಯ್ಡು ಹೆಸರುವಾಸಿಯಾಗಿದ್ದಾರೆ.
Last Updated 2 ಡಿಸೆಂಬರ್ 2025, 7:46 IST
ಗ್ಲಾಮರಸ್ ಅವತಾರದಲ್ಲಿ ಮಿಂಚಿದ ನಟಿ ನಿಶ್ವಿಕಾ ನಾಯ್ಡು

ಕಾಂತಾರ ದೈವಕ್ಕೆ ಅಪಮಾನ: ರಣವೀರ್‌ ಸಿಂಗ್‌ ವಿರುದ್ಧ ದೂರು ದಾಖಲು

Ranveer apology: ಕಾಂತಾರ ಅಧ್ಯಾಯ–1ರ ಕ್ಲೈಮ್ಯಾಕ್ಸ್‌ನಲ್ಲಿ ನಟ ರಿಷಬ್ ನಟಿಸಿದ್ದ ಚಾವುಂಡಿ ದೈವದ ಪಾತ್ರಕ್ಕೆ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ ಅವರು ಕ್ಷಮೆಯಾಚಿಸಿದ್ದಾರೆ.
Last Updated 2 ಡಿಸೆಂಬರ್ 2025, 7:19 IST
ಕಾಂತಾರ ದೈವಕ್ಕೆ ಅಪಮಾನ: ರಣವೀರ್‌ ಸಿಂಗ್‌ ವಿರುದ್ಧ ದೂರು ದಾಖಲು
ADVERTISEMENT
ADVERTISEMENT
ADVERTISEMENT