ಗುರುವಾರ, 11 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

‘ಡೆವಿಲ್‌’ ಆಗಿ ಇಂದು ‘ದರ್ಶನ’: ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

Devil Movie: ನಟ ದರ್ಶನ್‌ ಅಭಿನಯದ ‘ಡೆವಿಲ್‌’ ಚಿತ್ರ ಗುರುವಾರ (ಡಿ.11) ತೆರೆ ಕಾಣುತ್ತಿದೆ. ಪ್ರಕಾಶ್‌ ವೀರ್‌ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ನಟ ದರ್ಶನ್‌ ಜೈಲಿನಲ್ಲಿದ್ದು, ಅವರ ಪತ್ನಿ ವಿಜಯಲಕ್ಷ್ಮಿ ಚಿತ್ರತಂಡದ ಬೆನ್ನಿಗೆ ನಿಂತಿದ್ದಾರೆ.
Last Updated 10 ಡಿಸೆಂಬರ್ 2025, 23:30 IST
‘ಡೆವಿಲ್‌’ ಆಗಿ ಇಂದು ‘ದರ್ಶನ’: ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ

Kannada Movie: ‘ಬಂಧಮುಕ್ತ’ ಟ್ರೇಲರ್ ಬಿಡುಗಡೆ

Film Trailer: ಕುಮಾರ ಬೇಂದ್ರೆ ನಿರ್ದೇಶನದ ಬಂಧಮುಕ್ತ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥೆಯಿದೆ ಎಂದು ತಂಡವನ್ನು ಅಭಿನಂದಿಸಿದರು
Last Updated 10 ಡಿಸೆಂಬರ್ 2025, 23:30 IST
Kannada Movie: ‘ಬಂಧಮುಕ್ತ’ ಟ್ರೇಲರ್ ಬಿಡುಗಡೆ

ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದ ‘ಅವತಾರ್‌’ ಚಿತ್ರದ ಟಿಕೆಟ್‌ ದರ ₹2400!

Hollywood Release: ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಫೈರ್ ಆ್ಯಂಡ್ ಆ್ಯಶ್ ಡಿ 19ಕ್ಕೆ ತೆರೆ ಕಾಣುತ್ತಿದ್ದು ದಿಲ್ಲಿ ಐಮ್ಯಾಕ್ಸ್ ಗಳಲ್ಲಿ 3ಡಿ ಶೋ ದರ ₹2400 ತಲುಪಿದೆ ಬೆಂಗಳೂರಿನ ಐಮ್ಯಾಕ್ಸ್ ಗಳಲ್ಲೂ ಟಿಕೆಟ್ ಗಳು ವೇಗವಾಗಿ ಮಾರಾಟವಾಗುತ್ತಿವೆ
Last Updated 10 ಡಿಸೆಂಬರ್ 2025, 23:30 IST
ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದ ‘ಅವತಾರ್‌’ ಚಿತ್ರದ ಟಿಕೆಟ್‌ ದರ ₹2400!

Sandalwood: ಸೆಟ್ಟೇರಿದ ‘ಖೈದಿಪ್ರೇಮಿ’

Film Update: ಬಹುತೇಕ ಉತ್ತರ ಕರ್ನಾಟಕದ ತಂಡದಿಂದ ರೂಪುಗೊಳ್ಳುತ್ತಿರುವ ‘ಖೈದಿಪ್ರೇಮಿ’ ಚಿತ್ರ ಇತ್ತೀಚೆಗೆ ಸೆಟ್ಟೇರಿದ್ದು ವಂಶಿ ಎಡೆದೊರೆ ನಿರ್ದೇಶನದಲ್ಲಿ ಥ್ರಿಲ್ಲರ್ ಮಂಜು ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು ಪ್ರೇಮಕಥೆಯೊಂದಿಗೆ ಮಾನವೀಯತೆಯನ್ನು ಒತ್ತು ನೀಡಲಾಗಿದೆ
Last Updated 10 ಡಿಸೆಂಬರ್ 2025, 23:30 IST
Sandalwood: ಸೆಟ್ಟೇರಿದ ‘ಖೈದಿಪ್ರೇಮಿ’

ನಟ ಚಿರಂಜೀವಿ ಹೇಳಿಕೆ: ಪ್ರಜ್ಞೆ ಕಳೆದುಕೊಂಡ ನಟ ಎಂದ ನೆಟ್ಟಿಗರು; ಏನಿದು ವಿವಾದ

Telugu Actor chiranjeevi Statement: ಇತ್ತೀಚೆಗೆ ನಡೆದ ತೆಲಂಗಾಣ ರೈಸಿಂಗ್ ಗ್ಲೋಬಲ್ ಶೃಂಗಸಭೆಯಲ್ಲಿ ತೆಲುಗು ನಟ ಚಿರಂಜೀವಿ ನೀಡಿದ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
Last Updated 10 ಡಿಸೆಂಬರ್ 2025, 16:10 IST
ನಟ ಚಿರಂಜೀವಿ ಹೇಳಿಕೆ: ಪ್ರಜ್ಞೆ ಕಳೆದುಕೊಂಡ ನಟ ಎಂದ ನೆಟ್ಟಿಗರು; ಏನಿದು ವಿವಾದ

ಕಾಶ್ಮೀರವನ್ನು ಕಣ್ತುಂಬಿಕೊಂಡ ನಿರೂಪಕಿ, ಶ್ವೇತಾ ಚಂಗಪ್ಪ: ಚಿತ್ರಗಳು ಇಲ್ಲಿವೆ

Shweta Changappa Photos: ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಕಾಶ್ಮೀರ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದು, ಕಾಶ್ಮೀರದ ಪ್ರಕೃತಿ ಸೌಂದರ್ಯ ಶಾಶ್ವತವೆಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 15:30 IST
ಕಾಶ್ಮೀರವನ್ನು ಕಣ್ತುಂಬಿಕೊಂಡ ನಿರೂಪಕಿ, ಶ್ವೇತಾ ಚಂಗಪ್ಪ: ಚಿತ್ರಗಳು ಇಲ್ಲಿವೆ
err

ಸಿನಿಮಾದ ಯಶಸ್ಸಿನ ಮೂಲಕ ಉತ್ತರಿಸೋಣ: 'ಡೆವಿಲ್' ರಿಲೀಸ್‌ಗೂ ಮುನ್ನ ದರ್ಶನ್ ಸಂದೇಶ

Darshan Jail Message: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಡಿ ಡೆವಿಲ್‌' ನಾಳೆ (ಡಿ.11) ತೆರೆಗೆ ಬರಲಿದೆ.
Last Updated 10 ಡಿಸೆಂಬರ್ 2025, 14:45 IST
ಸಿನಿಮಾದ ಯಶಸ್ಸಿನ ಮೂಲಕ ಉತ್ತರಿಸೋಣ: 'ಡೆವಿಲ್' ರಿಲೀಸ್‌ಗೂ ಮುನ್ನ ದರ್ಶನ್ ಸಂದೇಶ
ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌: ರಿಲೇಷನ್‌ಶಿಪ್‌ ಬಗ್ಗೆ ಸುಳಿವು ನೀಡಿದ ನಟಿ!

Gaurav Kapoor: ನಟಿ ಕೃತಿಕಾ ಕಮ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದು, ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಊಹಾಪೋಹಾಗಳಿಗೆ ಇದೀಗ ಪುಷ್ಠಿ ಸಿಕ್ಕಿದೆ.
Last Updated 10 ಡಿಸೆಂಬರ್ 2025, 14:26 IST
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌: ರಿಲೇಷನ್‌ಶಿಪ್‌ ಬಗ್ಗೆ ಸುಳಿವು ನೀಡಿದ ನಟಿ!

ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಸಲ್ಮಾನ್ ಖಾನ್

Salman Khan: ತಮ್ಮ ಪ್ರಚಾರ, ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
Last Updated 10 ಡಿಸೆಂಬರ್ 2025, 14:14 IST
ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಸಲ್ಮಾನ್ ಖಾನ್

ಶಿವಣ್ಣನ ಕಂಠದಲ್ಲಿ ಮೂಡಿ ಬಂತು ಅಯ್ಯಪ್ಪನ ಭಕ್ತಿಗೀತೆ: ವಿಡಿಯೊ ನೋಡಿ

Ayyappa Devotional Video: ನಟ ಶಿವರಾಜ್ ಕುಮಾರ್ ಅವರ ಕಂಠಸಿರಿಯಲ್ಲಿ ಅಯ್ಯಪ್ಪನ ಭಕ್ತಿಗೀತೆಯೊಂದು ಮೂಡಿ ಬಂದಿದೆ. ಆನಂದ್‌ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ‘ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ’ ಲಿರಿಕಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ.
Last Updated 10 ಡಿಸೆಂಬರ್ 2025, 12:25 IST
ಶಿವಣ್ಣನ ಕಂಠದಲ್ಲಿ ಮೂಡಿ ಬಂತು ಅಯ್ಯಪ್ಪನ ಭಕ್ತಿಗೀತೆ: ವಿಡಿಯೊ ನೋಡಿ
ADVERTISEMENT
ADVERTISEMENT
ADVERTISEMENT