ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ಜಗತ್ತು

ADVERTISEMENT

Movie Review | ‘ಯುವ’ ಸಿನಿಮಾ ವಿಮರ್ಶೆ: ಹೊಡೆದಾಟದಲ್ಲೇ ಕಥೆಯ ಹುಡುಕಾಟ

ತಂದೆ ಎಂಬ ಪಾತ್ರವನ್ನು ಮುಖ್ಯಭೂಮಿಕೆಯಲ್ಲಿಟ್ಟುಕೊಂಡು ಅದರ ಸುತ್ತ ಸಿನಿಮಾಗಳನ್ನು ಹೆಣೆದವರು ಸಂತೋಷ್‌ ಆನಂದ್‌ರಾಮ್‌. ‘ಯುವ’ ಚಿತ್ರವೂ ಇಂತಹದೇ ಕಥೆಯೊಂದನ್ನು ಹೊತ್ತುಬಂದಿದೆ.
Last Updated 29 ಮಾರ್ಚ್ 2024, 11:11 IST
Movie Review | ‘ಯುವ’ ಸಿನಿಮಾ ವಿಮರ್ಶೆ: ಹೊಡೆದಾಟದಲ್ಲೇ ಕಥೆಯ ಹುಡುಕಾಟ

ಸಿನಿಮಾತು | ಮತ್ತೆ ಬಂದ ‘ಸಿದ್ಲಿಂಗು’

ಪೆಟ್ರೋಮ್ಯಾಕ್ಸ್‌ ಹಚ್ಚಿ ತೋತಾಪುರಿ ತಿಂದಿದ್ದ ವಿಜಯ್‌ ಪ್ರಸಾದ್‌ ಇದೀಗ ಸಿದ್ಲಿಂಗು ಸೀಕ್ವೆಲ್‌ ಕೈಗೆತ್ತಿಕೊಂಡಿದ್ದಾರೆ. ಸಿನಿಮಾ ಸೆಟ್ಟೇರಿದ್ದು ಲೂಸ್‌ಮಾದ ಯೋಗಿ ಜೊತೆಗೆ ಮೋಹಕತಾರೆ ರಮ್ಯಾ ಇರ್ತಾರಾ ಇಲ್ವಾ ಅನ್ನೋದಕ್ಕೆ ಈ ಸ್ಟೋರಿ ನೋಡಿ.
Last Updated 29 ಮಾರ್ಚ್ 2024, 0:34 IST
ಸಿನಿಮಾತು | ಮತ್ತೆ ಬಂದ ‘ಸಿದ್ಲಿಂಗು’

ಬಿಗ್‌ಬಾಸ್‌ ಸಾಕಷ್ಟು ಅಭಿಮಾನಿಗಳನ್ನು ನೀಡಿದೆ: ಸಂಗೀತಾ ಶೃಂಗೇರಿ

ದಿಗಂತ್‌, ಸಂಗೀತಾ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್‌’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಚಿತ್ರದ ಬಗ್ಗೆ, ತಮ್ಮ ಮುಂದಿನ ಸಿನಿಪಯಣದ ಕುರಿತು ನಾಯಕಿ ಸಂಗೀತಾ ಮಾತನಾಡಿದ್ದಾರೆ.
Last Updated 28 ಮಾರ್ಚ್ 2024, 23:42 IST
ಬಿಗ್‌ಬಾಸ್‌ ಸಾಕಷ್ಟು ಅಭಿಮಾನಿಗಳನ್ನು ನೀಡಿದೆ: ಸಂಗೀತಾ ಶೃಂಗೇರಿ

ಸಂದರ್ಶನ | ಸೋಲು–ಗೆಲುವುಗಳಿಗೆ ಕುಗ್ಗಿ, ಹಿಗ್ಗಬೇಕಿಲ್ಲ: ನೀನಾಸಂ ಸತೀಶ್‌

ನೀನಾಸಂ ಸತೀಶ್‌, ರಚಿತಾ ರಾಮ್‌, ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿರುವ ‘ಮ್ಯಾಟ್ನಿ’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ನಾಯಕನಾಗಿ ಚಿತ್ರರಂಗದಲ್ಲಿ ದಶಕ ಪೂರೈಸಿರುವ ಸತೀಶ್‌ ತಮ್ಮ ಸಿನಿಪಯಣ ಹಾಗೂ ಚಿತ್ರ ಕುರಿತು ಮಾತನಾಡಿದ್ದಾರೆ...
Last Updated 28 ಮಾರ್ಚ್ 2024, 23:30 IST
ಸಂದರ್ಶನ | ಸೋಲು–ಗೆಲುವುಗಳಿಗೆ ಕುಗ್ಗಿ, ಹಿಗ್ಗಬೇಕಿಲ್ಲ: ನೀನಾಸಂ ಸತೀಶ್‌

ಆಡುಜೀವಿತಂ: ಒಂದು ಸಿನಿಮಾಕ್ಕಾಗಿ 16 ವರ್ಷ ನೀಡಿದ್ದ ನಟ ಪೃಥ್ವಿರಾಜ್ ಸುಕುಮಾರನ್!

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂನ ಬಹುನಿರೀಕ್ಷಿತ ಚಿತ್ರ ‘ಆಡುಜೀವಿತಂ(ಗೋಟ್ ಲೈಫ್)’ ಮಾ.28ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಂಡಿದೆ.
Last Updated 28 ಮಾರ್ಚ್ 2024, 23:29 IST
ಆಡುಜೀವಿತಂ: ಒಂದು ಸಿನಿಮಾಕ್ಕಾಗಿ 16 ವರ್ಷ ನೀಡಿದ್ದ ನಟ ಪೃಥ್ವಿರಾಜ್ ಸುಕುಮಾರನ್!

ತೆರೆಗೆ ಬರಲು ಸಿದ್ಧರಾದ ಅದ್ವಿತಿ ಶೆಟ್ಟಿ ನಟನೆಯ ‘ರಾಜರಾಣಿ’ 

ಬಹುತೇಕ ಹೊಸಬರಿಂದಲೇ ಕೂಡಿರುವ ‘ರಾಜರಾಣಿ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಬಳ್ಳಾರಿಯ ರಣಧೀರ್ ಈ ಚಿತ್ರದ ನಾಯಕ ಮತ್ತು ನಿರ್ದೇಶಕ. ವಿಜಯ್‌ ಬಳ್ಳಾರಿ ಹಾಗೂ ನೇತ್ರಾವತಿ ಮಲ್ಲೇಶ್ ನಿರ್ಮಾಪಕರು.
Last Updated 28 ಮಾರ್ಚ್ 2024, 23:01 IST
ತೆರೆಗೆ ಬರಲು ಸಿದ್ಧರಾದ ಅದ್ವಿತಿ ಶೆಟ್ಟಿ ನಟನೆಯ ‘ರಾಜರಾಣಿ’ 

ಸುಕೃತಾನಾಗ್ ನಟನೆಯ ‘ಪಾರ್ಟ್‌ನರ್‌’ ಟ್ರೇಲರ್‌ ಬಿಡುಗಡೆ

ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ‘ಪಾರ್ಟ್‌ನರ್‌’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಟಿ.ಆರ್.ಗೌತಮ್‌ಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ನಾಗರಾಜ.ಆರ್. ಹಾಗೂ ಟಿ.ಕೆ.ರವಿ ಬಂಡವಾಳ ಹೂಡಿದ್ದಾರೆ.
Last Updated 28 ಮಾರ್ಚ್ 2024, 22:30 IST
ಸುಕೃತಾನಾಗ್ ನಟನೆಯ ‘ಪಾರ್ಟ್‌ನರ್‌’ ಟ್ರೇಲರ್‌ ಬಿಡುಗಡೆ
ADVERTISEMENT

ಯುವ ರಾಜ್‌ಕುಮಾರ್ ನಟನೆಯ ‘ಯುವ’ ಸೇರಿ 2 ಕನ್ನಡ ಸಿನಿಮಾ ಇಂದು ತೆರೆಗೆ

ಸ್ಯಾಂಡಲ್‌ವುಡ್‌ಗೆ ಐ‍ಪಿಎಲ್‌, ಚುನಾವಣೆ ಬಿಸಿ ನಿಧಾನಕ್ಕೆ ತಟ್ಟಲು ಪ್ರಾರಂಭಿಸಿದೆ. ಕಳೆದ ಮೂರು ತಿಂಗಳಲ್ಲಿಯೇ ಕನಿಷ್ಠವೆಂಬಂತೆ ಈ ವಾರ ಎರಡು ಸಿನಿಮಾಗಳು ತೆರೆ ಕಾಣುತ್ತಿವೆ. ಮಲಯಾಳಂನಿಂದ ಕನ್ನಡಕ್ಕೆ ಡಬ್‌ ಆಗಿರುವ ಒಂದು ಚಿತ್ರ ಕೂಡ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ.
Last Updated 28 ಮಾರ್ಚ್ 2024, 22:30 IST
ಯುವ ರಾಜ್‌ಕುಮಾರ್ ನಟನೆಯ ‘ಯುವ’ ಸೇರಿ 2 ಕನ್ನಡ ಸಿನಿಮಾ ಇಂದು ತೆರೆಗೆ

ವಿಕ್ರಮ್‌ಗೆ ಜೋಡಿಯಾದ ಸಂಜನಾ

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ನಟಿ ಸಂಜನಾ ಆನಂದ್‌, ಕ್ರೇಜಿಸ್ಟಾರ್‌ ಪುತ್ರ ವಿಕ್ರಮ್‌ ನಟನೆಯ ‘ಮುಧೋಳ’ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣಹಚ್ಚಲಿದ್ದಾರೆ.
Last Updated 28 ಮಾರ್ಚ್ 2024, 22:25 IST
ವಿಕ್ರಮ್‌ಗೆ ಜೋಡಿಯಾದ ಸಂಜನಾ

‘ವಿದ್ಯಾರ್ಥಿ’ಯಾದ ಚಂದನ್ ಶೆಟ್ಟಿ 

ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸದ್ದುಗದ್ದಲವಿಲ್ಲದೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಅರುಣ್ ಅಮುಕ್ತ ಆ್ಯಕ್ಷನ್‌–ಕಟ್‌ ಹೇಳಿದ್ದು, ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಬಂಡವಾಳ ಹೂಡಿದ್ದಾರೆ.
Last Updated 28 ಮಾರ್ಚ್ 2024, 22:23 IST
‘ವಿದ್ಯಾರ್ಥಿ’ಯಾದ ಚಂದನ್ ಶೆಟ್ಟಿ 
ADVERTISEMENT