ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Shivashree Skandaprasad: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ಮಾದೇಶ್ವರ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 12:15 IST
ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Bollywood Actress | ಸೂಟ್, ಕೋಟ್ ಧರಿಸಿ ಮಿಂಚಿದ ಬಾಲಿವುಡ್ ಬೆಡಗಿ ಕರಿನಾ ಕಪೂರ್

Bollywood Actress: ಹೊಸ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಟಿ ಕರಿನಾ ಕಪೂರ್ ಶೂಟ್, ಕೋಟ್ ಧರಿಸಿ ಮಿಂಚಿದ್ದಾರೆ. ನಟಿ ಕರಿನಾ ಕಪೂರ್ ‘ರೆಫ್ಯೂಗೀ’ ಚಿತ್ರದ ಮೂಲಕ ಮೊದಲು ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದರು.
Last Updated 2 ಡಿಸೆಂಬರ್ 2025, 11:25 IST
Bollywood Actress | ಸೂಟ್, ಕೋಟ್ ಧರಿಸಿ ಮಿಂಚಿದ ಬಾಲಿವುಡ್ ಬೆಡಗಿ ಕರಿನಾ ಕಪೂರ್
err

'ಮಾದಪ್ಪನ‘ ಹಾಡಿಗೆ ಸತೀಶ್ ನೀನಾಸಂ ಸಾಹಿತ್ಯ: ಗಾಯಕ ಕೈಲಾಶ್ ಖೇರ್ ಮೆಚ್ಚುಗೆ

Kailash Kher Review: ಸತೀಶ್ ನೀನಾಸಂ ನಟನೆಯ 'ದಿ ರೈಸ್ ಆಫ್ ಅಶೋಕ' ಚಿತ್ರದ 'ಮಾದಪ್ಪನ' ಹಾಡನ್ನು ಕುರಿತು ಗಾಯಕ ಕೈಲಾಶ್ ಖೇರ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 9:46 IST
'ಮಾದಪ್ಪನ‘ ಹಾಡಿಗೆ ಸತೀಶ್ ನೀನಾಸಂ ಸಾಹಿತ್ಯ: ಗಾಯಕ ಕೈಲಾಶ್ ಖೇರ್ ಮೆಚ್ಚುಗೆ

ಗ್ಲಾಮರಸ್ ಅವತಾರದಲ್ಲಿ ಮಿಂಚಿದ ನಟಿ ನಿಶ್ವಿಕಾ ನಾಯ್ಡು

Actress Nishvika Naidu: ಚಂದನವನದ ನಟಿ ನಿಶ್ವಿಕಾ ನಾಯ್ಡು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಜಂಟಲ್‌ಮನ್’, ‘ಗುರು ಶಿಷ್ಯರು’ ಸಿನಿಮಾಗಳ ಮೂಲಕ ನಿಶ್ವಿಕಾ ನಾಯ್ಡು ಹೆಸರುವಾಸಿಯಾಗಿದ್ದಾರೆ.
Last Updated 2 ಡಿಸೆಂಬರ್ 2025, 7:46 IST
ಗ್ಲಾಮರಸ್ ಅವತಾರದಲ್ಲಿ ಮಿಂಚಿದ ನಟಿ ನಿಶ್ವಿಕಾ ನಾಯ್ಡು

ಕಾಂತಾರ ದೈವಕ್ಕೆ ಅಪಮಾನ: ವಿವಾದದ ಬೆನ್ನಲ್ಲೆ ರಣ್‌ವೀರ್‌ ಸಿಂಗ್ ಹೇಳಿದ್ದಿಷ್ಟು

Ranveer apology: ಕಾಂತಾರ ಅಧ್ಯಾಯ–1ರ ಕ್ಲೈಮ್ಯಾಕ್ಸ್‌ನಲ್ಲಿ ನಟ ರಿಷಬ್ ನಟಿಸಿದ್ದ ಚಾವುಂಡಿ ದೈವದ ಪಾತ್ರಕ್ಕೆ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೆ ಅವರು ಕ್ಷಮೆಯಾಚಿಸಿದ್ದಾರೆ.
Last Updated 2 ಡಿಸೆಂಬರ್ 2025, 7:19 IST
ಕಾಂತಾರ ದೈವಕ್ಕೆ ಅಪಮಾನ: ವಿವಾದದ ಬೆನ್ನಲ್ಲೆ ರಣ್‌ವೀರ್‌ ಸಿಂಗ್ ಹೇಳಿದ್ದಿಷ್ಟು

'Ninagende' Albums Song: ಐಶ್ವರ್ಯ ರಂಗರಾಜನ್ ಧ್ವನಿಗೆ ಪತಿ ಸಾಯಿ ನಟನೆ

Kannada Singer: ‘ನಿನಗೆಂದೆ’ ಎಂಬ ಆಲ್ಬಮ್‌ ಸಾಂಗ್‌ ಒಂದಕ್ಕೆ ಗಾಯಕಿ ಐಶ್ವರ್ಯ ರಂಗರಾಜನ್ ಧ್ವನಿ ನೀಡಿದ್ದಾರೆ. ಈ ಹಾಡಿನಲ್ಲಿ ಇವರ ಜತೆ ಪತಿ ಸಾಯಿ ಸ್ವರೂಪ್ ಕೂಡ ನಟಿಸಿದ್ದಾರೆ.
Last Updated 2 ಡಿಸೆಂಬರ್ 2025, 7:08 IST
'Ninagende' Albums Song: ಐಶ್ವರ್ಯ ರಂಗರಾಜನ್ ಧ್ವನಿಗೆ ಪತಿ ಸಾಯಿ ನಟನೆ

ಉಮೇಶಣ್ಣ ನಿಮ್ಮ ಜೊತೆ ತೆರೆ ಹಂಚಿಕೊಂಡಿದ್ದು ನನ್ನ ಪುಣ್ಯ: ನಟಿ ಕೃತಿಕಾ ರವೀಂದ್ರ

MS Umesh Tribute: ಐದು ದಶಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ಎಂ.ಎಸ್‌.ಉಮೇಶ್‌ ಭಾನುವಾರ ನಿಧನರಾದರು. ಮೈಸೂರು ಶ್ರೀಕಂಠಯ್ಯ ಉಮೇಶ್ ಅವರಿಗೆ 80 ವರ್ಷವಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 2 ಡಿಸೆಂಬರ್ 2025, 6:30 IST
ಉಮೇಶಣ್ಣ ನಿಮ್ಮ ಜೊತೆ ತೆರೆ ಹಂಚಿಕೊಂಡಿದ್ದು ನನ್ನ ಪುಣ್ಯ: ನಟಿ ಕೃತಿಕಾ ರವೀಂದ್ರ
ADVERTISEMENT

ಅಜ್ಜಿ ಒಬ್ಬರು ಅಪ್ಪು ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದರು: ಸಂತೋಷ್

Santosh Anand Ram: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಅಪ್ಪು ಜತೆಗಿನ ತಮ್ಮ ಆತ್ಮೀಯ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 6:08 IST
ಅಜ್ಜಿ ಒಬ್ಬರು ಅಪ್ಪು ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದರು:  ಸಂತೋಷ್

ಭೂತ ಶುದ್ಧಿ ವಿವಾಹ: ನಟಿ ಸಮಂತಾ–ರಾಜ್ ವಿವಾಹ ಪದ್ಧತಿಯ ವಿಶೇಷವೇನು?

Samantha Ruth Prabhu Wedding: ತೆಲುಗು ನಟಿ ಸಮಂತಾ ರುತ್ ಪ್ರಭು ಹಾಗೂ ನಿರ್ಮಾಪಕ ರಾಜ್ ನಿಡುಮೊರು ಕೋಯಂಬತ್ತೂರಿನ ಈಶಾ ಫೌಂಡೇಷನ್‌ನ ಲಿಂಗ ಭೈರವಿ ದೇವಿ ಆಲಯದಲ್ಲಿ ಕೇವಲ 30 ಜನರ ಸಮ್ಮುಖದಲ್ಲಿ ಭೂತ ಶುದ್ಧಿ ವಿವಾಹ ಪದ್ಧತಿಯ ಮೂಲಕ ಹಸೆಮಣೆ ಏರಿದರು.
Last Updated 2 ಡಿಸೆಂಬರ್ 2025, 6:02 IST
ಭೂತ ಶುದ್ಧಿ ವಿವಾಹ: ನಟಿ ಸಮಂತಾ–ರಾಜ್ ವಿವಾಹ ಪದ್ಧತಿಯ ವಿಶೇಷವೇನು?

ವಿಡಿಯೊ: ಬಿಗ್‌ಬಾಸ್ ಮನೆಯಿಂದ ಆಚೆಬಂದ ಜಾಹ್ನವಿಗೆ ಸಿಕ್ತು ಅದ್ಧೂರಿ ಸ್ವಾಗತ

Jahnavi elimination: ಕನ್ನಡದ ಬಿಗ್‌ಬಾಸ್‌ 65ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಭಾನುವಾರದ ಸಂಚಿಕೆಯಲ್ಲಿ ಜಾಹ್ನವಿ ಅವರು ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಿಗ್‌ಬಾಸ್‌ನಿಂದ ಆಚೆಬಂದ ಜಾಹ್ನವಿ ಅವರನ್ನು ಕುಟುಂಬದ ಸದಸ್ಯರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 5:42 IST
ವಿಡಿಯೊ: ಬಿಗ್‌ಬಾಸ್ ಮನೆಯಿಂದ ಆಚೆಬಂದ ಜಾಹ್ನವಿಗೆ ಸಿಕ್ತು ಅದ್ಧೂರಿ ಸ್ವಾಗತ
ADVERTISEMENT
ADVERTISEMENT
ADVERTISEMENT