ಶನಿವಾರ, 24 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

'ಉದಯ ಕನ್ನಡಿಗ' ಪುರಸ್ಕಾರ ಕಾರ್ಯಕ್ರಮ; ಉದಯ ವಾಹಿನಿಯಲ್ಲಿ ಇಂದು ಪ್ರಸಾರ

Udaya TV Special: ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ‘ಉದಯ ಕನ್ನಡಿಗ–2025’ ಪುರಸ್ಕಾರ ಕಾರ್ಯಕ್ರಮ ಉದಯ ವಾಹಿನಿಯಲ್ಲಿ ಜ.24 ಮತ್ತು ಜ.25ರ ಸಂಜೆ 6ಕ್ಕೆ ಪ್ರಸಾರವಾಗಲಿದೆ. ನಟರಾದ ಶಿವರಾಜ್‌ಕುಮಾರ್‌, ಪ್ರಕಾಶ್‌ ರಾಜ್‌ ಸೇರಿದಂತೆ ಹಲವರು ಇದ್ದಾರೆ.
Last Updated 23 ಜನವರಿ 2026, 23:30 IST
'ಉದಯ ಕನ್ನಡಿಗ' ಪುರಸ್ಕಾರ ಕಾರ್ಯಕ್ರಮ; ಉದಯ ವಾಹಿನಿಯಲ್ಲಿ ಇಂದು ಪ್ರಸಾರ

ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

Duniya Vijay Landlord: ‘ಸರ್ವರಿಗೂ ಸಮಾನತೆ ಇರಬೇಕು’ ಎಂಬ ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಕಥೆ ಹೊಂದಿರುವ ಸಿನಿಮಾವಿದು. ಭೂ ಮಾಲೀಕರು ಮತ್ತು ಕೂಲಿ ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟವೇ ಚಿತ್ರದ ಒಟ್ಟಾರೆ ಕಥೆ.
Last Updated 23 ಜನವರಿ 2026, 14:09 IST
ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್': ಗಟ್ಟಿ ಕಥೆಯ ಹಳಿ ತಪ್ಪಿಸಿದ ಚಿತ್ರಕಥೆ

ನಟಿಯರು ಎಂದರೆ ವೇಶ್ಯೆಯರು ಎಂದುಕೊಂಡಿದ್ದರು ನನ್ನ ಅಮ್ಮ: ಸಯಾನಿ ಗುಪ್ತಾ

Sayani Gupta: ಫೋರ್ ಮೋರ್ ಶಾಟ್ಸ್ ಪ್ಲೀಸ್' ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡಿರುವ ಸಯಾನಿ ಗುಪ್ತಾ, ಒಂದು ದಶಕಕ್ಕೂ ಹೆಚ್ಚು ಕಾಲ ಸಿನಿ ಪಯಣದ ಭಾಗವಾಗಿದ್ದಾರೆ. ಇತ್ತೀಚೆಗೆ ಸಯಾನಿ ಗುಪ್ತಾ ಅವರು ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ
Last Updated 23 ಜನವರಿ 2026, 13:42 IST
ನಟಿಯರು ಎಂದರೆ ವೇಶ್ಯೆಯರು ಎಂದುಕೊಂಡಿದ್ದರು ನನ್ನ ಅಮ್ಮ: ಸಯಾನಿ ಗುಪ್ತಾ

ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

Kannada Film Review: ತೆಲುಗಿನ ‘ಬೇಬಿ’ ಮತ್ತು ಕನ್ನಡದ ಗಣೇಶ್‌ ನಟನೆಯ ‘ಕೃಷ್ಣ’ ಸಿನಿಮಾದ ಕಥೆಯ ಎಳೆ ತೆಗೆದುಕೊಂಡು ತಮ್ಮ ಕಥೆ ಬೆರೆಸಿ ‘ಕಲ್ಟ್‌’ ಸಿನಿಮಾ ತೆರೆಗೆ ತಂದಿದ್ದಾರೆ ನಿರ್ದೇಶಕರು. ಇಲ್ಲಿ ಹೊಸದೇನೂ ಇಲ್ಲ. ಅದೇ ಹಳೆಯ ಕಥೆ, ಅದೇ ವಿ.ವಿ ಸಾಗರ ಜಲಾಶಯ!
Last Updated 23 ಜನವರಿ 2026, 12:38 IST
ಝೈದ್‌ ಖಾನ್ ನಟನೆಯ 'ಕಲ್ಟ್‌' ಸಿನಿಮಾ ವಿಮರ್ಶೆ: ಅದೇ ಹಳೆ ಕಥೆ, ಹಾಡು!

ದಿಢೀರ್ ವಿಮಾನ ರದ್ದಾಯ್ತು: ಪಹಲ್ಗಾಮ್ ಭೇಟಿಯ ಅನುಭವ ಬಿಚ್ಚಿಟ್ಟ ರಮೇಶ್ ಅರವಿಂದ್

Ramesh Aravind Pahalgam: ನಟ, ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಭೇಟಿ ಕೊಟ್ಟು ವಾಪಸ್ ಆಗುವ ಹೊತ್ತಿಗೆ ಏಕಾಏಕಿ ವಿಮಾನ ಹಾರಾಟ ರದ್ದಾಗಿದೆ ಎಂದು ತಿಳಿಸಿದ್ದಾರೆ.
Last Updated 23 ಜನವರಿ 2026, 11:01 IST
ದಿಢೀರ್ ವಿಮಾನ ರದ್ದಾಯ್ತು: ಪಹಲ್ಗಾಮ್ ಭೇಟಿಯ ಅನುಭವ ಬಿಚ್ಚಿಟ್ಟ ರಮೇಶ್ ಅರವಿಂದ್

40 ವರ್ಷಗಳ ಸಿನಿ ಪಯಣದ ಸಂಭ್ರಮ: ವೇದಿಕೆ ಮೇಲೆ ಕಣ್ಣೀರಿಟ್ಟ ಶಿವಣ್ಣ

Kannada Superstar Celebration: ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅವರು ಚಿತ್ರರಂಗಕ್ಕೆ ಪ್ರವೇಶಿಸಿ 40 ವರ್ಷಗಳು ಭರ್ತಿಯಾಗಿವೆ. ಈ ಸಂಭ್ರಮವನ್ನು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ವಿಶೇಷವಾಗಿ ಆಚರಿಸಲಾಗಿದೆ.
Last Updated 23 ಜನವರಿ 2026, 10:00 IST
40 ವರ್ಷಗಳ ಸಿನಿ ಪಯಣದ ಸಂಭ್ರಮ: ವೇದಿಕೆ ಮೇಲೆ ಕಣ್ಣೀರಿಟ್ಟ ಶಿವಣ್ಣ

‘ಹಯಗ್ರೀವ’ ಟೀಸರ್‌ನಲ್ಲಿ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಿದ ನಟ ಧನ್ವೀರ್

Hayagreeva Movie Teaser: ನಟ ಧನ್ವೀರ್‌ ನಟನೆಯಲ್ಲಿ ಮೂಡಿಬರುತ್ತಿರುವ ‘ಹಯಗ್ರೀವ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಜೊತೆಗೆ ಹಯಗ್ರೀವ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಿಸಲಾಗಿದೆ.
Last Updated 23 ಜನವರಿ 2026, 9:19 IST
‘ಹಯಗ್ರೀವ’ ಟೀಸರ್‌ನಲ್ಲಿ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಿದ ನಟ ಧನ್ವೀರ್
ADVERTISEMENT

Subhash Chandra Bose Jayanti: ನೇತಾಜಿ ಜೀವನ ಕುರಿತಾದ ಪ್ರಮುಖ ಚಿತ್ರಗಳಿವು..

ಇಂದು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ ಜನ್ಮದಿನ. ಅವರ ಜೀವನ ಕುರಿತಾದ ಪ್ರಮುಖ 5 ಚಿತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.
Last Updated 23 ಜನವರಿ 2026, 8:16 IST
Subhash Chandra Bose Jayanti: ನೇತಾಜಿ ಜೀವನ ಕುರಿತಾದ ಪ್ರಮುಖ ಚಿತ್ರಗಳಿವು..

ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿದ್ದ ಈಕೆ ದುಬೈನಲ್ಲೀಗ ರಿಯಲ್ ಎಸ್ಟೇಟ್ ಏಜೆಂಟ್ !

Dubai Real Estate: ಬಾಲಿವುಡ್‌ನ ಸ್ಟಾರ್ ನಟರೊಂದಿಗೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದ ನಟಿ ರಿಮಿ ಸೇನ್ ಈಗ ದುಬೈನಲ್ಲಿ ಪ್ರಮುಖ ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಉದ್ಯಮದ ಬಗ್ಗೆ ಹಂಚಿಕೊಂಡಿದ್ದಾರೆ.
Last Updated 23 ಜನವರಿ 2026, 7:10 IST
ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿದ್ದ ಈಕೆ ದುಬೈನಲ್ಲೀಗ ರಿಯಲ್ ಎಸ್ಟೇಟ್ ಏಜೆಂಟ್ !

ಸಿಎಂ ಬಳಿಕ ಗೃಹ ಸಚಿವರನ್ನು ಭೇಟಿಯಾದ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟ

Gilli Nataraj: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗಿಲ್ಲಿ ನಟನನ್ನು ಭೇಟಿಯಾಗಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 23 ಜನವರಿ 2026, 6:47 IST
ಸಿಎಂ ಬಳಿಕ ಗೃಹ ಸಚಿವರನ್ನು ಭೇಟಿಯಾದ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟ
ADVERTISEMENT
ADVERTISEMENT
ADVERTISEMENT