ಬುಧವಾರ, 21 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

Video | ಗಿಲ್ಲಿಯಿಂದ ನಾನು ಫೇಮಸ್‌ ಆದೆ: 'ಗೌರಿ ಕಲ್ಯಾಣ' ಧಾರಾವಾಹಿ ನಟಿ ಮೋನಿಕಾ

Kannada Serial Launch: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಗೌರಿ ಕಲ್ಯಾಣ ಇದೇ ಮಂಗಳವಾರದಿಂದ ಪ್ರಸಾರವಾಗಲಿದೆ. ನಟಿ ಮೋನಿಕಾ ಅವರು ಬಿಗ್‌ಬಾಸ್‌ನಲ್ಲಿ ಗಿಲ್ಲಿ ಜೊತೆಗಿನ ಸಂಭಾಷಣೆ ಮೂಲಕ ಫೇಮಸ್‌ ಆಗಿದ್ದಾಗಿ ತಿಳಿಸಿದ್ದಾರೆ.
Last Updated 21 ಜನವರಿ 2026, 15:05 IST
Video | ಗಿಲ್ಲಿಯಿಂದ ನಾನು ಫೇಮಸ್‌ ಆದೆ: 'ಗೌರಿ ಕಲ್ಯಾಣ' ಧಾರಾವಾಹಿ ನಟಿ ಮೋನಿಕಾ

Video | ಬಡವರು ಶ್ರೀಮಂತರು ಅಲ್ಲ ಟ್ಯಾಲೆಂಟ್ ಗೆಲ್ಲಬೇಕು ಗೆದ್ದಿದೆ: ಸೂರಜ್ ಸಿಂಗ್

Kannada TV Comeback: ಬಿಗ್‌ಬಾಸ್ ಕನ್ನಡ ಮನೆಗೆ ಕಾಲಿಟ್ಟು ಪ್ರೇಕ್ಷಕರ ಗಮನ ಸೆಳೆದ ಸೂರಜ್ ಸಿಂಗ್, ಇದೀಗ ಕನ್ನಡ ಧಾರಾವಾಹಿ ‘ಪವಿತ್ರ ಬಂಧನ’ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್‌ಬಾಸ್ ನಂತರ ಧಾರಾವಾಹಿಗೆ ಆಫರ್ ಬಂದಿತ್ತು.
Last Updated 21 ಜನವರಿ 2026, 15:05 IST
Video | ಬಡವರು ಶ್ರೀಮಂತರು ಅಲ್ಲ ಟ್ಯಾಲೆಂಟ್ ಗೆಲ್ಲಬೇಕು ಗೆದ್ದಿದೆ: ಸೂರಜ್ ಸಿಂಗ್

ಜನಪ್ರಿಯ ನಿರೂಪಕಿ ಅನುಶ್ರೀ ಹೊಸ ವರ್ಷ ಆಚರಿಸಿದ್ದು ಹೇಗೆ? ಇಲ್ಲಿದೆ ಸೀಕ್ರೆಟ್...

Anchor Anushree: ಕನ್ನಡ ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ಅನುಶ್ರೀ ಅವರು ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿದ್ದಾರೆ.
Last Updated 21 ಜನವರಿ 2026, 12:39 IST
ಜನಪ್ರಿಯ ನಿರೂಪಕಿ ಅನುಶ್ರೀ ಹೊಸ ವರ್ಷ ಆಚರಿಸಿದ್ದು ಹೇಗೆ? ಇಲ್ಲಿದೆ ಸೀಕ್ರೆಟ್...

ಗಿಲ್ಲಿ ನಟ ಗೆದ್ದಿರೋದು ಹೇಗೆ? ಸಹ ಸ್ಪರ್ಧಿ ಅಭಿಷೇಕ್ ಬಿಚ್ಚಿಟ್ರು ಅಸಲಿ ಸತ್ಯ

Abhishek Srikant Talking about Gilli: ಗಿಲ್ಲಿ ಬಡವನಲ್ಲ, ಸಿಂಪತಿಯಿಂದ ಟ್ರೋಫಿ ಗೆದ್ದಿದ್ದಾನೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿದ್ದವು. ಆ ಬೆಳವಣಿಗೆಗಳನ್ನು ಗಮನಿಸಿದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಈ ಕುರಿತು ಮಾತನಾಡಿದ್ದಾರೆ.
Last Updated 21 ಜನವರಿ 2026, 10:52 IST
ಗಿಲ್ಲಿ ನಟ ಗೆದ್ದಿರೋದು ಹೇಗೆ? ಸಹ ಸ್ಪರ್ಧಿ ಅಭಿಷೇಕ್ ಬಿಚ್ಚಿಟ್ರು ಅಸಲಿ ಸತ್ಯ

ಧನ್ವೀರ್‌ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ

Hayagreeva Teaser Release: ‘ಕೈವ’ ಬಳಿಕ ಧನ್ವೀರ್‌ ನಟನೆಯಲ್ಲಿ ಮೂಡಿಬರುತ್ತಿರುವ ‘ಹಯಗ್ರೀವ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದೀಗ ಹಯಗ್ರೀವ ಸಿನಿಮಾದ ಟೀಸರ್ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
Last Updated 21 ಜನವರಿ 2026, 9:56 IST
ಧನ್ವೀರ್‌ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ

ದಿ ರೈಸ್ ಆಫ್ ಅಶೋಕ ಸಿನಿಮಾದ ‘ಕಲ್ಯಾಣವೇ ಗೌರಿ’ ಹಾಡು ಬಿಡುಗಡೆ

The Rise of Ashoka Film: ಸತೀಶ್ ನೀನಾಸಂ ಹಾಗೂ ಸಪ್ತಮಿ ಗೌಡ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ‘ಕಲ್ಯಾಣವೇ ಗೌರಿ’ ಹಾಡು ಇಂದು (ಬುಧವಾರ) ಬಿಡುಗಡೆಯಾಗಿದೆ. ಈ ಕುರಿತು ಸಪ್ತಮಿ ಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
Last Updated 21 ಜನವರಿ 2026, 9:22 IST
ದಿ ರೈಸ್ ಆಫ್ ಅಶೋಕ ಸಿನಿಮಾದ ‘ಕಲ್ಯಾಣವೇ ಗೌರಿ’ ಹಾಡು ಬಿಡುಗಡೆ

ನಟನಾ ಪಯಣಕ್ಕೆ 25 ವರ್ಷ: ವೇದಿಕೆ ಮೇಲೆ ನಿರೂಪಕಿ ಸುಷ್ಮಾಗೆ ಕಾದಿತ್ತು ಅಚ್ಚರಿ

Anubandha Awards: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ ಈ ನಟಿ. ಇದೀಗ ಕನ್ನಡದ ಜನಪ್ರಿಯ ನಿರೂಪಕಿ, ನಟಿ ಸುಷ್ಮಾ ರಾವ್ ಅವರು ನಟನಾ ಕ್ಷೇತಕ್ಕೆ ಕಾಲಿಟ್ಟು 25 ವರ್ಷಗಳು ಭರ್ತಿಯಾಗಿದೆ.
Last Updated 21 ಜನವರಿ 2026, 7:39 IST
ನಟನಾ ಪಯಣಕ್ಕೆ 25 ವರ್ಷ: ವೇದಿಕೆ ಮೇಲೆ ನಿರೂಪಕಿ ಸುಷ್ಮಾಗೆ ಕಾದಿತ್ತು ಅಚ್ಚರಿ
ADVERTISEMENT

ಮಗುವಿನ ಜೊತೆ ಮಗುವಾದ ಶಿವಣ್ಣ: ಚಂದದ ವಿಡಿಯೊ ಸೆರೆ ಹಿಡಿದ ನಿರೂಪಕಿ ಅನುಶ್ರೀ

Anushree Video: ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರು ಮಕ್ಕಳ ಜೊತೆಗೆ ಮಗುವಾಗಿ ಆಟವಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ ಈ ವಿಡಿಯೊ ಕೊಂಚ ವಿಶೇಷವಾಗಿದೆ.
Last Updated 21 ಜನವರಿ 2026, 7:04 IST
ಮಗುವಿನ ಜೊತೆ ಮಗುವಾದ ಶಿವಣ್ಣ: ಚಂದದ ವಿಡಿಯೊ ಸೆರೆ ಹಿಡಿದ ನಿರೂಪಕಿ ಅನುಶ್ರೀ

ಬಿಗ್‌ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ

Shivarajkumar Kichcha Sudeep: ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತರಾದ ಬೆನ್ನಲ್ಲೇ ಗಿಲ್ಲಿ ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ. ಬಿಗ್‌ಬಾಸ್-12ನೇ ಆವೃತ್ತಿಯ ಫಿನಾಲೆ ವೇಳೆ ಶಿವರಾಜ್ ಕುಮಾರ್ ಅವರು ಗಿಲ್ಲಿ ಗೆಲ್ಲುತ್ತಾರೆ ಎಂದಿದ್ದರು.
Last Updated 21 ಜನವರಿ 2026, 6:21 IST
ಬಿಗ್‌ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ

ಬಿಗ್‌ಬಾಸ್‌ ಸ್ಪರ್ಧಿ ಧನುಷ್‌ಗೆ ಸಿಕ್ತು ಕಿಚ್ಚನಿಂದ ಸುಂದರ ಉಡುಗೊರೆ

Bigg Boss Kannada: ಬಿಗ್‌ಬಾಸ್‌ ಸೀಸನ್ 12ರ ಗ್ರ್ಯಾಂಡ್‌ ಫಿನಾಲೆ ಮುಗಿದ ಬಳಿಕ ಕಿಚ್ಚ ಸುದೀಪ್ ಅವರು ತಾವು ಫಿನಾಲೆಗೆ ಧರಿಸಿದ್ದ ಜಾಕೆಟ್ ಅನ್ನು ಧನುಷ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದೇ ಫೋಟೊವನ್ನು ಧನುಷ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 21 ಜನವರಿ 2026, 6:13 IST
ಬಿಗ್‌ಬಾಸ್‌ ಸ್ಪರ್ಧಿ ಧನುಷ್‌ಗೆ ಸಿಕ್ತು ಕಿಚ್ಚನಿಂದ ಸುಂದರ ಉಡುಗೊರೆ
ADVERTISEMENT
ADVERTISEMENT
ADVERTISEMENT