ಮಂಗಳವಾರ, 20 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
#smarTomorrows
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
#smarTomorrows
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ಸಿನಿಮಾ ಜಗತ್ತು
ADVERTISEMENT
Sandalwood | ಕ್ರಾಂತಿ–ಹೋರಾಟದ ಲ್ಯಾಂಡ್ಲಾರ್ಡ್
Duniya Vijay Film: ಜಡೇಶ ಕೆ. ಹಂಪಿ ನಿರ್ದೇಶನದ ದುನಿಯಾ ವಿಜಯ್ ಅಭಿನಯದ 'ಲ್ಯಾಂಡ್ಲಾರ್ಡ್' ಸಿನಿಮಾ ಜನವರಿ 23 ರಂದು ಬಿಡುಗಡೆಯಾಗುತ್ತಿದ್ದು, ಕ್ರಾಂತಿ, ಹೋರಾಟ ಮತ್ತು ಅಸ್ತಿತ್ವದ ಕಥೆಯನ್ನೊಳಗೊಂಡಿದೆ.
Last Updated 19 ಜನವರಿ 2026, 22:30 IST
Kannada Movie: ‘ತೆನಾಲಿ ಡಿಎ. LL.B’ಯಲ್ಲಿ ಕೋಮಲ್
Komal New Movie: ನಟ ಕೋಮಲ್ ಲಾಯರ್ ಪಾತ್ರದಲ್ಲಿ ನಟಿಸುವ ‘ತೆನಾಲಿ ಡಿಎ.ಎಲ್ಎಲ್ಬಿ’ ಸಿನಿಮಾ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ವಿಚ್ಛೇದನ ಹೊಂದಿದ ವಕೀಲನ ಹಾಸ್ಯಮಯ ಕಥಾಹಂದರ ಈ ಸಿನಿಮಾಗದ್ದು.
Last Updated 19 ಜನವರಿ 2026, 22:30 IST
Chikkanna New Film: ‘ಲಕ್ಷ್ಮೀಪುತ್ರ’ನ ಆಗಮನ
Chikkanna New Film: ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಲಕ್ಷ್ಮೀಪುತ್ರ’ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ. ತಾಯಿ–ಮಗ ಬಾಂಧವ್ಯದ ಕಥೆಯಿರುವ ಈ ಸಿನಿಮಾದಲ್ಲಿ ತಾರಾ ತಾಯಿಯಾಗಿ, ವಂದಿತಾ ನಾಯಕಿಯಾಗಿ ನಟಿಸಿದ್ದಾರೆ.
Last Updated 19 ಜನವರಿ 2026, 22:30 IST
ಮೃಣಾಲ್ ಠಾಕೂರ್ ಜತೆ ಮದುವೆ ವದಂತಿ: 'ಪ್ರೀತಿ' ಬಗ್ಗೆ ಧನುಷ್ ಹೇಳಿದ್ದಿಷ್ಟು..
Dhanush Mrunal Thakur: ಮೃಣಾಲ್ ಠಾಕೂರ್ ಜತೆ ಧನುಷ್ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿರುವ ನಡುವೆ, ಧನುಷ್ ಅವರು ಪ್ರೀತಿ ಕುರಿತು ಹಿಂದಿನ ಹೇಳಿಕೆ ಮತ್ತೆ ಚರ್ಚೆಗೆ ಕಾರಣವಾಗಿದೆ.
Last Updated 19 ಜನವರಿ 2026, 16:29 IST
ಒಂದೇ ದಿನ ನಟಿ ರಚಿತಾ ರಾಮ್ಗೆ ಡಬಲ್ ಧಮಾಕಾ: ಒಟ್ಟೊಟ್ಟಿಗೆ ಎರಡು ಸಿನಿಮಾ ಬಿಡುಗಡೆ
Rachita Ram Film Release: ಕನ್ನಡದ ನಟಿ ರಚಿತಾ ರಾಮ್ ಅವರು ಡಬಲ್ ಸಂಭ್ರಮದಲ್ಲಿದ್ದಾರೆ. ನಟಿ ರಚಿತಾ ರಾಮ್ ನಟನೆಯ ಬಹುನಿರೀಕ್ಷಿತ ಎರಡು ಸಿನಿಮಾಗಳು ಇದೇ ತಿಂಗಳು ಒಟ್ಟಿಗೆ ಒಂದೇ ದಿನ ಬಿಡುಗಡೆಯಾಗುತ್ತಿವೆ.
Last Updated 19 ಜನವರಿ 2026, 12:17 IST
ಬಿಗ್ಬಾಸ್ ವಿನ್ನರ್ ಆದ ಗಿಲ್ಲಿಗೆ ಸಾಮಾಜಿಕ ಜಾಲತಾಣ ವರವಾಗಿದ್ದು ಹೇಗೆ?
Social Media Buzz: ಬಿಗ್ಬಾಸ್ ಸೀಸನ್ 12ರ ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಗಿಲ್ಲಿಯ ಆಟ, ಪರಿಶ್ರಮದ ಜತೆಗೆ ಸಾಮಾಜಿಕ ಜಾಲತಾಣಗಳು ಸಹ ಆತನ ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
Last Updated 19 ಜನವರಿ 2026, 11:47 IST
ವಿಜಯ್ ರಾಘವೇಂದ್ರರಿಂದ ಗಿಲ್ಲಿವರೆಗೆ: ಬಿಗ್ಬಾಸ್ ಟ್ರೋಫಿ ಗೆದ್ದ ವಿಜೇತರು ಇವರು
Bigg Boss Kannada History: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ಬಾಸ್ 2013ರಲ್ಲಿ ಆರಂಭಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಬಿಗ್ಬಾಸ್ ಜನಪ್ರಿಯತೆ ಬಗ್ಗೆ ಹೇಳತೀರದು. ವಿಶೇಷ ಏನೆಂದರೆ ಸೀಸನ್ 1ರಿಂದ 12ರವರೆಗೂ ಯಶಸ್ವಿಯಾಗಿ ನಟ ಸುದೀಪ್ ಅವರು ನಿರೂಪಣೆಯ ಸಾರಥ್ಯ ವಹಿಸಿಕೊಂಡು ಬಂದಿದ್ದಾರೆ.
Last Updated 19 ಜನವರಿ 2026, 11:11 IST
ADVERTISEMENT
ಬಿಗ್ಬಾಸ್ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
Rakshitha Shetty Prize Money: ಬಿಗ್ಬಾಸ್ ಕನ್ನಡ ಸೀಸನ್ 12 ಅಂತ್ಯವಾಗಿದೆ. ಬರೋಬ್ಬರಿ 113 ದಿನಗಳ ಕಾಲ ನಡೆದ ಈ ಬಿಗ್ಬಾಸ್ ಶೋನ ವಿಜೇತರಾಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. 47 ಕೋಟಿಗೂ ಅಧಿಕ ವೋಟುಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
Last Updated 19 ಜನವರಿ 2026, 10:57 IST
10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ 80ರ ಹರೆಯದ ಬಾಲಿವುಡ್ ನಟ
Parveen Dusanj: ಬಾಲಿವುಡ್ ಹಿರಿಯ ನಟ ಕಬೀರ್ ಬೇಡಿ (80) ತಮ್ಮಿಗಿಂತ 29 ವರ್ಷ ಕಿರಿಯರಾದ ಪತ್ನಿ ಪರ್ವೀನ್ ದೋಸಾಂಜ್ ಅವರ ಜೊತೆ 10ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿದ್ದಾರೆ. ನಟ ಕಬೀರ್ ಬೇಡಿ ಅವರು ತಮ್ಮ ಪತ್ನಿ ಪರ್ವೀನ್ ದೋಸಾಂಜ್ ಅವರ ಜೊತೆ 10ನೇ ವಿವಾಹ
Last Updated 19 ಜನವರಿ 2026, 10:55 IST
ಫಿನಾಲೆ ಬಳಿಕ ಸ್ಪರ್ಧಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ನಟ ಸುದೀಪ್
Kiccha Sudeep: ಬಿಗ್ಬಾಸ್ - 12ನೇ ಆವೃತ್ತಿ ಮುಗಿದ ಬಳಿಕ ನಟ, ನಿರೂಪಕ ಕಿಚ್ಚ ಸುದೀಪ್ ಅವರು ತಮ್ಮ ಫೋನ್ನಲ್ಲಿ ವಿನ್ನರ್ ಗಿಲ್ಲಿ ಹಾಗೂ ಉಳಿದ ಸ್ಪರ್ಧಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಶುಭ ಹಾರೈಸಿದ್ದಾರೆ.
Last Updated 19 ಜನವರಿ 2026, 9:35 IST
ADVERTISEMENT
<
1
2
...
1000
>
ADVERTISEMENT
ADVERTISEMENT