ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಕರ್ಣ ಧಾರಾವಾಹಿಯಿಂದ ನಟ ಟಿ.ಎಸ್ ನಾಗಾಭರಣ ಹೊರಕ್ಕೆ: ಬದಲಿಯಾಗಿ ತಾರಾ ನಟನ ಆಗಮನ

TS Nagabharana: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿ ಹೊಸ ತಿರುವನ್ನು ಪಡೆದುಕೊಂಡಿದೆ. ಇಷ್ಟು ದಿನ ಕರ್ಣನ ತಂದೆ ರಮೇಶ್‌ ಪಾತ್ರದಲ್ಲಿ ನಟಿಸುತ್ತಿದ್ದ ಹಿರಿಯ ನಟ ಟಿ.ಎಸ್. ನಾಗಾಭರಣ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಅವರ ಬದಲಿಗೆ ಅಭಿಜಿತ್ ಅವರ ಆಗಮನವಾಗಿದೆ.
Last Updated 4 ಮಾರ್ಚ್ 2026, 7:10 IST
ಕರ್ಣ ಧಾರಾವಾಹಿಯಿಂದ ನಟ ಟಿ.ಎಸ್ ನಾಗಾಭರಣ ಹೊರಕ್ಕೆ: ಬದಲಿಯಾಗಿ ತಾರಾ ನಟನ ಆಗಮನ

ಈ ಕಾರಣದಿಂದಾಗಿ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿಲ್ಲ

Yash Toxic: ಯಶ್‌ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.
Last Updated 4 ಮಾರ್ಚ್ 2026, 5:48 IST
ಈ ಕಾರಣದಿಂದಾಗಿ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿಲ್ಲ

ಯಶ್ ಅಭಿಮಾನಿಗಳಿಗೆ ನಿರಾಸೆ; ಬದಲಿ ಬಿಡುಗಡೆ ದಿನಾಂಕ ಘೋಷಿಸಿದ ‘ಟಾಕ್ಸಿಕ್’ ತಂಡ

Yash Toxic: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಈಗ ಸಿನಿಮಾ ತಂಡ ಅಚ್ಚರಿಯ ಅಪ್​​ಡೇಟ್ ಒಂದನ್ನು ಕೊಟ್ಟಿದೆ. ಸಿನಿಮಾ ಬಿಡುಗಡೆ​​ಗೆ ಕೆಲವೇ ವಾರಗಳು ಬಾಕಿ ಇರುವಾಗಲೇ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ.
Last Updated 4 ಮಾರ್ಚ್ 2026, 4:56 IST
ಯಶ್ ಅಭಿಮಾನಿಗಳಿಗೆ ನಿರಾಸೆ; ಬದಲಿ ಬಿಡುಗಡೆ ದಿನಾಂಕ ಘೋಷಿಸಿದ ‘ಟಾಕ್ಸಿಕ್’ ತಂಡ

‘ತಬಾಹಿ’ಯಲ್ಲಿ ಯಶ್‌–ಕಿಯಾರ

Yash Toxic Film: ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ ಅಪ್ಸ್‌’ ಚಿತ್ರದ ‘ತಬಾಹಿ’ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್‌ ಮಾರ್ಚ್‌ 8ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.
Last Updated 3 ಮಾರ್ಚ್ 2026, 20:49 IST
‘ತಬಾಹಿ’ಯಲ್ಲಿ ಯಶ್‌–ಕಿಯಾರ

ಸಪ್ತಮಿ ಗೌಡ ಬೆನ್ನಲ್ಲೆ ಪಾಪರಾಜಿಗಳ ವಿರುದ್ಧ ಚಂದನವನದ ನಟಿಯರ ಸಮರ ಶುರು

Sandalwood Actresses: ಕೆಲ ಪಾಪರಾಜಿಗಳು ಕನ್ನಡದ ನಟಿಯರ ವಿಡಿಯೊಗಳನ್ನು ಅಸಭ್ಯವಾಗಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದನ್ನು ನಟಿ ಸಪ್ತಮಿ ಗೌಡ ಅವರು ಖಂಡಿಸಿದ್ದರು. ಆ ಬೆನ್ನಲ್ಲೆ ಚಂದನವನದ ನಟಿಯರ ಸಾಮಾಜಿಕ ಮಾಧ್ಯಮದಲ್ಲಿ ಸಮರ ಸಾರಿದ್ದಾರೆ
Last Updated 3 ಮಾರ್ಚ್ 2026, 11:39 IST
ಸಪ್ತಮಿ ಗೌಡ ಬೆನ್ನಲ್ಲೆ ಪಾಪರಾಜಿಗಳ ವಿರುದ್ಧ ಚಂದನವನದ ನಟಿಯರ ಸಮರ ಶುರು

ಕೃಷ್ಣ ರುಕ್ಕು: ಆಟೊ ರಾಣಿಯಾಗಿ ಬೆಂಗಳೂರು ಸುತ್ತಿದ ನಟಿ ಮೌನ ಗುಡ್ಡೆಮನೆ

Zee Kannada Serial: ಕನ್ನಡ ಕಿರುತೆರೆ ನಟಿ ಮೌನ ಗುಡ್ಡೆಮನೆ ಈಗ ಆಟೊ ರಾಣಿಯಾಗಿ ಬೆಂಗಳೂರು ಸುತ್ತುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಧಾರಾವಾಹಿಯ ಮೂಲಕ ಮೌನ ಗುಡ್ಡೆಮನೆ ಜನಪ್ರಿಯತೆ ಪಡೆದುಕೊಂಡಿದ್ದರು.
Last Updated 3 ಮಾರ್ಚ್ 2026, 11:13 IST
ಕೃಷ್ಣ ರುಕ್ಕು: ಆಟೊ ರಾಣಿಯಾಗಿ ಬೆಂಗಳೂರು ಸುತ್ತಿದ ನಟಿ ಮೌನ ಗುಡ್ಡೆಮನೆ

ಸೈಕಲ್ ಓಡಿಸಿದ್ರು, ಬಾವಿಗೆ ಧುಮುಕಿದ್ರು; ತೆರೆಹಿಂದೆ ನಟಿ ಸಪ್ತಮಿ ಗೌಡ ತುಂಟಾಟ

The Rise of Ashoka: ನಟಿ ಸಪ್ತಮಿ ಗೌಡ ಹಾಗೂ ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟಿ ಸಪ್ತಮಿ ಗೌಡ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಕೆಲವೊಂದು ತೆರೆ ಹಿಂದೆ ಕಳೆದ ಸುಂದರ ಕ್ಷಣಗಳ ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
Last Updated 3 ಮಾರ್ಚ್ 2026, 10:40 IST
ಸೈಕಲ್ ಓಡಿಸಿದ್ರು, ಬಾವಿಗೆ ಧುಮುಕಿದ್ರು; ತೆರೆಹಿಂದೆ ನಟಿ ಸಪ್ತಮಿ ಗೌಡ ತುಂಟಾಟ
ADVERTISEMENT

ಅಸಭ್ಯವಾಗಿ ವಿಡಿಯೊ ಚಿತ್ರೀಕರಿಸಿದವರ ವಿರುದ್ಧ ನಟಿ ಸಪ್ತಮಿ ಗೌಡ ಗರಂ

Kantara Actress: ಇತ್ತೀಚೆಗೆ ಕೆಲವರು ನಟಿಯರ ವಿಡಿಯೊ ಹಾಗೂ ಫೋಟೊಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಹೆಚ್ಚಾಗಿದೆ. ಅಂತಹವರ ವಿರುದ್ಧ ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಕಿಡಿಕಾರಿದ್ದಾರೆ.
Last Updated 3 ಮಾರ್ಚ್ 2026, 10:03 IST
ಅಸಭ್ಯವಾಗಿ ವಿಡಿಯೊ ಚಿತ್ರೀಕರಿಸಿದವರ ವಿರುದ್ಧ ನಟಿ ಸಪ್ತಮಿ ಗೌಡ ಗರಂ

ಪ್ರೇಕ್ಷಕರ ಗಮನ ಸೆಳೆದ ಟಾಕ್ಸಿಕ್ ‘ತಬಾಹಿ’ ಹಾಡು: ಯಾವ ಭಾಷೆಯಲ್ಲಿ ಅಧಿಕ ವೀಕ್ಷಣೆ

Tabahi Song: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಮಾರ್ಚ್ 2ರಂದು ಬಿಡುಗಡೆಯಾಗಿದೆ. ಟಾಕ್ಸಿಕ್ ಸಿನಿಮಾದ ‘ತಬಾಹಿ’ ಹಾಡು ಎಲ್ಲಾ ಮಿತಿ ಮೀರಿ ಹೋಗೋಣ ಬಾ ಎಲ್ಲಾ ಗಡಿ ದಾಟಿ ನೋಡೋಣ ಬಾ ಶೃಂಗಾರ ದಂಗಾರ ಸಿಡಿದೇಳಲು ತಬಾಹಿ
Last Updated 3 ಮಾರ್ಚ್ 2026, 9:15 IST
ಪ್ರೇಕ್ಷಕರ ಗಮನ ಸೆಳೆದ ಟಾಕ್ಸಿಕ್ ‘ತಬಾಹಿ’ ಹಾಡು: ಯಾವ ಭಾಷೆಯಲ್ಲಿ ಅಧಿಕ ವೀಕ್ಷಣೆ

ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿದ ವಿಜಯ್ ದೇವರಕೊಂಡ ದಂಪತಿ

Vijay Deverakonda: ಫೆ. 26ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೆ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ತೆಲುಗಿನ 44 ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿದ್ದಾರೆ.
Last Updated 3 ಮಾರ್ಚ್ 2026, 7:27 IST
ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿದ ವಿಜಯ್ ದೇವರಕೊಂಡ ದಂಪತಿ
ADVERTISEMENT
ADVERTISEMENT
ADVERTISEMENT