ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ನಟಿ ಮಾನಸ ಮನೋಹರ್: ಕಾರಣವೇನು?

Lakshmi Nivasa: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಿಂದ ನಟಿ ಮಾನಸ ಮನೋಹರ್ ಅವರು ಹೊರ ಬಂದಿದ್ದಾರೆ. ನೀಲು ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 25 ಫೆಬ್ರುವರಿ 2026, 7:16 IST
ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ನಟಿ ಮಾನಸ ಮನೋಹರ್: ಕಾರಣವೇನು?

ಟಾಕ್ಸಿಕ್‌ನ ಮತ್ತೊಂದು ರಗಡ್‌ ಪಾತ್ರ ‘ಭೀರಾ ’ ಅನಾವರಣ: ಬಾಲಾಜಿ ಪೋಸ್ಟರ್‌ ಬಹಿರಂಗ

Yash Toxic: ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದೆ. ಇದೀಗ ಈ ಸಿನಿಮಾದಲ್ಲಿ ನಟಿಸಿರುವ ನಾಯಕರನ್ನು ನಟ ಯಶ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪಾತ್ರಗಳನ್ನು ಪರಿಚಯಿಸುತ್ತಿದ್ದಾರೆ.
Last Updated 25 ಫೆಬ್ರುವರಿ 2026, 6:16 IST
ಟಾಕ್ಸಿಕ್‌ನ ಮತ್ತೊಂದು ರಗಡ್‌ ಪಾತ್ರ ‘ಭೀರಾ ’ ಅನಾವರಣ: ಬಾಲಾಜಿ ಪೋಸ್ಟರ್‌ ಬಹಿರಂಗ

ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡ ಚಂದನವನದ ನಟಿ ಅಂಕಿತಾ ಅಮರ್

Filmfare Awards Kannada: ನಟಿ ಅಂಕಿತಾ ಅಮರ್ ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಅನಾಮಿಕಾ ಪಾತ್ರಕ್ಕಾಗಿ ಫಿಲಂ ಫೇರ್ ವಿಮರ್ಶಕರ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಸ್ವೀಕರಿಸಿದ ಅಂಕಿತಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
Last Updated 25 ಫೆಬ್ರುವರಿ 2026, 6:00 IST
ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡ ಚಂದನವನದ ನಟಿ ಅಂಕಿತಾ ಅಮರ್
err

ರಾಘವೇಂದ್ರ ಗುರುವೈಭವೋತ್ಸವ: ರಿಷಭ್ ಶೆಟ್ಟಿ, ಜಗ್ಗೇಶ್ ಸೇರಿ ಗಣ್ಯರಿಗೆ ಸನ್ಮಾನ

Mantralaya: ಮಂತ್ರಾಲಯ (ರಾಯಚೂರು): ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಒಂದು ವಾರ ನಡೆದ ಗುರುವೈಭವೋತ್ಸವ ಕಾರ್ಯಕ್ರಮಗಳು ಮಂಗಳವಾರ ರಾತ್ರಿ ಮುಕ್ತಾಯಗೊಂಡವು. ಚಲನಚಿತ್ರ ನಿರ್ದೇಶಕರಾದ ರಿಷಭ್‌ ಶೆಟ್ಟಿ, ಜಗ್ಗೇಶ್, ಲಕ್ಷ್ಮೀನಾರಾಯಣ ಪ್ರೊಡಕ್ಷನ್‌ನ ರಘು ಭಟ್.
Last Updated 25 ಫೆಬ್ರುವರಿ 2026, 3:58 IST
ರಾಘವೇಂದ್ರ ಗುರುವೈಭವೋತ್ಸವ: ರಿಷಭ್ ಶೆಟ್ಟಿ, ಜಗ್ಗೇಶ್ ಸೇರಿ ಗಣ್ಯರಿಗೆ ಸನ್ಮಾನ

ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವ: ಮಂತ್ರಾಲಯಕ್ಕೆ ನಟ ರಿಷಭ್ ಶೆಟ್ಟಿ ಭೇಟಿ

Mantralaya: ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ (ಜನ್ಮದಿನ) ಪ್ರಯುಕ್ತ, ಮಂಗಳವಾರ ನಟ, ಚಲನಚಿತ್ರ ನಿರ್ದೇಶಕ ರಿಷಭ್ ಶೆಟ್ಟಿ ಭೇಟಿ ನೀಡಿದರು.
Last Updated 25 ಫೆಬ್ರುವರಿ 2026, 1:44 IST
ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವ: ಮಂತ್ರಾಲಯಕ್ಕೆ ನಟ ರಿಷಭ್ ಶೆಟ್ಟಿ ಭೇಟಿ

ಮಣಿಪುರಿ ಚಿತ್ರ: ಕಳೆದು ಹೋದ ಅಪ್ಪನ ಹುಡುಕಾಟದ ‘ಬೂಂಗ್‌’

BAFTA Winning Film: ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಕಳೆದು ಹೋದ ತಂದೆಯನ್ನು ಹುಡುಕುವ ಬಾಲಕನ ಕಥೆಯ ‘ಬೂಂಗ್‌’ ಮಣಿಪುರಿ ಚಿತ್ರ ಬಾಫ್ಟಾ ಪ್ರಶಸ್ತಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
Last Updated 25 ಫೆಬ್ರುವರಿ 2026, 1:19 IST
ಮಣಿಪುರಿ ಚಿತ್ರ: ಕಳೆದು ಹೋದ ಅಪ್ಪನ ಹುಡುಕಾಟದ ‘ಬೂಂಗ್‌’

ಸಿದ್ದಿ ಸಂಸ್ಕೃತಿಯ ಸಿನಿಮಾ: ಸಿದ್ದಿ ಜನಾಂಗದ ‘ದೇವಸಸ್ಯ’

Siddi Community Film: ಉತ್ತರ ಕನ್ನಡದ ಸಿದ್ದಿ ಜನಾಂಗದ ಸಂಸ್ಕೃತಿ ಮತ್ತು 1995ರ ಕಾಲಘಟ್ಟದ ಕಥೆಯನ್ನು ಒಳಗೊಂಡ ‘ದೇವಸಸ್ಯ’ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
Last Updated 24 ಫೆಬ್ರುವರಿ 2026, 23:43 IST
 ಸಿದ್ದಿ ಸಂಸ್ಕೃತಿಯ ಸಿನಿಮಾ: ಸಿದ್ದಿ ಜನಾಂಗದ ‘ದೇವಸಸ್ಯ’
ADVERTISEMENT

ಸಿನಿಮಾ: ತೆರೆಗೆ ಬರಲು ಸಜ್ಜಾದ ‘ಶಿಖಂಡಿ’

Kannada Suspense Thriller: ಮಹಾಭಾರತದ ಶಿಖಂಡಿ ಪಾತ್ರದಿಂದ ಪ್ರೇರಿತ ಈ ಚಿತ್ರವು ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಅಂಶಗಳೊಂದಿಗೆ ಕೌಟುಂಬಿಕ ಕಥಾಹಂದರದಲ್ಲಿ ಮೂಡಿಬಂದಿದೆ; ಮೇನಲ್ಲಿ ಬಿಡುಗಡೆ ಯೋಜನೆ.
Last Updated 24 ಫೆಬ್ರುವರಿ 2026, 23:38 IST
ಸಿನಿಮಾ: ತೆರೆಗೆ ಬರಲು ಸಜ್ಜಾದ ‘ಶಿಖಂಡಿ’

ರೇಣುಕಸ್ವಾಮಿ ಕೊಲೆ: ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ‌ಗೆ ನಟ ದರ್ಶನ್‌ ಹಾಜರು

Renukaswamy Case Update: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾಗೌಡ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು.
Last Updated 24 ಫೆಬ್ರುವರಿ 2026, 19:02 IST
ರೇಣುಕಸ್ವಾಮಿ ಕೊಲೆ: ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ‌ಗೆ ನಟ ದರ್ಶನ್‌ ಹಾಜರು

ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ‘ಪಲ್ಲವಿ ಅನುಪಲ್ಲವಿ’ಚಿತ್ರದ ನಟ ಅನಿಲ್ ಕಪೂರ್

Bollywood Actor: ‘ಪಲ್ಲವಿ ಅನು ಪಲ್ಲವಿ’ ಚಿತ್ರದ ಖ್ಯಾತಿಯ ಬಾಲಿವುಡ್ ನಟ ಅನಿಲ್ ಕಪೂರ್ (69) ಅವರು ಚಿತ್ರರಂಗದಲ್ಲಿ 40ನೇ ವರ್ಷ ಪೂರೈಸಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡ ಅನಿಲ್ ಕಪೂರ್ ಅವರು, ನನ್ನನ್ನು ಬೆಳೆಸಿದ ಪ್ರೇಕ್ಷಕರಿಗೆ ನಾನು ಚಿರಋಣಿಯಾಗಿದ್ದೇನೆ ಎಂದಿದ್ದಾರೆ.
Last Updated 24 ಫೆಬ್ರುವರಿ 2026, 12:51 IST
ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ‘ಪಲ್ಲವಿ ಅನುಪಲ್ಲವಿ’ಚಿತ್ರದ ನಟ ಅನಿಲ್ ಕಪೂರ್
ADVERTISEMENT
ADVERTISEMENT
ADVERTISEMENT