ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

Sandalwood: 50ನೇ ಚಿತ್ರದಲ್ಲಿ ಕಿಂಗ್ ಆದ ಯೋಗಿ

Shivarajkumar Movie: ಯೋಗಿ ಅವರ 50ನೇ ಚಿತ್ರಕ್ಕೆ ‘ಕಿಂಗ್‌’ ಎಂಬ ಶೀರ್ಷಿಕೆ ಅನಾವರಣಗೊಂಡಿದ್ದು, ಶಿವರಾಜ್‌ಕುಮಾರ್ ಶೀರ್ಷಿಕೆ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಜಾಕ್ ಆ್ಯಕ್ಷನ್ ಕಟ್ ಮತ್ತು ಬಂಡವಾಳ ಹೂಡಿಕೆ ಪ್ರಕಟ.
Last Updated 13 ಫೆಬ್ರುವರಿ 2026, 23:30 IST
Sandalwood: 50ನೇ ಚಿತ್ರದಲ್ಲಿ ಕಿಂಗ್ ಆದ ಯೋಗಿ

ಕೃಷ್ಣ– ಮಿಲನಾ: ಇದು ‘ಕ್ರಿಸ್ಮಿ’ ಜೋಡಿಯ ಲವ್‌ ಮಾಕ್ಟೇಲ್‌

Love Mocktail Couple: ಕೃಷ್ಣ ಮತ್ತು ಮಿಲನಾ ತಮ್ಮ ಪ್ರೀತಿ, ಮದುವೆ ಹಾಗೂ ‘ಲವ್ ಮಾಕ್ಟೇಲ್’ ಸಿನಿಮಾದ ಪ್ರಯಾಣದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೇಮ, ಬೆಂಬಲ ಮತ್ತು ಕುಟುಂಬದ ಬಂಧದ ಭಾವನಾತ್ಮಕ ಬರಹ.
Last Updated 13 ಫೆಬ್ರುವರಿ 2026, 23:30 IST
ಕೃಷ್ಣ– ಮಿಲನಾ: ಇದು ‘ಕ್ರಿಸ್ಮಿ’ ಜೋಡಿಯ ಲವ್‌ ಮಾಕ್ಟೇಲ್‌

Sandalwood: ‘...ಸೀತಾರಾಮ’ನ ಟ್ರೇಲರ್‌ ಬಿಡುಗಡೆ

Kannada Movie Trailer: ವಿಜಯ ರಾಘವೇಂದ್ರ ಅಭಿನಯದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ದೇವಿಪ್ರಸಾದ್ ಶೆಟ್ಟಿ ನಿರ್ದೇಶನದ ಈ ಚಿತ್ರ ಫೆಬ್ರವರಿ 20ರಂದು ತೆರೆಗೆ ಬರಲಿದೆ.
Last Updated 13 ಫೆಬ್ರುವರಿ 2026, 23:30 IST
Sandalwood: ‘...ಸೀತಾರಾಮ’ನ ಟ್ರೇಲರ್‌ ಬಿಡುಗಡೆ

'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

AR Rahman Copyright Case: ನವದೆಹಲಿ: ‘ಪೊನ್ನಿಯಿನ್ ಸೆಲ್ವನ್–2’ ಸಿನಿಮಾದ ‘ವೀರ ರಾಜ ವೀರ’ ಹಾಡಿನಲ್ಲಿ ದಗರ್‌ವಾನಿ ಸಂಪ್ರದಾಯದ ಕೊಡುಗೆ ಇರುವುದನ್ನು ಒಪ್ಪಿಕೊಳ್ಳಿ ಎಂದು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
Last Updated 13 ಫೆಬ್ರುವರಿ 2026, 16:12 IST
'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ಹಿರಿಯ ಚಲನಚಿತ್ರ ನಿರ್ದೇಶಕ ಜೋಸೈಮನ್‌ ಹೃದಯಾಘಾತದಿಂದ ನಿಧನ

Kannada Film Industry: ಹಿರಿಯ ನಿರ್ದೇಶಕ ಜೋಸೈಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಹಸ ಸಿಂಹ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಿದ್ದರು.
Last Updated 13 ಫೆಬ್ರುವರಿ 2026, 14:24 IST
ಹಿರಿಯ ಚಲನಚಿತ್ರ ನಿರ್ದೇಶಕ ಜೋಸೈಮನ್‌ ಹೃದಯಾಘಾತದಿಂದ ನಿಧನ

'ಮಗ್ಗಿ ಪುಸ್ತಕ' ಸಿನಿಮಾ ವಿಮರ್ಶೆ: ಮೊಬೈಲ್‌ ಲೋಕದ ಸರಿ, ತಪ್ಪಿನ ಲೆಕ್ಕಾಚಾರ

Kannada Movie Review: ‘ಮಗ್ಗಿ ಪುಸ್ತಕ’ ಸಿನಿಮಾ ಕೊರೊನಾ ಕಾಲಘಟ್ಟ, ಬಡ ಕುಟುಂಬದ ಸಂಕಷ್ಟ ಮತ್ತು ಮೊಬೈಲ್‌ ಬಳಕೆಯ ಪರಿಣಾಮಗಳನ್ನು ಹೃದಯಂಗಮವಾಗಿ ತೆರೆದಿಡುತ್ತದೆ.
Last Updated 13 ಫೆಬ್ರುವರಿ 2026, 14:00 IST
'ಮಗ್ಗಿ ಪುಸ್ತಕ' ಸಿನಿಮಾ ವಿಮರ್ಶೆ: ಮೊಬೈಲ್‌ ಲೋಕದ ಸರಿ, ತಪ್ಪಿನ ಲೆಕ್ಕಾಚಾರ

ಬಡವರಿಗೆ ದಾನ, ರಕ್ತದಾನ ಮಾಡಲು ಮುಂದಾದ ನಟ ದರ್ಶನ್‌ ಅಭಿಮಾನಿಗಳು: ಕಾರಣವೇನು?

Challenging Star Darshan: ಕನ್ನಡ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಫೆಬ್ರುವರಿ 16ರಂದು ನಟ ದರ್ಶನ್ ಅವರ ಹುಟ್ಟುಹಬ್ಬ.
Last Updated 13 ಫೆಬ್ರುವರಿ 2026, 13:07 IST
ಬಡವರಿಗೆ ದಾನ, ರಕ್ತದಾನ ಮಾಡಲು ಮುಂದಾದ ನಟ ದರ್ಶನ್‌ ಅಭಿಮಾನಿಗಳು: ಕಾರಣವೇನು?
ADVERTISEMENT

‘ಭಾರ್ಗವಿ LLB’ಯಲ್ಲಿ ಮಹಾ ತಿರುವು: ಚಿತೆಯ ಮುಂದೆ ಪ್ರತಿಜ್ಞೆ ಮಾಡಿದ ವಕೀಲಿನ ಮಗಳು

Bhargavi LLB Twist: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ‘ಭಾರ್ಗವಿ LLB’ ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ವಿಶಿಷ್ಟ ಕಥಾಹಂದರದ ಮೂಲಕ ವೀಕ್ಷಕರಿಂದ ಭರ್ಜರಿ ಬಹುಪರಾಕ್ ಪಡೆಯುತ್ತಿರುವ ಈ ಧಾರಾವಾಹಿ, ಈಗ ಕಥೆಯ ದಿಕ್ಕನ್ನೇ ಬದಲಿಸುವ ತಿರುವಿನಲ್ಲಿದೆ.
Last Updated 13 ಫೆಬ್ರುವರಿ 2026, 11:48 IST
‘ಭಾರ್ಗವಿ LLB’ಯಲ್ಲಿ ಮಹಾ ತಿರುವು: ಚಿತೆಯ ಮುಂದೆ ಪ್ರತಿಜ್ಞೆ ಮಾಡಿದ ವಕೀಲಿನ ಮಗಳು

ಹೆಸರಲ್ಲೇ ದೇವರ ಆರ್ಶೀವಾದ: ಅವಳಿ ಮಕ್ಕಳ ಅದ್ಧೂರಿ ನಾಮಕರಣದಲ್ಲಿ ರಾಮ್ ಚರಣ್ ದಂಪತಿ

Shivram and Anveera Devi: ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಸಂಭ್ರಮದಲ್ಲಿದ್ದಾರೆ. (ಜ.31)ರಂದು ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ (ಹೆಣ್ಣು ಹಾಗೂ ಗಂಡು) ಜನ್ಮ ನೀಡಿದ್ದರು. ಇದೀಗ ಆ ಮುದ್ದಾದ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.
Last Updated 13 ಫೆಬ್ರುವರಿ 2026, 11:33 IST
ಹೆಸರಲ್ಲೇ ದೇವರ ಆರ್ಶೀವಾದ: ಅವಳಿ ಮಕ್ಕಳ ಅದ್ಧೂರಿ ನಾಮಕರಣದಲ್ಲಿ ರಾಮ್ ಚರಣ್ ದಂಪತಿ

ತಮಿಳಿನ ‘ಮೈ ಲಾರ್ಡ್’ನಲ್ಲಿ ಸುಶೀಲಾ ಆದ ನಟಿ ಚೈತ್ರಾ ಆಚಾರ್

Tamil Debut: ‘ಸಪ್ತ ಸಾಗರದಾಚೆ ಎಲ್ಲೋ‘ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟಿ ಚೈತ್ರಾ ಆಚಾರ್ ಈಗ ತಮಿಳಿನ ‘ಮೈ ಲಾರ್ಡ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ತಮ್ಮ ಅನುಭವವನ್ನು ಚೈತ್ರಾ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 11:33 IST
ತಮಿಳಿನ ‘ಮೈ ಲಾರ್ಡ್’ನಲ್ಲಿ ಸುಶೀಲಾ ಆದ ನಟಿ ಚೈತ್ರಾ ಆಚಾರ್
ADVERTISEMENT
ADVERTISEMENT
ADVERTISEMENT