ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

ನಿರ್ದೇಶಕ ಅನೀಶ್ ಅಪಹರಣ: ನಟಿ ಸೇರಿ 11 ಮಂದಿ ಬಂಧನ

Adugodi Police Action: ಸಿನಿಮಾ ನಿರ್ದೇಶಕ ಅನೀಶ್ ಅಪಹರಣ ಪ್ರಕರಣದಲ್ಲಿ ನಟಿ ಸೇರಿ 11 ಮಂದಿಯನ್ನು ಬಂಧಿಸಲಾಗಿದೆ. ಚಿನ್ನಾಭರಣ, ನಗದು ಮತ್ತು ಕಾರು ವಶಪಡಿಸಿಕೊಳ್ಳಲಾಗಿದೆ.
Last Updated 26 ಫೆಬ್ರುವರಿ 2026, 16:10 IST
ನಿರ್ದೇಶಕ ಅನೀಶ್ ಅಪಹರಣ: ನಟಿ ಸೇರಿ 11 ಮಂದಿ ಬಂಧನ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ

Rashmika Mandanna Marriage: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ‌ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು (ಫೆ.26) ಉದಯಪುದಲ್ಲಿ ಈ ಜನಪ್ರಿಯ ಜೋಡಿಯು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇತ್ತೀಚೆಗೆ ಈ ಇಬ್ಬರೂ ವಿವಾಹದ ಕುರಿತು
Last Updated 26 ಫೆಬ್ರುವರಿ 2026, 16:04 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ

ಸೆಟ್ಟೇರಿದ ‘ಕವಳ’ ಸಿನಿಮಾ

Kannada Film Launch: ಮಾಸ್ ಆ್ಯಕ್ಷನ್ ಕಥೆಯ ‘ಕವಳ’ ಚಿತ್ರ ಸೆಟ್ಟೇರಿದ್ದು, ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯುಗಾದಿ ಬಳಿಕ ಚಿತ್ರೀಕರಣ ಆರಂಭವಾಗಿ ಕನ್ನಡ-ತಮಿಳಿನಲ್ಲಿ ಬಿಡುಗಡೆಗೊಳ್ಳಲಿದೆ.
Last Updated 26 ಫೆಬ್ರುವರಿ 2026, 14:30 IST
ಸೆಟ್ಟೇರಿದ ‘ಕವಳ’ ಸಿನಿಮಾ

Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’

VIROSH Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 26 ಫೆಬ್ರುವರಿ 2026, 13:57 IST
Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’
err

ಒಟಿಟಿ ವೇದಿಕೆಗೆ ‘ತೀರ್ಥರೂಪ ತಂದೆಯವರಿಗೆ’; ಸ್ಟ್ರೀಮಿಂಗ್ ಎಲ್ಲಿ, ಯಾವಾಗ?

Teertharoopa Tandeyavarige Streaming: ಜ.2ರಂದು ಬಿಡುಗಡೆಯಾಗಿದ್ದ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ಒಟಿಟಿ ವೇದಿಕೆಗೆ ಎಂಟ್ರಿ ಕೊಟ್ಟಿದೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ತೀರ್ಥರೂಪ ತಂದೆಯವರಿಗೆ’ ಚಿತ್ರವನ್ನು ರಾಮೇನಹಳ್ಳಿ
Last Updated 26 ಫೆಬ್ರುವರಿ 2026, 12:44 IST
ಒಟಿಟಿ ವೇದಿಕೆಗೆ ‘ತೀರ್ಥರೂಪ ತಂದೆಯವರಿಗೆ’; ಸ್ಟ್ರೀಮಿಂಗ್ ಎಲ್ಲಿ, ಯಾವಾಗ?

ಬರಲಿದ್ದಾನೆ ‘ಖಲ್ನಾಯಕ್‌ ರಿಟರ್ನ್ಸ್’: ಸೀಕ್ವೆಲ್‌ನಲ್ಲಿ ಇರಲಿದ್ದಾರೆ ಸಂಜಯ್‌ ದತ್

Sanjay Dutt: ಬಾಲಿವುಡ್‌ನ ಹಿಟ್‌ ಸಿನಿಮಾಗಳಲ್ಲಿ ಒಂದಾದ ಸಂಜಯ್‌ ದತ್‌ ನಟನೆಯ ‘ಖಲ್ನಾಯಕ್‌’ ಸಿನಿಮಾದ ಮುಂದುವರಿದ ಭಾಗ (ಸೀಕ್ವೆಲ್‌) ಬರಲಿದೆ. ಆಸ್ಪೆಕ್ಟ್‌ ಗ್ಲೋಬಲ್‌ ವೆಂಚರ್ಸ್‌ನ ಭಾಗವಾದ ಆಸ್ಪೆಕ್ಟ್‌ ಪ್ರೊಡಕ್ಷನ್‌ ಸಂಸ್ಥೆಯು ಇದರ ಹಕ್ಕು ಪಡೆದಿದೆ.
Last Updated 26 ಫೆಬ್ರುವರಿ 2026, 11:30 IST
ಬರಲಿದ್ದಾನೆ ‘ಖಲ್ನಾಯಕ್‌ ರಿಟರ್ನ್ಸ್’: ಸೀಕ್ವೆಲ್‌ನಲ್ಲಿ ಇರಲಿದ್ದಾರೆ ಸಂಜಯ್‌ ದತ್

ಗತವೈಭವ ಚಿತ್ರದ ನಟ ದುಷ್ಯಂತ್ ವಿವಾಹಕ್ಕೆ ಗಣ್ಯರಿಂದ ಶುಭಹಾರೈಕೆ

Gatha Vaibhava: ‘ಗತ ವೈಭವ’ ಚಿತ್ರದ ನಟ ದುಷ್ಯಂತ್ ಅವರ ವಿವಾಹಕ್ಕೆ ಅನೇಕ ಗಣ್ಯರು ಆಗಮಿಸಿ ಶುಭಕೋರಿದ್ದಾರೆ. ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ಅವರು ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಅವರ ಜತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ
Last Updated 26 ಫೆಬ್ರುವರಿ 2026, 10:57 IST
ಗತವೈಭವ ಚಿತ್ರದ ನಟ ದುಷ್ಯಂತ್ ವಿವಾಹಕ್ಕೆ ಗಣ್ಯರಿಂದ ಶುಭಹಾರೈಕೆ
ADVERTISEMENT

ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ ‘ಪುಟ್ಟಗೌರಿ ಮದುವೆ’ ನಟಿ ಸಾನ್ಯಾ ಅಯ್ಯರ್

Sanya Iyer Bold Photos: ಪುಟ್ಟ ಗೌರಿ ಮದುವೆ, ಬಿಗ್​ಬಾಸ್​ನಿಂದ ಅತಿ ಖ್ಯಾತಿ ಪಡೆದ ಸಾನ್ಯಾ ಅಯ್ಯರ್ ಅವರು ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂದ್ರಜಿತ್‌ ಲಂಕೇಶ್‌ ಆಕ್ಷನ್‌ ಕಟ್‌ ಹೇಳಿದ
Last Updated 26 ಫೆಬ್ರುವರಿ 2026, 10:42 IST
ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ ‘ಪುಟ್ಟಗೌರಿ ಮದುವೆ’ ನಟಿ ಸಾನ್ಯಾ ಅಯ್ಯರ್
err

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರವನ್ನು ಉಳಿಸಿಕೊಳ್ಳೋಣ: ನಟ ಶ್ರೀಮುರುಳಿ

Second Case of Seetharama: ವಿಜಯ್ ರಾಘವೇಂದ್ರ ನಟನೆಯ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರ ಬಿಡುಗಡೆಯಾಗಿದೆ. ಅಣ್ಣನ ಚಿತ್ರವನ್ನು ವೀಕ್ಷಿಸಿ ನಟ ಶ್ರೀಮುರುಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 26 ಫೆಬ್ರುವರಿ 2026, 10:39 IST
‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರವನ್ನು ಉಳಿಸಿಕೊಳ್ಳೋಣ: ನಟ ಶ್ರೀಮುರುಳಿ

‘ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

Kerala Story 2: ವಿವಾದಿತ ‘ಕೇರಳ ಸ್ಟೋರಿ 2–ಗೋಸ್ ಬಿಯಾಂಡ್‌’ ಸಿನಿಮಾ ಬಿಡುಗಡೆಗೆ ಕೇರಳ ಹೈಕೋರ್ಟ್‌ ಗುರುವಾರ ತಡೆ ನೀಡಿದೆ.
Last Updated 26 ಫೆಬ್ರುವರಿ 2026, 10:28 IST
‘ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
ADVERTISEMENT
ADVERTISEMENT
ADVERTISEMENT