ಗುರುವಾರ, 22 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಬಿಗ್‌ಬಾಸ್ ರನ್ನರ್ ರಕ್ಷಿತಾಗೆ ‌ಸ್ವಾಗತ: ತೆರೆದ ವಾಹನದಲ್ಲಿ ರ‍್ಯಾಲಿ

Bigg Boss Kannada: ಬಿಗ್‌ಬಾಸ್ ಸೀಸನ್ 12ರ (ಅಂದಾಜು) ರನ್ನರ್ ಅಪ್ ಆಗಿ ಹೊರಹೊಮ್ಮಿದ ಪಡುಬಿದ್ರಿಯ ಹೆಮ್ಮೆ ರಕ್ಷಿತಾ ಶೆಟ್ಟಿ ಅವರಿಗೆ ಅಭಿಮಾನಿಗಳಿಂದ ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಭವ್ಯ ಸ್ವಾಗತ ಕೋರಲಾಯಿತು.
Last Updated 22 ಜನವರಿ 2026, 6:29 IST
ಬಿಗ್‌ಬಾಸ್ ರನ್ನರ್ ರಕ್ಷಿತಾಗೆ ‌ಸ್ವಾಗತ: ತೆರೆದ ವಾಹನದಲ್ಲಿ   ರ‍್ಯಾಲಿ

ತುಳುನಾಡಿನಲ್ಲಿ ರಕ್ಷಿತಾ ಶೆಟ್ಟಿಗೆ ಭರ್ಜರಿ ಸ್ವಾಗತ: ರೋಡ್‌ ಶೋ ವೇಳೆ ಮಿಂಚಿಂಗ್

Rakshita Shetty Welcome: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ರನ್ನರ್ ಅಪ್‌ ಆಗಿ ರಕ್ಷಿತಾ ಶೆಟ್ಟಿ ಹೊರಹೊಮ್ಮಿದ್ದರು. ರನ್ನರ್‌ ಪ್‌ ಆದ ರಕ್ಷಿತಾ ಶೆಟ್ಟಿಗೆ ತುಳುನಾಡಿನ ಜನರಿಂದ ಭರ್ಜರಿ ಸ್ವಾಗತ ಸಿಕ್ಕಿದೆ.
Last Updated 22 ಜನವರಿ 2026, 6:27 IST
ತುಳುನಾಡಿನಲ್ಲಿ ರಕ್ಷಿತಾ ಶೆಟ್ಟಿಗೆ ಭರ್ಜರಿ ಸ್ವಾಗತ: ರೋಡ್‌ ಶೋ ವೇಳೆ ಮಿಂಚಿಂಗ್

BBK12: ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

Gilli Actor Video: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ವಿಜೇತ ಗಿಲ್ಲಿ ನಟ, ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಗಿಲ್ಲಿ ನಟ ಅವರು ಭಾವನಾತ್ಮಕ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 22 ಜನವರಿ 2026, 6:03 IST
BBK12: ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

ಮದುವೆ ಸಂಭ್ರಮದಲ್ಲಿ ಉಗ್ರಂ ಮಂಜು: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ

Ugramm Manju Marriage: ಬಿಗ್‌ಬಾಸ್ 11ನೇ ಆವೃತ್ತಿಯ ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಉಗ್ರಂ ಮಂಜು ಮನೆಯಲ್ಲಿ ಈಗಾಗಲೇ ಮದುವೆ ಕಾರ್ಯಕ್ರಮಗಳು ಆರಂಭಗೊಂಡಿವೆ. ನಿನ್ನೆ ಅರಿಶಿಣ ಹಾಗೂ ಮೆಹಂದಿ ಶಾಸ್ತ್ರ ನಡೆದಿವೆ.
Last Updated 22 ಜನವರಿ 2026, 5:15 IST
ಮದುವೆ ಸಂಭ್ರಮದಲ್ಲಿ ಉಗ್ರಂ ಮಂಜು: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ
err

Kannada New Film Update: ಎಸ್‌.ಮಹೇಂದರ್ ಹೊಸ ಸಿನಿಮಾ ‘ಕೆಂಬರಗ’

Kannada Film Update: ಎಸ್‌.ಮಹೇಂದರ್ ಮತ್ತು ಹಂಸಲೇಖ ಮತ್ತೊಮ್ಮೆ ಒಂದಾಗಿ ಕೆಲಸ ಮಾಡುತ್ತಿರುವ ‘ಕೆಂಬರಗ’ ಸಿನಿಮಾದ ಶೀರ್ಷಿಕೆ ಬಹಿರಂಗವಾಗಿದ್ದು, ಮೂರು ತಲೆಮಾರಿಗೆ ತಕ್ಕ ನೇಟಿವ್ ಕಥೆಯನ್ನು ಹೇಳಲಿದೆ ಎಂದು ತಂಡ ತಿಳಿಸಿದೆ.
Last Updated 21 ಜನವರಿ 2026, 23:30 IST
Kannada New Film Update: ಎಸ್‌.ಮಹೇಂದರ್ ಹೊಸ ಸಿನಿಮಾ ‘ಕೆಂಬರಗ’

Kannada Film: ಜ.30ರಂದು ‘ಅಮೃತ ಅಂಜನ್’ ತೆರೆಗೆ

Kannada Film Release: ‘ಅಮೃತಾಂಜನ್’ ಕಿರುಚಿತ್ರದಿಂದ ಪ್ರೇರಿತವಾಗಿ ಜ್ಯೋತಿ ರಾವ್ ಮೋಹಿತ್ ನಿರ್ದೇಶನ ಮಾಡಿದ ಹಾಸ್ಯಭರಿತ ‘ಅಮೃತ ಅಂಜನ್’ ಸಿನಿಮಾ ಜ.30ರಂದು ತೆರೆಗೆ ಬರಲಿದ್ದು, ಹಾಡು ಈಗಾಗಲೇ ಬಿಡುಗಡೆಗೊಂಡಿದೆ.
Last Updated 21 ಜನವರಿ 2026, 23:30 IST
Kannada Film: ಜ.30ರಂದು ‘ಅಮೃತ ಅಂಜನ್’ ತೆರೆಗೆ

‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್‌ ಹೊಸ ಸಿನಿಮಾ ಘೋಷಣೆ

Actress Announcement: ‘ಏಳುಮಲೆ’ ಖ್ಯಾತಿಯ ಪ್ರಿಯಾಂಕಾ ಆಚಾರ್ ತಮ್ಮ ಎರಡನೇ ಸಿನಿಮಾಗೆ ಸಜ್ಜಾಗಿದ್ದಾರೆ. ಕಿರಣ್ ವಿಶ್ವನಾಥ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Last Updated 21 ಜನವರಿ 2026, 23:30 IST
‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್‌ ಹೊಸ ಸಿನಿಮಾ ಘೋಷಣೆ
ADVERTISEMENT

Multilingual Thriller Movie: ‘ಶುಭಕೃತ್‌ ನಾಮ ಸಂವತ್ಸರ’ದಲ್ಲಿ ನರೇಶ್‌

Multilingual Thriller: ಎಸ್‌.ಎಸ್‌.ಸಜ್ಜನ್ ನಿರ್ದೇಶನದ ‘ಶುಭಕೃತ್ ನಾಮ ಸಂವತ್ಸರ’ ಸಿನಿಮಾದಲ್ಲಿ ತೆಲುಗು ನಟ ನರೇಶ್ ಕುಡುಕನ ಪಾತ್ರದಲ್ಲಿ ಕಾಣಿಸಲಿದ್ದು, ಧನಂಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ.
Last Updated 21 ಜನವರಿ 2026, 23:30 IST
Multilingual Thriller Movie: ‘ಶುಭಕೃತ್‌ ನಾಮ ಸಂವತ್ಸರ’ದಲ್ಲಿ ನರೇಶ್‌

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: 70 ದೇಶಗಳ 225 ಸಿನಿಮಾ ಪ್ರದರ್ಶನ

International Cinema: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜ.29ರಿಂದ ಫೆ.6ರವರೆಗೆ ನಡೆಯಲಿದ್ದು, 70 ದೇಶಗಳ 225 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ 'ಸ್ತ್ರೀ' ವಿಷಯಾಧಾರಿತ 60 ಚಿತ್ರಗಳನ್ನೂ ಆಯ್ಕೆ ಮಾಡಲಾಗಿದೆ.
Last Updated 21 ಜನವರಿ 2026, 23:30 IST
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: 70 ದೇಶಗಳ 225 ಸಿನಿಮಾ ಪ್ರದರ್ಶನ

Video | ಗಿಲ್ಲಿಯಿಂದ ನಾನು ಫೇಮಸ್‌ ಆದೆ: 'ಗೌರಿ ಕಲ್ಯಾಣ' ಧಾರಾವಾಹಿ ನಟಿ ಮೋನಿಕಾ

Kannada Serial Launch: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಗೌರಿ ಕಲ್ಯಾಣ ಇದೇ ಮಂಗಳವಾರದಿಂದ ಪ್ರಸಾರವಾಗಲಿದೆ. ನಟಿ ಮೋನಿಕಾ ಅವರು ಬಿಗ್‌ಬಾಸ್‌ನಲ್ಲಿ ಗಿಲ್ಲಿ ಜೊತೆಗಿನ ಸಂಭಾಷಣೆ ಮೂಲಕ ಫೇಮಸ್‌ ಆಗಿದ್ದಾಗಿ ತಿಳಿಸಿದ್ದಾರೆ.
Last Updated 21 ಜನವರಿ 2026, 15:05 IST
Video | ಗಿಲ್ಲಿಯಿಂದ ನಾನು ಫೇಮಸ್‌ ಆದೆ: 'ಗೌರಿ ಕಲ್ಯಾಣ' ಧಾರಾವಾಹಿ ನಟಿ ಮೋನಿಕಾ
ADVERTISEMENT
ADVERTISEMENT
ADVERTISEMENT