ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿಮಾ ಜಗತ್ತು

ADVERTISEMENT

Sandalwood: ‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿಗೆ ಸಾನ್ವಿ ಸುದೀಪ್ ಧ್ವನಿ

Saanvi Sudeep Singing: ‘ಮ್ಯಾಂಗೋ ಪಚ್ಚ’ ಚಿತ್ರದ ‘ಅರಗಿಣಿಯೇ’ ಹಾಡಿಗೆ ಸಾನ್ವಿ ಸುದೀಪ್ ಮತ್ತು ಕಪಿಲ್ ಕಪಿಲನ್ ಧ್ವನಿಯಾಗಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಸುದೀಪ್ ಅಳಿಯ ಸಂಚಿತ್ ನಾಯಕನಾಗಿ ನಟಿಸಿದ್ದಾರೆ.
Last Updated 14 ಜನವರಿ 2026, 23:30 IST
Sandalwood: ‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿಗೆ ಸಾನ್ವಿ ಸುದೀಪ್ ಧ್ವನಿ

Sandalwood: ಹೊಸಬರ ‘ನೆನಪಾದಳು ಶಾಕುಂತಲೆ’

Nenapadalu Shakuntale: ಪೌರಾಣಿಕ ಕಾವ್ಯ ಮತ್ತು ಆಧುನಿಕ ಪ್ರೇಮ ಕಥೆಯನ್ನು ಒಟ್ಟಾಗಿಸುವ 'ನೆನಪಾದಳು ಶಾಕುಂತಲೆ' ಚಿತ್ರಕ್ಕೆ ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದು, ವಿರಾಜ್ ಕೊಲಾಟ್ಲು ಮತ್ತು ಕಾವ್ಯ ಭಗವಂತ್ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ.
Last Updated 14 ಜನವರಿ 2026, 23:30 IST
Sandalwood: ಹೊಸಬರ ‘ನೆನಪಾದಳು ಶಾಕುಂತಲೆ’

ಸಂದರ್ಶನ| ವಿಲನ್‌ ಪಾತ್ರಕ್ಕೆ ಕರೆಗಳು ಹೆಚ್ಚಾಗಿವೆ: ನಟ ರಾಕೇಶ್‌ ಅಡಿಗ

Rakesh Adiga Interview: ‘ಲ್ಯಾಂಡ್‌ಲಾರ್ಡ್‌’ನಲ್ಲಿ ವಿಲನ್‌ ಪಾತ್ರದಿಂದಾಗಿ ಜನರು ಸಿಟ್ಟುಪಡುತ್ತಿದ್ದಾರೆ. ಈ ಪಾತ್ರದಿಂದ ಇತರ ವಿಲನ್‌ ಪಾತ್ರಗಳ ಆಫರ್‌ಗಳು ಹೆಚ್ಚಾಗಿವೆ.
Last Updated 14 ಜನವರಿ 2026, 23:30 IST
ಸಂದರ್ಶನ| ವಿಲನ್‌ ಪಾತ್ರಕ್ಕೆ ಕರೆಗಳು ಹೆಚ್ಚಾಗಿವೆ: ನಟ ರಾಕೇಶ್‌ ಅಡಿಗ

ಮಕರ ಸಂಕ್ರಾಂತಿ: ಇರುಮುಡಿ ಕಟ್ಟಿ ಅಯ್ಯಪ್ಪಸ್ವಾಮಿ ದರ್ಶನ ಪಡೆದ ನಟ ಶಿವರಾಜಕುಮಾರ್

Ayyappa Temple Visit: ತೀರ್ಥಹಳ್ಳಿ ಬಳಿಯ ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಮಹೋತ್ಸವದಂದು ನಟ ಶಿವರಾಜಕುಮಾರ್ ಇರುಮುಡಿ ಹೊತ್ತು ಅಯ್ಯಪ್ಪಸ್ವಾಮಿ ದರ್ಶನ ಪಡೆದರು.
Last Updated 14 ಜನವರಿ 2026, 13:43 IST
ಮಕರ ಸಂಕ್ರಾಂತಿ: ಇರುಮುಡಿ ಕಟ್ಟಿ ಅಯ್ಯಪ್ಪಸ್ವಾಮಿ ದರ್ಶನ ಪಡೆದ ನಟ ಶಿವರಾಜಕುಮಾರ್

ಕುಣಿಗಲ್ ಉತ್ಸವದಲ್ಲಿ ಅನುಷಾ ರೈ ಮಿಂಚು: ವಿಡಿಯೊ ಹಂಚಿಕೊಂಡ ನಟಿ

Kunigal Utsava: ನಗರದ ಜಿಕೆಬಿಎಂಎಸ್ ಮೈದಾನದಲ್ಲಿ ಮೂರುದಿನಗಳ ಕಾಲ ‘ಕುಣಿಗಲ್ ಉತ್ಸವ’ ನಡೆಯಿತು. ಉತ್ಸವದ ಕೊನೆಯ ದಿನದ ಕಿಚ್ಚ ಸುದೀಪ್, ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಅನುಷಾ ರೈ, ಗಾಯಕ ಚಂದನ್ ಶೆಟ್ಟಿ, ಅನು ಪ್ರಭಾಕರ್, ಡಾಲಿ ಧನಂಜಯ್, ಜೈದ್ ಖಾನ್ ಭಾಗಿಯಾಗಿದ್ದರು.
Last Updated 14 ಜನವರಿ 2026, 11:49 IST
ಕುಣಿಗಲ್ ಉತ್ಸವದಲ್ಲಿ ಅನುಷಾ ರೈ ಮಿಂಚು: ವಿಡಿಯೊ ಹಂಚಿಕೊಂಡ ನಟಿ

‘ಸುವರ್ಣ’ ಸಂಕ್ರಾಂತಿ ಸಂಭ್ರಮ; ತಾರೆಯರ ಸಮಾಗಮ

Kannada TV Celebration: ಮಕರ ಸಂಕ್ರಾತಿಯ ಪ್ರಯುಕ್ತ ಕನ್ನಡದ ವಾಹಿನಿ ಸ್ಟಾರ್ ಸುವರ್ಣ ‘ಸುವರ್ಣ ಸಂಕ್ರಾಂತಿ ಸಂಭ್ರಮ‘ ಆಚರಿಸಲು ಸಜ್ಜಾಗಿದೆ. ಸುಗ್ಗಿ ಹಬ್ಬವನ್ನು 'ಆಸೆ' ಧಾರಾವಾಹಿಯ ಮನೆಯಲ್ಲಿ ಆಚರಿಸಲಾಗಿದೆ. ಹಳ್ಳಿಯ ಸೊಗಡಿನೊಂದಿಗೆ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗಿದೆ.
Last Updated 14 ಜನವರಿ 2026, 11:43 IST
‘ಸುವರ್ಣ’ ಸಂಕ್ರಾಂತಿ ಸಂಭ್ರಮ; ತಾರೆಯರ ಸಮಾಗಮ

BBK 12: ‘ಮನಿ’ಗೂ ಅಭಿಮಾನಿಗೂ ಏನು ವ್ಯತ್ಯಾಸ? ಫ್ಯಾನ್ಸ್‌ ಮುಂದೆ ಗಿಲ್ಲಿ ಅಬ್ಬರ

Bigg Boss Contestant: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನ 12ನೇ ಆವೃತ್ತಿಯ ಫಿನಾಲೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿಯಿವೆ. ಈ ನಡುವೆ ಗಿಲ್ಲಿನಟನ ಅಬ್ಬರ ಜೋರಾಗಿದೆ. ಗಿಲ್ಲಿನಟನ ಅಭಿಮಾನಿಯೊಬ್ಬ ಕೈಗೆ ಟ್ಯಾಟೂ ಹಾಕಿಕೊಂಡು ಬಿಬಿ ಮನೆಯೊಳಗೆ ಬಂದಿದ್ದಾನೆ.
Last Updated 14 ಜನವರಿ 2026, 6:56 IST
BBK 12: ‘ಮನಿ’ಗೂ ಅಭಿಮಾನಿಗೂ ಏನು ವ್ಯತ್ಯಾಸ? ಫ್ಯಾನ್ಸ್‌ ಮುಂದೆ ಗಿಲ್ಲಿ ಅಬ್ಬರ
ADVERTISEMENT

ದಳಪತಿ ವಿಜಯ್ ಅಭಿಮಾನಿಗಳಿಗೆ ನಿರಾಸೆ; ಥೇರಿ ಸಿನಿಮಾ ಮರುಬಿಡುಗಡೆ ರದ್ದು

Tamil Cinema Update: ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಕಾನೂನು ತೊಂದರೆಗಳನ್ನು ಎದುರಿಸುತ್ತಿದೆ. ಈ ನಡುವೆ 2016ರಲ್ಲಿ ಬಿಡುಗಡೆಯಾದ ಅವರ ‘ಥೇರಿ’ ಸಿನಿಮಾವನ್ನು ಮರುಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು.
Last Updated 14 ಜನವರಿ 2026, 5:39 IST
ದಳಪತಿ ವಿಜಯ್ ಅಭಿಮಾನಿಗಳಿಗೆ ನಿರಾಸೆ; ಥೇರಿ ಸಿನಿಮಾ ಮರುಬಿಡುಗಡೆ ರದ್ದು

2026 ಜನವರಿ 14: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Top News Today: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 14 ಜನವರಿ 2026, 2:26 IST
2026 ಜನವರಿ 14: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ವಿಜಯ್‌ ರಾಘವೇಂದ್ರ ನಟನೆಯ ‘ಮಹಾನ್’ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ

Vijay Raghavendra Film: ವಿಜಯ್‌ ರಾಘವೇಂದ್ರ ರೈತನಾಗಿ ನಟಿಸಿರುವ ‘ಮಹಾನ್’ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್ ಬಿಡುಗಡೆಯಾಗಿದೆ. ರೈತರ ಜೀವನವೈವಿಧ್ಯವನ್ನೇ ಆಧಾರವಿಟ್ಟಿರುವ ಈ ಚಿತ್ರ ಸಂಕ್ರಾಂತಿಯ ನಿಮಿತ್ತ ಬಿಡುಗಡೆಗೊಂಡಿದೆ.
Last Updated 13 ಜನವರಿ 2026, 23:30 IST
ವಿಜಯ್‌ ರಾಘವೇಂದ್ರ ನಟನೆಯ ‘ಮಹಾನ್’ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT