ಗುರುವಾರ, 22 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ದಾಳಿ ಪ್ರಕರಣ | ನ್ಯಾಯ ಪಡೆಯುವವರೆಗೆ ಹೋರಾಟ: ಮಾಜಿ ಸಚಿವ ಶ್ರೀರಾಮುಲು ಪುನರುಚ್ಚಾರ

Sriramulu Ballari: ಬಳ್ಳಾರಿ: ಜ.1ರಂದು ನಡೆದ ದಾಳಿ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಮಾಜಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಾಧ್ಯಮಗಳ ಮೂಲಕ ಸಿಐಡಿಗೆ ಎಲ್ಲ ದಾಖಲೆಗಳನ್ನು ನೀಡಿದ್ದೇವೆ.
Last Updated 22 ಜನವರಿ 2026, 1:43 IST
ದಾಳಿ ಪ್ರಕರಣ | ನ್ಯಾಯ ಪಡೆಯುವವರೆಗೆ ಹೋರಾಟ: ಮಾಜಿ ಸಚಿವ ಶ್ರೀರಾಮುಲು ಪುನರುಚ್ಚಾರ

ಹಂಪಿ ಉತ್ಸವ: ಶ್ರೇಯಾ ಘೋಷಾಲ್, ಸಂಜಿತ್ ಹೆಗ್ಡೆ, ರಚಿತಾ ರಾಂ ಆಕರ್ಷಣೆ

ಹಂಪಿ ಉತ್ಸವದಲ್ಲಿ ಕೃತಕ ಮೃಗಾಲಯ, ವಿಜಯನಗ ವೈಭವ ಬಿಂಬಿಸುವ ಸ್ತಬ್ಧಚಿತ್ರ
Last Updated 22 ಜನವರಿ 2026, 1:40 IST
ಹಂಪಿ ಉತ್ಸವ: ಶ್ರೇಯಾ ಘೋಷಾಲ್, ಸಂಜಿತ್ ಹೆಗ್ಡೆ, ರಚಿತಾ ರಾಂ ಆಕರ್ಷಣೆ

ಸಿದ್ಧಗಂಗಾ ಮಠ: ತ್ರಿವಿಧ ದಾಸೋಹಿಗೆ ನಾಡಿನ ನಮನ

ಶಿವಕುಮಾರ ಸ್ವಾಮೀಜಿ ಸಂಸ್ಮರಣೋತ್ಸವ
Last Updated 21 ಜನವರಿ 2026, 23:30 IST
ಸಿದ್ಧಗಂಗಾ ಮಠ: ತ್ರಿವಿಧ ದಾಸೋಹಿಗೆ ನಾಡಿನ ನಮನ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಗೇಟ್ ಝೀ’ ಲಾಂಜ್‌ ಆರಂಭ

New Lounge Launch: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2ರಲ್ಲಿ ಜೆನ್ ಝೀ ಪ್ರೇರಿತ 'ಗೇಟ್ ಝೀ' ಲಾಂಜ್ ಆರಂಭವಾಗಿದ್ದು, ವಿಶ್ರಾಂತಿ, ಕೆಲಸ ಮತ್ತು ಸಾಮಾಜಿಕ ಸಂವಹನಕ್ಕೆ ಪೂರಕ ವಾತಾವರಣ ಕಲ್ಪಿಸಲಾಗಿದೆ.
Last Updated 21 ಜನವರಿ 2026, 23:30 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಗೇಟ್ ಝೀ’ ಲಾಂಜ್‌ ಆರಂಭ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಎರಡು ತಿಂಗಳಲ್ಲಿ ₹15 ಕೋಟಿ ಆದಾಯ

Temple Earnings: ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವೆಗಳು, ಹುಂಡಿ ಮತ್ತು ಅನ್ನದಾನದಿಂದ ₹14.77 ಕೋಟಿ ಆದಾಯವಾಗಿದ್ದು, ವಸತಿಗೃಹ ಹಾಗೂ ಇತರ ಮೂಲಗಳಿಂದಲೂ ಮಹತ್ತ್ವದ ಆದಾಯ ಬಂದಿದೆ.
Last Updated 21 ಜನವರಿ 2026, 23:30 IST
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಎರಡು ತಿಂಗಳಲ್ಲಿ ₹15 ಕೋಟಿ ಆದಾಯ

ಚರ್ಚೆ: ಸಂವಿಧಾನದಿಂದ ಕ್ರಾಂತಿಕಾರಿ ಪ್ರಗತಿ

ಮೀಸಲಾತಿ, ಸಾಮಾಜಿಕ ನ್ಯಾಯ ಹಾಗೂ ಶೋಷಿತರ ಹಕ್ಕು ಕುರಿತ ಸಂವಾದ
Last Updated 21 ಜನವರಿ 2026, 23:30 IST
ಚರ್ಚೆ: ಸಂವಿಧಾನದಿಂದ ಕ್ರಾಂತಿಕಾರಿ ಪ್ರಗತಿ

ಲಕ್ಕುಂಡಿಯಲ್ಲಿ ಉತ್ಖನನ: ನಾಗರ ಕಲ್ಲು, ಮೂಳೆ ಪತ್ತೆ

Archaeological Discovery: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಸಮೀಪದ ಉತ್ಖನನದಲ್ಲಿ ಬುಧವಾರ ನಾಗರ ಕಲ್ಲು, ಮೂಳೆ ತುಂಡುಗಳು, ಕೆಂಪು ಮಣಿ ಮತ್ತು ಟೆರ್ರಾಕೋಟಾದ ವೃತ್ತಾಕಾರದ ಬಿಲ್ಲೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜನವರಿ 2026, 23:30 IST
ಲಕ್ಕುಂಡಿಯಲ್ಲಿ ಉತ್ಖನನ: ನಾಗರ ಕಲ್ಲು, ಮೂಳೆ ಪತ್ತೆ
ADVERTISEMENT

ಸಂತ್ರಸ್ತೆ ಗುರುತು ಬಹಿರಂಗ: ಕ್ಷಮೆ ಕೋರಿದ ಶ್ರೀರಾಮುಲು

Public Apology: ಡ್ರಗ್ಸ್ ದಂಧೆಯ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಪೋಕ್ಸೊ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ ಬಗ್ಗೆ ಕ್ಷಮೆ ಕೋರಿ, ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ ಮಾಜಿ ಸಚಿವ ಶ್ರೀರಾಮುಲು.
Last Updated 21 ಜನವರಿ 2026, 23:30 IST
ಸಂತ್ರಸ್ತೆ ಗುರುತು ಬಹಿರಂಗ: ಕ್ಷಮೆ ಕೋರಿದ ಶ್ರೀರಾಮುಲು

ಉಡುಪಿ ಡಿಸಿ ಭಗವಾಧ್ವಜ ಹಾರಿಸಿದ ಪ್ರಕರಣ: ಬಿಜೆಪಿ-ಕಾಂಗ್ರೆಸ್‌ ಜಟಾಪಟಿ

Political Clash: ಭಗವಾಧ್ವಜ ಹಾರಿಸಿದ ಉಡುಪಿ ಡಿಸಿ ವಿರುದ್ಧ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಬಿಜೆಪಿ. ಪರ್ಯಾಯ ಶೋಭಾಯಾತ್ರೆಯು ರಾಜಕೀಯ ಸಂವೇದನೆಯಲ್ಲಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯೆ.
Last Updated 21 ಜನವರಿ 2026, 23:30 IST
ಉಡುಪಿ ಡಿಸಿ ಭಗವಾಧ್ವಜ ಹಾರಿಸಿದ ಪ್ರಕರಣ: ಬಿಜೆಪಿ-ಕಾಂಗ್ರೆಸ್‌ ಜಟಾಪಟಿ

ಪಕ್ಷ ಸಂಘಟನೆ ಚುರುಕುಗೊಳಿಸಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌

Election Preparation: ಕರ್ನಾಟಕದಲ್ಲಿ ಜಿಪಂ, ತಾಪಂ ಮತ್ತು ಜಿಬಿಎ ವ್ಯಾಪ್ತಿಯ ಚುನಾವಣೆಗಳಿಗೆ ಪಕ್ಷವನ್ನು ಈಗಲೇ ಸಜ್ಜುಗೊಳಿಸಬೇಕು ಎಂದು ನಿತಿನ್‌ ನಬಿನ್‌ ಸೂಚಿಸಿದ್ದು, ರಾಜ್ಯ ನಾಯಕರು ಭಿನ್ನಾಭಿಪ್ರಾಯ ಮರೆತು ಸಂಘಟನೆ ಚುರುಕುಗೊಳಿಸಬೇಕೆಂದಿದ್ದಾರೆ.
Last Updated 21 ಜನವರಿ 2026, 23:30 IST
ಪಕ್ಷ ಸಂಘಟನೆ ಚುರುಕುಗೊಳಿಸಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌
ADVERTISEMENT
ADVERTISEMENT
ADVERTISEMENT