ಬುಧವಾರ, 19 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

DK Shivakumar Statement: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸಿದ್ಧವಿರುವುದಾಗಿ ಪ್ರಕಟಿಸಿದರು. ನಾಯಕತ್ವದಲ್ಲಿ ಮುಂದುವರೆಯುವ ನಿರ್ಧಾರವಿದೆ ಎಂದು ಹೇಳಿದರು.
Last Updated 19 ನವೆಂಬರ್ 2025, 10:50 IST
ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!

VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!
Last Updated 19 ನವೆಂಬರ್ 2025, 10:01 IST
VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!

ಕುವೆಂಪು ವಿಶ್ವವಿದ್ಯಾಲಯ: ಒಳಗೆ ವಿಚಾರ ಸಂಕಿರಣ; ಹೊರಗೆ ಕಪ್ಪುಪಟ್ಟಿ ಚಳವಳಿ

ಕುಲಪತಿ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ
Last Updated 19 ನವೆಂಬರ್ 2025, 5:45 IST
ಕುವೆಂಪು ವಿಶ್ವವಿದ್ಯಾಲಯ: ಒಳಗೆ ವಿಚಾರ ಸಂಕಿರಣ; ಹೊರಗೆ ಕಪ್ಪುಪಟ್ಟಿ ಚಳವಳಿ

ಪೋಕ್ಸೊ ಪ್ರಕರಣ: ಬಿಎಸ್‌ವೈಗೆ ಸಮನ್ಸ್‌; ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗಲು ಆದೇಶ

BSY Court Summons: ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಲ್ಕು ಮಂದಿಗೆ ಡಿ.2ರಂದು ವಿಶೇಷ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಲಾಗಿದೆ ಎಂದು ಕೋರ್ಟ್ ಆದೇಶಿಸಿದೆ.
Last Updated 19 ನವೆಂಬರ್ 2025, 1:52 IST
ಪೋಕ್ಸೊ ಪ್ರಕರಣ: ಬಿಎಸ್‌ವೈಗೆ ಸಮನ್ಸ್‌; ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗಲು ಆದೇಶ

ಮೇಕೆದಾಟು ಯೋಜನೆಗೆ ಹೊಸ ಡಿಪಿಆರ್: ಡಿ.ಕೆ.ಶಿವಕುಮಾರ್‌

Mekedatu Project: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯನ್ನು ಪುನರ್ ಸಿದ್ಧಪಡಿಸಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
Last Updated 19 ನವೆಂಬರ್ 2025, 0:41 IST
ಮೇಕೆದಾಟು ಯೋಜನೆಗೆ ಹೊಸ ಡಿಪಿಆರ್: ಡಿ.ಕೆ.ಶಿವಕುಮಾರ್‌

ಪೊಲೀಸರ ಮೇಲಿನ ಕಲ್ಲು ತೂರಾಟ ಪ್ರಕರಣ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ಅಂಕುಶ

High Court:ಅಕ್ರಮ ಜಾನುವಾರು ಸಾಗಣೆಗೆ ಸಂಬಂಧಿಸಿದಂತೆ ಚಿತ್ತಾಪುರದಲ್ಲಿ ನಡೆದಿದ್ದ ಪೊಲೀಸರ ಮೇಲಿನ ಕಲ್ಲು ತೂರಾಟ ಹಾಗೂ ಜೀಪಿಗೆ ಬೆಂಕಿ ಹಚ್ಚಿದ್ದ ಆರೋಪಿಗಳ ಮೇಲಿನ ಪ್ರಕರಣ ಹಿಂಪಡೆದಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ.
Last Updated 19 ನವೆಂಬರ್ 2025, 0:07 IST
ಪೊಲೀಸರ ಮೇಲಿನ ಕಲ್ಲು ತೂರಾಟ ಪ್ರಕರಣ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ಅಂಕುಶ

ಬಿಹಾರ ಗೆಲುವು: ಕಮಲ ಪಡೆಯಲ್ಲಿ ಚಟುವಟಿಕೆ  ಬಿರುಸು

BJP President Selection: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಗಳಿಸಿದ್ದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುವ ಸಂಭವ ಇದೆ.
Last Updated 18 ನವೆಂಬರ್ 2025, 23:56 IST
ಬಿಹಾರ ಗೆಲುವು: ಕಮಲ ಪಡೆಯಲ್ಲಿ ಚಟುವಟಿಕೆ  ಬಿರುಸು
ADVERTISEMENT

Siddaramaiah vs DKS | ಇಬ್ಬಣ: ಅಧಿಕಾರದ ಪಣ

Karnataka Congress Rift: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ‘ಅಧಿಕಾರ’ಕ್ಕಾಗಿ ನಡೆಯುತ್ತಿರುವ ಇಬ್ಬಣಗಳ ಪಟ್ಟು–ಪ್ರತಿಪಟ್ಟಿನ ರಾಜಕೀಯ ಮತ್ತಷ್ಟು ರಂಗೇರಿದೆ.
Last Updated 18 ನವೆಂಬರ್ 2025, 23:50 IST
Siddaramaiah vs DKS | ಇಬ್ಬಣ: ಅಧಿಕಾರದ ಪಣ

ಸಾರ್ವಜನಿಕ ಆಸ್ತಿ ಬಳಸಲು ಪೂರ್ವಾನುಮತಿ ಕಡ್ಡಾಯ: ಆದೇಶ ಸೀಮಿತಕ್ಕೆ ನಕಾರ

High Court: ಸಾರ್ವಜನಿಕ ಆಸ್ತಿಗಳನ್ನು ಬಳಸುವ ಮುನ್ನ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂಬ ಆದೇಶದ ಅನುಷ್ಠಾನಕ್ಕೆ ನೀಡಲಾಗಿರುವ ಮಧ್ಯಂತರ ತಡೆ ಆದೇಶವನ್ನು ಪ್ರಕರಣದ ಅರ್ಜಿದಾರರಿಗೆ ಮಾತ್ರವೇ ಸೀಮಿತಗೊಳಿಸಬೇಕು
Last Updated 18 ನವೆಂಬರ್ 2025, 23:47 IST
ಸಾರ್ವಜನಿಕ ಆಸ್ತಿ ಬಳಸಲು ಪೂರ್ವಾನುಮತಿ ಕಡ್ಡಾಯ:  ಆದೇಶ ಸೀಮಿತಕ್ಕೆ ನಕಾರ

ಬೆಂಗಳೂರು| ಹೂಡಿಕೆಗೆ ಕರ್ನಾಟಕವೇ ವಿಶ್ವಾಸಾರ್ಹ ತಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ

ಉದ್ಯಮಿಗಳ ಆಹ್ವಾನಿಸಲು ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ವೇದಿಕೆ: ಸಿ.ಎಂ
Last Updated 18 ನವೆಂಬರ್ 2025, 23:30 IST
ಬೆಂಗಳೂರು| ಹೂಡಿಕೆಗೆ ಕರ್ನಾಟಕವೇ ವಿಶ್ವಾಸಾರ್ಹ ತಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT