ಗುರುವಾರ, 18 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ

Dharmasthala Case: ಧರ್ಮಸ್ಥಳ ಗ್ರಾಮದಲ್ಲಿಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಅವರನ್ನು ಶಿವಮೊಗ್ಗ ಜೈಲಿನಿಂದ ಗುರುವಾರ ಬೆಳಿಗ್ಗೆ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ
Last Updated 18 ಡಿಸೆಂಬರ್ 2025, 4:08 IST
ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಚಿನ್ನಯ್ಯ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ

ಟ್ರಾನ್ಸ್‌ಮೀಟರ್ ಹೊತ್ತು 12 ಸಾವಿರ ಕಿ.ಮೀ ಹಾರಿದ ಹಕ್ಕಿ

ಕಾರವಾರದಲ್ಲಿ ಪತ್ತೆಯಾಗಿದ್ದು ಶ್ರೀಲಂಕಾ ತಂಡ ಅಧ್ಯಯನಕ್ಕೆ ಬಳಸಿದ ಸೀ ಗಲ್
Last Updated 18 ಡಿಸೆಂಬರ್ 2025, 0:30 IST
ಟ್ರಾನ್ಸ್‌ಮೀಟರ್ ಹೊತ್ತು 12 ಸಾವಿರ ಕಿ.ಮೀ ಹಾರಿದ ಹಕ್ಕಿ

ಕಳ್ಳರಾದ ಪೊಲೀಸರು; ಡ್ರಗ್ಸ್‌ ಮಾಫಿಯಾ ವ್ಯಾಪಕ: ಆರ್‌. ಅಶೋಕ

ಎರಡೂವರೆ ವರ್ಷಗಳ ಕಾನೂನು ಸುವ್ಯವಸ್ಥೆ ಬಗ್ಗೆ ಶ್ವೇತಪತ್ರ ಹೊರಡಿಸಿ – ಆರ್‌. ಅಶೋಕ
Last Updated 18 ಡಿಸೆಂಬರ್ 2025, 0:30 IST
ಕಳ್ಳರಾದ ಪೊಲೀಸರು; ಡ್ರಗ್ಸ್‌ ಮಾಫಿಯಾ ವ್ಯಾಪಕ: ಆರ್‌. ಅಶೋಕ

Karnataka Diabetes | ಗೃಹ ಆರೋಗ್ಯ: 27 ಲಕ್ಷ ಜನರಲ್ಲಿ ಮಧುಮೇಹ ಪತ್ತೆ

ಗೃಹ ಆರೋಗ್ಯ: ರೋಗ ಪತ್ತೆಗೆ 30 ವರ್ಷ ಮೇಲ್ಪಟ್ಟವರಿಗೆ ಮನೆ ಬಾಗಿಲಿನಲ್ಲೇ ತಪಾಸಣೆ
Last Updated 18 ಡಿಸೆಂಬರ್ 2025, 0:30 IST
Karnataka Diabetes | ಗೃಹ ಆರೋಗ್ಯ: 27 ಲಕ್ಷ ಜನರಲ್ಲಿ ಮಧುಮೇಹ ಪತ್ತೆ

ಅಡವಿಟ್ಟ ಚಿನ್ನ ರಕ್ಷಣೆಗೆ ಖಾಸಗಿ ಮಸೂದೆ ಮಂಡನೆಗೆ ಸಿದ್ಧತೆ

ವಿಧಾನಪರಿಷತ್‌: ಖಾಸಗಿ ಮಸೂದೆ ಮಂಡನೆಗೆ ಸಿದ್ಧತೆ
Last Updated 18 ಡಿಸೆಂಬರ್ 2025, 0:30 IST
ಅಡವಿಟ್ಟ ಚಿನ್ನ ರಕ್ಷಣೆಗೆ ಖಾಸಗಿ ಮಸೂದೆ ಮಂಡನೆಗೆ ಸಿದ್ಧತೆ

ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರದಿಂದ ಅನುದಾನ ಭಾರಿ ಕಡಿತ

Highway Budget Reduction: 2025–26ನೇ ಸಾಲಿನಲ್ಲಿ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದು ನಿತಿನ್‌ ಗಡ್ಕರಿ ರಾಜ್ಯಸಭೆಗೆ ತಿಳಿಸಿದರು.
Last Updated 18 ಡಿಸೆಂಬರ್ 2025, 0:30 IST
ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರದಿಂದ ಅನುದಾನ ಭಾರಿ ಕಡಿತ

ಬಳ್ಳಾರಿ ಕೇಂದ್ರ ಕಾರಾಗೃಹದ ಆವರಣಕ್ಕೆ ಚೆಂಡಿನಲ್ಲಿ ಗಾಂಜಾ ಎಸೆದ ದುಷ್ಕರ್ಮಿಗಳು

Ganja Smuggling Attempt: ಚೆಂಡಿನಲ್ಲಿ ಗಾಂಜಾ ಇರಿಸಿ, ಅದಕ್ಕೆ ಟೇಪ್‌ ಸುತ್ತಿ ದುಷ್ಕರ್ಮಿಗಳು ಬಳ್ಳಾರಿ ಕೇಂದ್ರ ಕಾರಾಗೃಹದ ಆವರಣಕ್ಕೆ ಎಸೆದಿದ್ದಾರೆ. ಈ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 18 ಡಿಸೆಂಬರ್ 2025, 0:30 IST
ಬಳ್ಳಾರಿ ಕೇಂದ್ರ ಕಾರಾಗೃಹದ ಆವರಣಕ್ಕೆ ಚೆಂಡಿನಲ್ಲಿ ಗಾಂಜಾ ಎಸೆದ ದುಷ್ಕರ್ಮಿಗಳು
ADVERTISEMENT

ಗಣಿಗಾರಿಕೆ | ₹770 ಕೋಟಿ ಅಕ್ರಮ; ಸಂಪೂರ್ಣ ಹಾದಿ ತಪ್ಪಿದ ರಾಜ್ಯ: ಸಿಎಜಿ ವರದಿ

ಪರಿಸರ ಪುನಶ್ಚೇತನಕ್ಕಾಗಿ ಮೀಸಲಾದ ಹಣ ಅನ್ಯ ಉದ್ದೇಶಕ್ಕೆ
Last Updated 18 ಡಿಸೆಂಬರ್ 2025, 0:30 IST
ಗಣಿಗಾರಿಕೆ | ₹770 ಕೋಟಿ ಅಕ್ರಮ; ಸಂಪೂರ್ಣ ಹಾದಿ ತಪ್ಪಿದ ರಾಜ್ಯ: ಸಿಎಜಿ ವರದಿ

ಚಿಕ್ಕಮಗಳೂರು | 512 ಎಕರೆ ಕಬಳಿಕೆ ಯತ್ನ: ದಾಖಲೆಗಳು ನಕಲಿ!

ಮೂಡಿಗೆರೆ ತಹಶೀಲ್ದಾರ್ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖ
Last Updated 18 ಡಿಸೆಂಬರ್ 2025, 0:14 IST
ಚಿಕ್ಕಮಗಳೂರು | 512 ಎಕರೆ ಕಬಳಿಕೆ ಯತ್ನ: ದಾಖಲೆಗಳು ನಕಲಿ!

ಜಿಎಸ್‌ಟಿ ಪರಿಷ್ಕರಣೆ | ₹14,500 ಕೋಟಿ ನಷ್ಟ: ರಾಜ್ಯ ಸರ್ಕಾರ

State Revenue Impact: ಕೇಂದ್ರ ಸರ್ಕಾರವು ಜಿಎಸ್‌ಟಿಯನ್ನು ತರ್ಕಬದ್ಧಗೊಳಿಸಿದ್ದರಿಂದಾಗಿ ಕರ್ನಾಟಕಕ್ಕೆ ₹14,500 ಕೋಟಿ ನಷ್ಟವಾಗುತ್ತದೆ ಎಂದು ರಾಜ್ಯ ಸರ್ಕಾರವು ಅಂದಾಜಿಸಿದೆ.
Last Updated 18 ಡಿಸೆಂಬರ್ 2025, 0:09 IST
ಜಿಎಸ್‌ಟಿ ಪರಿಷ್ಕರಣೆ | ₹14,500 ಕೋಟಿ ನಷ್ಟ: ರಾಜ್ಯ ಸರ್ಕಾರ
ADVERTISEMENT
ADVERTISEMENT
ADVERTISEMENT