ಗುರುವಾರ, 13 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ವೈಯಕ್ತಿಕ ತೇಜೋವಧೆ ಸಹಿಸಲ್ಲ: ಎಚ್‌.ಆಂಜನೇಯ

Anjaneya Defends Parameshwara: ಗೃಹ ಸಚಿವ ಜಿ. ಪರಮೇಶ್ವರ ಅವರ ವಿರುದ್ಧ ಜಾತಿ ಆಧಾರದ ಟೀಕೆ ಮಾಡಿದ ಬಿಜೆಪಿಯವರ ನಡತೆಯನ್ನು ಎಚ್. ಆಂಜನೇಯ ತೀವ್ರವಾಗಿ ಖಂಡಿಸಿದ್ದು, ವೈಯಕ್ತಿಕ ತೇಜೋವಧೆ ಅಸಹ್ಯ ಎಂದು ತಿಳಿಸಿದ್ದಾರೆ.
Last Updated 13 ನವೆಂಬರ್ 2025, 16:24 IST
ವೈಯಕ್ತಿಕ ತೇಜೋವಧೆ ಸಹಿಸಲ್ಲ: ಎಚ್‌.ಆಂಜನೇಯ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ | ರಾಜು ಕಾಗೆ ಹೇಳಿಕೆ ಅಸಮಂಜಸ: ಎಚ್‌.ಕೆ.ಪಾಟೀಲ

North Karnataka Statement: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಶಾಸಕ ರಾಜು ಕಾಗೆ ನೀಡಿದ ಹೇಳಿಕೆ ಅಸಮಂಜಸವಾಗಿದೆ ಎಂದು ಎಚ್‌.ಕೆ. ಪಾಟೀಲ ಪ್ರತಿಕ್ರಿಯಿಸಿದ್ದು, ಸರ್ಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಬದ್ಧವಿದೆ ಎಂದರು.
Last Updated 13 ನವೆಂಬರ್ 2025, 16:04 IST
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ | ರಾಜು ಕಾಗೆ ಹೇಳಿಕೆ ಅಸಮಂಜಸ: ಎಚ್‌.ಕೆ.ಪಾಟೀಲ

ಕಬ್ಬು ಬೆಳೆಗಾರರ ದುಸ್ಥಿತಿಗೆ ಸರ್ಕಾರವೇ ಹೊಣೆ: ಆರ್‌.ಅಶೋಕ

Farmer Protest Karnataka: ನೂರಾರು ಟನ್ ಕಬ್ಬು ಮತ್ತು 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಬೆಂಕಿಗೆ ಆಹುತಿಯಾಗಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರ್. ಅಶೋಕ ಆರೋಪಿಸಿದ್ದಾರೆ. ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
Last Updated 13 ನವೆಂಬರ್ 2025, 16:03 IST
ಕಬ್ಬು ಬೆಳೆಗಾರರ ದುಸ್ಥಿತಿಗೆ ಸರ್ಕಾರವೇ ಹೊಣೆ: ಆರ್‌.ಅಶೋಕ

ಮಾನವ-ವನ್ಯಪ್ರಾಣಿ ಸಂಘರ್ಷ ತಡೆ: 8 ಅಂಶಗಳ ಯೋಜನೆಗೆ ಸರ್ಕಾರ ಅಸ್ತು

Wildlife Safety Karnataka: ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಡ್ರೋಣ್ ನಿಗಾ, ಕಮಕಿ ಆನೆಗಳು, ಗ್ರಾಮಸ್ಥರ ಸಮನ್ವಯ ಸೇರಿದಂತೆ ಎಂಟು ಅಂಶಗಳ ಯೋಜನೆಗೆ ಸರ್ಕಾರ ಅಸ್ತು ನೀಡಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಗ್ರ ಸಭೆ ನಡೆಯಿತು.
Last Updated 13 ನವೆಂಬರ್ 2025, 16:00 IST
ಮಾನವ-ವನ್ಯಪ್ರಾಣಿ ಸಂಘರ್ಷ ತಡೆ: 8 ಅಂಶಗಳ ಯೋಜನೆಗೆ ಸರ್ಕಾರ ಅಸ್ತು

ಕರ್ನಾಟಕದಲ್ಲಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ: ಗೋಯಲ್‌ಗೆ ಕುಮಾರಸ್ವಾಮಿ ಮನವಿ

HD Kumaraswamy Proposal: ಕರ್ನಾಟಕದ ಒಂಬತ್ತು ಜಿಲ್ಲೆಗಳನ್ನು ಒಳಗೊಂಡ ಕೈಗಾರಿಕಾ ಕಾರಿಡಾರ್ ಯೋಜನೆಗೆ ಅನುಮತಿ ಕೋರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಪ್ರಸ್ತಾಪವನ್ನು ಸಲ್ಲಿಸಿದ್ದಾರೆ.
Last Updated 13 ನವೆಂಬರ್ 2025, 15:57 IST
ಕರ್ನಾಟಕದಲ್ಲಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ: ಗೋಯಲ್‌ಗೆ ಕುಮಾರಸ್ವಾಮಿ ಮನವಿ

Cabinet Meeting: ₹11.5 ಲಕ್ಷ ಕೋಟಿ ಮೌಲ್ಯದ ಸಾಫ್ಟ್‌ವೇರ್‌ ರಫ್ತು ಗುರಿ

2–3ನೇ ಹಂತದ ನಗರಗಳಲ್ಲಿ ಐಟಿ ಬೆಳವಣಿಗೆಗೆ ಒತ್ತು * ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030ಕ್ಕೆ ಅಸ್ತು
Last Updated 13 ನವೆಂಬರ್ 2025, 15:52 IST
Cabinet Meeting: ₹11.5 ಲಕ್ಷ ಕೋಟಿ ಮೌಲ್ಯದ ಸಾಫ್ಟ್‌ವೇರ್‌ ರಫ್ತು ಗುರಿ

ಸೈಬರ್ ಕ್ರೈಂ ಮಾಡಿ ಹಣ ವಂಚನೆ: ಬೆಳಗಾವಿ ಪೊಲೀಸರ ಭರ್ಜರಿ ಭೇಟೆ– 33 ಆರೋಪಿಗಳ ಬಂಧನ

ದೇಶದ ವಿವಿಧ ರಾಜ್ಯಗಳ 33 ಆರೋಪಿಗಳ ಬಂಧನ
Last Updated 13 ನವೆಂಬರ್ 2025, 15:52 IST
ಸೈಬರ್ ಕ್ರೈಂ ಮಾಡಿ ಹಣ ವಂಚನೆ: ಬೆಳಗಾವಿ ಪೊಲೀಸರ ಭರ್ಜರಿ ಭೇಟೆ– 33 ಆರೋಪಿಗಳ ಬಂಧನ
ADVERTISEMENT

ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ: ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಕಾರ

High Court Order: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಕೋರ್ಟ್ ಜಾರಿಗೊಳಿಸಿದ್ದ ಸಮನ್ಸ್ ರದ್ದುಪಡಿಸುವ ಬೇಡಿಕೆಯನ್ನು ಹೈಕೋರ್ಟ್ ನಿರಾಕರಿಸಿದ್ದು, ವಿಚಾರಣಾ ನ್ಯಾಯಾಲಯಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದೆ.
Last Updated 13 ನವೆಂಬರ್ 2025, 15:44 IST
ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ: ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಕಾರ

Karnataka Cabinet Meeting | ಬಾಹ್ಯಾಕಾಶ ಕ್ಷೇತ್ರ: ‘ನಂ 1’ಗೆ ಜಿಗಿತದತ್ತ ನಡೆ

Space Policy India: ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ತಾಣವನ್ನಾಗಿ ರೂಪಿಸಲು ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 15:35 IST
Karnataka Cabinet Meeting | ಬಾಹ್ಯಾಕಾಶ ಕ್ಷೇತ್ರ: ‘ನಂ 1’ಗೆ ಜಿಗಿತದತ್ತ ನಡೆ

ನವೆಂಬರ್ ಕ್ರಾಂತಿ ಸುಳ್ಳು: 2028ರಲ್ಲೂ ಸಿದ್ದು–ಡಿಕೆಶಿ ನೇತೃತ್ವ:ರಾಮಲಿಂಗಾರೆಡ್ಡಿ

Karnataka Congress: ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿಯೇ 2028ರಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ನವೆಂಬರ್‌ ಕ್ರಾಂತಿ ಎನ್ನುವುದೇ ಸುಳ್ಳು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
Last Updated 13 ನವೆಂಬರ್ 2025, 15:34 IST
ನವೆಂಬರ್ ಕ್ರಾಂತಿ ಸುಳ್ಳು: 2028ರಲ್ಲೂ ಸಿದ್ದು–ಡಿಕೆಶಿ ನೇತೃತ್ವ:ರಾಮಲಿಂಗಾರೆಡ್ಡಿ
ADVERTISEMENT
ADVERTISEMENT
ADVERTISEMENT