ಭಾನುವಾರ, 7 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ವಿಧಾನಸಭೆ | ಸಚಿವಾಲಯದ ಎಡವಟ್ಟು: ಎಂಟು ಮಂದಿ ಹುದ್ದೆಗೆ ಕುತ್ತು

ಎರಡೂವರೆ ವರ್ಷದ ಬಳಿಕ ಹುದ್ದೆ ನಷ್ಟದ ಭೀತಿಯಲ್ಲಿ ನೌಕರರು
Last Updated 7 ಡಿಸೆಂಬರ್ 2025, 22:30 IST
ವಿಧಾನಸಭೆ | ಸಚಿವಾಲಯದ ಎಡವಟ್ಟು: ಎಂಟು ಮಂದಿ ಹುದ್ದೆಗೆ ಕುತ್ತು

ಬೆಳಗಾವಿ ಅಧಿವೇಶನ: 10ಸಾವಿರ ಸಿಬ್ಬಂದಿ, 3,000ಕೊಠಡಿ: ಸುವರ್ಣ ವಿಧಾನಸೌಧ ಸನ್ನದ್ಧ

Legislative Preparation: ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲ ಅಧಿವೇಶನಕ್ಕೆ 10,000 ಸಿಬ್ಬಂದಿ ನಿಯೋಜನೆಯಾಗಿದ್ದು, 3,000 ಕೊಠಡಿಗಳು, 500ಕ್ಕೂ ಹೆಚ್ಚು ವಾಹನಗಳು ಹಾಗೂ ಹೆಲಿಪ್ಯಾಡ್ ಸಿದ್ಧವಾಗಿದೆ. ಪ್ರತಿಭಟನೆಗಳ ಸಂಖ್ಯೆ 100 ದಾಟುವ ನಿರೀಕ್ಷೆ ಇದೆ.
Last Updated 7 ಡಿಸೆಂಬರ್ 2025, 21:59 IST
ಬೆಳಗಾವಿ ಅಧಿವೇಶನ: 10ಸಾವಿರ ಸಿಬ್ಬಂದಿ, 3,000ಕೊಠಡಿ: ಸುವರ್ಣ ವಿಧಾನಸೌಧ ಸನ್ನದ್ಧ

ವೈದ್ಯಕೀಯ ಶಿಕ್ಷಣ: ಕರ್ನಾಟಕವು ಇಡೀ ದೇಶದಲ್ಲಿಯೇ ಮುಂಚೂಣಿ

NEET Seat Increase: ಸಮೀಕ್ಷೆಯ ಪ್ರಕಾರ ಕರ್ನಾಟಕದ ವೈದ್ಯಕೀಯ ಶಿಕ್ಷಣ ರಾಷ್ಟ್ರದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ 2025–26ರ ಶೈಕ್ಷಣಿಕ ವರ್ಷಕ್ಕೆ 450 ಎಂಬಿಬಿಎಸ್‌ ಮತ್ತು 422 ಪಿ.ಜಿ ಸೀಟುಗಳು ಹೆಚ್ಚಾಗಿವೆ.
Last Updated 7 ಡಿಸೆಂಬರ್ 2025, 21:57 IST
ವೈದ್ಯಕೀಯ ಶಿಕ್ಷಣ: ಕರ್ನಾಟಕವು ಇಡೀ ದೇಶದಲ್ಲಿಯೇ ಮುಂಚೂಣಿ

ಸರ್ಕಾರಿ ಶಾಲೆ ವಿಲೀನ: ಅಧಿವೇಶನದಲ್ಲಿ ಚರ್ಚೆ- ಎಸ್‌.ಸುರೇಶ್‌ ಕುಮಾರ್‌

Government school merger:
Last Updated 7 ಡಿಸೆಂಬರ್ 2025, 16:29 IST
ಸರ್ಕಾರಿ ಶಾಲೆ ವಿಲೀನ: ಅಧಿವೇಶನದಲ್ಲಿ ಚರ್ಚೆ- ಎಸ್‌.ಸುರೇಶ್‌ ಕುಮಾರ್‌

₹82 ಲಕ್ಷ ಹಣ ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

Tax Probe: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಪ್ತಿ ಮಾಡಿರುವ ₹82 ಲಕ್ಷ ಹಣದ ಕುರಿತು ಆರೋಪಿ ದರ್ಶನ್ ಅವರನ್ನು ಐಟಿ ಇಲಾಖೆ ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ. ಹಣದ ಮೂಲ ಪತ್ತೆಗೆ ನ್ಯಾಯಾಲಯ ಸೂಚನೆ ನೀಡಿತ್ತು.
Last Updated 7 ಡಿಸೆಂಬರ್ 2025, 16:27 IST
₹82 ಲಕ್ಷ ಹಣ  ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

ರಾಜ್ಯದ ವಿವಿಧ ಕೇಂದ್ರಗಳಲ್ಲಿ ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ

TET Exam– ಬೆಂಗಳೂರು: ರಾಜ್ಯದ ವಿವಿಧ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)– 2025 ಭಾನುವಾರ ಸುಗಮವಾಗಿ ನಡೆಯಿತು.
Last Updated 7 ಡಿಸೆಂಬರ್ 2025, 16:26 IST
ರಾಜ್ಯದ ವಿವಿಧ ಕೇಂದ್ರಗಳಲ್ಲಿ ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ

ಭಗವದ್ಗೀತೆ ಅಪ್ರಸ್ತುತ ಎಂದಿದ್ದ ಎಚ್‌ಡಿಕೆ: ಮಹದೇವಪ್ಪ ಟೀಕೆ

Bhagavad Gita is irrelevant ಭಗವದ್ಗೀತೆ ಕಲಿಯುವುದರಿಂದ ಜನರಿಗೆ ಉಪಯೋಗವಾಗುತ್ತಾ ಎಂದು ಹಿಂದೆ ಕೇಳಿದ್ದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಈಗ ಶಾಲೆಗಳಲ್ಲಿ ಭಗವದ್ಗೀತೆ ಕಲಿಸಬೇಕು ಎಂದು ಪತ್ರ ಬರೆದಿರುವುದು ಅವರು ಸೈದ್ಧಾಂತಿಕವಾಗಿ ಅಧಃಪತನ ಹೊಂದಿರುವುದಕ್ಕೆ ಸಾಕ್ಷಿ
Last Updated 7 ಡಿಸೆಂಬರ್ 2025, 16:24 IST
ಭಗವದ್ಗೀತೆ ಅಪ್ರಸ್ತುತ ಎಂದಿದ್ದ ಎಚ್‌ಡಿಕೆ: ಮಹದೇವಪ್ಪ ಟೀಕೆ
ADVERTISEMENT

ಹೋಟೆಲ್‌ಗಳಲ್ಲಿ ಆಧಾರ್ ಗುರುತು ತಾಳೆಗೆ ಹೊಸ ನಿಯಮ

UIDAI entities seeking Aadhaar-based verification ಹೋಟೆಲ್‌ಗಳು, ಕಾರ್ಯಕ್ರಮ ಸಂಘಟಕರು ತಮ್ಮ ಗ್ರಾಹಕರಿಂದ ಆಧಾರ್‌ ಕಾರ್ಡ್‌ನ ನೆರಳಚ್ಚು ಪ್ರತಿ ಪಡೆದು, ಅವುಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವುದನ್ನು ಕಡಿಮೆ ಮಾಡಲು ಹೊಸ ನಿಯಮಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ
Last Updated 7 ಡಿಸೆಂಬರ್ 2025, 16:21 IST
ಹೋಟೆಲ್‌ಗಳಲ್ಲಿ ಆಧಾರ್ ಗುರುತು ತಾಳೆಗೆ ಹೊಸ ನಿಯಮ

ಬೆಂಗಳೂರು | ‘ಎಚ್‌ಎನ್ ವಿಚಾರವಂತಿಕೆ ಅಳವಡಿಸಿಕೊಳ್ಳಬೇಕು’

Education and Rationality: ಎಚ್.ನರಸಿಂಹಯ್ಯ ಅವರ ವಿಚಾರವಂತಿಕೆ, ವೈಜ್ಞಾನಿಕ ಮನೋಭಾವನೆ ಹಾಗೂ ಶಿಕ್ಷಣ ಸೇವೆಗಳನ್ನು ಇಂದಿನ ಯುವಜನರು ಅಳವಡಿಸಿಕೊಳ್ಳಬೇಕು ಎಂದು ಎನ್.ಎಚ್.ಶಿವಶಂಕರ ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಕರೆ ನೀಡಿದರು.
Last Updated 7 ಡಿಸೆಂಬರ್ 2025, 15:49 IST
ಬೆಂಗಳೂರು | ‘ಎಚ್‌ಎನ್ ವಿಚಾರವಂತಿಕೆ ಅಳವಡಿಸಿಕೊಳ್ಳಬೇಕು’

ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

kidwai memorial institute of oncology ‘ವಿಲ್ಮ್ಸ್ ಟ್ಯೂಮರ್’ (ನೆಫ್ರೋಬ್ಲಾಸ್ಟೊಮಾ) ಎಂಬ ಅಪರೂಪದ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಒಂಬತ್ತು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ. ಇದು ಮಗುವಿನ ಚೇತರಿಕೆಗೆ ನೆರವಾಗಿದೆ.
Last Updated 7 ಡಿಸೆಂಬರ್ 2025, 14:40 IST
ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ
ADVERTISEMENT
ADVERTISEMENT
ADVERTISEMENT