ಮಂಗಳವಾರ, 25 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಚಾಲಕ-ಗೈಡ್ ತರಬೇತಿ ಪ್ರಸ್ತಾವ ಮುಂದಿಟ್ಟ ಉಬರ್ ಇಂಡಿಯಾ

Driver Empowerment Plan: ಬೆಂಗಳೂರು: ಯುವಕರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಪ್ರವಾಸಿ ತಾಣಗಳಲ್ಲಿ ‘ಚಾಲಕ-ಕಮ್-ಪ್ರವಾಸಿ ಮಾರ್ಗದರ್ಶಿ’ ಯೋಜನೆ ಜಾರಿಗೆ ತರಲು ಉಬರ್ ಇಂಡಿಯಾ ಮುಂದಾಗಿದೆ.
Last Updated 25 ನವೆಂಬರ್ 2025, 16:17 IST
ಚಾಲಕ-ಗೈಡ್ ತರಬೇತಿ ಪ್ರಸ್ತಾವ ಮುಂದಿಟ್ಟ ಉಬರ್ ಇಂಡಿಯಾ

ಲೋಕಾಯುಕ್ತ ದಾಳಿ:ಸತೀಶ್ ಕಟ್ಟಿಮನಿ ಬಳಿ ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

Corruption Assets: ಹುಯಿಲಗೋಳದ ಪ್ರಾಥಮಿಕ ಪಶುವೈದ್ಯಕೀಯ ಕ್ಲಿನಿಕ್‌ನ ಹಿರಿಯ ಪಶುವೈದ್ಯ ಪರೀಕ್ಷಕ ಸತೀಶ್‌ ಕಟ್ಟಿಮನಿಗೆ ಸೇರಿದ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.
Last Updated 25 ನವೆಂಬರ್ 2025, 16:04 IST
ಲೋಕಾಯುಕ್ತ ದಾಳಿ:ಸತೀಶ್ ಕಟ್ಟಿಮನಿ ಬಳಿ ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

ಕನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರ್ಬಂಧ: DC ಆದೇಶ ರದ್ದುಪಡಿಸಿದ ಹೈಕೋರ್ಟ್‌

Judicial Relief: ಮಹಾರಾಷ್ಟ್ರದ ಕನೇರಿಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗೆ ಧಾರವಾಡ ಜಿಲ್ಲಾಧಿಕಾರಿಯ ನಿರ್ಬಂಧ ಆದೇಶವನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.
Last Updated 25 ನವೆಂಬರ್ 2025, 15:52 IST
ಕನೇರಿ ಸ್ವಾಮೀಜಿಗೆ ಧಾರವಾಡ ಪ್ರವೇಶ ನಿರ್ಬಂಧ: DC ಆದೇಶ ರದ್ದುಪಡಿಸಿದ ಹೈಕೋರ್ಟ್‌

ಮಲೆನಾಡಿನ ಸೊಪ್ಪಿನಬೆಟ್ಟ ಜಮೀನು ಹಂಚಿಕೆ: ಸರ್ಕಾರಕ್ಕೆ ನೋಟಿಸ್

High Court Notice: ‘ಮಲೆನಾಡಿನ ಸೊಪ್ಪಿನಬೆಟ್ಟ ಜಮೀನನ್ನು ಬೇಕಾಬಿಟ್ಟಿಯಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂಬ ಆರೋಪದ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 25 ನವೆಂಬರ್ 2025, 15:51 IST
ಮಲೆನಾಡಿನ ಸೊಪ್ಪಿನಬೆಟ್ಟ ಜಮೀನು ಹಂಚಿಕೆ: ಸರ್ಕಾರಕ್ಕೆ  ನೋಟಿಸ್

ಕಾರು ಅಪಘಾತ | IAS ಅಧಿಕಾರಿ ಮಹಾಂತೇಶ ಬೀಳಗಿ ಸಾವು: CM, DCM ಸೇರಿ ಗಣ್ಯರ ಸಂತಾಪ

Mahantesh Bilagi Death: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 25 ನವೆಂಬರ್ 2025, 15:29 IST
ಕಾರು ಅಪಘಾತ | IAS ಅಧಿಕಾರಿ ಮಹಾಂತೇಶ ಬೀಳಗಿ ಸಾವು: CM, DCM ಸೇರಿ ಗಣ್ಯರ ಸಂತಾಪ

ಡೆಂಗಿ ಪ್ರಕರಣ: ರಾಜ್ಯದಲ್ಲಿ ಶೇ 81ರಷ್ಟು ಇಳಿಕೆ

Dengue Report: ಬೆಂಗಳೂರು: ಕಳೆದ ವರ್ಷ ರಾಜ್ಯದ ಜನರನ್ನು ಕಾಡಿದ್ದ ಡೆಂಗಿ ಜ್ವರ ಪ್ರಕರಣಗಳು ಈ ವರ್ಷ ಶೇ 81ರಷ್ಟು ಇಳಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ
Last Updated 25 ನವೆಂಬರ್ 2025, 14:46 IST
ಡೆಂಗಿ ಪ್ರಕರಣ: ರಾಜ್ಯದಲ್ಲಿ ಶೇ 81ರಷ್ಟು ಇಳಿಕೆ

ಕಾರು ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ‌ಮೂವರ ಸಾವು

Car Accident: ಕಲಬುರಗಿ ಜಿಲ್ಲೆಯ ಜೇವರ್ಗಿತ ತಾಲ್ಲೂಕಿನ ಗೌನಹಳ್ಳಿ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ, ಮಹಾಂತೇಶ ಬೀಳಗಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
Last Updated 25 ನವೆಂಬರ್ 2025, 14:40 IST
ಕಾರು ಅಪಘಾತ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ‌ಮೂವರ ಸಾವು
ADVERTISEMENT

‘ಜಾಗತಿಕ ಸಾಮರ್ಥ್ಯ ಕೇಂದ್ರ’ ಸ್ಥಾಪನೆ: ಎಂ.ಬಿ.ಪಾಟೀಲ

Tech Investment Karnataka: ಬೆಂಗಳೂರು: ಬ್ರಿಟನ್‌ನ ಎಸ್.ಸಿ.ಐ ಸೆಮಿಕಂಡಕ್ಟರ್ಸ್‌ ಕಂಪನಿ ಕರ್ನಾಟಕದಲ್ಲಿ ‘ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ)’ ಸ್ಥಾಪಿಸುವ ಆಸಕ್ತಿ ತೋರಿದೆ.
Last Updated 25 ನವೆಂಬರ್ 2025, 14:32 IST
‘ಜಾಗತಿಕ ಸಾಮರ್ಥ್ಯ ಕೇಂದ್ರ’ ಸ್ಥಾಪನೆ: ಎಂ.ಬಿ.ಪಾಟೀಲ

ಮೂರು ದೇಶಗಳಿಗೆ ನಂದಿನಿ ಉತ್ಪನ್ನ ರಫ್ತು

Dairy Product Export: ಬೆಂಗಳೂರು: ಆಸ್ಟ್ರೇಲಿಯಾ, ಅಮೆರಿಕ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ಕೆಎಂಎಫ್ ನಂದಿನಿ ತುಪ್ಪವನ್ನು ರಫ್ತು ಮಾಡುವ ವಾಹನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಚಾಲನೆ ನೀಡಿದರು.
Last Updated 25 ನವೆಂಬರ್ 2025, 14:30 IST
ಮೂರು ದೇಶಗಳಿಗೆ ನಂದಿನಿ ಉತ್ಪನ್ನ ರಫ್ತು

ಲೋಕಾಯುಕ್ತ ದಾಳಿ:APMC ಸಹಾಯಕ‌ ನಿರ್ದೇಶಕರ ಮನೆಯಲ್ಲಿ ಒಂದೂವರೆ ಕೆಜಿ ಚಿನ್ನ ಪತ್ತೆ

Corruption Case: ದಾವಣಗೆರೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮಾರಾಟ ವಿಭಾಗದ ಸಹಾಯಕ‌ ನಿರ್ದೇಶಕ ಜೆ. ಪ್ರಭು ಮನೆ ಮೇಲೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರಿಗೆ 1 ಕೆ.ಜಿ. 700 ಗ್ರಾಂ ಚಿನ್ನಾಭರಣ ಹಾಗೂ 10 ಕೆ.ಜಿ ಬೆಳ್ಳಿ ಸಾಮಗ್ರಿ ಪತ್ತೆಯಾಗಿದೆ.
Last Updated 25 ನವೆಂಬರ್ 2025, 14:02 IST
ಲೋಕಾಯುಕ್ತ ದಾಳಿ:APMC ಸಹಾಯಕ‌ ನಿರ್ದೇಶಕರ ಮನೆಯಲ್ಲಿ ಒಂದೂವರೆ ಕೆಜಿ ಚಿನ್ನ ಪತ್ತೆ
ADVERTISEMENT
ADVERTISEMENT
ADVERTISEMENT