ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಉತ್ತರ ಕರ್ನಾಟಕ ಭಾಗಕ್ಕೆ ಸಚಿವರು ಭೇಟಿ ನೀಡುತ್ತಿಲ್ಲ: ಬಿ.ಆರ್‌.ಪಾಟೀಲ ಗರಂ

‘ಇವರು ರಾಜ್ಯದ ಮಂತ್ರಿಗಳಲ್ಲವೇ? ಬೇಜಾಬ್ದಾರಿ ಏಕೆ’
Last Updated 12 ಡಿಸೆಂಬರ್ 2025, 23:30 IST
ಉತ್ತರ ಕರ್ನಾಟಕ ಭಾಗಕ್ಕೆ ಸಚಿವರು ಭೇಟಿ ನೀಡುತ್ತಿಲ್ಲ: ಬಿ.ಆರ್‌.ಪಾಟೀಲ ಗರಂ

ಅಧಿವೇಶನದ ವೇಳೆ ಔತಣ ಕೂಟ: ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಬಯಲು

Karnataka Congress Rift: ಬೆಳಗಾವಿಯ ಅಧಿವೇಶನದ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳಲ್ಲಿ ನಡೆದ ಔತಣ ಕೂಟಗಳು ಕಾಂಗ್ರೆಸ್‌ನೊಳಗಿನ ಬಣ ಬಡಿದಾಟವನ್ನು ಮತ್ತೆ ಬಹಿರಂಗಗೊಳಿಸಿದ್ದವೆಂದು ರಾಜಕೀಯ ವಲಯ ಚರ್ಚಿಸುತ್ತಿದೆ.
Last Updated 12 ಡಿಸೆಂಬರ್ 2025, 23:30 IST
ಅಧಿವೇಶನದ ವೇಳೆ ಔತಣ ಕೂಟ: ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಬಯಲು

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಬರದ ಬರೆ

Karnataka Funds Due: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಈ ವರ್ಷ ₹51,700 ಕೋಟಿ ತೆರಿಗೆ ಪಾಲು ಹಂಚಿಕೆ ಮಾಡಿದೆ. ಕಂತು ಕಂತುಗಳಲ್ಲಿ ರಾಜ್ಯದ ಪಾಲಿನ ಅನುದಾನ ಬಂದಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈ ಸಾಲಿನಲ್ಲಿ ₹16,000 ಕೋಟಿ ನೀಡುವುದಾಗಿ ವಾಗ್ದಾನ ಮಾಡಿದೆ
Last Updated 12 ಡಿಸೆಂಬರ್ 2025, 22:50 IST
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಬರದ ಬರೆ

ಅಶ್ಲೀಲ ವಿಡಿಯೊ ಗೀಳು: ಪ್ರತಿಷ್ಠಿತ ಕುಟುಂಬದ ಯುವಕನಿಂದ ಕೃತ್ಯ; 32 ಪ್ರಕರಣ ದಾಖಲು

ಹಗಲು ರಾತ್ರಿ ಎನ್ನದೇ ಅತಿಯಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಣೆ ಮಾಡುತ್ತಿದ್ದ ಆರೋಪದಡಿ ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆ ವಸ್ತುಗಳು (ಸಿಎಸ್‌ಎಎಂ) ಸೈಬರ್‌ ಕ್ರೈಂ ಕಾಯ್ದೆಯಡಿ 9 ಪ್ರಕರಣಗಳು ಸೇರಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ.
Last Updated 12 ಡಿಸೆಂಬರ್ 2025, 22:40 IST
ಅಶ್ಲೀಲ ವಿಡಿಯೊ ಗೀಳು: ಪ್ರತಿಷ್ಠಿತ ಕುಟುಂಬದ ಯುವಕನಿಂದ ಕೃತ್ಯ; 32 ಪ್ರಕರಣ ದಾಖಲು

ವಾರದ ವಿಶೇಷ | ಯೋಜನೆಗಳ ‘ಹೊರೆ’: ನಲುಗಿದ ಉತ್ತರ ಕನ್ನಡ

ಧಾರಣಾ ಸಾಮರ್ಥ್ಯ ಮುಗಿದ ನೆಲದ ಮೇಲೆ ಮತ್ತೆ ಮತ್ತೆಪ್ರಹಾರದ ಆರೋಪ; ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ
Last Updated 12 ಡಿಸೆಂಬರ್ 2025, 22:33 IST
ವಾರದ ವಿಶೇಷ | ಯೋಜನೆಗಳ ‘ಹೊರೆ’: ನಲುಗಿದ ಉತ್ತರ ಕನ್ನಡ

ಅಧಿವೇಶನ | ವಿಧಾನ ಪರಿಷತ್, ವಿಧಾನಸಭೆ ಪ್ರಶ್ನೋತ್ತರಗಳು

ಬೆಳಗಾವಿಯ ಸುವರ್ಣ ವಿಧಾನಸೌಧನದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಡೆದ ಪ್ರಶ್ನೋತ್ತರಗಳ ವಿವರ ಇಲ್ಲಿದೆ.
Last Updated 12 ಡಿಸೆಂಬರ್ 2025, 22:03 IST
ಅಧಿವೇಶನ | ವಿಧಾನ ಪರಿಷತ್, ವಿಧಾನಸಭೆ ಪ್ರಶ್ನೋತ್ತರಗಳು

ಬೆಂಗಳೂರಿನಲ್ಲಿ ಗಗನಕ್ಕೇರಿದ ಬೆಳ್ಳಿ ಬೆಲೆ: ಕೆ.ಜಿಗೆ ₹2.06 ಲಕ್ಷ

ಬೆಂಗಳೂರಿನ ರಿಟೇಲ್‌ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ಧಾರಣೆ ₹2.06 ಲಕ್ಷದಂತೆ ಮಾರಾಟವಾಗಿದೆ.
Last Updated 12 ಡಿಸೆಂಬರ್ 2025, 21:54 IST
ಬೆಂಗಳೂರಿನಲ್ಲಿ ಗಗನಕ್ಕೇರಿದ ಬೆಳ್ಳಿ ಬೆಲೆ: ಕೆ.ಜಿಗೆ ₹2.06 ಲಕ್ಷ
ADVERTISEMENT

ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

Magadi Car Accident: ಗುಡೇಮಾರನಹಳ್ಳಿಯಲ್ಲಿ‌ ಗುರುವಾರ ರಾತ್ರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಅವರ‌ ಪುತ್ರ ಆರ್.‌ ಶಶಾಂಕ್ ಅವರ ಕಾರು‌ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 17:50 IST
ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

ಮಾಧ್ಯಮ ಅಕಾಡೆಮಿ ಸಿಬ್ಬಂದಿ ಪಿಂಚಣಿಗೆ ಅರ್ಹರಲ್ಲ: ಹೈಕೋರ್ಟ್

Government Employee Pension: ಬೆಂಗಳೂರು: ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಮಾಧ್ಯಮ ಅಕಾಡೆಮಿ ಮತ್ತು ಮದ್ಯಪಾನ ಸಂಯಮ ಮಂಡಳಿಯ ನೌಕರರು ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ತೀರ್ಪು ನೀಡಿದ್ದು, ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟಿದೆ.
Last Updated 12 ಡಿಸೆಂಬರ್ 2025, 16:33 IST
ಮಾಧ್ಯಮ ಅಕಾಡೆಮಿ ಸಿಬ್ಬಂದಿ ಪಿಂಚಣಿಗೆ ಅರ್ಹರಲ್ಲ: ಹೈಕೋರ್ಟ್

ಓಲಾ ಸಿಇಒ ವಿರುದ್ಧದ ಪ್ರಕರಣ ಸಿಸಿಬಿ ತೆಕ್ಕೆಗೆ

Ola Electric Investigation: ಬೆಂಗಳೂರು: ಓಲಾ ಎಲೆಕ್ಟ್ರಿಕ್ ಕಂಪನಿಯ ಉದ್ಯೋಗಿ ಕೆ. ಅರವಿಂದ್ ಸಾವಿಗೆ ಸಂಬಂಧಿಸಿದಂತೆ ಸಿಇಒ ಭವಿಶ್ ಅಗರವಾಲ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 12 ಡಿಸೆಂಬರ್ 2025, 16:32 IST
ಓಲಾ ಸಿಇಒ ವಿರುದ್ಧದ ಪ್ರಕರಣ ಸಿಸಿಬಿ ತೆಕ್ಕೆಗೆ
ADVERTISEMENT
ADVERTISEMENT
ADVERTISEMENT