ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಯುಜಿ ನೀಟ್: ಅಂತಿಮ ಫಲಿತಾಂಶ ಪ್ರಕಟ

74 ವೈದ್ಯಕೀಯ ಸೀಟು ಉಳಿಕೆ; ದಂತ ವೈದ್ಯಕೀಯ ಸೀಟು ಖಾಲಿ
Last Updated 9 ಡಿಸೆಂಬರ್ 2025, 0:23 IST
ಯುಜಿ ನೀಟ್: ಅಂತಿಮ ಫಲಿತಾಂಶ ಪ್ರಕಟ

Egg Price Hike | ಗ್ರಾಹಕರಿಗೆ ದುಬಾರಿಯಾದ ಕೋಳಿ ಮೊಟ್ಟೆ

Egg Market Trends: ಬಿಸಿಯೂಟ, ಕೇಕ್‌ ತಯಾರಿಕೆ ಹಾಗೂ ಚಳಿಗಾಲದ ಬೇಡಿಕೆ ಹೆಚ್ಚಾದ ಕಾರಣ ಕೋಳಿ ಮೊಟ್ಟೆಯ ದರ ಹೆಚ್ಚಾಗಿದ್ದು, ಕೆಲವೊಮ್ಮೆ ಒಂದು ಮೊಟ್ಟೆ ₹8ಕ್ಕೆ ವೃದ್ಧಿಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
Last Updated 9 ಡಿಸೆಂಬರ್ 2025, 0:06 IST
Egg Price Hike | ಗ್ರಾಹಕರಿಗೆ ದುಬಾರಿಯಾದ ಕೋಳಿ ಮೊಟ್ಟೆ

ಕುಮಟಾ: ಪಾಳುಬಿದ್ದಿದ್ದ ಗಜನಿ ಭೂಮಿಯಲ್ಲಿ ಕಾಂಡ್ಲಾ ವನ

ಇಂಗಾಲ ಪ್ರಮಾಣ ಕುಗ್ಗಿಸಿದ್ದಕ್ಕೆ ರೈತರ ಖಾತೆಗೆ ‘ಕಾರ್ಬನ್ ಕ್ರೆಡಿಟ್’ ರೂಪದಲ್ಲಿ ನಗದು ಜಮೆ
Last Updated 8 ಡಿಸೆಂಬರ್ 2025, 23:45 IST
ಕುಮಟಾ: ಪಾಳುಬಿದ್ದಿದ್ದ ಗಜನಿ ಭೂಮಿಯಲ್ಲಿ ಕಾಂಡ್ಲಾ ವನ

ಬೆಳಗಾವಿ | ಮಹಾಮೇಳಾವಕ್ಕೆ ಯತ್ನ: ಮುಖಂಡರ ವಶ

ಎಂಇಎಸ್‌ಗೆ ಸಿಗದ ನಿರೀಕ್ಷಿತ ಬೆಂಬಲ, ಆರಂಭದಲ್ಲೇ ತಡೆದ ಪೊಲೀಸರು
Last Updated 8 ಡಿಸೆಂಬರ್ 2025, 23:40 IST
ಬೆಳಗಾವಿ | ಮಹಾಮೇಳಾವಕ್ಕೆ ಯತ್ನ: ಮುಖಂಡರ ವಶ

ಇಂದಿನಿಂದಲೇ ‘ಉತ್ತರ’ದ ಚರ್ಚೆ: ಕಲಾಪ ಸಲಹಾ ಸಮಿತಿ ತೀರ್ಮಾನ

Belagavi Session: ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ವಿಚಾರಗಳ ಕುರಿತು ಮಂಗಳವಾರದಿಂದಲೇ (ಡಿ. 9) ಚರ್ಚೆ ನಡೆಸಲು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಶುಕ್ರವಾರದವರೆಗೆ (ಡಿ.12) ಈ ಚರ್ಚೆ ನಡೆಯಲಿದೆ.
Last Updated 8 ಡಿಸೆಂಬರ್ 2025, 23:30 IST
ಇಂದಿನಿಂದಲೇ ‘ಉತ್ತರ’ದ ಚರ್ಚೆ: ಕಲಾಪ ಸಲಹಾ ಸಮಿತಿ ತೀರ್ಮಾನ

ಕೆ-ರೇರಾ ಆದೇಶ: ಸಿವಿಲ್ ಕೋರ್ಟ್‌ ಮೂಲಕ ಜಾರಿ ಅಸಾಧ್ಯ; ಹೈಕೋರ್ಟ್‌ ಮಹತ್ವದ ತೀರ್ಪು

ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಆದೇಶಗಳು
Last Updated 8 ಡಿಸೆಂಬರ್ 2025, 23:30 IST
ಕೆ-ರೇರಾ ಆದೇಶ: ಸಿವಿಲ್ ಕೋರ್ಟ್‌ ಮೂಲಕ ಜಾರಿ ಅಸಾಧ್ಯ; ಹೈಕೋರ್ಟ್‌ ಮಹತ್ವದ ತೀರ್ಪು

CM ಬದಲಾವಣೆ ವಿಚಾರ; ಡಿ.ಕೆ.ಶಿವಕುಮಾರ್‌ ಕೋರಿಕೆ ಹೈಕಮಾಂಡ್ ಒಪ್ಪಿಲ್ಲ: ಯತೀಂದ್ರ

Congress Leadership Rift: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್‌ ಒಪ್ಪಿಲ್ಲವೆಂದು ಯತೀಂದ್ರ ಸ್ಪಷ್ಟಪಡಿಸಿದ್ದು, ಸಿದ್ದರಾಮಯ್ಯಲೇ ಐದು ವರ್ಷ CM ಆಗಿರುತ್ತಾರೆ ಎಂದರು.
Last Updated 8 ಡಿಸೆಂಬರ್ 2025, 22:46 IST
CM ಬದಲಾವಣೆ ವಿಚಾರ; ಡಿ.ಕೆ.ಶಿವಕುಮಾರ್‌ ಕೋರಿಕೆ ಹೈಕಮಾಂಡ್ ಒಪ್ಪಿಲ್ಲ: ಯತೀಂದ್ರ
ADVERTISEMENT

Belagavi Session | ಕನ್ನಡ ಶಾಲೆ ಮುಚ್ಚುವುದಿಲ್ಲ: ಮಧು ಬಂಗಾರಪ್ಪ

Kannada Schools Policy: ‘ಕನ್ನಡ ನಮ್ಮ ರಕ್ತದಲ್ಲಿಯೇ ಇದೆ. ಒಂದೇ ಒಂದು ಮಗು ದಾಖಲಾಗಿದ್ದರೂ ರಾಜ್ಯದಲ್ಲಿನ ಯಾವ ಕನ್ನಡ ಶಾಲೆಯನ್ನೂ ಮುಚ್ಚುವುದಿಲ್ಲ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 8 ಡಿಸೆಂಬರ್ 2025, 19:07 IST
Belagavi Session | ಕನ್ನಡ ಶಾಲೆ ಮುಚ್ಚುವುದಿಲ್ಲ: ಮಧು ಬಂಗಾರಪ್ಪ

ವಿಧಾನ ಮಂಡಲ ಅಧಿವೇಶನ | ಶಾಲೆಗಳ ಮಾನ್ಯತೆ; ಸದನ ಸಮಿತಿ ರಚನೆ: ಸಚಿವ ಮಧು ಬಂಗಾರಪ್ಪ

Accreditation Reform: ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಸಮಸ್ಯೆ ಪರಿಹಾರಕ್ಕಾಗಿ ಸದನ ಸಮಿತಿ ರಚಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ನಿಯಮಗಳನ್ನು ಸರಳಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.
Last Updated 8 ಡಿಸೆಂಬರ್ 2025, 18:09 IST
ವಿಧಾನ ಮಂಡಲ ಅಧಿವೇಶನ | ಶಾಲೆಗಳ ಮಾನ್ಯತೆ; ಸದನ ಸಮಿತಿ ರಚನೆ: ಸಚಿವ ಮಧು ಬಂಗಾರಪ್ಪ

ಕರೆ ಮಾಡಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಕೊಲೆ ಸಂಚು ಬಯಲು

Haveri Murder Probe: ರಾಣೆಬೆನ್ನೂರಿನಲ್ಲಿ ಲಲಿತಾ ಬ್ಯಾಡಗಿ ಹತ್ಯೆ ಪ್ರಕರಣ ಭೇದವಾಗಿದ್ದು, ಮೊಬೈಲ್‌ನಲ್ಲಿ ಹೆಚ್ಚು ಮಾತನಾಡಿದ್ದರಿಂದ ಆರೋಪಿ ಚಂದ್ರಪ್ಪ ಶಂಕೆಪಟ್ಟು ಚಾಕುವಿನಿಂದ ಕೊಲೆ ಮಾಡಿದ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ.
Last Updated 8 ಡಿಸೆಂಬರ್ 2025, 16:03 IST
ಕರೆ ಮಾಡಿರುವ ಚಂದಾದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಕೊಲೆ ಸಂಚು ಬಯಲು
ADVERTISEMENT
ADVERTISEMENT
ADVERTISEMENT