ಶನಿವಾರ, 27 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಜೆಡಿಎಸ್‌ ಜತೆ ಮೈತ್ರಿ ವರಿಷ್ಠರ ತೀರ್ಮಾನ: ವಿಜಯೇಂದ್ರ

BY Vijayendra: ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಬೇಕೇ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
Last Updated 27 ಡಿಸೆಂಬರ್ 2025, 15:04 IST
ಜೆಡಿಎಸ್‌ ಜತೆ ಮೈತ್ರಿ ವರಿಷ್ಠರ ತೀರ್ಮಾನ: ವಿಜಯೇಂದ್ರ

ನರೇಗಾ ಯೋಜನೆ ಬದಲಾವಣೆಯಿಂದ ಕರ್ನಾಟಕಕ್ಕೆ ₹20,000 ಕೋಟಿ ಹೊರೆ: ಖರ್ಗೆ

Priyank Kharge: ನರೇಗಾ ಯೋಜನೆಯ ಬದಲಾವಣೆ ಮೂಲಕ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಶೇ 40ರಷ್ಟು ಆರ್ಥಿಕ ಹೊರೆ ಹಾಕಿದೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ₹20,000 ಕೋಟಿ ವೆಚ್ಚ ಮಾಡಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.
Last Updated 27 ಡಿಸೆಂಬರ್ 2025, 15:00 IST
ನರೇಗಾ ಯೋಜನೆ ಬದಲಾವಣೆಯಿಂದ ಕರ್ನಾಟಕಕ್ಕೆ ₹20,000 ಕೋಟಿ ಹೊರೆ: ಖರ್ಗೆ

ಹೆಸರಘಟ್ಟ: ಅಕೇಶಿಯಾ ತೆರವಿಗೆ ಸೂಚನೆ

Eshwar Khandre: ಬೆಂಗಳೂರು: ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಪ್ರದೇಶದಲ್ಲಿರುವ ಅಕೇಶಿಯಾ ನೆಡುತೋಪನ್ನು ತೆರವು ಮಾಡಿ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 27 ಡಿಸೆಂಬರ್ 2025, 14:56 IST
ಹೆಸರಘಟ್ಟ: ಅಕೇಶಿಯಾ ತೆರವಿಗೆ ಸೂಚನೆ

ರಾಜ್ಯದ ಕುರಿತು ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿಗೆ ಸಿಎಂ ಸಿದ್ದು ಗುದ್ದು

Karnataka Kerala Clash: ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ವಾಸ್ತವ ಸಂಗತಿಗಳ ಅರಿವಿಲ್ಲದೆ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಶನಿವಾರ ಕಿಡಿಕಾರಿದ್ದಾರೆ.
Last Updated 27 ಡಿಸೆಂಬರ್ 2025, 14:20 IST
ರಾಜ್ಯದ ಕುರಿತು ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿಗೆ ಸಿಎಂ ಸಿದ್ದು ಗುದ್ದು

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ

Satish Jarkiholi Statement: ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಪರಿಷ್ಕರಣೆ ಮಾಡುವ ವಿಚಾರವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 27 ಡಿಸೆಂಬರ್ 2025, 14:20 IST
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ

ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

Jolada Rotti Seva: ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ಮಹಾರಥೋತ್ಸವಕ್ಕೂ ಮೊದಲು ಕೊಪ್ಪಳದ ಸುತ್ತಲಿನ ಊರುಗಳಲ್ಲಿ ಜೋಳದ ರೊಟ್ಟಿಯ ಸದ್ದು ಮಾರ್ದನಿಸುತ್ತದೆ.
Last Updated 27 ಡಿಸೆಂಬರ್ 2025, 14:19 IST
ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

ಎಂಎಸ್‌ಪಿ ಖಾತರಿಗೆ ಆಗ್ರಹಿಸಿ ಹೋರಾಟ: ಜಗಜೀತ್‌ ಸಿಂಗ್‌ ದಲೈವಾಲ

ಜನವರಿ 8ಕ್ಕೆ ದೆಹಲಿಯಲ್ಲಿ ರೈತ ಸಂಘಟನೆಗಳ ಪೂರ್ವಭಾವಿ ಸಭೆ: ಸಂಯುಕ್ತ ಕಿಸಾನ್‌ ಮೋರ್ಚಾ
Last Updated 27 ಡಿಸೆಂಬರ್ 2025, 14:09 IST
ಎಂಎಸ್‌ಪಿ ಖಾತರಿಗೆ ಆಗ್ರಹಿಸಿ ಹೋರಾಟ: ಜಗಜೀತ್‌ ಸಿಂಗ್‌ ದಲೈವಾಲ
ADVERTISEMENT

ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

Kuldeep Singh Sengar Bail: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
Last Updated 27 ಡಿಸೆಂಬರ್ 2025, 13:30 IST
ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

ಬೀದಿ ನಾಯಿಗಳಿಗೆ ಆಶ್ರಯ ತಾಣ ಸುರಕ್ಷಿತವೇ? ತಜ್ಞರ ಅಭಿಮತ ಹೀಗಿದೆ

ಬೆಂಗಳೂರು ಬೀದಿ ನಾಯಿಗಳಿಗಾಗಿ ಆರಂಭಗೊಳ್ಳಲಿರುವ ಆಶ್ರಯ ತಾಣಗಳು ಎಷ್ಟು ಸುರಕ್ಷಿತ? ಸುಪ್ರೀಂಕೋರ್ಟ್ ಆದೇಶ, ಸರ್ಕಾರದ ಯೋಜನೆ ಮತ್ತು ಪಶುವೈದ್ಯ ಡಾ. ರವಿಕುಮಾರ್ ಅವರ ತಜ್ಞ ಅಭಿಪ್ರಾಯವನ್ನು ಇಲ್ಲಿ ಓದಿ.
Last Updated 27 ಡಿಸೆಂಬರ್ 2025, 12:47 IST
ಬೀದಿ ನಾಯಿಗಳಿಗೆ ಆಶ್ರಯ ತಾಣ ಸುರಕ್ಷಿತವೇ? ತಜ್ಞರ ಅಭಿಮತ ಹೀಗಿದೆ

'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ

New Year Alcohol Rules: ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.
Last Updated 27 ಡಿಸೆಂಬರ್ 2025, 11:53 IST
'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ
ADVERTISEMENT
ADVERTISEMENT
ADVERTISEMENT