ಮಂಗಳವಾರ, 11 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ ಅನಾವರಣ

Handicraft Promotion: ಸಿಎಂ ಸಿದ್ದರಾಮಯ್ಯ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕದ ಪಾರಂಪರಿಕ ಹಾಗೂ ಜಿಐ ಮಾನ್ಯತೆ ಪಡೆದ ಉತ್ಪನ್ನಗಳ ಮಾರಾಟ ಕೇಂದ್ರ ‘ಕಲಾಲೋಕ ಮಳಿಗೆ’ಯನ್ನು ಉದ್ಘಾಟಿಸಿದರು. ಮಳಿಗೆ ಜಾಗತಿಕ ಮಟ್ಟದ ಬ್ರ್ಯಾಂಡಿಂಗ್ ಗುರಿ ಹೊಂದಿದೆ.
Last Updated 11 ನವೆಂಬರ್ 2025, 11:14 IST
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ ಅನಾವರಣ

National Water Awards: ಮಹಾರಾಷ್ಟ್ರ ನಂಬರ್ 1, ‘ಆರ್ಟ್ ಆಫ್ ಲಿವಿಂಗ್‌’ಗೆ ಗೌರವ

Water Conservation: 2024ನೇ ಸಾಲಿನ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಘೋಷಿಸಿದ್ದು, ಮಹಾರಾಷ್ಟ್ರ ಮೊದಲ, ಗುಜರಾತ್ ಎರಡನೇ, ಹರಿಯಾಣ ಮೂರನೇ ಸ್ಥಾನ ಪಡೆದಿವೆ. ಕರ್ನಾಟಕಕ್ಕೆ ಈ ಬಾರಿ ಯಾವುದೇ ಪ್ರಶಸ್ತಿ ಲಭಿಸಲಿಲ್ಲ.
Last Updated 11 ನವೆಂಬರ್ 2025, 10:28 IST
National Water Awards: ಮಹಾರಾಷ್ಟ್ರ ನಂಬರ್ 1, ‘ಆರ್ಟ್ ಆಫ್ ಲಿವಿಂಗ್‌’ಗೆ ಗೌರವ

ದೆಹಲಿ ಸ್ಫೋಟದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ

Bomb Investigation: ‘ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರವೇ ಸಮಗ್ರ ತನಿಖೆ ನಡೆಸಿ ಉತ್ತರಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 11 ನವೆಂಬರ್ 2025, 8:11 IST
ದೆಹಲಿ ಸ್ಫೋಟದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ: ರಾಜಕೀಯ ವಲಯದಲ್ಲಿ ಭಾರಿ ಕುತೂಹಲ!

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಇಂದು; ಬಿಗಿ ಭದ್ರತೆಯಲ್ಲಿ ಎವಿಎಂ ರವಾನೆ
Last Updated 11 ನವೆಂಬರ್ 2025, 5:58 IST
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ: ರಾಜಕೀಯ ವಲಯದಲ್ಲಿ ಭಾರಿ ಕುತೂಹಲ!

ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ಬುದ್ಧಿ ಬಂದಿಲ್ಲ: ಆರಗ ಜ್ಞಾನೇಂದ್ರ ಆಕ್ರೋಶ

ಜೈಲಿನಲ್ಲಿ ಅಕ್ರಮ ಚಟುವಟಿಕೆ: ಸರ್ಕಾರದ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ
Last Updated 11 ನವೆಂಬರ್ 2025, 4:47 IST
ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ ಬುದ್ಧಿ ಬಂದಿಲ್ಲ: ಆರಗ ಜ್ಞಾನೇಂದ್ರ ಆಕ್ರೋಶ

ತಾಯಿ, ನವಜಾತ ಶಿಶುಗಳ ಸಾವಿನ ಪ್ರಮಾಣ: ತಜ್ಞರ ಮರು ನಿಯೋಜನೆಗೆ ಕೌನ್ಸೆಲಿಂಗ್‌

147 ತಾಲ್ಲೂಕು ಆಸ್ಪತ್ರೆಗಳು, 42 ಸಿಎಚ್‌ಸಿಗಳಲ್ಲಿ 24x7 ಸೇವೆಗೆ ಸಜ್ಜು
Last Updated 11 ನವೆಂಬರ್ 2025, 0:37 IST
ತಾಯಿ, ನವಜಾತ ಶಿಶುಗಳ ಸಾವಿನ ಪ್ರಮಾಣ: ತಜ್ಞರ ಮರು ನಿಯೋಜನೆಗೆ ಕೌನ್ಸೆಲಿಂಗ್‌

ವರ್ತುಲ ರೈಲು: ಪ್ರತಿ ಕಿ.ಮೀ.ಗೆ ₹220 ಕೋಟಿ ವೆಚ್ಚ

Urban Rail Project: ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ ರೂಪುರೇಖೆಯಾದ 240 ಕಿ.ಮೀ. ವೃತ್ತರೈಲು ಯೋಜನೆಗೆ ₹81,117 ಕೋಟಿ ವೆಚ್ಚ ನಿರೀಕ್ಷಿತ. ನೈರುತ್ಯ ರೈಲ್ವೆಯು ಈ ಪ್ರಸ್ತಾವನೆRailwayಗೆ ಸಲ್ಲಿಸಿದೆ.
Last Updated 11 ನವೆಂಬರ್ 2025, 0:30 IST
ವರ್ತುಲ ರೈಲು: ಪ್ರತಿ ಕಿ.ಮೀ.ಗೆ ₹220 ಕೋಟಿ ವೆಚ್ಚ
ADVERTISEMENT

ಅಕ್ರಮವಾಗಿ ಅದಿರು ಸಾಗಣೆ ಆರೋಪ: ಶಾಸಕ ಸತೀಶ್‌ ಸೈಲ್‌ ಮಧ್ಯಂತರ ಜಾಮೀನು ವಿಸ್ತರಣೆ

Satish Sail Bail Extended: ಅಕ್ರಮ ಅದಿರು ಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್‌ ಸೈಲ್ ಅವರಿಗೆ ಹೈಕೋರ್ಟ್ ಮಧ್ಯಂತರ ವೈದ್ಯಕೀಯ ಜಾಮೀನು 13ರವರೆಗೆ ವಿಸ್ತರಿಸಿದ್ದು, ಆರೋಗ್ಯ ದಾಖಲೆಯ ಪರಿಶೀಲನೆಗೆ ಇಡಿ ಸಲಹೆ ನೀಡಬೇಕೆಂದು ಸೂಚನೆ ನೀಡಿದೆ.
Last Updated 11 ನವೆಂಬರ್ 2025, 0:30 IST
ಅಕ್ರಮವಾಗಿ ಅದಿರು ಸಾಗಣೆ ಆರೋಪ: ಶಾಸಕ ಸತೀಶ್‌ ಸೈಲ್‌ ಮಧ್ಯಂತರ ಜಾಮೀನು ವಿಸ್ತರಣೆ

ಅರಣ್ಯದಲ್ಲಿ ರೆಸಾರ್ಟ್‌ ತೆರವುಗೊಳಿಸಿ: ಆಗ್ರಹ

Wildlife Protection: ಕಬಿನಿ ಮತ್ತು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರಮ ರೆಸಾರ್ಟ್‌ ತೆರವುಗೊಳಿಸಲು ಹಾಗೂ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ವನ್ಯಜೀವಿ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿದವು.
Last Updated 11 ನವೆಂಬರ್ 2025, 0:00 IST
ಅರಣ್ಯದಲ್ಲಿ ರೆಸಾರ್ಟ್‌ ತೆರವುಗೊಳಿಸಿ: ಆಗ್ರಹ

ಸಮೀಕ್ಷಕರಿಗೆ ಗೌರವಧನ: ₹127.73 ಕೋಟಿ ಬಿಡುಗಡೆ

Honorarium Released: ಹಿಂದುಳಿದ ವರ್ಗಗಳ ಆಯೋಗದ ಸಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡ ಸಮೀಕ್ಷಕರಿಗೆ ₹127.73 ಕೋಟಿ ಗೌರವಧನ ಬಿಡುಗಡೆ ಮಾಡಲಾಗಿದೆ. ಕುಟುಂಬದ ಸದಸ್ಯರ ಸಂಖ್ಯೆಯ ಆಧಾರದಲ್ಲಿ ಪಾವತಿ ನಿರ್ಧಾರವಾಗಿದೆ.
Last Updated 10 ನವೆಂಬರ್ 2025, 20:01 IST
ಸಮೀಕ್ಷಕರಿಗೆ ಗೌರವಧನ: ₹127.73 ಕೋಟಿ ಬಿಡುಗಡೆ
ADVERTISEMENT
ADVERTISEMENT
ADVERTISEMENT