ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕರ್ನಾಟಕ CID 18 ಬಾರಿ ಪತ್ರ ಬರೆದರೂ, ಚುನಾವಣಾ ಆಯೋಗ ಮಾಹಿತಿ ನೀಡಿಲ್ಲ: ರಾಹುಲ್

Election Commission Controversy: ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ಬಗ್ಗೆ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಐಡಿಗೆ ಚುನಾವಣಾ ಆಯೋಗ 18 ಪತ್ರ ಬರೆದರೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
Last Updated 18 ಸೆಪ್ಟೆಂಬರ್ 2025, 8:20 IST
ಕರ್ನಾಟಕ CID 18 ಬಾರಿ ಪತ್ರ ಬರೆದರೂ, ಚುನಾವಣಾ ಆಯೋಗ ಮಾಹಿತಿ ನೀಡಿಲ್ಲ: ರಾಹುಲ್

Dharmasthala Mass Burial Case: ಮುಂದುವರಿದ ಶೋಧ ಕಾರ್ಯ

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳ ಸುತ್ತಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆ, ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
Last Updated 18 ಸೆಪ್ಟೆಂಬರ್ 2025, 8:14 IST
Dharmasthala Mass Burial Case: ಮುಂದುವರಿದ ಶೋಧ ಕಾರ್ಯ

ಬೆಂಗಳೂರು 'ಗುಂಡಿಯೂರು' ಆಗಿ ಕುಖ್ಯಾತಿಯಾಗುತ್ತಿರುವುದು ದುರ್ದೈವ: ಎಚ್‌ಡಿಕೆ ಟೀಕೆ

Bengaluru Traffic Crisis: ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 7:08 IST
ಬೆಂಗಳೂರು 'ಗುಂಡಿಯೂರು' ಆಗಿ ಕುಖ್ಯಾತಿಯಾಗುತ್ತಿರುವುದು ದುರ್ದೈವ: ಎಚ್‌ಡಿಕೆ ಟೀಕೆ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್: ಸುಪ್ರೀಂ ಕೋರ್ಟ್‌ಗೆ ಅರ್ಜಿ, ನಾಳೆ ವಿಚಾರಣೆ

Dasara Supreme Court Case: ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಸೆಪ್ಟೆಂಬರ್ 19ರಂದು ವಿಚಾರಣೆ ನಡೆಯಲಿದೆ.
Last Updated 18 ಸೆಪ್ಟೆಂಬರ್ 2025, 6:42 IST
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್: ಸುಪ್ರೀಂ ಕೋರ್ಟ್‌ಗೆ ಅರ್ಜಿ, ನಾಳೆ ವಿಚಾರಣೆ

ಆಳಂದದಲ್ಲಿ 6,018 ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಯತ್ನ: ರಾಹುಲ್

Rahul Gandhi Voter List Scam: ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಯತ್ನ ನಡೆದಿತ್ತು ಎಂದು ಆರೋಪಿಸಿದರು.
Last Updated 18 ಸೆಪ್ಟೆಂಬರ್ 2025, 6:14 IST
ಆಳಂದದಲ್ಲಿ 6,018 ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಯತ್ನ: ರಾಹುಲ್

ಗುರುಮಠಕಲ್‌| ₹1.21ಕೋಟಿ ಮೌಲ್ಯದ ಪಡಿತರ ಅಕ್ಕಿ ಅಕ್ರಮ ದಾಸ್ತಾನು: ತನಿಖೆ ಸಿಐಡಿಗೆ

CID Probe: ಗುರುಮಠಕಲ್‌ನಲ್ಲಿನ ₹1.21 ಕೋಟಿ ಮೌಲ್ಯದ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ತನಿಖೆಗೆ ಒಪ್ಪಿಸಿದೆ ಎಂದು ಯಾದಗಿರಿಯಿಂದ ಮಾಹಿತಿ ಲಭ್ಯವಾಗಿದೆ.
Last Updated 18 ಸೆಪ್ಟೆಂಬರ್ 2025, 5:55 IST
ಗುರುಮಠಕಲ್‌| ₹1.21ಕೋಟಿ ಮೌಲ್ಯದ ಪಡಿತರ ಅಕ್ಕಿ ಅಕ್ರಮ ದಾಸ್ತಾನು: ತನಿಖೆ ಸಿಐಡಿಗೆ

ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ

Cultural Practice: ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶಾಂತಮ್ಮ ದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನ, ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಗಣರಾಜ್ಯೋತ್ಸವಗಳಲ್ಲಿ ಒಂದೇ ಧ್ವಜವನ್ನು ಏರಿಸಿ ಗೌರವ ಸಲ್ಲಿಸುವ ವಿಶೇಷ ಪರಂಪರೆ ಮುಂದುವರಿಯುತ್ತಿದೆ.
Last Updated 18 ಸೆಪ್ಟೆಂಬರ್ 2025, 5:38 IST
ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ
ADVERTISEMENT

ಕಲಬುರಗಿ | ಶಿಕ್ಷಣವೇ ಅಸಮಾನತೆ ನಿರ್ಮೂಲನಾ ಮಂತ್ರ: ಸಿಎಂ ಸಿದ್ದರಾಮಯ್ಯ

Kuruba Community: ಕಲಬುರಗಿಯಲ್ಲಿ ಕುರುಬ ಸಮಾಜದಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕ್ಷಣದ ಮಹತ್ವ, ಜಾತಿ ಅಸಮಾನತೆ ನಿವಾರಣೆ ಮತ್ತು ಸಮಾನತೆಗೆ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 5:00 IST
ಕಲಬುರಗಿ | ಶಿಕ್ಷಣವೇ ಅಸಮಾನತೆ ನಿರ್ಮೂಲನಾ ಮಂತ್ರ:  ಸಿಎಂ ಸಿದ್ದರಾಮಯ್ಯ

ಕಲಬುರಗಿ ಹೆಲ್ತ್ ಹಬ್ ಮಾಡುವತ್ತ ಹೆಜ್ಜೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Kalaburagi Development: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕನಸಿನಂತೆ ಕಲಬುರಗಿಯನ್ನು ಹೆಲ್ತ್ ಹಬ್ ಮಾಡಲು ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಘೋಷಿಸಿದರು.
Last Updated 18 ಸೆಪ್ಟೆಂಬರ್ 2025, 4:56 IST
ಕಲಬುರಗಿ ಹೆಲ್ತ್ ಹಬ್ ಮಾಡುವತ್ತ ಹೆಜ್ಜೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಶರಾವತಿ ಕಣಿವೆಗೆ ಸುರಂಗ: ಅಭಯಾರಣ್ಯದಲ್ಲೇ ‘ಅಪಾಯಕಾರಿ’ ಯೋಜನೆ

Biodiversity Risk: ಅಪರೂಪದ ರಾಮಪತ್ರೆ ಜಡ್ಡಿ, ಸಿಂಹ ಬಾಲದ ಸಿಂಗಳೀಕ ಸೇರಿದಂತೆ ಅಳಿವಿನಂಚಿನಲ್ಲಿರುವ ಸಸ್ಯ, ಜೀವ ಪ್ರಬೇಧಗಳ ನಿಕೇತನವಾದ ಶರಾವತಿ ಕಣಿವೆ ಹಾಗೂ ಅಭಯಾರಣ್ಯ ಇದೀಗ ಪರಿಸ್ಥಿತಿಗತ ಅಪಾಯಕ್ಕೆ ಒಳಗಾಗಿದೆ.
Last Updated 18 ಸೆಪ್ಟೆಂಬರ್ 2025, 4:05 IST
ಶರಾವತಿ ಕಣಿವೆಗೆ ಸುರಂಗ: ಅಭಯಾರಣ್ಯದಲ್ಲೇ ‘ಅಪಾಯಕಾರಿ’ ಯೋಜನೆ
ADVERTISEMENT
ADVERTISEMENT
ADVERTISEMENT