ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

ಬಸ್‌ ಒಳಗೆ ಶೌಚಾಲಯದ ವ್ಯವಸ್ಥೆ l ಪ್ರಯಾಣದ ವೇಳೆ ಲಘು ಉಪಾಹಾರ ವಿತರಣೆ
Last Updated 23 ಡಿಸೆಂಬರ್ 2025, 0:09 IST
ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

ಎತ್ತಿನಹೊಳೆ | ಅಕ್ರಮ ಕಾಮಗಾರಿ: ತಪ್ಪೊಪ್ಪಿದ ರಾಜ್ಯ

267 ಎಕರೆ ಅರಣ್ಯ ಬಳಕೆ: *ಕೇಂದ್ರ ಅರಣ್ಯ ಸಚಿವಾಲಯಕ್ಕೆ ವರದಿ
Last Updated 22 ಡಿಸೆಂಬರ್ 2025, 23:30 IST
ಎತ್ತಿನಹೊಳೆ | ಅಕ್ರಮ ಕಾಮಗಾರಿ: ತಪ್ಪೊಪ್ಪಿದ ರಾಜ್ಯ

ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ಟ್ರಂ‌‍‍ಪ್‌ಗೆ ಸಹಾಯವಾಗುತ್ತದೆ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
Last Updated 22 ಡಿಸೆಂಬರ್ 2025, 18:58 IST
ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ದ್ವೇಷ ಭಾಷಣ ಮಸೂದೆ: ವ್ಯಾಪಕ ಚರ್ಚೆಗೆ ಅವಕಾಶ: ಯು.ಟಿ.ಖಾದರ್‌

Karnataka Assembly: ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಭಾಷಣ ಮಸೂದೆ ಕುರಿತು ವ್ಯಾಪಕ ಚರ್ಚೆಗೆ ಅವಕಾಶ ನೀಡಲಾಗಿತ್ತು ಹಾಗೂ ಮಸೂದೆಯನ್ನು ಆತುರದಲ್ಲಿ ಅಂಗೀಕರಿಸಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಸ್ಪಷ್ಟಪಡಿಸಿದರು.
Last Updated 22 ಡಿಸೆಂಬರ್ 2025, 16:02 IST
ದ್ವೇಷ ಭಾಷಣ ಮಸೂದೆ: ವ್ಯಾಪಕ ಚರ್ಚೆಗೆ ಅವಕಾಶ: ಯು.ಟಿ.ಖಾದರ್‌

K ರಘುನಾಥ್‌ ಸಾವಿನ ಕೇಸ್: ಆದಿಕೇಶವುಲು ಮಕ್ಕಳು, DySP SY ಮೋಹನ್ ಸಿಬಿಐನಿಂದ ಬಂಧನ

CBI Arrests: ಉದ್ಯಮಿ ಡಿ.ಕೆ. ಆದಿಕೇಶವುಲು ಅವರ ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಕಲ್ಪಜಾ ಹಾಗೂ ಡಿವೈಎಸ್‌ಪಿ ಮೋಹನ್ ರಘುನಾಥ್ ಸಾವಿನ ಪ್ರಕರಣದಲ್ಲಿ ನಕಲಿ ದಾಖಲೆ ಆರೋಪದ ಮೇಲೆ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
Last Updated 22 ಡಿಸೆಂಬರ್ 2025, 15:56 IST
K ರಘುನಾಥ್‌ ಸಾವಿನ ಕೇಸ್: ಆದಿಕೇಶವುಲು ಮಕ್ಕಳು, DySP SY ಮೋಹನ್ ಸಿಬಿಐನಿಂದ ಬಂಧನ

ಒಪಿಎಸ್‌ ಮರು ಜಾರಿ: 1 ತಿಂಗಳಲ್ಲಿ ವರದಿ

ಐಎಎಸ್‌ ಅಧಿಕಾರಿಗಳ ಸಮಿತಿ ಭರವಸೆ: ಷಡಾಕ್ಷರಿ
Last Updated 22 ಡಿಸೆಂಬರ್ 2025, 15:56 IST
ಒಪಿಎಸ್‌ ಮರು ಜಾರಿ: 1 ತಿಂಗಳಲ್ಲಿ ವರದಿ

ಒಂದೇ ಕಾಮಗಾರಿಗೆ 2 ಬಾರಿ ಟೆಂಡರ್‌: ಎಂಜಿನಿಯರ್‌ಗೆ ₹50 ಸಾವಿರ ದಂಡ

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ರಚಿಸಲಾದ ಸಮಿತಿಯ ವರದಿ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 22 ಡಿಸೆಂಬರ್ 2025, 15:50 IST
ಒಂದೇ ಕಾಮಗಾರಿಗೆ 2 ಬಾರಿ ಟೆಂಡರ್‌: ಎಂಜಿನಿಯರ್‌ಗೆ ₹50 ಸಾವಿರ ದಂಡ
ADVERTISEMENT

ನಮ್ಮಲ್ಲಿ ಸಮಸ್ಯೆನೇ ಇಲ್ಲ, ಬಗೆಹರಿಸಿಕೊಳ್ಳುವಂಥದ್ದು ಏನಿದೆ? ಖರ್ಗೆ ಸಲಹೆಗೆ DKS

Mallikarjun Kharge Advice: ‘ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದರಲ್ಲಿ ಬಗೆಹರಿಸಿಕೊಳ್ಳುವಂಥದ್ದು ಏನಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು. ‘ಗೊಂದಲಗಳನ್ನು ಸ್ಥಳೀಯ ನಾಯಕರೇ ಪರಿಹರಿಸಿಕೊಳ್ಳಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆಯವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ
Last Updated 22 ಡಿಸೆಂಬರ್ 2025, 15:50 IST
ನಮ್ಮಲ್ಲಿ ಸಮಸ್ಯೆನೇ ಇಲ್ಲ, ಬಗೆಹರಿಸಿಕೊಳ್ಳುವಂಥದ್ದು ಏನಿದೆ? ಖರ್ಗೆ ಸಲಹೆಗೆ DKS

ಬೀದರ್‌, ಕಲಬುರಗಿಯಲ್ಲಿ ಶೀತಗಾಳಿ: ಹವಾಮಾನ ಇಲಾಖೆ ಮುನ್ಸೂಚನೆ

Weather Forecast: ಬೀದರ್‌ ಮತ್ತು ಕಲಬುರಗಿಯಲ್ಲಿ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದ್ದು, ಕೆಲ ಒಳನಾಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2–3 ಡಿಗ್ರಿ ಏರಿಕೆ ಸಾಧ್ಯವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 22 ಡಿಸೆಂಬರ್ 2025, 15:47 IST
ಬೀದರ್‌, ಕಲಬುರಗಿಯಲ್ಲಿ ಶೀತಗಾಳಿ: ಹವಾಮಾನ ಇಲಾಖೆ ಮುನ್ಸೂಚನೆ

ಚಿನ್ನಸ್ವಾಮಿಯಲ್ಲಿ ಕ್ರಿಕೆಟ್; ವರದಿ ಪರಿಶೀಲಿಸಿ ಮುಂದಿನ ಕ್ರಮ: ಪರಮೇಶ್ವರ

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ರಚಿಸಲಾದ ಸಮಿತಿಯ ವರದಿ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 22 ಡಿಸೆಂಬರ್ 2025, 15:46 IST
ಚಿನ್ನಸ್ವಾಮಿಯಲ್ಲಿ ಕ್ರಿಕೆಟ್; ವರದಿ ಪರಿಶೀಲಿಸಿ ಮುಂದಿನ ಕ್ರಮ: ಪರಮೇಶ್ವರ
ADVERTISEMENT
ADVERTISEMENT
ADVERTISEMENT