Kerala SIR| BLO ಆತ್ಮಹತ್ಯೆ ಪ್ರಕರಣ; ಬಿಎಲ್ಒಗಳಿಂದ ಕೆಲಸ ಬಹಿಷ್ಕಾರ,ಪ್ರತಿಭಟನೆ
BJP CPI(M) Conflict: ಕೇರಳದಲ್ಲಿ ಎಸ್ಐಆರ್ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್ಒ) ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು (ಸೋಮವಾರ) ರಾಜ್ಯದಾದ್ಯಂತ ಬಿಎಲ್ಒ ಅಧಿಕಾರಿಗಳು ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆ. Last Updated 17 ನವೆಂಬರ್ 2025, 10:24 IST