ಒಟ್ಟಿಗೆ ಕಾಣಿಸಿಕೊಂಡಿರುವ 5 ಹುಲಿ ಸೆರೆಗೆ ಬೋನು, ಅರವಳಿಕೆ ಬಳಸಿ: ಖಂಡ್ರೆ
Chamarajanagar Tiger Alert: ಚಾಮರಾಜನಗರ ತಾಲ್ಲೂಕಿನ ನಂಜೇದೇವಪುರದಲ್ಲಿ ಕಾಣಿಸಿಕೊಂಡಿರುವ ಐದು ಹುಲಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮೊದಲಿಗೆ ಬೋನುಗಳನ್ನು ಅಳವಡಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.Last Updated 23 ಡಿಸೆಂಬರ್ 2025, 16:01 IST