ಗುರುವಾರ, 27 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ನವೆಂಬರ್ 29ರಿಂದ ಕೆಸೆಟ್ ದಾಖಲೆ ಪರಿಶೀಲನೆ

Kset ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್-25)ಯ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನ.29ರಿಂದ ಡಿ.6ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
Last Updated 27 ನವೆಂಬರ್ 2025, 18:44 IST
ನವೆಂಬರ್ 29ರಿಂದ ಕೆಸೆಟ್ ದಾಖಲೆ ಪರಿಶೀಲನೆ

ಸ್ವ–ಇಚ್ಛಾ ಸಹವಾಸಕ್ಕೂ 498 ಎ ಅನ್ವಯ: ವೈದ್ಯ ಪತಿಯ ಅರ್ಜಿ ತಿರಸ್ಕೃತ

ಕೌಟುಂಬಿಕ ಕಲಹ ಪ್ರಕರಣ: ವೈದ್ಯ ಪತಿಯ ಅರ್ಜಿ ತಿರಸ್ಕೃತ
Last Updated 27 ನವೆಂಬರ್ 2025, 16:26 IST
ಸ್ವ–ಇಚ್ಛಾ ಸಹವಾಸಕ್ಕೂ 498 ಎ ಅನ್ವಯ: ವೈದ್ಯ ಪತಿಯ ಅರ್ಜಿ ತಿರಸ್ಕೃತ

ಸಿದ್ದರಾಮಯ್ಯರನ್ನು ಸಿ.ಎಂ ಸ್ಥಾನದಿಂದ ಇಳಿಸಿದರೆ ಕದನ: ಅಹಿಂದ ಸಂಘಟನೆಗಳು

AHINDA Protest Warning: ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಅಹಿಂದ ಸಮುದಾಯದವರು ಸುಮ್ಮನೆ ಕೂರುವುದಿಲ್ಲ ಎಂದು ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ ನೀಡಿದ್ದು, ಒಕ್ಕಲಿಗರ ಲಾಬಿಗೆ ತೀವ್ರ ಪ್ರತಿಕ್ರಿಯೆ ನೀಡಿದೆ.
Last Updated 27 ನವೆಂಬರ್ 2025, 16:24 IST
ಸಿದ್ದರಾಮಯ್ಯರನ್ನು ಸಿ.ಎಂ ಸ್ಥಾನದಿಂದ ಇಳಿಸಿದರೆ ಕದನ: ಅಹಿಂದ ಸಂಘಟನೆಗಳು

‘ಅತಿಥಿ’ ಉಪನ್ಯಾಸಕರ ನೇಮಕಾತಿ ಸ್ಥಗಿತಕ್ಕೆ ಹೊರಟ್ಟಿ ಪತ್ರ

Guest Faculty Karnataka: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಹೊರಟ್ಟಿ ಅವರು ಪತ್ರ ಬರೆದಿದ್ದಾರೆ.
Last Updated 27 ನವೆಂಬರ್ 2025, 16:15 IST
‘ಅತಿಥಿ’ ಉಪನ್ಯಾಸಕರ ನೇಮಕಾತಿ ಸ್ಥಗಿತಕ್ಕೆ ಹೊರಟ್ಟಿ ಪತ್ರ

ಸಿಎಂ, ಡಿಸಿಎಂ ನಡುವೆ ಗದ್ದುಗೆ ತಿಕ್ಕಾಟ: ಸಂಪುಟ ಸಭೆಯಲ್ಲಿ ಪ್ರಸ್ತಾಪ

Congress High Command: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಗದ್ದುಗೆ ತಿಕ್ಕಾಟ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿದೆ. ಈ ಕುರಿತು ಹಿರಿಯ ಸಚಿವರು ಹೈಕಮಾಂಡ್ ನೇತೃತ್ವದ ಭೇಟಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
Last Updated 27 ನವೆಂಬರ್ 2025, 16:00 IST
ಸಿಎಂ, ಡಿಸಿಎಂ ನಡುವೆ ಗದ್ದುಗೆ ತಿಕ್ಕಾಟ: ಸಂಪುಟ ಸಭೆಯಲ್ಲಿ ಪ್ರಸ್ತಾಪ

ರಾಜ್ಯದಾದ್ಯಂತ 114 ‘ಆಯುಷ್ಮಾನ್ ಆರೋಗ್ಯ ಮಂದಿರ’

ಕಲಬೆರಕೆಯ ಔಷಧ, ಸೌಂದರ್ಯವರ್ಧಕ ಮಾರಿದರೆ ಜೀವಾವಧಿ ಶಿಕ್ಷೆ; ಕಾಯ್ದೆಗೆ ತಿದ್ದುಪಡಿ
Last Updated 27 ನವೆಂಬರ್ 2025, 15:57 IST
ರಾಜ್ಯದಾದ್ಯಂತ 114 ‘ಆಯುಷ್ಮಾನ್ ಆರೋಗ್ಯ ಮಂದಿರ’

ಕಾವೇರಿ ತಂತ್ರಾಂಶ: ಪರಿಷ್ಕರಣೆಗೆ ನಿರ್ದೇಶನ

Civil Court Decree: ಚಾಲ್ತಿಯಲ್ಲಿರುವ ಕಾವೇರಿ 2.0 ತಂತ್ರಾಂಶದ ಕಾನೂನಿನಲ್ಲಿ, ‘ಮ್ಯುಟೇಷನ್‌ ಆಧಾರಿತ ಸಿವಿಲ್‌ ಕೋರ್ಟ್‌ ಡಿಕ್ರಿ’ ಎಂಬ ಹೊಸ ಕಾರ್ಯ ನಿರ್ವಹಣಾ ಶೀರ್ಷಿಕೆಯನ್ನೂ ಸೇರ್ಪಡೆ ಮಾಡಿ ಪರಿಷ್ಕರಿಸಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.
Last Updated 27 ನವೆಂಬರ್ 2025, 15:51 IST
ಕಾವೇರಿ ತಂತ್ರಾಂಶ: ಪರಿಷ್ಕರಣೆಗೆ ನಿರ್ದೇಶನ
ADVERTISEMENT

ಶಾಸಕ ಸೈಲ್ ಪ್ರಕರಣ: ಜೀವನದಲ್ಲಿ ಏರಿಳಿತಗಳಿರಬೇಕು;ಸಿಬಿಐಗೆ ಕುಟುಕಿದ ನ್ಯಾಯಮೂರ್ತಿ

CBI Hearing: ಬೆಂಗಳೂರು:‌ ‘ಕಾನೂನಿನ ಮುದ್ರಿತ ಅಕ್ಷರಗಳು ಸಾಂವಿಧಾನಿಕ ತಿದ್ದುಪಡಿ ಪಡೆಯುವತನಕ ಅವು ಹೇಗಿರುತ್ತವೆಯೊ ಹಾಗೆಯೇ ಇರುತ್ತವೆಯಾದರೂ, ಅವುಗಳನ್ನು ಉಚ್ಚರಿಸುವ ಭಾವ ಮತ್ತು ಬಗೆ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ.
Last Updated 27 ನವೆಂಬರ್ 2025, 15:42 IST
ಶಾಸಕ ಸೈಲ್ ಪ್ರಕರಣ: ಜೀವನದಲ್ಲಿ ಏರಿಳಿತಗಳಿರಬೇಕು;ಸಿಬಿಐಗೆ ಕುಟುಕಿದ ನ್ಯಾಯಮೂರ್ತಿ

ಅದಿರು ಅಕ್ರಮ ರಫ್ತು ತಡೆಗೆ ನೀತಿ: ಎಸ್‌ಒಪಿ ಜಾರಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ

Karnataka Port Policy: ಬೆಂಗಳೂರು: ರಾಜ್ಯದ 13 ಕಿರು ಬಂದರುಗಳ ಮೂಲಕ ಕಬ್ಬಿಣದ ಅದಿರು ಅಕ್ರಮ ರಫ್ತು ತಡೆಯಲು ‘ಕರ್ನಾಟಕ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ- 2025’ ಎಂಬ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ ಜಾರಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 27 ನವೆಂಬರ್ 2025, 15:41 IST
ಅದಿರು ಅಕ್ರಮ ರಫ್ತು ತಡೆಗೆ ನೀತಿ: ಎಸ್‌ಒಪಿ ಜಾರಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ

ನಾಳೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ: ಕನ್ನಡದಲ್ಲಿ ಟ್ವೀಟ್‌ ಮಾಡಿದ ಮೋದಿ

PM Temple Visit: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಶುಕ್ರವಾರ) ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.
Last Updated 27 ನವೆಂಬರ್ 2025, 15:21 IST
ನಾಳೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ: ಕನ್ನಡದಲ್ಲಿ ಟ್ವೀಟ್‌ ಮಾಡಿದ ಮೋದಿ
ADVERTISEMENT
ADVERTISEMENT
ADVERTISEMENT