ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ:ಎಚ್‌ಡಿಕೆ

Phone Tapping Controversy: ಫೋನ್ ಕದ್ದಾಲಿಕೆ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಆಡಳಿತವನ್ನು ಪ್ರಶ್ನಿಸಿದರು.
Last Updated 3 ಮಾರ್ಚ್ 2026, 17:08 IST
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ:ಎಚ್‌ಡಿಕೆ

ಡಿಕೆಶಿ, ನನ್ನದು ಹಾಲು-ಜೇನಿನ ಸಂಬಂಧ: ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಿಎಂ ಕಿಡಿ

Siddaramaiah Statement: ಡಿಕೆ ಶಿವಕುಮಾರ್ ಮೇಲೆ ಫೋನ್ ಟ್ಯಾಪಿಂಗ್ ಆರೋಪವನ್ನು ಸಿಎಂ ಸಿದ್ದರಾಮಯ್ಯ ತಳ್ಳಿಹಾಕಿ, ವಿರೋಧ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Last Updated 3 ಮಾರ್ಚ್ 2026, 16:54 IST
ಡಿಕೆಶಿ, ನನ್ನದು ಹಾಲು-ಜೇನಿನ ಸಂಬಂಧ: ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಿಎಂ ಕಿಡಿ

ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜತೆ ಮಾತನಾಡಿದ ಬಿವೈವಿ

Dubai due to the Israel-Iran war ಇಸ್ರೇಲ್– ಇರಾನ್‌ ಯುದ್ಧದ ಕಾರಣ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ ಧೈರ್ಯ ತುಂಬಿದರು.
Last Updated 3 ಮಾರ್ಚ್ 2026, 16:29 IST
ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜತೆ ಮಾತನಾಡಿದ ಬಿವೈವಿ

ಕಾಂಗ್ರೆಸ್‌ಗೆ ರಾಷ್ಟ್ರಕ್ಕಿಂತ ರಾಜಕೀಯ ಹಿತಾಸಕ್ತಿಯೇ ಮುಖ್ಯ: ಸಿ.ಟಿ.ರವಿ

C.T. Ravi: ಕಾಂಗ್ರೆಸ್‌ಗೆ ರಾಷ್ಟ್ರದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಮುಖ್ಯ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
Last Updated 3 ಮಾರ್ಚ್ 2026, 16:28 IST
ಕಾಂಗ್ರೆಸ್‌ಗೆ ರಾಷ್ಟ್ರಕ್ಕಿಂತ ರಾಜಕೀಯ ಹಿತಾಸಕ್ತಿಯೇ ಮುಖ್ಯ: ಸಿ.ಟಿ.ರವಿ

ಗಲಿಬಿಲಿಗೊಂಡ ಸಿ.ಎಂ: ಅಶೋಕ

R Ashoka vs Siddaramaiah: ಗುಪ್ತಚರ ವಿಭಾಗವನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಳಸಲಾಗುತ್ತಿದೆಯೇ ಅಥವಾ ಕಾಂಗ್ರೆಸ್‌ ಪಕ್ಷದ ಆಂತರಿಕ ಬಣ ರಾಜಕೀಯವನ್ನು ನಿಭಾಯಿಸಲು ಬಳಸಿಕೊಳ್ಳಲಾಗುತ್ತಿದೆಯೆ? ಎಂದು ಆರ್‌.ಅಶೋಕ ಪ್ರಶ್ನಿಸಿದ್ದಾರೆ.
Last Updated 3 ಮಾರ್ಚ್ 2026, 16:20 IST
ಗಲಿಬಿಲಿಗೊಂಡ ಸಿ.ಎಂ: ಅಶೋಕ

ಪಂಚ ರಾಜ್ಯ ಚುನಾವಣೆ: ಮುಂದಿನ ವಾರ ವೇಳಾಪಟ್ಟಿ ಪ್ರಕಟ?

Election Commission: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಂದಿನ ವಾರ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಮೇ 7 ರಂದು, ತಮಿಳುನಾಡಿನಲ್ಲಿ ಮೇ 10 ರಂದು, ಅಸ್ಸಾಂನಲ್ಲಿ ಮೇ 20 ರಂದು ವಿಧಾನಸಭೆಗಳ ಅವಧಿ ಕೊನೆಗೊಳ್ಳಲಿದೆ.
Last Updated 3 ಮಾರ್ಚ್ 2026, 16:17 IST
ಪಂಚ ರಾಜ್ಯ ಚುನಾವಣೆ: ಮುಂದಿನ ವಾರ ವೇಳಾಪಟ್ಟಿ ಪ್ರಕಟ?

ಜೆ.ಪಿ‌.ನಗರದ ವರುಣ್ ಕೊಲೆ ಪ್ರಕರಣ: ಆರೋಪಿ ವಿರುದ್ಧದ ವಿಚಾರಣೆ ರದ್ದು

J.P. Nagar Varun murder case: ಕೊಲೆ ಪ್ರಕರಣವೊಂದರಲ್ಲಿ ಒಟ್ಟು 13 ಆರೋಪಿಗಳನ್ನು ಖುಲಾಸೆಗೊಳಿಸಿರುವ ಸೆಷನ್ಸ್‌ ನ್ಯಾಯಾಲಯದ ತೀರ್ಪು ಆಧರಿಸಿ ಪ್ರಕರಣದ 14ನೇ ಆರೋಪಿ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.
Last Updated 3 ಮಾರ್ಚ್ 2026, 16:15 IST
ಜೆ.ಪಿ‌.ನಗರದ ವರುಣ್ ಕೊಲೆ ಪ್ರಕರಣ: ಆರೋಪಿ ವಿರುದ್ಧದ ವಿಚಾರಣೆ ರದ್ದು
ADVERTISEMENT

₹12 ಕೋಟಿ: ಡಿಮ್ಯಾಂಡ್‌ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ವಜಾ

Petition challenging demand notice dismissed ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯು ₹12.96 ಕೋಟಿ ಮೊತ್ತದ ಪ್ರೊ–ರೇಟಾ (ಅನುಪಾತದ ಶುಲ್ಕ) ಶುಲ್ಕ ಭರ್ತಿ ಮಾಡಬೇಕು’ ಎಂದು ಬೆಂಗಳೂರು ಜಲಮಂಡಳಿ ನೀಡಿದ್ದ ನೀರಿನ ಡಿಮ್ಯಾಂಡ್‌ ನೋಟಿಸ್‌ ಅನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.
Last Updated 3 ಮಾರ್ಚ್ 2026, 16:13 IST
₹12 ಕೋಟಿ: ಡಿಮ್ಯಾಂಡ್‌ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ವಜಾ

ಶೇ 15ರಲ್ಲೇ ಒಳ ಮೀಸಲು ಕಲ್ಪಿಸಿ, ಆಮೇಲೆ ನೇಮಕಾತಿ ಮಾಡಿ: ಎಡಗೈ ಸಮುದಾಯ ಪಟ್ಟು

ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ತೀರ್ಮಾನ– ಸಚಿವ ಮುನಿಯಪ್ಪ ವಿಶ್ವಾಸ
Last Updated 3 ಮಾರ್ಚ್ 2026, 16:11 IST
ಶೇ 15ರಲ್ಲೇ ಒಳ ಮೀಸಲು ಕಲ್ಪಿಸಿ, ಆಮೇಲೆ ನೇಮಕಾತಿ ಮಾಡಿ: ಎಡಗೈ ಸಮುದಾಯ ಪಟ್ಟು

Cooperative Societies: ಸಹಕಾರಿ ಕಾಯ್ದೆ ತಿದ್ದುಪಡಿ– ಸರ್ಕಾರಕ್ಕೆ ನೋಟಿಸ್‌

Cooperative Act Amendment: ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಕಾಯ್ದೆ-2025 ಅನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 3 ಮಾರ್ಚ್ 2026, 16:10 IST
Cooperative Societies: ಸಹಕಾರಿ ಕಾಯ್ದೆ ತಿದ್ದುಪಡಿ– ಸರ್ಕಾರಕ್ಕೆ ನೋಟಿಸ್‌
ADVERTISEMENT
ADVERTISEMENT
ADVERTISEMENT