ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

2026 ಜನವರಿ 12: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ‘ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯವಾದ ಪಾಲುದಾರ ಮತ್ತೊಂದಿಲ್ಲ. ವ್ಯಾಪಾರ ಒಪ್ಪಂದದ ಬಗ್ಗೆ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ’
Last Updated 12 ಜನವರಿ 2026, 14:45 IST
2026 ಜನವರಿ 12: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಪುಸ್ತಕ ಸಗಟು ಖರೀದಿಗೆ ಹೆಚ್ಚು ಅನುದಾನ: ಶಿವರಾಜ ತಂಗಡಗಿ

Kannada Book Authority: ‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಚಾಲನೆ ನೀಡಿದ ಸಚಿವ ಶಿವರಾಜ ತಂಗಡಗಿ, ನಾಡಿನ ಪ್ರಕಾಶಕರ ಹಿತ ಕಾಯಲು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
Last Updated 12 ಜನವರಿ 2026, 14:10 IST
ಪುಸ್ತಕ ಸಗಟು ಖರೀದಿಗೆ ಹೆಚ್ಚು ಅನುದಾನ: ಶಿವರಾಜ ತಂಗಡಗಿ

ಪಿಎಫ್ಎಆರ್‌ಗೆ ಅನುಮತಿ: ಎಂಟು ವಾರಗಳಲ್ಲಿ ಅರ್ಜಿ ವಿಲೇವಾರಿಗೆ ಸುಪ್ರೀಂ ನಿರ್ದೇಶನ

ಬೆಂಗಳೂರಿನಲ್ಲಿ ಹೆಚ್ಚುವರಿ ಶುಲ್ಕ ಪಾವತಿಸುವ ಮೂಲಕ 10ರ ಬದಲು 16 ಅಂತಸ್ತು ನಿರ್ಮಿಸಿಕೊಳ್ಳಲು ಪ್ರೀಮಿಯಂ ಎಫ್‌ಎಆರ್‌ಗೆ ಅನುಮತಿಸುವ ಕರ್ನಾಟಕ ಸರ್ಕಾರದ ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಎಂಟು ವಾರಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಸುಪ್ರೀಂ ನಿರ್ದೇಶನ ನೀಡಿತು
Last Updated 12 ಜನವರಿ 2026, 13:57 IST
ಪಿಎಫ್ಎಆರ್‌ಗೆ ಅನುಮತಿ: ಎಂಟು ವಾರಗಳಲ್ಲಿ ಅರ್ಜಿ ವಿಲೇವಾರಿಗೆ ಸುಪ್ರೀಂ ನಿರ್ದೇಶನ

ನಮಗೆ ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

Kharge DK Clash: ಕಲ್ಯಾಣ ಕರ್ನಾಟಕ ಭಾಗಕ್ಕೆ ಹರಿದು ಬರುತ್ತಿರುವ ಅನುದಾನದ ಕುರಿತು ಉಲ್ಲೇಖಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟಾಂಗ್ ನೀಡಿದ ಪ್ರಸಂಗ ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ನಡೆಯಿತು.
Last Updated 12 ಜನವರಿ 2026, 11:42 IST
ನಮಗೆ ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ: ರಘುನಾಥ, ಪ್ರಕಾಶರಾಜ್ ಅವರ ಕೃತಿ ಆಯ್ಕೆ

State Film Literature Awards: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಹಾಗೂ 2021 ನೇ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2020 ನೇ ಕ್ಯಾಲೆಂಡರ್ ವರ್ಷದ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ ಸಿರಿಗೇರಿಯ
Last Updated 12 ಜನವರಿ 2026, 11:07 IST
ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ: ರಘುನಾಥ, ಪ್ರಕಾಶರಾಜ್ ಅವರ ಕೃತಿ ಆಯ್ಕೆ

ಬಡವರು, ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ: ಜಿ.ಕುಮಾರನಾಯಕ

MNREGA Amendment: ರೈತರ, ದುಡಿಯುವ ವರ್ಗದ, ಕೃಷಿ, ಕೂಲಿ ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ ತಂಡು ವಿಬಿ ರಾಮಜಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಗ್ರಾಮೀಣ ಜನರ ಉದ್ಯೋಗ ಕಸಿಯಲಾಗಿದೆ‘ ಎಂದು ರಾಯಚೂರು ಸಂಸದ ಜಿ.ಕುಮಾರನಾಯಕ ವಾಗ್ದಾಳಿ ನಡೆಸಿದರು.
Last Updated 12 ಜನವರಿ 2026, 10:22 IST
ಬಡವರು, ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ: ಜಿ.ಕುಮಾರನಾಯಕ

ಸಿದ್ದರಾಮಯ್ಯಗೆ ವೇದಿಕೆ ಏರಲು ಬಿಡಲ್ಲ:ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ

ಒಳಮೀಸಲಾತಿ ಅನುಷ್ಠಾನ: ಬಂಜಾರ ಸಮುದಾಯಕ್ಕೆ ಅನ್ಯಾಯ ಆರೋಪ
Last Updated 12 ಜನವರಿ 2026, 9:54 IST
ಸಿದ್ದರಾಮಯ್ಯಗೆ ವೇದಿಕೆ ಏರಲು ಬಿಡಲ್ಲ:ಬಂಜಾರ ಒಳಮೀಸಲಾತಿ ವಿರುದ್ಧ ಹೋರಾಟ ಸಮಿತಿ
ADVERTISEMENT

ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ

VB G RAM G: ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ (ವಿಬಿ–ಜಿರಾಮ್‌ಜಿ) ಯೋಜನೆ ಕುರಿತು ಅರಿವು ಮೂಡಿಸಲು ಜ.15ರಿಂದ ಫೆ.28ರವರೆಗೆ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ
Last Updated 12 ಜನವರಿ 2026, 8:51 IST
ಜ.15ರಿಂದ ‘ವಿಬಿ–ಜಿರಾಮ್‌ಜಿ’ ಜಾಗೃತಿ ಅಭಿಯಾನ: ಎ.ಎಸ್. ಪಾಟೀಲ ನಡಹಳ್ಳಿ

ನದಿಗಳಿಗೂ ಜೀವಿಸುವ ಹಕ್ಕು ಕಲ್ಪಿಸಿ: ಜನ ಸಮಾವೇಶದಲ್ಲಿ ಹಕ್ಕೊತ್ತಾಯ

ನದಿ ಜೋಡಣೆ ವಿರೋಧಿಸಿ ಸಮಾವೇಶ
Last Updated 12 ಜನವರಿ 2026, 7:33 IST
ನದಿಗಳಿಗೂ ಜೀವಿಸುವ ಹಕ್ಕು ಕಲ್ಪಿಸಿ: ಜನ ಸಮಾವೇಶದಲ್ಲಿ ಹಕ್ಕೊತ್ತಾಯ

ಗೋದ್ನಾ ಶಾಖೋತ್ಪನ್ನ ವಿದ್ಯುತ್‌ ಯೋಜನೆ ಜಿಂದಾಲ್‌ ತೆಕ್ಕೆಗೆ

JSW Energy: ಬೆಂಗಳೂರು: ಸುಮಾರು 18 ವರ್ಷಗಳಿಂದ ನನೆಗುದಿಯಲ್ಲಿದ್ದ 1,600 ಮೆಗಾವಾಟ್‌ ಸಾಮರ್ಥ್ಯದ ಗೋದ್ನಾ ಶಾಖೋತ್ಪನ್ನ ವಿದ್ಯುತ್‌ ಯೋಜನೆಯನ್ನು ಜಿಂದಾಲ್‌ ಸೌತ್‌ ವೆಸ್ಟಿ (ಜೆಎಸ್‌ಡಬ್ಲ್ಯು) ಎನರ್ಜಿ ಕಂಪನಿ ಕೈಗೆತ್ತಿಕೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ
Last Updated 12 ಜನವರಿ 2026, 1:14 IST
ಗೋದ್ನಾ ಶಾಖೋತ್ಪನ್ನ ವಿದ್ಯುತ್‌ ಯೋಜನೆ ಜಿಂದಾಲ್‌ ತೆಕ್ಕೆಗೆ
ADVERTISEMENT
ADVERTISEMENT
ADVERTISEMENT