ಶುಕ್ರವಾರ, 28 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

₹500 ಕೋಟಿ ತೆರಿಗೆ ವಂಚನೆ ಪತ್ತೆ: ವಾಣಿಜ್ಯ ತೆರಿಗೆ ಇಲಾಖೆ ಕಾರ್ಯಾಚರಣೆ

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ
Last Updated 28 ನವೆಂಬರ್ 2025, 20:43 IST
₹500 ಕೋಟಿ ತೆರಿಗೆ ವಂಚನೆ ಪತ್ತೆ: ವಾಣಿಜ್ಯ ತೆರಿಗೆ ಇಲಾಖೆ ಕಾರ್ಯಾಚರಣೆ

ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ: ಮಾರ್ಗಸೂಚಿ ರೂಪಿಸಲು ನಿರ್ದೇಶನ

‘ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಮತ್ತು ನೇಮಕಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಸೂಕ್ತ ಮಾರ್ಗಸೂಚಿ ರೂಪಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 28 ನವೆಂಬರ್ 2025, 20:42 IST
ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ: ಮಾರ್ಗಸೂಚಿ ರೂಪಿಸಲು ನಿರ್ದೇಶನ

‘ಮಾತು’ ಮಾಯ: ಇಂದು ಉಪಹಾರದ ಸಮಯ

ನಾಯಕತ್ವ ಮತ್ತು ಅಧಿಕಾರ ಹಂಚಿಕೆ ವಿಷಯದಲ್ಲಿ ವಿರುದ್ಧ ಧ್ರುವಗಳಂತೆ ಕಾಣಿಸಿಕೊಳ್ಳಲಾರಂಭಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಉಪಹಾರ’ದ ನೆವದಲ್ಲಿ ಒಟ್ಟಿಗೆ ಸೇರಲಿದ್ದಾರೆ.
Last Updated 28 ನವೆಂಬರ್ 2025, 20:40 IST
‘ಮಾತು’ ಮಾಯ: ಇಂದು ಉಪಹಾರದ ಸಮಯ

ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ: ಸಿ.ಆರ್.ಪಾಟೀಲ

ಹೆಚ್ಚಿನ ವೆಚ್ಚ, ಭೂಸ್ವಾಧೀನ ಅಡೆತಡೆಗಳು ಮತ್ತು ಕುಗ್ಗುತ್ತಿರುವ ನದಿ ಹರಿವಿನಿಂದಾಗಿ ಹೊಸ ಅಣೆಕಟ್ಟುಗಳ ನಿರ್ಮಾಣ ಇನ್ನು ಮುಂದೆ ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.
Last Updated 28 ನವೆಂಬರ್ 2025, 20:37 IST
ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ: ಸಿ.ಆರ್.ಪಾಟೀಲ

ಬಿಕ್ಲು ಶಿವು ಕೊಲೆ: ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತ

Biklu Shivu murder: ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಹೈಕೋರ್ಟ್‌ ತಿರಸ್ಕರಿಸಿದೆ.
Last Updated 28 ನವೆಂಬರ್ 2025, 20:36 IST
ಬಿಕ್ಲು ಶಿವು ಕೊಲೆ: ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತ

ಕಬ್ಬಿಣ ವ್ಯಾಪಾರ: ಮೂರು ಹಂತದಲ್ಲಿ ಜಿಎಸ್‌ಟಿ ಅಕ್ರಮ

ಹಲವೆಡೆ ಕಾರ್ಯಾಚರಣೆ ನಡೆಸಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಿಮೆಂಟ್‌, ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ಕಬ್ಬಿಣ ಮಾರಾಟದ ವೇಳೆ ಮೂರು ಹಂತದಲ್ಲಿ ಜಿಎಸ್‌ಟಿ ವಂಚನೆ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ.
Last Updated 28 ನವೆಂಬರ್ 2025, 20:34 IST
ಕಬ್ಬಿಣ ವ್ಯಾಪಾರ: ಮೂರು ಹಂತದಲ್ಲಿ ಜಿಎಸ್‌ಟಿ ಅಕ್ರಮ

ಆನೇಕಲ್‌: 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್

ಸರ್ಕಾರಿ ಜಮೀನು ಕಬಳಿಕೆಗೆ ನಕಲಿ ದಾಖಲೆ ಸೇರ್ಪಡೆ: ವರದಿಗೆ ಜಿಲ್ಲಾಧಿಕಾರಿ ಆದೇಶ
Last Updated 28 ನವೆಂಬರ್ 2025, 20:22 IST
ಆನೇಕಲ್‌: 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್
ADVERTISEMENT

ನಾಲ್ಕು ಹೊಸ ಕಾರ್ಮಿಕ ಸಂಹಿತೆ ಜಾರಿಯಿಂದ ಹೊರೆ: ಡಿ.ಪಿ. ದಾನಪ್ಪ

ಪೀಣ್ಯ ದಾಸರಹಳ್ಳಿ: ಕೇಂದ್ರ ಸರ್ಕಾರವು ಕಾರ್ಮಿಕರ ಜೀವನಮಟ್ಟ ಸುಧಾರಿಸಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ನವೆಂಬರ್ 21ರಿಂದ ಜಾರಿಗೆ ಬಂದಿರುವ ಈ ನಿಯಮಗಳು, ನೇಮಕಾತಿ...
Last Updated 28 ನವೆಂಬರ್ 2025, 20:11 IST
ನಾಲ್ಕು ಹೊಸ ಕಾರ್ಮಿಕ ಸಂಹಿತೆ ಜಾರಿಯಿಂದ ಹೊರೆ: ಡಿ.ಪಿ. ದಾನಪ್ಪ

ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 42 ಸಾವಿರ ಮಂದಿಗೆ ಹಾವು ಕಡಿತ!

ರಾಜ್ಯದಲ್ಲಿ ಈ ವರ್ಷ ಗರಿಷ್ಠ ಪ್ರಕರಣ ವರದಿ * ಮೃತರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಳ..
Last Updated 28 ನವೆಂಬರ್ 2025, 20:05 IST
ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 42 ಸಾವಿರ ಮಂದಿಗೆ ಹಾವು ಕಡಿತ!

ಗದಗ: ಏರದ ಬೆಲೆ.. ಹಾಳಾದ ಮೆಕ್ಕೆಜೋಳ! ರೈತರಲ್ಲಿ ಹೆಚ್ಚಿದ ಆತಂಕ

ಖರೀದಿ ಕೇಂದ್ರ ತೆರೆಯಲು ಆಗ್ರಹ; ಮಿತಿ ನಿಗದಿಪಡಿಸದೇ ಖರೀಸುವಂತೆ ಒತ್ತಾಯ
Last Updated 28 ನವೆಂಬರ್ 2025, 20:03 IST
ಗದಗ: ಏರದ ಬೆಲೆ.. ಹಾಳಾದ ಮೆಕ್ಕೆಜೋಳ! ರೈತರಲ್ಲಿ ಹೆಚ್ಚಿದ ಆತಂಕ
ADVERTISEMENT
ADVERTISEMENT
ADVERTISEMENT