ಭಾನುವಾರ, 16 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಬೆಂಗಳೂರು: ಪುಸ್ತಕ ಸಂತೆಯ ಕಳೆ ಹೆಚ್ಚಿಸಿದ ಕೊಳ್ಳುಗರು

Kannada Literature: ವೀರಲೋಕ ಪ್ರಕಾಶನವು ನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿರುವ ‘ಪುಸ್ತಕ ಸಂತೆ’ಯು, ಎರಡನೇ ದಿನವೂ ಓದುಗರು ಮತ್ತು ಸಾಹಿತ್ಯಾಸಕ್ತರಿಂದ ಕಿಕ್ಕಿರಿದು ತುಂಬಿತ್ತು. ‘ರೀಲ್ಸ್‌’ ಸಹ ಪುಸ್ತಕ ಸಂತೆಗೆ ಲಗ್ಗೆ ಇಟ್ಟಿತ್ತು.
Last Updated 16 ನವೆಂಬರ್ 2025, 3:59 IST
ಬೆಂಗಳೂರು: ಪುಸ್ತಕ ಸಂತೆಯ ಕಳೆ ಹೆಚ್ಚಿಸಿದ ಕೊಳ್ಳುಗರು

ನಟಿಗೆ ಕಿರುಕುಳ: ಆರೋಪಿ ಅರವಿಂದ್ ವೆಂಕಟೇಶ್‌ರೆಡ್ಡಿ ಬಂಧನ, ಬಿಡುಗಡೆ

ಎ.ವಿ.ಆರ್‌ ಗ್ರೂಪ್‌ನ ಎಂ.ಡಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌
Last Updated 16 ನವೆಂಬರ್ 2025, 0:26 IST
ನಟಿಗೆ ಕಿರುಕುಳ: ಆರೋಪಿ ಅರವಿಂದ್ ವೆಂಕಟೇಶ್‌ರೆಡ್ಡಿ ಬಂಧನ, ಬಿಡುಗಡೆ

ಸ್ಯಾಂಕಿ ಕೆರೆ ಉಳಿಸಿ: ಬಿಜೆಪಿ ಸಹಿ ಸಂಗ್ರಹ

Environmental Issue: ಬೆಂಗಳೂರು ಸುರಂಗ ರಸ್ತೆ ನಿರ್ಮಾಣದಿಂದ ಪರಿಸರ ಹಾನಿಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಆರೋಪಿಸಿದರು ಸ್ಯಾಂಕಿ ಕೆರೆ ಸಂರಕ್ಷಣೆ ಅಭಿಯಾನದ ಅಂಗವಾಗಿ ಬಿಜೆಪಿ ಸಹಿ ಸಂಗ್ರಹ ನಡೆಸಿ ಅನುಮತಿ ಇಲ್ಲದೆ ಯೋಜನೆ ಮುಂದುವರಿಯುವುದು ತಪ್ಪು ಎಂದರು
Last Updated 15 ನವೆಂಬರ್ 2025, 23:23 IST
ಸ್ಯಾಂಕಿ ಕೆರೆ ಉಳಿಸಿ: ಬಿಜೆಪಿ ಸಹಿ ಸಂಗ್ರಹ

ಸ್ನೇಹಿತ ಸಂಕಷ್ಟದಲ್ಲಿದ್ದಾಗ ಕೈ‌ಬಿಡಬಾರದು: ಅಖಿಲೇಶ್‌ ಯಾದವ್

Political Statement: ಬೆಂಗಳೂರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು ಬಿಹಾರ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿ ಸ್ನೇಹಿತ ಸಂಕಷ್ಟದಲ್ಲಿದ್ದಾಗ ಕೈಬಿಡಬಾರದು ಎಂದರು
Last Updated 15 ನವೆಂಬರ್ 2025, 23:22 IST
ಸ್ನೇಹಿತ ಸಂಕಷ್ಟದಲ್ಲಿದ್ದಾಗ ಕೈ‌ಬಿಡಬಾರದು: ಅಖಿಲೇಶ್‌ ಯಾದವ್

ಪ್ರೌಢಶಾಲೆಗೂ ಉಪನ್ಯಾಸಕರ ಪಾಠ: ನಿಯಮ ತಿದ್ದುಪಡಿಗೆ ಪ್ರಸ್ತಾವ

ಪಿಯುಗೆ ನೇಮಕವಾಗುವವರಿಗೆ 9 ಮತ್ತು 10ನೇ ತರಗತಿ ಬೋಧನೆ ಕಡ್ಡಾಯ
Last Updated 15 ನವೆಂಬರ್ 2025, 22:29 IST
ಪ್ರೌಢಶಾಲೆಗೂ ಉಪನ್ಯಾಸಕರ ಪಾಠ: ನಿಯಮ ತಿದ್ದುಪಡಿಗೆ ಪ್ರಸ್ತಾವ

ಅದಿರು ಕದ್ದು ಸಾಗಿಸಿದ ಪ್ರಕರಣ: ಸತೀಶ್‌ ಸೈಲ್‌ ಕಂಪನಿ ವಿರುದ್ಧ ಇ.ಡಿ ದೂರು

Iron Ore Theft: ಬೆಂಗಳೂರು: ಬೇಲೇಕೇರಿ ಬಂದರಿನಿಂದ ಕಬ್ಬಿಣದ ಅದಿರು ಕದ್ದು ಸಾಗಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಒಡೆತನದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ ಲಿಮಿಟೆಡ್ ವಿರುದ್ಧ ಇಡಿ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ
Last Updated 15 ನವೆಂಬರ್ 2025, 22:01 IST
ಅದಿರು ಕದ್ದು ಸಾಗಿಸಿದ ಪ್ರಕರಣ: ಸತೀಶ್‌ ಸೈಲ್‌ ಕಂಪನಿ ವಿರುದ್ಧ ಇ.ಡಿ ದೂರು

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ: ಡಿಕೆಶಿ

Congress High Command: ನವದೆಹಲಿ: 'ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಶನಿವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
Last Updated 15 ನವೆಂಬರ್ 2025, 17:30 IST
ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ: ಡಿಕೆಶಿ
ADVERTISEMENT

ಬೆಂಗಳೂರಿನಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ವಂಚನೆ: 21 ಆರೋಪಿಗಳ ಬಂಧನ

ಸಿಐಡಿಯ ಸೈಬರ್‌ ಕಮಾಂಡ್‌ ವಿಶೇಷ ಘಟಕದ ಕಾರ್ಯಾಚರಣೆ
Last Updated 15 ನವೆಂಬರ್ 2025, 16:30 IST
ಬೆಂಗಳೂರಿನಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ವಂಚನೆ: 21 ಆರೋಪಿಗಳ ಬಂಧನ

KMF ‘ನಂದಿನಿ’ ಕಲಬೆರಕೆ ತುಪ್ಪ ಮಾಡಿ ಮಾರುತ್ತಿದ್ದ ಬೃಹತ್‌ ಜಾಲಪತ್ತೆ!

ತಮಿಳುನಾಡಿನಲ್ಲಿ ಕಲಬೆರಕೆ ದಂಧೆ, ಬೆಂಗಳೂರಿನಲ್ಲಿ ಮಾರಾಟ
Last Updated 15 ನವೆಂಬರ್ 2025, 16:28 IST
KMF ‘ನಂದಿನಿ’ ಕಲಬೆರಕೆ ತುಪ್ಪ ಮಾಡಿ ಮಾರುತ್ತಿದ್ದ ಬೃಹತ್‌ ಜಾಲಪತ್ತೆ!

ಹಲೋ ಮೈಸೂರು ಪತ್ರಕರ್ತ ಗುರುರಾಜ್‌ಗೆ 6 ತಿಂಗಳ ಜೈಲು ಶಿಕ್ಷೆ

Hello Mysore journalist ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಲಂಚದ ಆರೋಪ ಹೊರಿಸಿ ಮಾನಹಾನಿಕರ ಸುದ್ದಿ ಪ್ರಕಟಿಸಿದ ಅಂದಿನ ಸಂಜೆ ದಿನಪತ್ರಿಕೆ (ಈಗ ಬೆಳಗಿನ ದಿನಪತ್ರಿಕೆ) ‘ಹಲೋ ಮೈಸೂರು’ ಸಂಪಾದಕ ಟಿ.ಗುರುರಾಜ್‌ ಅವರನ್ನು ಅಪರಾಧಿ ಎಂದಿರುವ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 15 ನವೆಂಬರ್ 2025, 16:22 IST
ಹಲೋ ಮೈಸೂರು ಪತ್ರಕರ್ತ ಗುರುರಾಜ್‌ಗೆ 6 ತಿಂಗಳ ಜೈಲು ಶಿಕ್ಷೆ
ADVERTISEMENT
ADVERTISEMENT
ADVERTISEMENT