ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಪಾಸ್‌ಪೋರ್ಟ್‌: ದಾಖಲೆಗಳ ಅಡಕ ಅವಶ್ಯ–ಹೈಕೋರ್ಟ್‌

Child Custody Passport Case: ಮಗುವಿನ ಸುಪರ್ದಿಯ ಬಗ್ಗೆ ಸುಳ್ಳು ಘೋಷಣೆಗಳನ್ನು ಮಾಡಿದ್ದರೆ ಅಂತಹ ಮನವಿಗಳನ್ನು ಮಾನ್ಯ ಮಾಡಲಾಗದು
Last Updated 5 ಡಿಸೆಂಬರ್ 2025, 16:22 IST
ಪಾಸ್‌ಪೋರ್ಟ್‌: ದಾಖಲೆಗಳ ಅಡಕ ಅವಶ್ಯ–ಹೈಕೋರ್ಟ್‌

ಬೆಂಗಳೂರು–ಕೋಲಾರ ನೇರ ರೈಲು ಆರಂಭಿಸಿ: ಮಲ್ಲೇಶ್ ಬಾಬು ಆಗ್ರಹ

ಬೆಂಗಳೂರು–ಕೋಲಾರ ನಡುವೆ ನೇರ ರೈಲು ಸೇವೆಯನ್ನು ಕೂಡಲೇ ಆರಂಭಿಸಬೇಕು ಎಂದು ಕೋಲಾರ ಸಂಸದ ಎಂ. ಮಲ್ಲೇಶ್‌ ಬಾಬು ಶುಕ್ರವಾರ ಆಗ್ರಹಿಸಿದರು.
Last Updated 5 ಡಿಸೆಂಬರ್ 2025, 16:12 IST
ಬೆಂಗಳೂರು–ಕೋಲಾರ ನೇರ ರೈಲು ಆರಂಭಿಸಿ: ಮಲ್ಲೇಶ್ ಬಾಬು ಆಗ್ರಹ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌

National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಭಾಗವಾಗಿ ಆರ್ಥಿಕ ಮತ್ತು ವಹಿವಾಟು ವಿವರಗಳನ್ನು ಕೋರಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದರೂ ಆಗಿರುವ ಸಹೋದರ ಡಿ.ಕೆ.ಸುರೇಶ್ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
Last Updated 5 ಡಿಸೆಂಬರ್ 2025, 16:09 IST
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಡಿ.ಕೆ. ಸಹೋದರರಿಗೆ ನೋಟಿಸ್‌

ಕಬ್ಬು ಬೆಳೆಗಾರರ ಸಮಸ್ಯೆ: ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಈರಣ್ಣ ಕಡಾಡಿ

Sugar MSP Demand: ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಬೇಕು. ಕಬ್ಬಿನ ರಿಕವರಿ ದರ ಇಳಿಕೆ ಮಾಡಬೇಕು. ಕಬ್ಬು ಕಟಾವು ಮತ್ತು ಸಾರಿಗೆ ಹೊರತುಪಡಿಸಿ ಎಫ್‌ಆರ್‌ಪಿ ದರ ನಿಗದಿ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
Last Updated 5 ಡಿಸೆಂಬರ್ 2025, 16:01 IST
ಕಬ್ಬು ಬೆಳೆಗಾರರ ಸಮಸ್ಯೆ: ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಈರಣ್ಣ ಕಡಾಡಿ

ಶಿಕ್ಷಣ ಇಲಾಖೆ: ಅಧಿಕಾರಿಗಳು, ಸಿಬ್ಬಂದಿಗೆ ‘ಕಾಮ್ಸ್‌’ ಹಾಜರಾತಿ ಜಾರಿ

KAMS Attendance: ಶಾಲಾ ಶಿಕ್ಷಣ ಇಲಾಖೆಯು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ, ಆಧಾರ್-ಲಿಂಕ್‌ನ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ.
Last Updated 5 ಡಿಸೆಂಬರ್ 2025, 15:59 IST
ಶಿಕ್ಷಣ ಇಲಾಖೆ:  ಅಧಿಕಾರಿಗಳು, ಸಿಬ್ಬಂದಿಗೆ ‘ಕಾಮ್ಸ್‌’ ಹಾಜರಾತಿ ಜಾರಿ

ಲೋಕಸಭೆ: ರೈತ ಕೇಂದ್ರಿತ ಖಾಸಗಿ ಮಸೂದೆಗಳ ಮಂಡಿಸಿದ ಕೆ.ಸುಧಾಕರ್

Agriculture Bills: ಅನ್ನದಾತ ರೈತರ ಕಲ್ಯಾಣಕ್ಕಾಗಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಲೋಕಸಭೆಯಲ್ಲಿ ಎರಡು ಖಾಸಗಿ ಮಸೂದೆಗಳನ್ನು ಶುಕ್ರವಾರ ಮಂಡಿಸಿದರು.
Last Updated 5 ಡಿಸೆಂಬರ್ 2025, 15:48 IST
ಲೋಕಸಭೆ: ರೈತ ಕೇಂದ್ರಿತ ಖಾಸಗಿ ಮಸೂದೆಗಳ ಮಂಡಿಸಿದ ಕೆ.ಸುಧಾಕರ್

ಆದಾಯ ಮಿತಿ ₹8 ಲಕ್ಷ ದಾಟಿದರೆ ಹಿಂದುಳಿದ ಮೀಸಲು ಅಲಭ್ಯ: ಹೈಕೋರ್ಟ್‌

ಆದಾಯ ಮಿತಿ ದಾಟಿದ್ದರೆ ಕೆನೆ ಪದರ ವ್ಯಾಪ್ತಿಗೆ | ಪ್ರವರ್ಗ 2-ಎ: ಸರ್ಕಾರದ ಮೇಲ್ಮನವಿ ಮಾನ್ಯ
Last Updated 5 ಡಿಸೆಂಬರ್ 2025, 15:44 IST
ಆದಾಯ ಮಿತಿ ₹8 ಲಕ್ಷ ದಾಟಿದರೆ ಹಿಂದುಳಿದ ಮೀಸಲು ಅಲಭ್ಯ: ಹೈಕೋರ್ಟ್‌
ADVERTISEMENT

ಛಲವಾದಿ ಹೊಣೆಯರಿತು ಮಾತನಾಡಲಿ: ವಾಚ್‌ ಕುರಿತ ಆರೋಪಕ್ಕೆ ಡಿ.ಕೆ.ಶಿವಕುಮಾರ್‌

DK Shivakumar:ವಿಧಾನ ಪರಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಹಳ ಘನತೆ ಇದೆ. ಆ ಸ್ಥಾನದಲ್ಲಿ ಇರುವ ಛಲವಾದಿ ನಾರಾಯಣಸ್ವಾಮಿ ಅವರು ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು
Last Updated 5 ಡಿಸೆಂಬರ್ 2025, 15:39 IST
ಛಲವಾದಿ ಹೊಣೆಯರಿತು ಮಾತನಾಡಲಿ: ವಾಚ್‌ ಕುರಿತ ಆರೋಪಕ್ಕೆ ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ ಮೋಡ ಕವಿದ ವಾತಾವರಣ: ಚಿತ್ರಗಳು ಇಲ್ಲಿವೆ..

ರಾಜ್ಯದಲ್ಲಿ ಮೋಡ ಕವಿದ ವಾತಾವರಣ: ಚಿತ್ರಗಳು ಇಲ್ಲಿವೆ..
Last Updated 5 ಡಿಸೆಂಬರ್ 2025, 15:23 IST
ರಾಜ್ಯದಲ್ಲಿ ಮೋಡ ಕವಿದ ವಾತಾವರಣ: ಚಿತ್ರಗಳು ಇಲ್ಲಿವೆ..

ಎಸ್‌ಡಿಪಿಐಗೆ ಕಡಿವಾಣ ಹಾಕಿ: ಲೋಕಸಭೆಯಲ್ಲಿ ಬ್ರಿಜೇಶ್ ಚೌಟ ಆಗ್ರಹ

SDPI Ban Demand: ಕೋಮು ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಎಸ್‌ಡಿಪಿಐಗೆ ಕಡಿವಾಣ ಹಾಕಬೇಕು ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಶುಕ್ರವಾರ ಇಲ್ಲಿ ಆಗ್ರಹಿಸಿದರು.
Last Updated 5 ಡಿಸೆಂಬರ್ 2025, 14:35 IST
ಎಸ್‌ಡಿಪಿಐಗೆ ಕಡಿವಾಣ ಹಾಕಿ: ಲೋಕಸಭೆಯಲ್ಲಿ ಬ್ರಿಜೇಶ್ ಚೌಟ ಆಗ್ರಹ
ADVERTISEMENT
ADVERTISEMENT
ADVERTISEMENT