ಗುರುವಾರ, 13 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಬೀದರ್‌: ಕಬ್ಬಿಗೆ ಬೆಲೆ ನಿಗದಿ– ರೈತರೊಂದಿಗಿನ ಡಿ.ಸಿ ಅವರ ಮೂರನೇ ಸಭೆಯೂ ವಿಫಲ

ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಕಬ್ಬು ಬೆಳೆಗಾರರ ನಡುವೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಮೂರನೇ ಸಭೆಯೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೇ ಕೊನೆಗೊಂಡಿತು.
Last Updated 13 ನವೆಂಬರ್ 2025, 12:43 IST
ಬೀದರ್‌: ಕಬ್ಬಿಗೆ ಬೆಲೆ ನಿಗದಿ– ರೈತರೊಂದಿಗಿನ ಡಿ.ಸಿ ಅವರ ಮೂರನೇ ಸಭೆಯೂ ವಿಫಲ

ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ: RSS ವಿರುದ್ಧ ಪ್ರಿಯಾಂಕ್

Priyank Kharge RSS: ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ ಎಂದು ಗುಡುಗಿದ್ದಾರೆ.
Last Updated 13 ನವೆಂಬರ್ 2025, 12:31 IST
ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ: RSS ವಿರುದ್ಧ ಪ್ರಿಯಾಂಕ್

ಯಮಕನಮರಡಿಯಲ್ಲಿ 1.2 KG ಬಂಗಾರ ಕದ್ದಿದ್ದ ಬೆಳಗಾವಿಯ ಮನೆಗಳ್ಳ ಸುರೇಶ ನಾಯಿಕ್ ಬಂಧನ

Gold Theft Arrest: ಯಮಕನಮರಡಿ ಪೊಲೀಸ್ ಠಾಣೆ ಪೊಲೀಸರು ಧೂಮ್ ಸಿನಿಮಾ ಶೈಲಿಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಸುರೇಶ ಮಾರುತಿ ನಾಯಿಕ್ ಬಂಧಿಸಿದ್ದು, 1.2 ಕೆಜಿ ಚಿನ್ನ, 8.5 ಕೆಜಿ ಬೆಳ್ಳಿ ಹಾಗೂ ₹1.25 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
Last Updated 13 ನವೆಂಬರ್ 2025, 11:38 IST
ಯಮಕನಮರಡಿಯಲ್ಲಿ 1.2 KG ಬಂಗಾರ ಕದ್ದಿದ್ದ ಬೆಳಗಾವಿಯ ಮನೆಗಳ್ಳ ಸುರೇಶ ನಾಯಿಕ್ ಬಂಧನ

ರೈತ ಪ್ರತಿಭಟನೆ ವೇಳೆ ಹತ್ತರಗಿ ಟೋಲ್‌ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ: 6 ಜನ ಬಂಧನ

Police Attack Case: ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್ ನಾಕಾದಲ್ಲಿ ರೈತ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿರುವುದಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
Last Updated 13 ನವೆಂಬರ್ 2025, 10:32 IST
ರೈತ ಪ್ರತಿಭಟನೆ ವೇಳೆ ಹತ್ತರಗಿ ಟೋಲ್‌ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ: 6 ಜನ ಬಂಧನ

ತುಂಗಭದ್ರಾದಿಂದ ಎರಡನೆ ಬೆಳೆಗೆ ನೀರು ಕೊಡದಿದ್ದರೆ ದೊಡ್ಡ ಹೋರಾಟ: ಬಿಜೆಪಿ

ಬೆಂಗಳೂರಿನಲ್ಲಿ ‌ನಾಳೆ ಐಸಿಸಿ ಸಭೆ
Last Updated 13 ನವೆಂಬರ್ 2025, 10:21 IST
ತುಂಗಭದ್ರಾದಿಂದ ಎರಡನೆ ಬೆಳೆಗೆ ನೀರು ಕೊಡದಿದ್ದರೆ ದೊಡ್ಡ ಹೋರಾಟ: ಬಿಜೆಪಿ

ವಿಜಯಪುರ, ಬೆಳಗಾವಿ ಸೇರಿ 4 ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು MB ಪಾಟೀಲ ಪತ್ರ

Karnataka Railways: ವಿಜಯಪುರ, ಬೆಳಗಾವಿ, ಬೀದರ್ ಮತ್ತು ಸೂರಗೊಂಡನಕೊಪ್ಪ ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.
Last Updated 13 ನವೆಂಬರ್ 2025, 9:43 IST
ವಿಜಯಪುರ, ಬೆಳಗಾವಿ ಸೇರಿ 4 ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು MB ಪಾಟೀಲ ಪತ್ರ

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ: ಆದರೆ, ಷರತ್ತುಗಳು ಅನ್ವಯ!

High Court Order: ಕಲಬುರಗಿಯ ಚಿತ್ತಾಪುರದಲ್ಲಿ ನ.16ರಂದು ಮಧ್ಯಾಹ್ನ 3 ರಿಂದ ಸಂಜೆ 5.30ರವರೆಗೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದು, 300 ಗಣವೇಷಧಾರಿಗಳು ಹಾಗೂ 50 ಘೋಷ್ ವೃಂದಕ್ಕೆ ಮಾತ್ರ ಅವಕಾಶ ನೀಡಿದೆ.
Last Updated 13 ನವೆಂಬರ್ 2025, 9:39 IST
ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ: ಆದರೆ, ಷರತ್ತುಗಳು ಅನ್ವಯ!
ADVERTISEMENT

ಮೇಕೆದಾಟು ಕಾನೂನು ಹೋರಾಟದಲ್ಲಿ ನಮಗೆ ನ್ಯಾಯ ಸಿಕ್ಕಂತಾಗಿದೆ: ಡಿ.ಕೆ. ಶಿವಕುಮಾರ್

Cauvery Water Dispute: ಸುಪ್ರೀಂ ಕೋರ್ಟ್ ತಮಿಳುನಾಡು ಅರ್ಜಿಯನ್ನು ವಜಾಗೊಳಿಸಿದ್ದು ಮೇಕೆದಾಟು ಯೋಜನೆಗೆ ನ್ಯಾಯ ಸಿಕ್ಕಂತಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಯೋಜನೆ ರಾಜ್ಯದ ಜನರ ಹಿತಕ್ಕಾಗಿ ಮುಂದುವರಿಯಲಿದೆ.
Last Updated 13 ನವೆಂಬರ್ 2025, 9:22 IST
ಮೇಕೆದಾಟು ಕಾನೂನು ಹೋರಾಟದಲ್ಲಿ ನಮಗೆ ನ್ಯಾಯ ಸಿಕ್ಕಂತಾಗಿದೆ: ಡಿ.ಕೆ. ಶಿವಕುಮಾರ್

ಬೆಂಗಳೂರು ಕೃಷಿ ಮೇಳ| ಆಹಾರ ಸಂಸ್ಕರಣ ಉದ್ಯಮಕ್ಕೆ ಒತ್ತು: ಸಚಿವೆ ಶೋಭಾ ಕರಂದ್ಲಾಜೆ

Agri Business Expansion: ಕೃಷಿ ಮೇಳ2025 ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ ಆಹಾರೋತ್ಪನ್ನಗಳನ್ನು ಮಧ್ಯ ಏಷ್ಯಾ ದೇಶಗಳಿಗೆ ರಫ್ತು ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
Last Updated 13 ನವೆಂಬರ್ 2025, 8:14 IST
ಬೆಂಗಳೂರು ಕೃಷಿ ಮೇಳ| ಆಹಾರ ಸಂಸ್ಕರಣ ಉದ್ಯಮಕ್ಕೆ ಒತ್ತು: ಸಚಿವೆ ಶೋಭಾ ಕರಂದ್ಲಾಜೆ

ಮೇಕೆದಾಟು ಯೋಜನೆಗೆ ವಿರೋಧ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court Verdict: ಕರ್ನಾಟಕ ಸರ್ಕಾರದ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ವಿರೋಧವಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದು ಗುರುವಾರ ತೀರ್ಪು ನೀಡಲಾಗಿದೆ.
Last Updated 13 ನವೆಂಬರ್ 2025, 7:16 IST
ಮೇಕೆದಾಟು ಯೋಜನೆಗೆ ವಿರೋಧ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT