ಬುಧವಾರ, 24 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಆಡಳಿತ ವೈಫಲ್ಯಕ್ಕೆ ಪಾಠ: ಬಿ.ವೈ.ವಿಜಯೇಂದ್ರ

BJP Victory: ‘ನಾಲ್ಕು ಪಟ್ಟಣ ಪಂಚಾಯಿತಿಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಬಹುಮತ ಸಾಧಿಸಿದೆ. ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಕ್ಕೆ ಈ ಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
Last Updated 24 ಡಿಸೆಂಬರ್ 2025, 21:25 IST
 ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಆಡಳಿತ ವೈಫಲ್ಯಕ್ಕೆ ಪಾಠ: ಬಿ.ವೈ.ವಿಜಯೇಂದ್ರ

ಕೃಷಿ ಭೂಮಿ ಪರಿವರ್ತನೆ ಸಲೀಸು: ಕ್ರಮಕ್ಕೆ 30 ದಿನಗಳ ಗಡುವು

* ಇಲ್ಲದಿದ್ದರೆ ಸ್ವಯಂ ಚಾಲಿತವಾಗಿ ಪರಿವರ್ತನೆ
Last Updated 24 ಡಿಸೆಂಬರ್ 2025, 16:42 IST
ಕೃಷಿ ಭೂಮಿ ಪರಿವರ್ತನೆ ಸಲೀಸು: ಕ್ರಮಕ್ಕೆ 30 ದಿನಗಳ ಗಡುವು

ಪಕ್ಷದ ಕಾರ್ಯಕರ್ತನಾಗಿ ಉಳಿಯಲು ಬಯಸುವೆ: ಡಿಕೆಶಿ

DKS Statement: ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ. ನನಗೆ ಅದೇ ಶಾಶ್ವತ. 1980ರಿಂದ ನಾನು ಪಕ್ಷದ ಕಾರ್ಯಕರ್ತನಾಗಿದ್ದು, 45 ವರ್ಷಗಳಿಂದ ಇಲ್ಲಿಯವರೆಗೂ ಪಕ್ಷಕ್ಕಾಗಿ ದುಡಿಯುತ್ತಿರುವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
Last Updated 24 ಡಿಸೆಂಬರ್ 2025, 16:39 IST
ಪಕ್ಷದ ಕಾರ್ಯಕರ್ತನಾಗಿ ಉಳಿಯಲು ಬಯಸುವೆ: ಡಿಕೆಶಿ

ಪೆರೋಲ್‌ ಕಾರಣ ಬದಲು: ಅರ್ಜಿ ವಜಾ

High Court Ruling: ಮೊದಲಿಗೆ ಮನೆಯ ದುರಸ್ತಿ ನೆಪ ಹೇಳಿದ್ದ ಸಜಾಬಂದಿ ಈಗ ಅಮ್ಮನ ಆರೋಗ್ಯ ಸರಿ ಇಲ್ಲ ಎಂಬ ಹೊಸ ರಾಗ ಹಾಡುವ ಮೂಲಕ ಪೆರೋಲ್‌ ಮಂಜೂರಾತಿಗೆ ನಿರ್ದೇಶನ ನೀಡಬೇಕೆಂದು ಕೇಳಿರುವುದು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ ಎಂದು ಹೈಕೋರ್ಟ್ ಹೇಳಿದೆ.
Last Updated 24 ಡಿಸೆಂಬರ್ 2025, 16:36 IST
ಪೆರೋಲ್‌ ಕಾರಣ ಬದಲು: ಅರ್ಜಿ ವಜಾ

ಬಜಪೆ, ಕಿನ್ನಿಗೋಳಿ, ಮಂಕಿ, ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿಯಲ್ಲಿ ಬಿಜೆಪಿ ಜಯಭೇರಿ

ಬಜಪೆ, ಕಿನ್ನಿಗೋಳಿ, ಮಂಕಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಅರಳಿದ ಕಮಲ
Last Updated 24 ಡಿಸೆಂಬರ್ 2025, 16:34 IST
ಬಜಪೆ, ಕಿನ್ನಿಗೋಳಿ, ಮಂಕಿ, ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿಯಲ್ಲಿ ಬಿಜೆಪಿ ಜಯಭೇರಿ

ಇಳಿ ವಯಸ್ಸಿನಲ್ಲಿ ನ್ಯಾಯಾಲಯಕ್ಕೆ ಅಲೆಯಬೇಕೆ: ದೇವೇಗೌಡ

ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆ, ಪ್ರತಿವಾದಿಯಾಗಿಸಿದ್ದಕ್ಕೆ ಜೆಡಿಎಸ್‌ ವರಿಷ್ಠ ಬೇಸರ
Last Updated 24 ಡಿಸೆಂಬರ್ 2025, 16:29 IST
ಇಳಿ ವಯಸ್ಸಿನಲ್ಲಿ ನ್ಯಾಯಾಲಯಕ್ಕೆ ಅಲೆಯಬೇಕೆ: ದೇವೇಗೌಡ

‘ಪ್ರಜಾವಾಣಿ‘ಯ ನಾಲ್ವರಿಗೆ ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ

Bengaluru Press Club Awards: ಬೆಂಗಳೂರು ಪ್ರೆಸ್‌ಕ್ಲಬ್ ನೀಡುವ ‘ವಾರ್ಷಿಕ ಪ್ರಶಸ್ತಿ’ಗೆ ‘ಪ್ರಜಾವಾಣಿ’ಯ ನಾಲ್ವರು ಸೇರಿ 55 ಮಂದಿ ಆಯ್ಕೆಯಾಗಿದ್ದಾರೆ.
Last Updated 24 ಡಿಸೆಂಬರ್ 2025, 16:22 IST
‘ಪ್ರಜಾವಾಣಿ‘ಯ ನಾಲ್ವರಿಗೆ ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ
ADVERTISEMENT

ಶಿರಸಿಯಲ್ಲಿ ಶೀಘ್ರವೇ ಮಂಗನಕಾಯಿಲೆ ಪರೀಕ್ಷಾ ಪ್ರಯೋಗಾಲಯ ಆರಂಭ: ದಿನೇಶ್ ಗುಂಡೂರಾವ್

KFD Testing: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶೀಘ್ರವೇ ಮಂಗನಕಾಯಿಲೆ ಪರೀಕ್ಷಾ ಪ್ರಯೋಗಾಲಯವನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಇದರಿಂದ ರೋಗವನ್ನು ಬೇಗ ಗುರುತಿಸಿ ಚಿಕಿತ್ಸೆ ನೀಡಲು ಸಹಕಾರಿ ಆಗಲಿದೆ.
Last Updated 24 ಡಿಸೆಂಬರ್ 2025, 16:19 IST
ಶಿರಸಿಯಲ್ಲಿ ಶೀಘ್ರವೇ ಮಂಗನಕಾಯಿಲೆ ಪರೀಕ್ಷಾ ಪ್ರಯೋಗಾಲಯ ಆರಂಭ: ದಿನೇಶ್ ಗುಂಡೂರಾವ್

ಬೇಡ್ತಿ–ವರದಾ ನದಿ ಜೋಡಣೆಗೆ ಡಿಪಿಆರ್: ರಾಜ್ಯ ಒಪ್ಪಿಗೆ

River Interlinking: ಕರ್ನಾಟಕದಲ್ಲಿ ಪರಿಸರಾಸಕ್ತರ ವ್ಯಾಪಕ ವಿರೋಧದ ನಡುವೆಯೂ ಬೇಡ್ತಿ–ವರದಾ ನದಿಗಳ ಜೋಡಣೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
Last Updated 24 ಡಿಸೆಂಬರ್ 2025, 16:05 IST
ಬೇಡ್ತಿ–ವರದಾ ನದಿ ಜೋಡಣೆಗೆ ಡಿಪಿಆರ್: ರಾಜ್ಯ ಒಪ್ಪಿಗೆ

ಶರಾವತಿ ಪಂಪ್ಡ್‌ ಸ್ಟೋರೇಜ್‌: ಕೇಂದ್ರದ ನಿರ್ದೇಶನ ಒಪ್ಪದ ರಾಜ್ಯ

ಸುರಂಗ ರಸ್ತೆ ನಿರ್ಮಾಣಕ್ಕಿಂತ ರಸ್ತೆ ವಿಸ್ತರಣೆಯೇ ವಿವೇಕಯುತ: ಅರಣ್ಯ ಇಲಾಖೆ
Last Updated 24 ಡಿಸೆಂಬರ್ 2025, 16:02 IST
ಶರಾವತಿ ಪಂಪ್ಡ್‌ ಸ್ಟೋರೇಜ್‌: ಕೇಂದ್ರದ ನಿರ್ದೇಶನ ಒಪ್ಪದ ರಾಜ್ಯ
ADVERTISEMENT
ADVERTISEMENT
ADVERTISEMENT