ಡಾ. ಚಂದ್ರಗುಪ್ತ, ಅನುಚೇತ್ ಸೇರಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ
Karnataka IPS Shuffle: ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಡಾ. ಚಂದ್ರಗುಪ್ತ, ಅಜಯ್ ಹಿರೊಳಿ, ಎಂ.ಎನ್. ಅನುಚೇತ್ ಸೇರಿದಂತೆ ಹಲವರ ಪಾಠಾಧಿಕಾರ ವಹಿಸಲಾಗಿದೆ.Last Updated 15 ಜುಲೈ 2025, 16:11 IST