ಬುಧವಾರ, 26 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಅತಿಥಿ ಉಪನ್ಯಾಸಕರ ನೇಮಕ: ಅಂಗವಿಕಲ ಅಭ್ಯರ್ಥಿಗಳ ಸಂಖ್ಯೆ ದಿಢೀರ್‌ ಹೆಚ್ಚಳ!

ಅಂಗವಿಕಲ ಪ್ರಮಾಣಪತ್ರ ಸಲ್ಲಿಸಿದವರಿಗೆ ಮೊದಲ ಸುತ್ತಿನಲ್ಲೇ ಆಯ್ಕೆ ಅವಕಾಶ
Last Updated 26 ನವೆಂಬರ್ 2025, 23:33 IST
ಅತಿಥಿ ಉಪನ್ಯಾಸಕರ ನೇಮಕ: ಅಂಗವಿಕಲ ಅಭ್ಯರ್ಥಿಗಳ ಸಂಖ್ಯೆ ದಿಢೀರ್‌ ಹೆಚ್ಚಳ!

ಸಂಪಾದಕೀಯ: ಜೆಡಿಎಸ್‌–25: ಸಾಧ್ಯತೆಗಳಿಗೆ ಬೆನ್ನು– ಇನ್ನೂ ಇದೆ ಹೊಸಹುಟ್ಟಿನ ಅವಕಾಶ

ಜಾತ್ಯತೀತ ಜನತಾದಳ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ. ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ವಿಫಲವಾದುದರ ಬಗ್ಗೆ ಆತ್ಮವಿಮರ್ಶೆಗೆ ಇದು ಸಕಾಲ.
Last Updated 26 ನವೆಂಬರ್ 2025, 23:32 IST
ಸಂಪಾದಕೀಯ: ಜೆಡಿಎಸ್‌–25: ಸಾಧ್ಯತೆಗಳಿಗೆ ಬೆನ್ನು– ಇನ್ನೂ ಇದೆ ಹೊಸಹುಟ್ಟಿನ ಅವಕಾಶ

‘ನಂದಿನಿ’ ಕಲಬೆರಕೆ ತುಪ್ಪ: ಸಂಚುಕೋರ ದಂಪತಿ ಸೆರೆ–ಬಂಧಿತರ ಸಂಖ್ಯೆ ಆರಕ್ಕೆ ಏರಿಕೆ

ಸಿಸಿಬಿ ಪೊಲೀಸರ ಕಾರ್ಯಾಚರಣೆ
Last Updated 26 ನವೆಂಬರ್ 2025, 22:30 IST
‘ನಂದಿನಿ’ ಕಲಬೆರಕೆ ತುಪ್ಪ: ಸಂಚುಕೋರ ದಂಪತಿ ಸೆರೆ–ಬಂಧಿತರ ಸಂಖ್ಯೆ ಆರಕ್ಕೆ ಏರಿಕೆ

ಉಡುಪಿಗೆ ಪ್ರಧಾನಿ ಭೇಟಿ: ಕಂಗೊಳಿಸುತ್ತಿದೆ ಕೃಷ್ಣಮಠ

ರಸ್ತೆ ಬದಿಯಲ್ಲಿ ಬ್ಯಾರಿಕೇಡ್‌ ಸ್ಥಾಪನೆ: ಧ್ವಜ, ತೋರಣಗಳಿಂದ ಸಿಂಗಾರ
Last Updated 26 ನವೆಂಬರ್ 2025, 20:25 IST
ಉಡುಪಿಗೆ ಪ್ರಧಾನಿ ಭೇಟಿ: ಕಂಗೊಳಿಸುತ್ತಿದೆ ಕೃಷ್ಣಮಠ

ಗೊಂದಲ ಬಗೆಹರಿಯಬೇಕಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: KN ರಾಜಣ್ಣ

ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಚುನಾವಣೆ ಎದುರಿಸೋಣ –ರಾಜಣ್ಣ ಸಲಹೆ
Last Updated 26 ನವೆಂಬರ್ 2025, 20:22 IST
ಗೊಂದಲ ಬಗೆಹರಿಯಬೇಕಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: KN ರಾಜಣ್ಣ

KSCA election: ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಗೆ ಹೈಕೋರ್ಟ್‌ ತಡೆ

KSCA election ‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಪದಾಧಿಕಾರಿಗಳ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಯಾರೆಂಬುದನ್ನು ಸದ್ಯ ಪ್ರಕಟಿಸಬಾರದು’ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 26 ನವೆಂಬರ್ 2025, 20:12 IST
KSCA election: ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಗೆ ಹೈಕೋರ್ಟ್‌ ತಡೆ

ಸಾರಿಗೆ ನೌಕರರ ಬೇಡಿಕೆ: ಡಿ.5 , 6ಕ್ಕೆ ಸಭೆ

ಕೆಎಸ್‌ಆರ್‌ಟಿಸಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದ ಮುಖಂಡರೊಂದಿಗೆ ಡಿ.5 ಮತ್ತು ಡಿ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದು, ಬೇಡಿಕೆ ಈಡೇರಿಕೆ ಕುರಿತು ಅಂತಿಮ ಚರ್ಚೆ ನಡೆಸಲಿದ್ದಾರೆ.
Last Updated 26 ನವೆಂಬರ್ 2025, 20:07 IST
ಸಾರಿಗೆ ನೌಕರರ ಬೇಡಿಕೆ: ಡಿ.5 , 6ಕ್ಕೆ ಸಭೆ
ADVERTISEMENT

ಮುಖ್ಯಮಂತ್ರಿ ಬದಲಾವಣೆ: ಡಿಕೆಶಿ ಪರ ‘ಒಕ್ಕಲಿಗರ’ ಸ್ವರ

DK Shivakumar- ಮುಖ್ಯಮಂತ್ರಿ ಬದಲಾವಣೆ: ಡಿಕೆಶಿ ಪರ ‘ಒಕ್ಕಲಿಗರ’ ಸ್ವರ
Last Updated 26 ನವೆಂಬರ್ 2025, 20:06 IST
ಮುಖ್ಯಮಂತ್ರಿ ಬದಲಾವಣೆ: ಡಿಕೆಶಿ ಪರ ‘ಒಕ್ಕಲಿಗರ’ ಸ್ವರ

ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್‌ ಆಸ್ತಿ: ನಿರ್ಬಂಧ ತೆರವು

Channapatna MLA C.P. Yogeshwar– ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್‌ ಅವರ ಕುಟುಂಬಕ್ಕೆ ಸೇರಿದ 223 ಸ್ಥಿರಾಸ್ತಿ ಗಳನ್ನು ಮೂರನೇ ವ್ಯಕ್ತಿಗೆ ಮಾರಾಟ ಅಥವಾ ಪರಭಾರೆ ಮಾಡದಂತೆ ವಿಧಿಸಿದ್ದ ತಾತ್ಕಾಲಿಕ ನಿರ್ಬಂಧಕಾಜ್ಞೆಯನ್ನು ಸಡಿಲಿಸಿದ್ದು, ಇವುಗಳಲ್ಲಿ 217 ಆಸ್ತಿಗಳ ಮೇಲಿನ ನಿರ್ಬಂಧಕಾಜ್ಞ
Last Updated 26 ನವೆಂಬರ್ 2025, 20:03 IST
ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್‌ ಆಸ್ತಿ: ನಿರ್ಬಂಧ ತೆರವು

ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ? ಅಧ್ಯಯನಕ್ಕೆ ಸಮಿತಿ- ಡಿ.ಕೆ.ಶಿವಕುಮಾರ್‌ 

Student elections in colleges: ‘ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಕುರಿತು ಸಾಧಕ, ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಸಮಿತಿ ರಚಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.
Last Updated 26 ನವೆಂಬರ್ 2025, 20:02 IST
ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ? ಅಧ್ಯಯನಕ್ಕೆ ಸಮಿತಿ- ಡಿ.ಕೆ.ಶಿವಕುಮಾರ್‌ 
ADVERTISEMENT
ADVERTISEMENT
ADVERTISEMENT