ಮಂಗಳವಾರ, 18 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೊಸೆಕ್ಸ್‌ ಬೆಳೀತದೆ: ಪುರುಷೋತ್ತಮ ಬಿಳಿಮಲೆ

Yakshagana: ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ನಡೆದ ಕೃತಿವಿಮೋಚನ ಕಾರ್ಯಕ್ರಮದಲ್ಲಿ ಪ್ರೊ. ಪುರುಷೋತ್ತಮ ಬಿಳಿಮಲೆ ಕನ್ನಡ ಸಾಹಿತ್ಯದ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ಹೊಸ ಕೃತಿಗಳ ಅರ್ಥವಂತಿಕೆಯನ್ನು ವಿವರಿಸಿದರು.
Last Updated 18 ನವೆಂಬರ್ 2025, 16:50 IST
ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೊಸೆಕ್ಸ್‌ ಬೆಳೀತದೆ: ಪುರುಷೋತ್ತಮ ಬಿಳಿಮಲೆ

ತುಮಕೂರಿಗೆ ಮೆಟ್ರೊದಿಂದ ಬೆಂಗಳೂರಿನ ಒತ್ತಡ ಕಡಿಮೆ: ಗೃಹ ಸಚಿವ ಜಿ. ಪರಮೇಶ್ವರ

Tumakuru Metro Plan: ತುಮಕೂರಿನಿಂದ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಿದ್ದಾರೆ. ಮೆಟ್ರೊ ಸಂಪರ್ಕದಿಂದ ಬೆಂಗಳೂರು ನಗರ ಒತ್ತಡ ಕಡಿಮೆಯಾಗಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
Last Updated 18 ನವೆಂಬರ್ 2025, 16:09 IST
ತುಮಕೂರಿಗೆ ಮೆಟ್ರೊದಿಂದ ಬೆಂಗಳೂರಿನ ಒತ್ತಡ ಕಡಿಮೆ: ಗೃಹ ಸಚಿವ ಜಿ. ಪರಮೇಶ್ವರ

‘ಪ್ರಜಾವಾಣಿ’ಯ ಹಿರಿಯ ವರದಿಗಾರ ಮಂಜುನಾಥ್ ಸೇರಿ ಐವರಿಗೆ ಪರಿಸರ ಪ್ರಶಸ್ತಿ

State Green Award: ಸುವರ್ಣ ಮಹೋತ್ಸವ ಅಂಗವಾಗಿ ಮೊದಲ ಬಾರಿಗೆ ನೀಡುವ 'ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ'ಗೆ ಹಿರಿಯ ವರದಿಗಾರ ಆರ್. ಮಂಜುನಾಥ್ ಸೇರಿದಂತೆ ಐವರು ಆಯ್ಕೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು.
Last Updated 18 ನವೆಂಬರ್ 2025, 16:08 IST
‘ಪ್ರಜಾವಾಣಿ’ಯ ಹಿರಿಯ ವರದಿಗಾರ ಮಂಜುನಾಥ್ ಸೇರಿ ಐವರಿಗೆ ಪರಿಸರ ಪ್ರಶಸ್ತಿ

ಯುವಕನ ಮೇಲೆ ಹಲ್ಲೆ: ಇನ್‌ಸ್ಪೆಕ್ಟರ್‌ ವಿರುದ್ಧ FIR ದಾಖಲಿಸಲು ಹೈಕೋರ್ಟ್‌ ಆದೇಶ

High Court Orders FIR: ಸಂಡೂರು ಇನ್‌ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಹಲ್ಲೆ ಆರೋಪದ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಬಳ್ಳಾರಿ ಎಸ್‌ಪಿಗೆ ಹೈಕೋರ್ಟ್ ಆದೇಶಿಸಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
Last Updated 18 ನವೆಂಬರ್ 2025, 16:06 IST
ಯುವಕನ ಮೇಲೆ ಹಲ್ಲೆ: ಇನ್‌ಸ್ಪೆಕ್ಟರ್‌ ವಿರುದ್ಧ FIR ದಾಖಲಿಸಲು ಹೈಕೋರ್ಟ್‌ ಆದೇಶ

ವಿಜಯಪುರ ವಿಮಾನ ನಿಲ್ದಾಣ ಯುಗಾದಿಗೆ ಕಾರ್ಯಾರಂಭ: ಸಚಿವ ಎಂ.ಬಿ. ಪಾಟೀಲ

Vijayapura Flight Operations: ಸುಪ್ರೀಂ ಕೋರ್ಟ್ ತೀರ್ಪು ಹಿಂಪಡೆಯಲಾಗಿರುವ ಹಿನ್ನೆಲೆಯಲ್ಲಿ ವಿಜಯಪುರ ವಿಮಾನ ನಿಲ್ದಾಣ ಯುಗಾದಿಗೆ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 18 ನವೆಂಬರ್ 2025, 16:03 IST
ವಿಜಯಪುರ ವಿಮಾನ ನಿಲ್ದಾಣ ಯುಗಾದಿಗೆ ಕಾರ್ಯಾರಂಭ: ಸಚಿವ ಎಂ.ಬಿ. ಪಾಟೀಲ

ಪೋಕ್ಸೊ: ಬಿಎಸ್‌ವೈಗೆ ಸಮನ್ಸ್‌; ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗಲು ಆದೇಶ

BSY Court Summons: ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಲ್ಕು ಮಂದಿಗೆ ಡಿ.2ರಂದು ವಿಶೇಷ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಲಾಗಿದೆ ಎಂದು ಕೋರ್ಟ್ ಆದೇಶಿಸಿದೆ.
Last Updated 18 ನವೆಂಬರ್ 2025, 16:01 IST
ಪೋಕ್ಸೊ: ಬಿಎಸ್‌ವೈಗೆ ಸಮನ್ಸ್‌; ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗಲು ಆದೇಶ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.28ಕ್ಕೆ ಸಾರಿಗೆ ನೌಕರರ ಪ್ರತಿಭಟನಾ ಸಮಾವೇಶ

KSRTC Workers Protest: ವೇತನ ಬಾಕಿ ಪಾವತಿ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ನ.28ರಂದು ಎಲ್ಲಾ ನಿಗಮಗಳ ಸಾರಿಗೆ ನೌಕರರು ಶಿರೂರು ಪಾರ್ಕ್‌ನಲ್ಲಿ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.
Last Updated 18 ನವೆಂಬರ್ 2025, 15:48 IST
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.28ಕ್ಕೆ ಸಾರಿಗೆ ನೌಕರರ ಪ್ರತಿಭಟನಾ ಸಮಾವೇಶ
ADVERTISEMENT

15 ವನ್ಯಜೀವಿ ವೈದ್ಯರ ನೇಮಕ: ಅರಣ್ಯ ಸಚಿವ ಈಶ್ವರ ಖಂಡ್ರೆ

Forest Department Action: ಮೃಗಾಲಯಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು 15 ವನ್ಯಜೀವಿ ವೈದ್ಯರ ನೇಮಕಕ್ಕೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ್ದಾರೆ.
Last Updated 18 ನವೆಂಬರ್ 2025, 15:42 IST
15 ವನ್ಯಜೀವಿ ವೈದ್ಯರ ನೇಮಕ: ಅರಣ್ಯ ಸಚಿವ ಈಶ್ವರ ಖಂಡ್ರೆ

ಹೊಸ ವರ್ಷದಿಂದ ಪಡಿತರ ಚೀಟಿಗೆ ‘ಇಂದಿರಾ’ ಕಿಟ್‌: ರಾಜ್ಯ ಸರ್ಕಾರ

Food Subsidy Scheme: ಹೊಸ ವರ್ಷದಿಂದ ಐದು ಕಿಲೋ ಅಕ್ಕಿಯ ಬದಲಿಗೆ ಪಡಿತರ ಚೀಟಿದಾರರಿಗೆ ‘ಇಂದಿರಾ’ ಆಹಾರ ಕಿಟ್ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜನವರಿಯಿಂದ ಈ ಯೋಜನೆ ಜಾರಿಗೆ ಬರಲಿದೆ.
Last Updated 18 ನವೆಂಬರ್ 2025, 15:41 IST
ಹೊಸ ವರ್ಷದಿಂದ ಪಡಿತರ ಚೀಟಿಗೆ ‘ಇಂದಿರಾ’ ಕಿಟ್‌: ರಾಜ್ಯ ಸರ್ಕಾರ

ಮದೀನಾ ದುರಂತ: ಗನಿ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ ನೆರವು

Jamir Ahmed Support: ಮದೀನಾದಲ್ಲಿ ಉಮ್ರಾ ಬಸ್‌ ದುರಂತದಲ್ಲಿ ಮೃತಪಟ್ಟ ಅಬ್ದುಲ್ ಗನಿ ಅವರ ಕುಟುಂಬ ಸದಸ್ಯರಿಗೆ ವೀಸಾ, ಟಿಕೆಟ್, ವಾಸ್ತವ್ಯ ಸೇರಿದಂತೆ ಎಲ್ಲಾ ನೆರವನ್ನು ಸಚಿವ ಜಮೀರ್ ಅಹಮದ್ ಖಾನ್ ಒದಗಿಸಿದ್ದಾರೆ.
Last Updated 18 ನವೆಂಬರ್ 2025, 15:39 IST
ಮದೀನಾ ದುರಂತ: ಗನಿ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ ನೆರವು
ADVERTISEMENT
ADVERTISEMENT
ADVERTISEMENT