ಬುಧವಾರ, 12 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ನ.15ರಂದು ದೆಹಲಿಗೆ ಹೋಗುವೆ, ಅವಕಾಶ ಸಿಕ್ಕರೆ ಹೈಕಮಾಂಡ್‌ ಭೇಟಿ: ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ನವೆಂಬರ್ 15 ರಂದು ದೆಹಲಿಗೆ ತೆರಳಲಿದ್ದು, ಹಿರಿಯ ನಾಯಕ ಕಪಿಲ್ ಸಿಬಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್‌ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
Last Updated 11 ನವೆಂಬರ್ 2025, 19:57 IST
ನ.15ರಂದು ದೆಹಲಿಗೆ ಹೋಗುವೆ, ಅವಕಾಶ ಸಿಕ್ಕರೆ ಹೈಕಮಾಂಡ್‌ ಭೇಟಿ: ಸಿದ್ದರಾಮಯ್ಯ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮದ್ಯ ಕುಡಿದು ನೃತ್ಯ ಮಾಡಿದವರ ಗುರುತು ಪತ್ತೆ

ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‌ಐಆರ್‌
Last Updated 11 ನವೆಂಬರ್ 2025, 19:10 IST
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮದ್ಯ ಕುಡಿದು ನೃತ್ಯ ಮಾಡಿದವರ ಗುರುತು ಪತ್ತೆ

ಆದಿವಾಸಿಗಳಿಗೆ ಒಳಮೀಸಲಾತಿ ನೀಡಿ: ಒತ್ತಾಯ

Scheduled Tribe Rights: ಕರ್ನಾಟಕದ ವಿವಿಧ ಬುಡಕಟ್ಟು ಸಂಘಟನೆಗಳು ಪರಿಶಿಷ್ಟ ಪಂಗಡ ಆದಿವಾಸಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಆಯೋಗ ರಚನೆಗೆ ಒತ್ತಾಯಿಸಬೇಕೆಂದು ಸರ್ಕಾರಕ್ಕೆ ಜಂಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಿವೆ.
Last Updated 11 ನವೆಂಬರ್ 2025, 18:08 IST
ಆದಿವಾಸಿಗಳಿಗೆ ಒಳಮೀಸಲಾತಿ ನೀಡಿ: ಒತ್ತಾಯ

ಅನುದಾನ ಹಂಚಿಕೆ ತಾರತಮ್ಯ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Fund Allocation Dispute: ಶಾಸಕರಿಗೆ ಮಂಜೂರಾದ ಅನುದಾನ ಬಿಡುಗಡೆಯಲ್ಲಿನ ತಾರತಮ್ಯ ಕುರಿತು ಜೆಡಿಎಸ್ ಶಾಸಕರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಯಾಗಿದೆ.
Last Updated 11 ನವೆಂಬರ್ 2025, 18:01 IST
ಅನುದಾನ ಹಂಚಿಕೆ ತಾರತಮ್ಯ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ದೆಹಲಿ ಸ್ಫೋಟಕ್ಕೂ ಜೈಲಿನಲ್ಲಿರುವ ಉಗ್ರನಿಗೂ ನಂಟು: ಆರ್.ಅಶೋಕ

ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿಕೆ
Last Updated 11 ನವೆಂಬರ್ 2025, 16:28 IST
ದೆಹಲಿ ಸ್ಫೋಟಕ್ಕೂ ಜೈಲಿನಲ್ಲಿರುವ ಉಗ್ರನಿಗೂ ನಂಟು: ಆರ್.ಅಶೋಕ

ಅರಣ್ಯ ಜಾಗೃತ ದಳದ ಪ್ರಗತಿ ಪರಿಶೀಲನೆಗೆ ಆಗ್ರಹ

Forest Vigilance Demand: ಅರಣ್ಯ ಜಾಗೃತ ದಳಗಳ ಪ್ರಗತಿ ಪರಿಶೀಲನೆ ನಡೆಸಬೇಕು ಮತ್ತು ಬಾಕಿ ಪ್ರಕರಣಗಳಲ್ಲಿ ಕ್ರಮ ಜರುಗಿಸಬೇಕು ಎಂದು ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
Last Updated 11 ನವೆಂಬರ್ 2025, 16:26 IST
ಅರಣ್ಯ ಜಾಗೃತ ದಳದ ಪ್ರಗತಿ ಪರಿಶೀಲನೆಗೆ ಆಗ್ರಹ

ಐದು ಕಡೆ ವಿಶ್ವದರ್ಜೆ ಏರೋಸ್ಪೇಸ್‌ ಪಾರ್ಕ್:‌ ಸಿದ್ದರಾಮಯ್ಯ

ಕಾಲಿನ್ಸ್‌ ಇಂಡಿಯಾ ಆಪರೇಷನ್‌ ಸೆಂಟರ್‌ಗೆ ಚಾಲನೆ
Last Updated 11 ನವೆಂಬರ್ 2025, 16:23 IST
ಐದು ಕಡೆ ವಿಶ್ವದರ್ಜೆ ಏರೋಸ್ಪೇಸ್‌ ಪಾರ್ಕ್:‌ ಸಿದ್ದರಾಮಯ್ಯ
ADVERTISEMENT

ಬೇಡಿಕೆ ಈಡೇರದಿದ್ದರೆ ಲಸಿಕೆಅಭಿಯಾನ ಸ್ಥಗಿತ:ಕರ್ನಾಟಕ ಪಶುವೈದ್ಯಕೀಯ ಸಂಘ ಎಚ್ಚರಿಕೆ

Veterinary Strike Alert: ಸೇವಾ ಸೌಲಭ್ಯ ಈಡೇರಿಸದಿದ್ದರೆ ಕಾಲು ಬಾಯಿ ಜ್ವರ ಲಸಿಕೆ ಅಭಿಯಾನವನ್ನು ನಿಲ್ಲಿಸಲಾಗುವುದು ಎಂದು ಕರ್ನಾಟಕ ಪಶುವೈದ್ಯಕೀಯ ಸಂಘ ಎಚ್ಚರಿಸಿದ್ದು, ಸರ್ಕಾರಕ್ಕೆ 16ರವರೆಗೆ ಗಡುವು ನೀಡಿದೆ.
Last Updated 11 ನವೆಂಬರ್ 2025, 16:21 IST
ಬೇಡಿಕೆ ಈಡೇರದಿದ್ದರೆ ಲಸಿಕೆಅಭಿಯಾನ ಸ್ಥಗಿತ:ಕರ್ನಾಟಕ ಪಶುವೈದ್ಯಕೀಯ ಸಂಘ ಎಚ್ಚರಿಕೆ

ಅಮಿತ್ ಶಾ ಅತ್ಯಂತ ದುರ್ಬಲ ಗೃಹ ಸಚಿವ: ಪ್ರಿಯಾಂಕ್‌ ಖರ್ಗೆ

Amit Shah Attack: ಪಲು್ವಾಮಾ, ಮಣಿಪುರ, ದೆಹಲಿ ಸ್ಫೋಟ ಪ್ರಕರಣಗಳನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ ಅವರು ಅಮಿತ್ ಶಾ ಅವರನ್ನು ಸ್ವತಂತ್ರ ಭಾರತದ ಅತ್ಯಂತ ದುರ್ಬಲ ಗೃಹ ಸಚಿವರೆಂದು ವಾಗ್ದಾಳಿ ನಡೆಸಿದರು.
Last Updated 11 ನವೆಂಬರ್ 2025, 16:18 IST
ಅಮಿತ್ ಶಾ ಅತ್ಯಂತ ದುರ್ಬಲ ಗೃಹ ಸಚಿವ: ಪ್ರಿಯಾಂಕ್‌ ಖರ್ಗೆ

ಧರ್ಮಸ್ಥಳ ಪ್ರಕರಣ: ಸಮೀರ್‌ ಅರ್ಜಿ ಧಾರವಾಡ ಪೀಠಕ್ಕೆ

FIR Quash Petition: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಯ ವಿರುದ್ಧ ಯೂಟ್ಯೂಬ್ ವಿಡಿಯೋ ಪ್ರಕಟಿಸಿದ್ದ ಎಂ.ಡಿ. ಸಮೀರ್‌ ಅವರ ಎಫ್‌ಐಆರ್ ರದ್ದು ಅರ್ಜಿ ಧಾರವಾಡ ಹೈಕೋರ್ಟ್ ಪೀಠಕ್ಕೆ ವರ್ಗಾಯಿಸಲಾಗಿದೆ.
Last Updated 11 ನವೆಂಬರ್ 2025, 16:04 IST
ಧರ್ಮಸ್ಥಳ ಪ್ರಕರಣ: ಸಮೀರ್‌ ಅರ್ಜಿ ಧಾರವಾಡ ಪೀಠಕ್ಕೆ
ADVERTISEMENT
ADVERTISEMENT
ADVERTISEMENT