ಶುಕ್ರವಾರ, 23 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಮಂಡ್ಯದಲ್ಲಿ ಕೈಗಾರಿಕೆಗೆ ಜಾಗ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ: ಎಚ್‌ಡಿಕೆ

Mandya Industrial Development: ಮಂಡ್ಯ: ‘ಜಿಲ್ಲೆಯಲ್ಲಿ ಕೈಗಾರಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕೆ ಪೂರಕವಾಗಿ ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದಲೇ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 23 ಜನವರಿ 2026, 11:50 IST
ಮಂಡ್ಯದಲ್ಲಿ ಕೈಗಾರಿಕೆಗೆ ಜಾಗ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ: ಎಚ್‌ಡಿಕೆ

PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!

ಲಿಂಗಸುಗೂರು ತಾಲ್ಲೂಕಿಗೆ ಬರೆ; ಜನರು ಹೈರಾಣ
Last Updated 23 ಜನವರಿ 2026, 11:47 IST
PV Web Exclusive: ಲಿಂಗಸುಗೂರು ತಾಲ್ಲೂಕಿನಲ್ಲಿ ನಿಲ್ಲದ ಕಚೇರಿಗಳ ಸ್ಥಳಾಂತರ!

ರಾಜ್ಯವೇ ನನ್ನ ಪರಿಮಿತಿ, ಜನ ಬಯಸುವ ಕಡೆ ಸ್ಪರ್ಧೆ: ಎಚ್‌.ಡಿ. ಕುಮಾರಸ್ವಾಮಿ

Karnataka Politics: ಮಂಡ್ಯ: ‘ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ’ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಆ ಮೂಲಕ ಅವರು, ರಾಜ್ಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸೂಚನೆ ನೀಡಿದರು.
Last Updated 23 ಜನವರಿ 2026, 11:33 IST
ರಾಜ್ಯವೇ ನನ್ನ ಪರಿಮಿತಿ, ಜನ ಬಯಸುವ ಕಡೆ ಸ್ಪರ್ಧೆ: ಎಚ್‌.ಡಿ. ಕುಮಾರಸ್ವಾಮಿ

ಗವರ್ನರ್‌ ವಿರುದ್ಧ ಸಂಘರ್ಷ: ಕಾಂಗ್ರೆಸ್‌ನಿಂದ ರಾಜಕೀಯ ನಾಟಕ ಎಂದು ಎಚ್‌ಡಿಕೆ ಟೀಕೆ

Congress Political Drama: ಮಂಡ್ಯ: ‘ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗವರ್ನರ್‌ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನೂ ಸಾಧಿಸುವುದಿಲ್ಲ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ? ಕೇವಲ ರಾಜಕೀಯ ನಾಟಕ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.
Last Updated 23 ಜನವರಿ 2026, 11:26 IST
ಗವರ್ನರ್‌ ವಿರುದ್ಧ ಸಂಘರ್ಷ: ಕಾಂಗ್ರೆಸ್‌ನಿಂದ ರಾಜಕೀಯ ನಾಟಕ ಎಂದು ಎಚ್‌ಡಿಕೆ ಟೀಕೆ

India Rising ಎಂದ ಡಿಕೆ,ಸತ್ತ ಆರ್ಥಿಕತೆ ಎಂದಿರುವ ರಾಹುಲ್:ಭಿನ್ನ ಗಾಳಿ ಎಂದ ಅಶೋಕ

Congress Leadership Rift: ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಡಿಕೆಶಿ ಭಾರತ ಬೆಳೆಯುತ್ತಿದೆ ಎಂದು ಹೇಳಿದ್ದರೆ, ರಾಹುಲ್ ಗಾಂಧಿ ಭಾರತ ಸತ್ತ ಆರ್ಥಿಕತೆ ಎಂದು ಹೇಳುತ್ತಿದ್ದಾರೆ ಎಂದು ಅಶೋಕ ವ್ಯಂಗ್ಯ ಮಾಡಿದ್ದಾರೆ.
Last Updated 23 ಜನವರಿ 2026, 11:06 IST
India Rising ಎಂದ ಡಿಕೆ,ಸತ್ತ ಆರ್ಥಿಕತೆ ಎಂದಿರುವ ರಾಹುಲ್:ಭಿನ್ನ ಗಾಳಿ ಎಂದ ಅಶೋಕ

ಬೈಕ್‌ ಟ್ಯಾಕ್ಸಿ ಬಳಕೆಗೆ ಹೈಕೋರ್ಟ್‌ ಹಸಿರು ನಿಶಾನೆ

High Court Verdict: ಅರ್ಹ ಮೋಟಾರ್‌ ಸೈಕಲ್‌ಗಳನ್ನು, ಬೈಕ್‌ ಟ್ಯಾಕ್ಸಿಗಳನ್ನಾಗಿ ಬಳಸಬಹುದು’ ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ವಿಭಾಗೀಯ ನ್ಯಾಯಪೀಠವು ಮುನ್ನಡೆಸಿದ ವಿಚಾರಣೆಯ ಬಳಿಕ ತೀರ್ಪು ಪ್ರಕಟಿಸಿದೆ.
Last Updated 23 ಜನವರಿ 2026, 10:34 IST
ಬೈಕ್‌ ಟ್ಯಾಕ್ಸಿ ಬಳಕೆಗೆ ಹೈಕೋರ್ಟ್‌ ಹಸಿರು ನಿಶಾನೆ

ಅತ್ಯಾಚಾರ, ಕೊಲೆ ಸಣ್ಣ ಘಟನೆ: ಸಂಸದ ಹಿಟ್ನಾಳ ಮಾತಿನ ವಿವಾದ

Koppal Tourism: ಒಂದು ವರ್ಷದ ಹಿಂದೆ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
Last Updated 23 ಜನವರಿ 2026, 8:07 IST
ಅತ್ಯಾಚಾರ, ಕೊಲೆ ಸಣ್ಣ ಘಟನೆ: ಸಂಸದ ಹಿಟ್ನಾಳ ಮಾತಿನ ವಿವಾದ
ADVERTISEMENT

ರಾಜ್‌, ಪುನೀತ್‌ಗೆ ದೇಗುಲ: ಅಶ್ವಿನಿ ಪುನೀತ್ ಅವರಿಂದ ಲೋಕಾರ್ಪಣೆ

Celebrity Memorial: ಡಾ. ರಾಜಕುಮಾರ್ ಹಾಗೂ ಪುನೀತ್‌ ರಾಜಕುಮಾರ್‌ ಅವರಿಗೆ ಭದ್ರಾವತಿಯಲ್ಲಿ ಅಭಿಮಾನಿಗಳಿಂದ ನಿರ್ಮಿತವಾದ ದೇಗುಲವನ್ನು ಅಶ್ವಿನಿ ಪುನೀತ್‌ ಲೋಕಾರ್ಪಣೆ ಮಾಡಿದರು. ಕಂಚಿನ ಪುತ್ಥಳಿಗಳು ಪ್ರತಿಷ್ಠಾಪಿಸಲಾಗಿದೆ.
Last Updated 22 ಜನವರಿ 2026, 23:30 IST
ರಾಜ್‌, ಪುನೀತ್‌ಗೆ ದೇಗುಲ: ಅಶ್ವಿನಿ ಪುನೀತ್ ಅವರಿಂದ ಲೋಕಾರ್ಪಣೆ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್ ಅಳವಡಿಕೆ ಸ್ಥಗಿತ–ಕನ್ಹಯ್ಯ ನಾಯ್ಡು ಎಚ್ಚರಿಕೆ
Last Updated 22 ಜನವರಿ 2026, 23:30 IST
ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ; ಮಕ್ಕಳಿಗೆ ಸ್ಫೂರ್ತಿಯಾಗಿಸಲು ಯೋಜನೆ

Inspiring Honesty: ಲಕ್ಕುಂಡಿ ಗ್ರಾಮದ ಬಾಲಕ ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ, ಆತನ ಚಿತ್ರ ಹಾಗೂ ಕಥನವನ್ನು ಶಾಲೆಗಳಲ್ಲಿ ಅಳವಡಿಸಲು ಪಂಚಾಯಿತಿ ಯೋಜನೆ ರೂಪಿಸಿದೆ.
Last Updated 22 ಜನವರಿ 2026, 23:30 IST
ಪ್ರಜ್ವಲ್ ರಿತ್ತಿಯ ಪ್ರಾಮಾಣಿಕತೆ; ಮಕ್ಕಳಿಗೆ ಸ್ಫೂರ್ತಿಯಾಗಿಸಲು ಯೋಜನೆ
ADVERTISEMENT
ADVERTISEMENT
ADVERTISEMENT