ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಜನರಿಗೆ ವಿಷ ಉಣಿಸುತ್ತಿರುವ ಕಲಬೆರಕೆ ದಂಧೆ! ಗಡಿ ಜಿಲ್ಲೆ ಕೋಲಾರದಲ್ಲಿ ಅವ್ಯಾಹತ

ಹಾಲು, ಬೆಣ್ಣೆ, ತುಪ್ಪ, ಚಹಾ ಪುಡಿ, ಖಾರದ ಪುಡಿ ಕಲಬೆರಕೆ ಮಾಫಿಯಾ
Last Updated 20 ಫೆಬ್ರುವರಿ 2026, 2:31 IST
ಜನರಿಗೆ ವಿಷ ಉಣಿಸುತ್ತಿರುವ ಕಲಬೆರಕೆ ದಂಧೆ! ಗಡಿ ಜಿಲ್ಲೆ ಕೋಲಾರದಲ್ಲಿ ಅವ್ಯಾಹತ

ಮತದಾರರ ಪಟ್ಟಿ: ಬೀದಿವಾರು, ಮನೆವಾರು ಮ್ಯಾಪಿಂಗ್– ಡಿಕೆಶಿ ಆಗ್ರಹ

ದೋಷ ಸರಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ
Last Updated 19 ಫೆಬ್ರುವರಿ 2026, 23:46 IST
ಮತದಾರರ ಪಟ್ಟಿ: ಬೀದಿವಾರು, ಮನೆವಾರು ಮ್ಯಾಪಿಂಗ್– ಡಿಕೆಶಿ ಆಗ್ರಹ

 ‘ಮೊಬೈಲ್ ಬಿಡಿ–ಪುಸ್ತಕ ಹಿಡಿ’ ಅಭಿಯಾನ

School Education Drive: ವಿದ್ಯಾರ್ಥಿಗಳನ್ನು ಮೊಬೈಲ್ ಗೀಳಿನಿಂದ ದೂರಿಸಿ ಓದು ಮತ್ತು ಕ್ರೀಡೆಗೆ ಉತ್ತೇಜನ ನೀಡಲು ಶಾಲಾ ಶಿಕ್ಷಣ ಇಲಾಖೆ ‘ಮೊಬೈಲ್ ಬಿಡಿ–ಪುಸ್ತಕ ಹಿಡಿ’ ಅಭಿಯಾನ ಆರಂಭಿಸಿದೆ.
Last Updated 19 ಫೆಬ್ರುವರಿ 2026, 23:30 IST
 ‘ಮೊಬೈಲ್ ಬಿಡಿ–ಪುಸ್ತಕ ಹಿಡಿ’ ಅಭಿಯಾನ

ಶುದ್ಧ ನೀರು ಪೂರೈಕೆ ಏರುಪೇರು: 2,911 ಘಟಕ ಸ್ಥಗಿತ

ದುರಸ್ತಿಗೆ ಹಂಚಿಕೆಯಾಗಿದ್ದು ಕೇವಲ ₹50 ಸಾವಿರ
Last Updated 19 ಫೆಬ್ರುವರಿ 2026, 23:30 IST
ಶುದ್ಧ ನೀರು ಪೂರೈಕೆ ಏರುಪೇರು: 2,911 ಘಟಕ ಸ್ಥಗಿತ

ಸಮಯ ಪಾಲಿಸದ ಬಾರ್‌ಗಳು: ಸಿಎಂಗೆ ಸುರೇಶ್ ಕುಮಾರ್‌ ಪತ್ರ

S Suresh Kumar: ವಸತಿ ಪ್ರದೇಶಗಳ ಬಳಿ ಬಾರ್‌ಗಳು ನಿಯಮ ಉಲ್ಲಂಘಿಸಿ ಮುಂಜಾನೆ ತೆರೆಯುತ್ತಿರುವುದನ್ನು ಖಂಡಿಸಿ, ಸಮಯ ಪಾಲನೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
Last Updated 19 ಫೆಬ್ರುವರಿ 2026, 23:13 IST
ಸಮಯ ಪಾಲಿಸದ ಬಾರ್‌ಗಳು: ಸಿಎಂಗೆ ಸುರೇಶ್ ಕುಮಾರ್‌ ಪತ್ರ

ಲಿಂಗಾಯತ ಗಾಣಿಗ: 2ಎ ಸಿಂಧುತ್ವಕ್ಕೆ ಹೈಕೋರ್ಟ್‌ ಅಸ್ತು

High Court Order: ಲಿಂಗಾಯತ ಮತ್ತು ಗಾಣಿಗ ಪ್ರತ್ಯೇಕ ಗುರುತುಗಳಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿ, ವರ್ಗ 2ಎ ಅಡಿಯಲ್ಲಿ ಪಡೆದ ನೇಮಕಾತಿ ಸಿಂಧುತ್ವವನ್ನು ಎತ್ತಿಹಿಡಿದಿದೆ.
Last Updated 19 ಫೆಬ್ರುವರಿ 2026, 22:30 IST
ಲಿಂಗಾಯತ ಗಾಣಿಗ: 2ಎ ಸಿಂಧುತ್ವಕ್ಕೆ ಹೈಕೋರ್ಟ್‌ ಅಸ್ತು

ನೈಸ್‌ ಯೋಜನೆ ರದ್ದು: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

BMIC Project: ಬೆಂಗಳೂರು–ಮೈಸೂರು ಇನ್ಫಾಸ್ಟ್ರಕ್ಚರ್ ಕಾರಿಡಾರ್‌ ಯೋಜನೆಯನ್ನು ಮರು ಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 9ಕ್ಕೆ ಮುಂದೂಡಲಾಗಿದೆ.
Last Updated 19 ಫೆಬ್ರುವರಿ 2026, 16:30 IST
ನೈಸ್‌ ಯೋಜನೆ ರದ್ದು: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ
ADVERTISEMENT

ಮಂಡ್ಯದ ಕಾರೇಕಟ್ಟೆ ಗ್ರಾಮದ ಸಮೀಪ ಕೆಮಿಕಲ್ ಟ್ಯಾಂಕ್ ಸ್ಫೋಟ: ರಾಜ್ಯಕ್ಕೆ ನೋಟಿಸ್‌

NHRC Notice: ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಸಮೀಪ ಕೀರ್ತಿ ಕೆಮಿಕಲ್‌ ಕಾರ್ಖಾನೆಯನ್ನು ಸ್ಥಳಾಂತರ ಮಾಡುವ ವೇಳೆ ಕೆಮಿಕಲ್‌ ಟ್ಯಾಂಕ್‌ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಸಂಬಂಧ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಪ್ರಕರಣ ದಾಖಲಿಸಿದೆ.
Last Updated 19 ಫೆಬ್ರುವರಿ 2026, 16:29 IST
ಮಂಡ್ಯದ ಕಾರೇಕಟ್ಟೆ ಗ್ರಾಮದ ಸಮೀಪ ಕೆಮಿಕಲ್ ಟ್ಯಾಂಕ್ ಸ್ಫೋಟ: ರಾಜ್ಯಕ್ಕೆ ನೋಟಿಸ್‌

ಅಸ್ಸಾಂ ಚುನಾವಣೆ ಸೋಲುವ ಭಯದಲ್ಲಿ ಆಧಾರರಹಿತ ಹೇಳಿಕೆ ನೀಡುತ್ತಿರುವ ಸಿಎಂ: ಡಿಕೆಶಿ

DK Shivakumar: ಸೋಲುವ ಭಯದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
Last Updated 19 ಫೆಬ್ರುವರಿ 2026, 16:26 IST
ಅಸ್ಸಾಂ ಚುನಾವಣೆ ಸೋಲುವ ಭಯದಲ್ಲಿ ಆಧಾರರಹಿತ ಹೇಳಿಕೆ ನೀಡುತ್ತಿರುವ ಸಿಎಂ: ಡಿಕೆಶಿ

ಮೇಕೆದಾಟು: ವನ್ಯಜೀವಿ ಅನುಮೋದನೆಗೆ ಪ್ರಸ್ತಾವ

Mekedatu Reservoir: ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ವನ್ಯಜೀವಿ ಅನುಮೋದನೆ ಪಡೆಯಲು ಕರ್ನಾಟಕ ಸರ್ಕಾರವು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರತ್ಯೇಕ ಪ್ರಸ್ತಾವ ಸಲ್ಲಿಸಿದೆ. ಕಾವೇರಿ ನೀರಾವರಿ ನಿಗಮವು ಜನವರಿ 4ರಂದು ಪ್ರಸ್ತಾವ ಸಲ್ಲಿಸಿತ್ತು.
Last Updated 19 ಫೆಬ್ರುವರಿ 2026, 16:26 IST
ಮೇಕೆದಾಟು: ವನ್ಯಜೀವಿ ಅನುಮೋದನೆಗೆ ಪ್ರಸ್ತಾವ
ADVERTISEMENT
ADVERTISEMENT
ADVERTISEMENT