ಭಾನುವಾರ, 25 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು

Belagavi Vridhashrama: ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ ಭಿನ್ನವಾಗಿದೆ. ಇಲ್ಲಿ ನೋವು ಮರೆಯಾಗುತ್ತದೆ, ನಲಿವು ನಲಿದಾಡುತ್ತದೆ. ಜೀವನೋತ್ಸಾಹ ಪುಟಿಯುತ್ತದೆ. ಮುಂಬೈನ ವರ್ಣರಂಜಿತ ಸ್ಟುಡಿಯೊದಲ್ಲಿ ಹಳದಿ–ಕೆಂಪು ಬಣ್ಣದ ಸೀರೆಯುಟ್ಟ ಆರು ಸ್ಪರ್ಧಿಗಳು ನಗುಮೊಗದಿಂದಲೇ ಬಂದರು.
Last Updated 24 ಜನವರಿ 2026, 23:31 IST
ಬಾಮನವಾಡಿಯ ಶಾಂತಾಯಿ ವೃದ್ಧಾಶ್ರಮ: ಮುಸ್ಸಂಜೆಯಲ್ಲಿ ನೊಂದವರ ಸುಂದರ ಬದುಕು ಇದು

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ: ರಾಜೀವ್‌ ಗೌಡ ಜಾಮೀನು ಅರ್ಜಿ ವಜಾ

Threat to Official: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
Last Updated 24 ಜನವರಿ 2026, 23:30 IST
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ: ರಾಜೀವ್‌ ಗೌಡ ಜಾಮೀನು ಅರ್ಜಿ ವಜಾ

ಮಳವಳ್ಳಿ | ಬಾಕಿ ತೆರಿಗೆಗೆ ಒತ್ತಾಯ: ಪುರಸಭೆ ಮುಖ್ಯಾಧಿಕಾರಿ ಧರಣಿ

Tax Dues Protest: ಮಳವಳ್ಳಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಅವರು ₹55 ಲಕ್ಷ ಬಾಕಿ ತೆರಿಗೆ ಪಾವತಿ ಒತ್ತಾಯಿಸಿ ರೋಟರಿ ವಿದ್ಯಾಸಂಸ್ಥೆ ಎದುರು ಶನಿವಾರ ಧರಣಿ ನಡೆಸಿದರು.
Last Updated 24 ಜನವರಿ 2026, 23:30 IST
ಮಳವಳ್ಳಿ | ಬಾಕಿ ತೆರಿಗೆಗೆ ಒತ್ತಾಯ: ಪುರಸಭೆ ಮುಖ್ಯಾಧಿಕಾರಿ ಧರಣಿ

ವಿಐಎಸ್‌ಎಲ್‌ ಪುನಶ್ಚೇತನಕ್ಕೆ ₹5,000 ಕೋಟಿ: ಎಚ್‌.ಡಿ.ಕುಮಾರಸ್ವಾಮಿ

ಎರಡೂವರೆ ತಿಂಗಳಲ್ಲಿ ಕಾರ್ಖಾನೆ ಪುನಶ್ಚೇತನ
Last Updated 24 ಜನವರಿ 2026, 23:30 IST
ವಿಐಎಸ್‌ಎಲ್‌ ಪುನಶ್ಚೇತನಕ್ಕೆ ₹5,000 ಕೋಟಿ: ಎಚ್‌.ಡಿ.ಕುಮಾರಸ್ವಾಮಿ

ಚಾಮರಾಜನಗರ | ₹50 ಸಾವಿರಕ್ಕೆ ಹೆಣ್ಣು ಮಗು ಮಾರಾಟ: ಐವರ ಬಂಧನ

Child Trafficking Arrest: ಆರು ತಿಂಗಳ ಹೆಣ್ಣು ಮಗುವನ್ನು ₹50 ಸಾವಿರಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ರಾಮಸಮುದ್ರದ ದಂಪತಿ ಸೇರಿ ಐವರನ್ನು ಬಂಧಿಸಿ, ಮಗು ರಕ್ಷಿಸಲಾಗಿದೆ ಎಂದು ಎಸ್‌ಪಿ ಮುತ್ತುರಾಜ್ ಮಾಹಿತಿ ನೀಡಿದರು.
Last Updated 24 ಜನವರಿ 2026, 23:30 IST
ಚಾಮರಾಜನಗರ | ₹50 ಸಾವಿರಕ್ಕೆ ಹೆಣ್ಣು ಮಗು ಮಾರಾಟ: ಐವರ ಬಂಧನ

ರಾಜೀವ ಪಿಕಳೆ ಆತ್ಮಹತ್ಯೆ ಪ್ರಕರಣ | ದೃಶ್ಯ ಹಂಚಿಕೆ: ಮೂವರ ಬಂಧನ

Social Media Video Case: ಖಾಸಗಿ ಆಸ್ಪತ್ರೆ ಸಿಬ್ಬಂದಿ ರಾಜೀವ ಪಿಕಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಠಾಣೆ ಪೊಲೀಸರು ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದ ಆರೋಪದ ಮೇಲೆ ಮೂವರನ್ನು ಶನಿವಾರ ಬಂಧಿಸಿದ್ದಾರೆ.
Last Updated 24 ಜನವರಿ 2026, 23:30 IST
ರಾಜೀವ ಪಿಕಳೆ ಆತ್ಮಹತ್ಯೆ ಪ್ರಕರಣ | ದೃಶ್ಯ ಹಂಚಿಕೆ: ಮೂವರ ಬಂಧನ

ಲಕ್ಕುಂಡಿಯಲ್ಲಿ ಒಂಬತ್ತನೇ ದಿನವೂ ಉತ್ಖನನ: 7 ಹೆಡೆಯ ನಾಗರ ಕಲ್ಲು ಪತ್ತೆ

Ancient Snake Sculptures: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯದ ಒಂಬತ್ತನೇ ದಿನ 7 ಹೆಡೆಯ ಹಾವಿನ ಶಿಲ್ಪಗಳು ಪತ್ತೆಯಾಗಿದ್ದು, ವಿಜಯನಗರ ಕಾಲದವೆಯಾಗಿ ತಜ್ಞರು ಶಂಕಿಸಿದ್ದಾರೆ ಎಂದು ತಿಳಿದುಬಂದಿದೆ.
Last Updated 24 ಜನವರಿ 2026, 23:30 IST
ಲಕ್ಕುಂಡಿಯಲ್ಲಿ ಒಂಬತ್ತನೇ ದಿನವೂ ಉತ್ಖನನ: 7 ಹೆಡೆಯ ನಾಗರ ಕಲ್ಲು ಪತ್ತೆ
ADVERTISEMENT

ಆತ್ಮ ಸ್ವಚ್ಛ, ಹೋರಾಟ ನಿರಂತರ: ಎಚ್‌.ಡಿ. ದೇವೇಗೌಡ ಪ್ರತಿಪಾದನೆ

ಜೆಡಿಎಸ್‌ ಬೆಳ್ಳಿ ಹಬ್ಬದ ಸಮಾವೇಶದಲ್ಲಿ ಕಾಂಗ್ರೆಸ್‌ ವಿರುದ್ಧ ಎಚ್‌.ಡಿ.ದೇವೇಗೌಡ ಕಿಡಿ
Last Updated 24 ಜನವರಿ 2026, 23:30 IST
ಆತ್ಮ ಸ್ವಚ್ಛ, ಹೋರಾಟ ನಿರಂತರ: ಎಚ್‌.ಡಿ. ದೇವೇಗೌಡ ಪ್ರತಿಪಾದನೆ

ಬಿಜೆಪಿ ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಆಪತ್ತು: ಮಲ್ಲಿಕಾರ್ಜುನ ಖರ್ಗೆ

42,345 ಮನೆಗಳ ಹಂಚಿಕೆ, ಹಕ್ಕುಪತ್ರಗಳ ವಿತರಣಾ ಸಮಾರಂಭ
Last Updated 24 ಜನವರಿ 2026, 23:30 IST
ಬಿಜೆಪಿ ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಆಪತ್ತು: ಮಲ್ಲಿಕಾರ್ಜುನ ಖರ್ಗೆ

ವಿಚಾರಣಾಧೀನ ಕೈದಿಗಳ ವಿಶೇಷ ಸೌಲಭ್ಯಕ್ಕೆ ಕತ್ತರಿ: ಹೊಸ ಸುತ್ತೋಲೆ

Prison Circular Karnataka: ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಿಗೆ ಹೊರಗಿನಿಂದ ಆಹಾರ, ಹೆಚ್ಚುವರಿ ಹೊದಿಕೆ, ಹಾಸಿಗೆ ಸೌಲಭ್ಯ ಕಡಿತಗೊಳಿಸುವಂತೆ ಡಿಜಿಪಿ ಅಲೋಕ್ ಕುಮಾರ್ ಹೊಸ ಸುತ್ತೋಲೆಯ ಮೂಲಕ ಸೂಚನೆ ನೀಡಿದ್ದಾರೆ.
Last Updated 24 ಜನವರಿ 2026, 23:30 IST
ವಿಚಾರಣಾಧೀನ ಕೈದಿಗಳ ವಿಶೇಷ ಸೌಲಭ್ಯಕ್ಕೆ ಕತ್ತರಿ: ಹೊಸ ಸುತ್ತೋಲೆ
ADVERTISEMENT
ADVERTISEMENT
ADVERTISEMENT