ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ನ್ಯಾಮತಿ | ಡಿ.ಕೆ. ಶಿವಕುಮಾರ್‌ಗೆ ಕಪ್ಪುಬಟ್ಟೆ ಪ್ರದರ್ಶನ: ಪ್ರಕರಣ ದಾಖಲು

Black Flag Protest: ನ್ಯಾಮತಿ: ತಾಲ್ಲೂಕಿನ ಭಾಯಾಗಡ್‌ನಲ್ಲಿ ನಡೆದ ಸಂತ ಸೇವಾಲಾಲ್‌ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ, ಘೋಷಣೆ ಕೂಗಿದವರ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ಫೆಬ್ರುವರಿ 2026, 2:45 IST
ನ್ಯಾಮತಿ | ಡಿ.ಕೆ. ಶಿವಕುಮಾರ್‌ಗೆ ಕಪ್ಪುಬಟ್ಟೆ ಪ್ರದರ್ಶನ: ಪ್ರಕರಣ ದಾಖಲು

ಕಾಳ್ಗಿಚ್ಚು: ‘ಸೇನಾನಿ’ಗಳೆಡೆ ಅನಾದರ

Karnataka Forest Fires: ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಸ್ವಯಂಸೇವಕರ ಸಹಕಾರ ಬಳಸಿಕೊಳ್ಳದಿರುವುದರಿಂದ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2026, 0:30 IST
ಕಾಳ್ಗಿಚ್ಚು: ‘ಸೇನಾನಿ’ಗಳೆಡೆ ಅನಾದರ

‘ಅತಿಥಿ’ಗಳ ಪ್ರಮಾಣಪತ್ರಕ್ಕೆ ಎಸ್‌ಒಪಿ

Higher Education SOP: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಪಿಎಚ್‌ಡಿ ಸೇರಿದಂತೆ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಎಸ್‌ಒಪಿ ಜಾರಿಗೆ ತಂದಿದೆ.
Last Updated 18 ಫೆಬ್ರುವರಿ 2026, 23:25 IST
‘ಅತಿಥಿ’ಗಳ ಪ್ರಮಾಣಪತ್ರಕ್ಕೆ ಎಸ್‌ಒಪಿ

ಬಡ ಮಕ್ಕಳ ಊಟಕ್ಕೂ ಅನುದಾನ ಇಲ್ಲ; ಆರ್‌. ಅಶೋಕ

ಕಾಂಗ್ರೆಸ್‌ ಶಾಸಕರಿಗೆ ವಿದೇಶ ಪ್ರವಾಸ: ಆರ್‌. ಅಶೋಕ
Last Updated 18 ಫೆಬ್ರುವರಿ 2026, 22:47 IST
ಬಡ ಮಕ್ಕಳ ಊಟಕ್ಕೂ ಅನುದಾನ ಇಲ್ಲ; ಆರ್‌. ಅಶೋಕ

ರಾಜ್ಯಪಾಲರ ಅಂಕಿತ: ಕೆರೆ ಬಫರ್‌ ವಲಯಕ್ಕೆ ಕತ್ತರಿ

ರಾಜ್ಯಪಾಲರ ಅಂಕಿತ; ಕೆಟಿಸಿಡಿಎ ಕಾಯ್ದೆಗೆ ತಿದ್ದುಪಡಿ– ಅಧಿಸೂಚನೆ
Last Updated 18 ಫೆಬ್ರುವರಿ 2026, 22:30 IST
ರಾಜ್ಯಪಾಲರ ಅಂಕಿತ: ಕೆರೆ ಬಫರ್‌ ವಲಯಕ್ಕೆ ಕತ್ತರಿ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು

BJP State Meeting: ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ ಗುರುವಾರ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಅರಮನೆ ಮೈದಾನದಲ್ಲಿ ಕಾರ್ಯಕಾರಿಣಿಯ ಪೂರ್ವಸಿದ್ಧತೆ ಪರಿಶೀಲಿಸಿದರು.
Last Updated 18 ಫೆಬ್ರುವರಿ 2026, 21:25 IST
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು

ಬೆಂಗಳೂರು: ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ಲಿಂಗತ್ವ ಅಲ್ಪಸಂಖ್ಯಾತರ ಆಯ್ಕೆ

ಸಿವಿಲ್‌ ನ್ಯಾಯಾಧೀಶರ ಹುದ್ದೆ
Last Updated 18 ಫೆಬ್ರುವರಿ 2026, 16:33 IST
ಬೆಂಗಳೂರು: ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ಲಿಂಗತ್ವ ಅಲ್ಪಸಂಖ್ಯಾತರ ಆಯ್ಕೆ
ADVERTISEMENT

ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿ: ವಿಶ್ವವಿದ್ಯಾಲಯವನ್ನೇ ಘಟಕವಾಗಿಸಲು ಸಮ್ಮತಿ

Internal Reservation: ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿ ಅನ್ವಯ ಮಾಡುವಾಗ ಆಯಾ ವಿಶ್ವವಿದ್ಯಾಲಯವನ್ನೇ ಘಟಕವಾಗಿ ಪರಿಗಣಿಸಲು ಸಂಪುಟ ಉಪಸಮಿತಿ ಸಮ್ಮತಿಸಿದ್ದು, ಅಗತ್ಯ ನಿಯಮಗಳನ್ನು ರೂಪಿಸಲಾಗುವುದು ಎಂದು ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 16:32 IST
ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿ: ವಿಶ್ವವಿದ್ಯಾಲಯವನ್ನೇ ಘಟಕವಾಗಿಸಲು ಸಮ್ಮತಿ

ಶಾಲಾ ಪ್ರವೇಶ: 6 ವರ್ಷ ವಯೋಮಿತಿ ಕಡ್ಡಾಯ

Karnataka Education Department: 2026–27ರಿಂದ ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ವಯಸ್ಸು ಕಡ್ಡಾಯ. ಎಲ್‌ಕೆಜಿ 4 ವರ್ಷ, ಯುಕೆಜಿ 5 ವರ್ಷ ವಯೋಮಿತಿ ನಿಯಮವೂ ಅನ್ವಯವಾಗಲಿದೆ.
Last Updated 18 ಫೆಬ್ರುವರಿ 2026, 16:26 IST
ಶಾಲಾ ಪ್ರವೇಶ:  6 ವರ್ಷ ವಯೋಮಿತಿ ಕಡ್ಡಾಯ

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಷ್ಟದಲ್ಲಿ: ಹೈಕೋರ್ಟ್‌ಗೆ ನಿಗಮಗಳ ಪರ ವಕೀಲರು

ಕೋವಿಡ್ ಸಾವು: ಪರಿಹಾರ ಪಾವತಿಗೆ ಹಣವಿಲ್ಲ
Last Updated 18 ಫೆಬ್ರುವರಿ 2026, 16:14 IST
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ನಷ್ಟದಲ್ಲಿ: ಹೈಕೋರ್ಟ್‌ಗೆ ನಿಗಮಗಳ ಪರ ವಕೀಲರು
ADVERTISEMENT
ADVERTISEMENT
ADVERTISEMENT