ಶನಿವಾರ, 31 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ

Eshwar Khandre: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಫೋಟಕ ಪರೀಕ್ಷಾ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಸ್ಫೋಟ ಸ್ಥಳದಲ್ಲಿ ಮಾದರಿ ಸಂಗ್ರಹಿಸಿ ತನಿಖೆ ಮಾಡಲು ಆದೇಶಿಸಿದ್ದಾರೆ. ಸ್ಫೋಟಕ್ಕೆ ಕಾರಣವೇನು, ಸ್ಫೋಟಕ್ಕೆ ಬಳಕೆಯಾಗಿರುವ ವಸ್ತು ಯಾವುದು
Last Updated 31 ಜನವರಿ 2026, 8:44 IST
ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ

ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

Actor Yash Mother: ಹಾಸನ: ಇಲ್ಲಿನ ವಿದ್ಯಾನಗರದ ನಿವೇಶನಕ್ಕೆ ಸಂಬಂಧಿಸಿದಂತೆ ನಟ ಯಶ್‌ ಅವರ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್‌ ದೇವರಾಜು ಮಧ್ಯೆ ಶನಿವಾರ ಬೆಳಿಗ್ಗೆ ವಾಗ್ವಾದ ನಡೆದಿದೆ. ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದ ನಿವೇಶನ ವಿವಾದಕ್ಕೆ ಕಾರಣವಾಗಿದೆ.
Last Updated 31 ಜನವರಿ 2026, 7:45 IST
ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

ಹುಮನಾಬಾದ್ ಬಳಿಯ ಮೊಳಕೇರಾದಲ್ಲಿ ನಿಗೂಢ ಸ್ಫೋಟ! ಎಂಟು ಜನರಿಗೆ ಗಂಭೀರ ಗಾಯ

Bidar Blast: ತಾಲ್ಲೂಕಿನ ಮೊಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ನಿಗೂಢ ಸ್ಫೋಟದಿಂದ ಎಂಟು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಗೊಂಡವರನ್ನು ಬೀದರ್ ನ ಬ್ರಿಮ್ಸ್ ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ‌. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
Last Updated 31 ಜನವರಿ 2026, 6:42 IST
ಹುಮನಾಬಾದ್ ಬಳಿಯ ಮೊಳಕೇರಾದಲ್ಲಿ ನಿಗೂಢ ಸ್ಫೋಟ! ಎಂಟು ಜನರಿಗೆ ಗಂಭೀರ ಗಾಯ

ಕಾನ್ಫಿಡೆಂಟ್ ಮುಖ್ಯಸ್ಥ CJ ರಾಯ್ ಸಾವಿನ ಕೇಸ್‌ನ ಉನ್ನತ ತನಿಖೆ ಮಾಡ್ತೇವೆ: ಡಿಕೆಶಿ

Confident Group CJ Roy: ‘ರಿಯಲ್ ಎಸ್ಟೇಟ್ ಕಂಪನಿಯಾದ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣದ ಕುರಿತು, ನಮ್ಮ ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 31 ಜನವರಿ 2026, 5:15 IST
ಕಾನ್ಫಿಡೆಂಟ್ ಮುಖ್ಯಸ್ಥ CJ ರಾಯ್ ಸಾವಿನ ಕೇಸ್‌ನ ಉನ್ನತ ತನಿಖೆ ಮಾಡ್ತೇವೆ: ಡಿಕೆಶಿ

ಲಂಚ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ

Police Corruption: ಠಾಣೆಯ ವಶದಲ್ಲಿದ್ದ ವಾಹನ ಬಿಡುಗಡೆಗೆ ₹40 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ.
Last Updated 31 ಜನವರಿ 2026, 5:00 IST
ಲಂಚ: ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಲೋಕಾಯುಕ್ತ ಬಲೆಗೆ

ಕೊಟ್ಟೂರಲ್ಲಿ ಒಂದೇ ಕುಟುಂಬದವರ ತ್ರಿಬಲ್ ಮರ್ಡರ್? ದೂರು ಕೊಟ್ಟವನ ಮೇಲೆ ಅನುಮಾನ

Kotturu Missing Case: ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಕುಟುಂಬದ ಮೂವರು ನಾಪತ್ತೆಯಾದ ಪ್ರಕರಣ ಶನಿವಾರ ಬೆಳಿಗ್ಗೆಯೂ ನಿಗೂಢವಾಗಿಯೇ ಉಳಿದಿದ್ದು, ದೂರು ನೀಡಿರುವ ಅಕ್ಷಯ್‌ ಕುಮಾರ್‌ನ ಬರವಿಕೆಗಾಗಿ ಪಟ್ಟಣ ಕಾದು ಕುಳಿತಿದೆ.
Last Updated 31 ಜನವರಿ 2026, 4:09 IST
ಕೊಟ್ಟೂರಲ್ಲಿ ಒಂದೇ ಕುಟುಂಬದವರ ತ್ರಿಬಲ್ ಮರ್ಡರ್? ದೂರು ಕೊಟ್ಟವನ ಮೇಲೆ ಅನುಮಾನ

ಉನ್ನತ ಶಿಕ್ಷಣ: 2,000 ಬೋಧಕ ಹುದ್ದೆಗಳ ಭರ್ತಿಗೆ ಸಮ್ಮತಿ

Education Recruitment: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್‌ ಸೇರಿದಂತೆ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ.
Last Updated 30 ಜನವರಿ 2026, 23:53 IST
ಉನ್ನತ ಶಿಕ್ಷಣ: 2,000 ಬೋಧಕ ಹುದ್ದೆಗಳ ಭರ್ತಿಗೆ ಸಮ್ಮತಿ
ADVERTISEMENT

ದಾವಣಗೆರೆ | ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ‘ಆರೋಗ್ಯ ಬಂಧು’; ರಾಜ್ಯದಲ್ಲೇ ಮೊದಲು

Vidyarthi Arogyabandhu: ಸರ್ಕಾರಿ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಿ ಚಿಕಿತ್ಸೆ ನೀಡಲು ಇಲ್ಲಿನ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ‘ವಿದ್ಯಾರ್ಥಿ ಆರೋಗ್ಯಬಂಧು’ ಎಂಬ ವಿಶೇಷ ಯೋಜನೆ ರೂಪಿಸಲಾಗಿದೆ.
Last Updated 30 ಜನವರಿ 2026, 23:46 IST
ದಾವಣಗೆರೆ | ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ‘ಆರೋಗ್ಯ ಬಂಧು’; ರಾಜ್ಯದಲ್ಲೇ ಮೊದಲು

ಅಧ್ಯಯನ ಪೀಠಗಳಿಗೆ ಕನಿಷ್ಠ 1 ಕೋಟಿ: ಸರ್ಕಾರಕ್ಕೆ ಶಿಫಾರಸು ಮಾಡಲಿರುವ ಸಮಿತಿ

Education Funds: ಅನುದಾನದ ಕೊರತೆಯಿಂದ ನಲುಗುತ್ತಿರುವ ವಿಶ್ವವಿದ್ಯಾಲಯಗಳ ಅಧ್ಯಯನ ಪೀಠಗಳಿಗೆ ಕನಿಷ್ಠ ತಲಾ ಒಂದು ಕೋಟಿ ಅನುದಾನ ನೀಡಬೇಕು ಹಾಗೂ ಪೀಠಗಳನ್ನು ಆರಂಭಿಸುವ ಬಗ್ಗೆ ಮಾರ್ಗಸೂಚಿ ರೂಪಿಸಬೇಕು
Last Updated 30 ಜನವರಿ 2026, 23:34 IST
ಅಧ್ಯಯನ ಪೀಠಗಳಿಗೆ ಕನಿಷ್ಠ 1 ಕೋಟಿ: ಸರ್ಕಾರಕ್ಕೆ ಶಿಫಾರಸು ಮಾಡಲಿರುವ ಸಮಿತಿ

ರಾಜ್ಯದಲ್ಲಿ ₹4,682 ಕೋಟಿ ಕಬ್ಬು ಬಿಲ್‌ ಬಾಕಿ

ಕೆಲವು ಕಾರ್ಖಾನೆಗಳ ಪಾವತಿ ಪ್ರಮಾಣ ಶೇ50ರಷ್ಟೂ ದಾಟಿಲ್ಲ
Last Updated 30 ಜನವರಿ 2026, 23:02 IST
ರಾಜ್ಯದಲ್ಲಿ ₹4,682 ಕೋಟಿ ಕಬ್ಬು ಬಿಲ್‌ ಬಾಕಿ
ADVERTISEMENT
ADVERTISEMENT
ADVERTISEMENT