ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದದ ಏಡಿ ಪತ್ತೆ

ಘಟಿಯಾನಾ ಪ್ರಭೇದಕ್ಕೆ ಸೇರಿದ, ಸಿಹಿ ನೀರಿನಲ್ಲಿ ವಾಸವಿರುವ ಜೀವಿ
Last Updated 17 ಫೆಬ್ರುವರಿ 2026, 0:30 IST
ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದದ ಏಡಿ ಪತ್ತೆ

ಆರ್‌ಎಸ್‌ಎಸ್‌ ಕುರಿತು ಪ್ರಿಯಾಂಕ್ ಹೇಳಿಕೆಗೆ ಪರ–ವಿರುದ್ಧ ಧ್ವನಿ

Priyank Kharge Statement: ಆರ್‌ಎಸ್‌ಎಸ್‌ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಮತ್ತು ವಿಎಚ್‌ಪಿ ಆಕ್ರೋಶ ವ್ಯಕ್ತಪಡಿಸಿದರೆ ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ.
Last Updated 17 ಫೆಬ್ರುವರಿ 2026, 0:30 IST
ಆರ್‌ಎಸ್‌ಎಸ್‌ ಕುರಿತು ಪ್ರಿಯಾಂಕ್ ಹೇಳಿಕೆಗೆ ಪರ–ವಿರುದ್ಧ ಧ್ವನಿ

ಎಸ್ಕಾಂಗಳಿಗೆ ₹34,980 ಕೋಟಿ ನಷ್ಟ: ₹47,993 ಕೋಟಿ ಸಾಲದ ಹೊರೆ

Power Distribution Report: ಕರ್ನಾಟಕದ ಐದು ಎಸ್ಕಾಂಗಳು 2025ರಲ್ಲಿ ₹34,980 ಕೋಟಿ ನಷ್ಟ ಮತ್ತು ₹47,993 ಕೋಟಿ ಸಾಲದ ಹೊರೆಯಲ್ಲಿದ್ದು, ಕೇಂದ್ರ ಇಂಧನ ಸಚಿವಾಲಯ ವರದಿ ಬಹಿರಂಗಪಡಿಸಿದೆ.
Last Updated 17 ಫೆಬ್ರುವರಿ 2026, 0:07 IST
ಎಸ್ಕಾಂಗಳಿಗೆ ₹34,980 ಕೋಟಿ ನಷ್ಟ: ₹47,993 ಕೋಟಿ ಸಾಲದ ಹೊರೆ

Congress MLAs Foreign Tour: ವಿದೇಶ ಪ್ರವಾಸಕ್ಕೆ ‘ಕೈ’ ಶಾಸಕರು

Karnataka Congress: ಸುಮಾರು 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುತ್ತಿದ್ದು, ನಾಯಕತ್ವ ಬದಲಾವಣೆ ಚರ್ಚೆಯ ಮಧ್ಯೆ ಈ ನಿರ್ಧಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
Last Updated 16 ಫೆಬ್ರುವರಿ 2026, 23:30 IST
Congress MLAs Foreign Tour: ವಿದೇಶ ಪ್ರವಾಸಕ್ಕೆ ‘ಕೈ’ ಶಾಸಕರು

ಪರಿಶಿಷ್ಟರ ಹಣ ಅನ್ಯ ಉದ್ದೇಶಕ್ಕೆ ಬೇಡ: ಸಿಎಂಗೆ ಮನವಿ

Budget Meeting: ಎಸ್‌ಸಿಎಸ್‌ಪಿ–ಟಿಎಸ್‌ಪಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಹಾಗೂ ಪರಿಶಿಷ್ಟ ಸಮುದಾಯಕ್ಕೆ ಹೆಚ್ಚುವರಿ ಮೀಸಲು ನೀಡಬೇಕು ಎಂದು ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
Last Updated 16 ಫೆಬ್ರುವರಿ 2026, 22:32 IST
ಪರಿಶಿಷ್ಟರ ಹಣ ಅನ್ಯ ಉದ್ದೇಶಕ್ಕೆ ಬೇಡ: ಸಿಎಂಗೆ ಮನವಿ

ಕಾಮಗಾರಿ ವಿಳಂಬವಾದರೆ ಕಠಿಣ ಕ್ರಮ– ಪ್ರಿಯಾಂಕ್

Kalyana Karnataka: ಕೆಆರ್‌ಐಡಿಎಲ್ ಕಾಮಗಾರಿಗಳಲ್ಲಿ ವಿಳಂಬ ಕಂಡುಬಂದರೆ ಎಂಜಿನಿಯರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ. ಶೌಚಾಲಯ ನಿರ್ಮಾಣ ಗಡುವು ನಿಗದಿಯಾಗಿದೆ.
Last Updated 16 ಫೆಬ್ರುವರಿ 2026, 22:32 IST
ಕಾಮಗಾರಿ ವಿಳಂಬವಾದರೆ ಕಠಿಣ ಕ್ರಮ– ಪ್ರಿಯಾಂಕ್

ಬಳ್ಳಾರಿ ಬ್ಯಾನರ್‌ ಗಲಾಟೆ: ಕಾನೂನು ಹೋರಾಟ ಎಂದ ಶಾಸಕ ಜನಾರ್ದನ ರೆಡ್ಡಿ

Janardhana Reddy: ಬಳ್ಳಾರಿ ಬ್ಯಾನರ್‌ ಗಲಾಟೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಶಾಸಕ ಜನಾರ್ದನ ರೆಡ್ಡಿ ಘೋಷಿಸಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದಾರೆ.
Last Updated 16 ಫೆಬ್ರುವರಿ 2026, 19:22 IST
ಬಳ್ಳಾರಿ ಬ್ಯಾನರ್‌ ಗಲಾಟೆ: ಕಾನೂನು ಹೋರಾಟ ಎಂದ ಶಾಸಕ ಜನಾರ್ದನ ರೆಡ್ಡಿ
ADVERTISEMENT

Video | ಬಿಕ್ಲು ಶಿವು ಕೊಲೆ ಪ್ರಕರಣ: ಕಿತ್ತಗನೂರು ಜಮೀನಿನ ಸುತ್ತ…

CID Investigation: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ ಬಂಧನವಾಗಿದೆ. ಕಿತ್ತಗನೂರು ಜಮೀನು ವಿವಾದದ ಹಿನ್ನಲೆಯಲ್ಲಿ ಸಿಐಡಿ ಸಂಗ್ರಹಿಸಿದ ಸಾಕ್ಷ್ಯಗಳ ವಿವರ ವಿಡಿಯೊದಲ್ಲಿ.
Last Updated 16 ಫೆಬ್ರುವರಿ 2026, 17:26 IST
Video | ಬಿಕ್ಲು ಶಿವು ಕೊಲೆ ಪ್ರಕರಣ: ಕಿತ್ತಗನೂರು ಜಮೀನಿನ ಸುತ್ತ…

ಕೇಂದ್ರದ ಸಕ್ಷಮ್‌ ಯೋಜನೆ ಅಡಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ 17,454 ಟಿ.ವಿ

Saksham Scheme: ಕೇಂದ್ರ ಸರ್ಕಾರದ ಸಕ್ಷಮ್‌ ಯೋಜನೆ ಅಡಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ 17,454 ಎಲ್‌ಇಡಿ ಟಿ.ವಿಗಳನ್ನು ಪೂರೈಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ. ಸಕ್ಷಮ್‌ ಯೋಜನೆಯ ಅಂಗನವಾಡಿ ಕಟ್ಟಡಗಳ ಉನ್ನತೀಕರಣದಡಿ ಅನುಮೋದನೆ ಪಡೆದು ಖರೀದಿಸಲಾಗಿದೆ.
Last Updated 16 ಫೆಬ್ರುವರಿ 2026, 16:49 IST
ಕೇಂದ್ರದ ಸಕ್ಷಮ್‌ ಯೋಜನೆ ಅಡಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ 17,454 ಟಿ.ವಿ

ಪ್ರತ್ಯೇಕ ಎಂಎಸ್ಎಂಇ ನೀತಿ: ಎಫ್‌ಕೆಸಿಸಿಐ ಒತ್ತಾಯ

Karnataka Budget Meet: ರಾಜ್ಯಕ್ಕೆ ಪ್ರತ್ಯೇಕ ಎಂಎಸ್ಎಂಇ ನೀತಿ ಜಾರಿಗೆ ತಂದು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು ಎಂದು ಎಫ್‌ಕೆಸಿಸಿಐ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸಿದೆ.
Last Updated 16 ಫೆಬ್ರುವರಿ 2026, 16:48 IST
ಪ್ರತ್ಯೇಕ ಎಂಎಸ್ಎಂಇ ನೀತಿ: ಎಫ್‌ಕೆಸಿಸಿಐ ಒತ್ತಾಯ
ADVERTISEMENT
ADVERTISEMENT
ADVERTISEMENT