ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಶೃಂಗೇರಿ: ಹಸೆಮಣೆ ಏರುವ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು! ವರ ಕಂಗಾಲು..

Bride Rejects Marriage: ನಿಶ್ಚಿತಾರ್ಥದ ನಂತರ ವಧು ಕೇಳಿದ ಪ್ರಶ್ನೆಗಳಿಗೆ ವರ ಸರಿಯಾದ ಉತ್ತರ ನೀಡಿಲ್ಲ. ತಾಯಿಯ ಅನಾರೋಗ್ಯ ಸೇರಿ ಎಲ್ಲಾ ವಿಷಯಗಳನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ವರನ ಕುರಿತು ಅಪರಿಚಿತರು 5 ಪುಟಗಳ ಪತ್ರ ಬರೆದು ವಧು ಮನೆಗೆ ಕಳಿಸಿದ್ದರು.
Last Updated 28 ಫೆಬ್ರುವರಿ 2026, 6:01 IST
ಶೃಂಗೇರಿ: ಹಸೆಮಣೆ ಏರುವ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು! ವರ ಕಂಗಾಲು..

ಪರಿಶಿಷ್ಟ ಸಮುದಾಯಕ್ಕೆ ಶೇ6ರಷ್ಟು ಹುದ್ದೆ ಕಾಯ್ದಿರಿಸಿ ನೇಮಕಾತಿ: ಸಚಿವ ಸಂಪುಟ ಸಭೆ

ಪರಿಶಿಷ್ಟ ಜಾತಿಗೆ ಶೇ 2, ಪರಿಶಿಷ್ಟ ಪಂಗಡಕ್ಕೆ ಶೇ 4ರಷ್ಟು ಮೀಸಲು ಹುದ್ದೆಗಳು– ಕೋರ್ಟ್ ಆದೇಶದ ಬಳಿಕ ಭರ್ತಿ
Last Updated 27 ಫೆಬ್ರುವರಿ 2026, 23:30 IST
ಪರಿಶಿಷ್ಟ ಸಮುದಾಯಕ್ಕೆ ಶೇ6ರಷ್ಟು ಹುದ್ದೆ ಕಾಯ್ದಿರಿಸಿ ನೇಮಕಾತಿ: ಸಚಿವ ಸಂಪುಟ ಸಭೆ

ವಾರದ ವಿಶೇಷ| ಮಕ್ಕಳಿಗೆ ಮೊಬೈಲ್ ನಿರ್ಬಂಧ ಬೇಕಿದೆ ಪರ್ಯಾಯ ದಾರಿ: ತಜ್ಞರ ಅಭಿಪ್ರಾಯ

16 ವರ್ಷದೊಳಗಿನವರ ಮೊಬೈಲ್‌ ಬಳಕೆ ನಿರ್ಬಂಧಿಸುವ ಪ್ರಸ್ತಾವದ ಬಗ್ಗೆ ತಜ್ಞರ ಅಭಿಪ್ರಾಯ
Last Updated 27 ಫೆಬ್ರುವರಿ 2026, 23:30 IST
ವಾರದ ವಿಶೇಷ| ಮಕ್ಕಳಿಗೆ ಮೊಬೈಲ್ ನಿರ್ಬಂಧ ಬೇಕಿದೆ ಪರ್ಯಾಯ ದಾರಿ: ತಜ್ಞರ ಅಭಿಪ್ರಾಯ

ವಾರದ ವಿಶೇಷ | ಅಪಾಯಕಾರಿ ಸಾಮಾಜಿಕ ಜಾಲತಾಣಗಳ ನಿಷೇಧ ಸೂಕ್ತ: ತಜ್ಞರ ಅಭಿಪ್ರಾಯ

16 ವರ್ಷದೊಳಗಿನವರ ಮೊಬೈಲ್‌ ಬಳಕೆ ನಿರ್ಬಂಧಿಸುವ ಪ್ರಸ್ತಾವದ ಬಗ್ಗೆ ತಜ್ಞರ ಅಭಿಪ್ರಾಯ
Last Updated 27 ಫೆಬ್ರುವರಿ 2026, 23:30 IST
ವಾರದ ವಿಶೇಷ | ಅಪಾಯಕಾರಿ ಸಾಮಾಜಿಕ ಜಾಲತಾಣಗಳ ನಿಷೇಧ ಸೂಕ್ತ: ತಜ್ಞರ ಅಭಿಪ್ರಾಯ

ಗದಗ | ಸರ್ಕಾರದಿಂದಲೇ ಕ್ಷೌರದ ಅಂಗಡಿ: ದಲಿತರಿಗೆ ಕ್ಷೌರ ನಿರಾಕರಿಸಿದ್ದಕ್ಕೆ ಕ್ರಮ

Caste Discrimination: ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕರಿಂದ ನಿರಾಕರಣೆ ಹಿಂದೆಯೇ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರದ ವತಿಯಿಂದಲೇ ಗ್ರಾಮದಲ್ಲಿ ಕ್ಷೌರದ ಅಂಗಡಿ ತೆರೆದಿದ್ದಾರೆ.
Last Updated 27 ಫೆಬ್ರುವರಿ 2026, 23:30 IST
ಗದಗ | ಸರ್ಕಾರದಿಂದಲೇ ಕ್ಷೌರದ ಅಂಗಡಿ: ದಲಿತರಿಗೆ ಕ್ಷೌರ ನಿರಾಕರಿಸಿದ್ದಕ್ಕೆ ಕ್ರಮ

ರಾಜ್ಯದ 854 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ

Computer Labs: ಕೇಂದ್ರ ಪುರಸ್ಕೃತ ಕಾರ್ಯಕ್ರಮದಡಿ ಸಮಗ್ರ ಶಿಕ್ಷಣ ಕರ್ನಾಟಕದಡಿ ರಾಜ್ಯದ 854 ಸರ್ಕಾರಿ ಪ್ರೌಢಶಾಲೆಗಳು ಹಾಗೂ ಕೆಜಿಬಿವಿ ಶಾಲೆಗಳಲ್ಲಿ ₹44.29 ಕೋಟಿ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್‌ ಗಳನ್ನು ಆರಂಭಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 27 ಫೆಬ್ರುವರಿ 2026, 23:30 IST
ರಾಜ್ಯದ 854 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ

ಪರಿಶಿಷ್ಟರಿಗೆ ಸರ್ಕಾರದಿಂದಲೇ ವಿಶ್ವಾಸದ್ರೋಹ: ಸಂಸದ ಗೋವಿಂದ ಕಾರಜೋಳ ಆರೋಪ

Govind Karjol: ಚಿತ್ರದುರ್ಗ/ಶಿವಮೊಗ್ಗ: ‘ಒಳಮೀಸಲಾತಿ ವಿಚಾರದಲ್ಲಿ ಗಿಮಿಕ್ ಮಾಡುತ್ತಿರುವ ರಾಜ್ಯ ಸರ್ಕಾರ, ನೇಮಕಾತಿ ವೇಳೆ ಹಳೆಯ ಮೀಸಲಾತಿ ಪದ್ಧತಿಯನ್ನೇ ಅನುಸರಿಸುವುದಾಗಿ ಹೇಳಿ ಪರಿಶಿಷ್ಟರಿಗೆ ವಿಶ್ವಾಸ ದ್ರೋಹ ಮಾಡುತ್ತಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
Last Updated 27 ಫೆಬ್ರುವರಿ 2026, 20:54 IST
ಪರಿಶಿಷ್ಟರಿಗೆ ಸರ್ಕಾರದಿಂದಲೇ ವಿಶ್ವಾಸದ್ರೋಹ: ಸಂಸದ ಗೋವಿಂದ ಕಾರಜೋಳ ಆರೋಪ
ADVERTISEMENT

ಬಿಎಸ್‌ವೈ ಜನ್ಮದಿನ ಸಮಾರಂಭ |ದಕ್ಷಿಣದಲ್ಲಿ ಬಿಜೆಪಿ ಬೆಳೆಸಿದ ನಾಯಕ: ಜೋಶಿ ಬಣ್ಣನೆ

BS Yediyurappa: ಶಿಕಾರಿಪುರ: ‘ಸೈಕಲ್ ಮೇಲೆ ಓಡಾಡಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ದೇಶದಲ್ಲಿ ಬಿಜೆಪಿ ಇಂದು ಬೃಹತ್ ಪಕ್ಷವಾಗಿ ಹೊರಹೊಮ್ಮಿದ್ದರೆ ದಕ್ಷಿಣ ಭಾರತದಲ್ಲಿ ಅವರ ಕೊಡುಗೆ ಮಹತ್ವದ್ದು’ ಎಂದು ಸಚಿವ ಪ್ರಹ್ಲಾದ ಜೋಶಿ ಬಣ್ಣಿಸಿದರು.
Last Updated 27 ಫೆಬ್ರುವರಿ 2026, 20:47 IST
ಬಿಎಸ್‌ವೈ ಜನ್ಮದಿನ ಸಮಾರಂಭ |ದಕ್ಷಿಣದಲ್ಲಿ ಬಿಜೆಪಿ ಬೆಳೆಸಿದ ನಾಯಕ: ಜೋಶಿ ಬಣ್ಣನೆ

ಕಂದಾಯ ದಾಖಲೆ | ಬಜೆಟ್‌ ನಂತರ ಏಕೀಕೃತ ವ್ಯವಸ್ಥೆ: ಸಚಿವ ಕೃಷ್ಣಬೈರೇಗೌಡ

ಪಹಣಿಯಲ್ಲಿಯೇ ದೊರೆಯಲಿವೆ ಮ್ಯುಟೇಷನ್, ಇ.ಸಿ, ಆಕಾರ್ ಬಂದ್ ಮತ್ತು ಸರ್ವೆ ಸ್ಕೆಚ್‌
Last Updated 27 ಫೆಬ್ರುವರಿ 2026, 20:41 IST
ಕಂದಾಯ ದಾಖಲೆ | ಬಜೆಟ್‌ ನಂತರ ಏಕೀಕೃತ ವ್ಯವಸ್ಥೆ: ಸಚಿವ ಕೃಷ್ಣಬೈರೇಗೌಡ

ಕುಡಿಯುವ ನೀರು ಪೂರೈಕೆ: ಕಾವೇರಿ 6ನೇ ಹಂತದ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ

Drinking Water Project: ಬೆಂಗಳೂರು: ಬೆಂಗಳೂರು ನಗರ ಮತ್ತು ಉಪನಗರಗಳಿಗೆ ಕುಡಿಯುವ ನೀರಿನ ಹೆಚ್ಚುವರಿ ಅಗತ್ಯ ಪೂರೈಸುವ ಉದ್ದೇಶದಿಂದ ₹6,939 ಕೋಟಿ ವೆಚ್ಚದ ಕಾವೇರಿ 6ನೇ ಹಂತದ ನೀರು ಸರಬರಾಜು ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 27 ಫೆಬ್ರುವರಿ 2026, 20:10 IST
ಕುಡಿಯುವ ನೀರು ಪೂರೈಕೆ: ಕಾವೇರಿ 6ನೇ ಹಂತದ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT