ಮಂಗಳವಾರ, 20 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಮುಡಾ ಪ್ರಕರಣ: ದಿನೇಶ್ ಕುಮಾರ್ ಅರ್ಜಿ ತಿರಸ್ಕೃತ

High Court Rejects Plea: ಬೆಂಗಳೂರು: ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಅವರು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಪ್ರಕರಣದಲ್ಲಿ ಬಿಡುಗಡೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ ಎಂದು ಮಂಗಳವಾರ ನ್ಯಾಯಾಲಯ ತಿಳಿಸಿದೆ.
Last Updated 20 ಜನವರಿ 2026, 22:30 IST
ಮುಡಾ ಪ್ರಕರಣ: ದಿನೇಶ್ ಕುಮಾರ್ ಅರ್ಜಿ ತಿರಸ್ಕೃತ

ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

Fatal Highway Crash: ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೊ ವಾಹನಗಳ ಮುಖಾಮುಖಿ ಅಪಘಾತ ಸಂಭವಿಸಿ ಚಳ್ಳೆಕಡ್ಲೂರು ಹಾಗೂ ಆಂಧ್ರದ ನಿವಾಸಿಗಳಾದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜನವರಿ 2026, 17:31 IST
ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

ಶೇ 50ರ ಮೀಸಲು ಅನ್ವಯವೇ ನೇಮಕಾತಿ: ಹೈಕೋರ್ಟ್‌

Reservation Limit Ruling: ಸರ್ಕಾರಿ ನೇಮಕಾತಿಗೆ ಶೇ 50 ಮೀಸಲಾತಿ ಮೀರಬಾರದು ಎಂದು ಹೈಕೋರ್ಟ್ ಪುನರುಚ್ಚರಿಸಿದ್ದು, ಹೆಚ್ಚುವರಿ ಶೇ 6 ಮೀಸಲಾತಿಯ ಬಗ್ಗೆ ತೀರ್ಪು ಬರುವವರೆಗೆ ಅಧಿಸೂಚನೆ ಹೊರಡಿಸಕೂಡದು ಎಂದು ತಿಳಿಸಿದೆ.
Last Updated 20 ಜನವರಿ 2026, 16:04 IST
ಶೇ 50ರ ಮೀಸಲು ಅನ್ವಯವೇ ನೇಮಕಾತಿ: ಹೈಕೋರ್ಟ್‌

ವಿಬಿ–ಜಿ ರಾಮ್‌ ಜಿ: ಇದೇ 26ಕ್ಕೆ ವಿಶೇಷ ಗ್ರಾಮಸಭೆ

New Rural Scheme Discussion: ನರೇಗಾ ಬದಲಿಗೆ ಕೇಂದ್ರದ ‘ವಿಬಿ–ಜಿ ರಾಮ್‌ ಜಿ’ ಯೋಜನೆ ಕುರಿತು ಜನವರಿ 26ರಂದು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮಸಭೆ ನಡೆಸಲು ಆದೇಶಿಸಿದ್ದು, ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದೆ.
Last Updated 20 ಜನವರಿ 2026, 16:02 IST
ವಿಬಿ–ಜಿ ರಾಮ್‌ ಜಿ: ಇದೇ 26ಕ್ಕೆ ವಿಶೇಷ ಗ್ರಾಮಸಭೆ

ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ? ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ

Rajeev Gowda Case: ಪೌರಾಯುಕ್ತೆ ಅಮೃತಾ ಗೌಡ ಅವರನ್ನು ನಿಂದಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಹೈಕೋರ್ಟ್ ಕಿಡಿಕಾರಿದ್ದು, ‘ಮಹಿಳೆಯರಿಗೆ ಗೌರವವೇ ಇಲ್ಲವೇ’ ಎಂದು ಪ್ರಶ್ನಿಸಿದೆ.
Last Updated 20 ಜನವರಿ 2026, 15:57 IST
ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ? ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ

ಕೋಕಾ–ಕೋಲಾ ಹೂಡಿಕೆ ಸೆಳೆಯಲು ಯತ್ನ: ಎಂ.ಬಿ. ಪಾಟೀಲ

ದಾವೋಸ್‌ನ ವಿಶ್ವ ಆರ್ಥಿಕ ಸಮಾವೇಶದಲ್ಲಿ ಕರ್ನಾಟಕದ ನಿಯೋಗ ಚರ್ಚೆ
Last Updated 20 ಜನವರಿ 2026, 15:48 IST
ಕೋಕಾ–ಕೋಲಾ ಹೂಡಿಕೆ ಸೆಳೆಯಲು ಯತ್ನ: ಎಂ.ಬಿ. ಪಾಟೀಲ

95 ಸಾವಿರ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕೌಶಲ ಕಲಿಕೆ: ಸಚಿವ ಡಾ.ಎಂ.ಸಿ.ಸುಧಾಕರ್‌

Student Skill Development: ಬ್ರಿಟಿಷ್ ಕೌನ್ಸಿಲ್ ಮತ್ತು ಮೈಕ್ರೋಸಾಫ್ಟ್ ಸಹಯೋಗದಲ್ಲಿ 95,000 ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕೌಶಲ ತರಬೇತಿ ಯೋಜನೆ ಜಾರಿಯಾಗಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
Last Updated 20 ಜನವರಿ 2026, 15:48 IST
95 ಸಾವಿರ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕೌಶಲ ಕಲಿಕೆ: ಸಚಿವ ಡಾ.ಎಂ.ಸಿ.ಸುಧಾಕರ್‌
ADVERTISEMENT

ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?

Sidlaghatta Municipal Commissioner: ಶಿಡ್ಲಘಟ್ಟ ಪೌರಾಯುಕ್ತರಾದ ಅಮೃತಾ ಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಸ್ಥಳೀಯ ಕಾಂಗ್ರೆಸ್‌ ಮುಖಂಡ ಬಿ.ವಿ.ರಾಜೀವ್‌ ಗೌಡ ಅವರನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 20 ಜನವರಿ 2026, 15:47 IST
ಶಿಡ್ಲಘಟ್ಟ ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ: ಮಹಿಳೆಯ ಬಗ್ಗೆ ಗೌರವವೇ ಇಲ್ಲವೇ?

ಬಿಜೆಪಿ ಅವಧಿಯ ₹458.6 ಕೋಟಿ ವಸೂಲಿ: ಪ್ರಿಯಾಂಕ್‌

Finance Commission Funds: ಬಿಜೆಪಿ ಆಡಳಿತದಲ್ಲಿ ತಲೆದೋರುವ ಲಕ್ಷಾಂತರ ರೂಪಾಯಿ ಲೆಕ್ಕಪತ್ರಗಳಲ್ಲಿ ಆಕ್ಷೇಪ ವ್ಯಕ್ತವಾದ ನಂತರ, ಕಾಂಗ್ರೆಸ್ ಸರ್ಕಾರವು ₹458.6 ಕೋಟಿ ವಸೂಲಾತಿ ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Last Updated 20 ಜನವರಿ 2026, 14:42 IST
ಬಿಜೆಪಿ ಅವಧಿಯ ₹458.6 ಕೋಟಿ ವಸೂಲಿ: ಪ್ರಿಯಾಂಕ್‌

ಉಪ ಲೋಕಾಯುಕ್ತರು ನಿಮಗೆ ಹೇಳಬೇಕಾ? ಎಪಿಎಂಸಿ ಅಧಿಕಾರಿಗಳಿಗೆ ಶಿವಾನಂದ ಪಾಟೀಲ ತರಾಟೆ

Minister Shivanna Warning: ರೈತರಿಗೆ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿಯನ್ನು ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಟೀಕಿಸಿ, ಶಿಸ್ತು ಕ್ರಮ ಎಚ್ಚರಿಕೆ ನೀಡಿದ್ದಾರೆ.
Last Updated 20 ಜನವರಿ 2026, 14:42 IST
ಉಪ ಲೋಕಾಯುಕ್ತರು ನಿಮಗೆ ಹೇಳಬೇಕಾ? ಎಪಿಎಂಸಿ ಅಧಿಕಾರಿಗಳಿಗೆ ಶಿವಾನಂದ ಪಾಟೀಲ ತರಾಟೆ
ADVERTISEMENT
ADVERTISEMENT
ADVERTISEMENT