ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಆರ್‌ಎನ್‌ಎಸ್‌ಐಟಿ: ಎಂಸಿಎಗೆ 6 ರ್‍ಯಾಂಕ್‌

RNSIT Bangalore: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಘೋಷಿಸಿದ ಎಂಬಿಎ ವಿಭಾಗದ 10 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್‌ ಸೇರಿದಂತೆ ಒಟ್ಟು ಆರು ರ್‍ಯಾಂಕ್‌ಗಳು ಆರ್‌ಎನ್‌ಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿದ್ಯಾರ್ಥಿಗಳ ಪಾಲಾಗಿವೆ.
Last Updated 6 ಫೆಬ್ರುವರಿ 2026, 23:21 IST
ಆರ್‌ಎನ್‌ಎಸ್‌ಐಟಿ: ಎಂಸಿಎಗೆ 6 ರ್‍ಯಾಂಕ್‌

ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ: ಆದಿಚುಂಚನಗಿರಿ ಶ್ರೀ

Nirmalanandanatha Swamiji: ಬೆಂಗಳೂರು: ‘ಬಾಲ್ಯದಲ್ಲಿ ಕಲಿಯುವ ಉತ್ತಮ ಸಂಸ್ಕಾರ, ಶಿಕ್ಷಣ ಜೀವನದ ಕೊನೆಯವರೆಗೂ ಇರುತ್ತದೆ. ಹಾಗಾಗಿ, ಶಿಕ್ಷಣ ಸಂಸ್ಥೆಗಳು ಸಂಸ್ಕಾರ ಒಳಗೊಂಡ ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
Last Updated 6 ಫೆಬ್ರುವರಿ 2026, 22:51 IST
ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ: ಆದಿಚುಂಚನಗಿರಿ ಶ್ರೀ

ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ: ರಾಮ್‌ ಮಾಧವ್ ನೇತೃತ್ವದಲ್ಲಿ ಸಭೆ

Ram Madhav: ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ತಯಾರಿ ಸಂಬಂಧ ಬಿಜೆಪಿಯ ಚುನಾವಣಾ ಉಸ್ತುವಾರಿ ರಾಮ್ ಮಾಧವ್‌ ಅವರು ಶನಿವಾರ ಮೊದಲ ಸಭೆ ನಡೆಸಲಿದ್ದಾರೆ. ಚುನಾವಣಾ ಉಸ್ತುವಾರಿಯನ್ನಾಗಿ ಘೋಷಣೆ ಮಾಡಿದ ಬಳಿಕ ಅವರು
Last Updated 6 ಫೆಬ್ರುವರಿ 2026, 22:04 IST
ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ: ರಾಮ್‌ ಮಾಧವ್ ನೇತೃತ್ವದಲ್ಲಿ ಸಭೆ

ಬೆಂಗಳೂರು ಚಲನಚಿತ್ರೋತ್ಸವ: ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ

BIFFES Awards: ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದ್ದು, ಚಿತ್ರೋತ್ಸವದ ಏಷ್ಯನ್‌ ವಿಭಾಗದಲ್ಲಿ ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
Last Updated 6 ಫೆಬ್ರುವರಿ 2026, 16:30 IST
ಬೆಂಗಳೂರು ಚಲನಚಿತ್ರೋತ್ಸವ: ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌ʼ ಅತ್ಯುತ್ತಮ ಚಿತ್ರ

ಸಿನಿಮೀಯ ರೀತಿ ಲಾರಿ ಹಿಂಬಾಲಿಸಿ ‘ಫ್ಲಿಪ್‌ಕಾರ್ಟ್‌’ ಮೊಬೈಲ್ ಬಾಕ್ಸ್ ಕಳ್ಳತನ

Flipkart Mobile Theft: ಹಾವೇರಿ: ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿನಿಂದ ಧಾರವಾಡಕ್ಕೆ ಹೊರಟಿದ್ದ ಲಾರಿಯನ್ನು ಹಿಂಬಾಲಿಸಿ ಸಿನಿಮೀಯ ರೀತಿಯಲ್ಲಿ ಫ್ಲಿಪ್‌ಕಾರ್ಟ್‌ ಕಂಪನಿಗೆ ಸೇರಿದ ಮೊಬೈಲ್ ಹಾಗೂ ಇತರೆ ವಸ್ತುಗಳ ಬಾಕ್ಸ್‌ಗಳನ್ನು ಕಳ್ಳತನ ಮಾಡಲಾಗಿದೆ.
Last Updated 6 ಫೆಬ್ರುವರಿ 2026, 16:29 IST
ಸಿನಿಮೀಯ ರೀತಿ ಲಾರಿ ಹಿಂಬಾಲಿಸಿ ‘ಫ್ಲಿಪ್‌ಕಾರ್ಟ್‌’ ಮೊಬೈಲ್ ಬಾಕ್ಸ್ ಕಳ್ಳತನ

ಕೋಗಿಲು: ಪುನರ್ವಸತಿ ವಿವರ ಸಲ್ಲಿಸಲು ನಿರ್ದೇಶನ

High Court Direction: ಬೆಂಗಳೂರು: ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಕಲ್ಪಿಸಲಾಗಿರುವ ಪುನರ್ವಸತಿ ಹಾಗೂ ನಿರ್ಗತಿಕರಾದವರ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಅಮಿಕಸ್‌ ಕ್ಯೂರಿಗೆ ನಿರ್ದೇಶಿಸಿದೆ.
Last Updated 6 ಫೆಬ್ರುವರಿ 2026, 16:29 IST
ಕೋಗಿಲು: ಪುನರ್ವಸತಿ ವಿವರ ಸಲ್ಲಿಸಲು ನಿರ್ದೇಶನ

ಮೆಟ್ರೊ ಕಿತ್ತಳೆ ಮಾರ್ಗ ಬದಲಾವಣೆ ಕೋರಿಕೆ ಪಿಐಎಲ್ ವಿಲೇವಾರಿ

Bangalore Metro PIL: byline no author page goes here ನಾಗರಭಾವಿ ಮೆಟ್ರೊ ಕಿತ್ತಳೆ ಮಾರ್ಗದ ಅಲೈನ್‌ಮೆಂಟ್ ವಿರೋಧಿಸಿ ಸಲ್ಲಿಸಿದ್ದ ಪಿಐಎಲ್ ವಿಲೇವಾರಿ ಆಗಿದ್ದು, ಪರಿಸರದ ಪರಿಣಾಮಗಳ ಕುರಿತು ಅರ್ಜಿ ಪರಿಗಣನೆಗೆ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ಗೆ ಸೂಚಿಸಲಾಗಿದೆ.
Last Updated 6 ಫೆಬ್ರುವರಿ 2026, 16:26 IST
ಮೆಟ್ರೊ ಕಿತ್ತಳೆ ಮಾರ್ಗ ಬದಲಾವಣೆ ಕೋರಿಕೆ ಪಿಐಎಲ್ ವಿಲೇವಾರಿ
ADVERTISEMENT

ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

Karnataka Politics: ‘ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಇನ್ನೇನಿದೆ. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕರಿಸುವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
Last Updated 6 ಫೆಬ್ರುವರಿ 2026, 16:21 IST
ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ: ಡಿಕೆಶಿ

ದಲಿತ ಉದ್ಯಮಿಗಳಿಗೆ ಸಹಾಯಧನ ಬಿಡುಗಡೆ ಮಾಡಿ: ಸಿ.ಜಿ. ಶ್ರೀನಿವಾಸನ್‌

CG Srinivasan Demand: ಬೆಂಗಳೂರು: ದಲಿತ ಉದ್ಯಮಿಗಳ ಕೈಗಾರಿಕೆ ನಿವೇಶನ ಮತ್ತು ಶೆಡ್‌ಗಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ₹811 ಕೋಟಿ ಮೊತ್ತದ ಸಹಾಯಧನ ಬಾಕಿ ಉಳಿಸಿಕೊಂಡಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಿ.ಜಿ. ಶ್ರೀನಿವಾಸನ್‌ ಕೋರಿದ್ದಾರೆ.
Last Updated 6 ಫೆಬ್ರುವರಿ 2026, 16:21 IST
ದಲಿತ ಉದ್ಯಮಿಗಳಿಗೆ ಸಹಾಯಧನ ಬಿಡುಗಡೆ ಮಾಡಿ: ಸಿ.ಜಿ. ಶ್ರೀನಿವಾಸನ್‌

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣ: ಮೂವರು ಯುವಕರು ದೋಷಿ

ಗಂಗಾವತಿಯ ಸಾಣಾಪುರ ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮೂವರು ಯುವಕರನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ.
Last Updated 6 ಫೆಬ್ರುವರಿ 2026, 16:20 IST
ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣ: ಮೂವರು ಯುವಕರು ದೋಷಿ
ADVERTISEMENT
ADVERTISEMENT
ADVERTISEMENT