ಬುಧವಾರ, 21 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಧಾರವಾಡ | ಅಕ್ರಮ ಆಸ್ತಿ‌: ಎಂಜಿನಿಯರ್‌ ಅಂದಾನಗೌಡ ಪಾಟೀಲಗೆ 4 ವರ್ಷ ಜೈಲು

₹ 51.72 ಲಕ್ಷ ಮೌಲ್ಯದ ಆಸ್ತಿ ಮುಟ್ಟುಗೋಲಿಗೆ ಆದೇಶ
Last Updated 21 ಜನವರಿ 2026, 16:52 IST
ಧಾರವಾಡ | ಅಕ್ರಮ ಆಸ್ತಿ‌: ಎಂಜಿನಿಯರ್‌ ಅಂದಾನಗೌಡ ಪಾಟೀಲಗೆ 4 ವರ್ಷ ಜೈಲು

ಡೇಟಾ ಕೇಂದ್ರ ಸ್ಥಾಪನೆಗೆ ಸಿಫಿ ಒಲವು: ಉದ್ಯಮಿಗಳ ಜತೆ ಡಿಕೆಶಿ, ಎಂಬಿಪಿ ಮಾತುಕತೆ

Investment Talks Davos: ಡಬ್ಲ್ಯುಇಎಫ್ ಸಮಾವೇಶದಲ್ಲಿ ಸಿಫಿ ಟೆಕ್ನಾಲಜೀಸ್ ಹಾಗೂ ಭಾರ್ತಿ ಎಂಟರ್‌ಪ್ರೈಸಸ್‌ ರಾಜ್ಯದ ಎರಡನೇ ಸ್ತರದ ನಗರಗಳಲ್ಲಿ ಡೇಟಾ ಕೇಂದ್ರ ಹೂಡಿಕೆ ತೀರ್ಮಾನಿಸಿ ಡಿಕೆ ಶಿವಕುಮಾರ್ ಮತ್ತು ಎಂ.ಬಿ. ಪಾಟೀಲ ಜತೆ ಮಾತುಕತೆ ನಡೆಸಿದ್ಧಾರೆ.
Last Updated 21 ಜನವರಿ 2026, 16:28 IST
ಡೇಟಾ ಕೇಂದ್ರ ಸ್ಥಾಪನೆಗೆ ಸಿಫಿ ಒಲವು: ಉದ್ಯಮಿಗಳ ಜತೆ ಡಿಕೆಶಿ, ಎಂಬಿಪಿ ಮಾತುಕತೆ

ಶ್ರೀನಾರಾಯಣ ಗುರು ನಿಗಮಕ್ಕೆ ಮಂಜುನಾಥ ಪೂಜಾರಿ ಅಧ್ಯಕ್ಷ

Backward Class Welfare: ಈಡಿಗ–ಬಿಲ್ಲವ ಸೇರಿದಂತೆ 26 ಜಾತಿಗಳ ಅಭಿವೃದ್ಧಿಗಾಗಿ ಸ್ಥಾಪಿತ ‘ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ದ ಅಧ್ಯಕ್ಷರಾಗಿ ಉಡುಪಿಯ ಮಂಜುನಾಥ ಪೂಜಾರಿ ನೇಮಕವಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಆದೇಶ ಹೊರಡಿಸಿದೆ.
Last Updated 21 ಜನವರಿ 2026, 16:21 IST
ಶ್ರೀನಾರಾಯಣ ಗುರು ನಿಗಮಕ್ಕೆ ಮಂಜುನಾಥ ಪೂಜಾರಿ ಅಧ್ಯಕ್ಷ

ಕೇಂದ್ರ ಯೋಜನೆ ವಿರುದ್ಧ ಅಧಿವೇಶನ ವ್ಯರ್ಥ: ಆರ್.ಅಶೋಕ

Opposition Leader Criticism: ರಾಜ್ಯ ಸರ್ಕಾರ ಜಿ ರಾಮ್‌ ಜಿ ಯೋಜನೆ ವಿರುದ್ಧ ನಿರ್ಣಯ ಕೈಗೊಂಡು ವಿಶೇಷ ಅಧಿವೇಶನ ನಡೆಸುತ್ತಿರುವುದು ನಿಷ್ಪ್ರಯೋಜಕವೆಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ತಿಳಿಸಿದ್ದಾರೆ. ಅಧಿವೇಶನ ರಾಜಕೀಯ ಖೇಡಕ್ಕೆ ಕಾರಣವಾಯಿತು ಎಂದರು.
Last Updated 21 ಜನವರಿ 2026, 16:15 IST
ಕೇಂದ್ರ ಯೋಜನೆ ವಿರುದ್ಧ ಅಧಿವೇಶನ ವ್ಯರ್ಥ: ಆರ್.ಅಶೋಕ

60 ವರ್ಷ ತುಂಬಿದ ಪತ್ರಕರ್ತರ ಚಿಕಿತ್ಸಾ ವೆಚ್ಚದಲ್ಲಿ ಶೇ 75ರಷ್ಟು ರಿಯಾಯಿತಿ

Senior Journalist Benefit: 60 ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಶೇಕಡಾ 75ರಷ್ಟು ರಿಯಾಯಿತಿ ನೀಡಲು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಪ್ರಕಟಿಸಿದ್ದಾರೆ.
Last Updated 21 ಜನವರಿ 2026, 16:12 IST
60 ವರ್ಷ ತುಂಬಿದ ಪತ್ರಕರ್ತರ ಚಿಕಿತ್ಸಾ ವೆಚ್ಚದಲ್ಲಿ ಶೇ 75ರಷ್ಟು ರಿಯಾಯಿತಿ

ಕೇಂದ್ರ ಸರ್ಕಾರದ ಎಲ್ಲ ಕಾನೂನುಗಳು ನವೆಂಬರ್ 1ರ ಒಳಗೆ ಕನ್ನಡಕ್ಕೆ: ಎಚ್.ಕೆ. ಪಾಟೀಲ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಸೂಚನೆ
Last Updated 21 ಜನವರಿ 2026, 16:12 IST
ಕೇಂದ್ರ ಸರ್ಕಾರದ ಎಲ್ಲ ಕಾನೂನುಗಳು ನವೆಂಬರ್ 1ರ ಒಳಗೆ ಕನ್ನಡಕ್ಕೆ: ಎಚ್.ಕೆ. ಪಾಟೀಲ

ತುಳು ಭಾಷೆಗೆ ಸ್ಥಾನಮಾನ: ಆಂಧ್ರದಲ್ಲಿ ಅಧ್ಯಯನ

Language Recognition Study: ತುಳು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ರೂಪಿಸಬೇಕಾದ ಕಾನೂನು ಪ್ರಕ್ರಿಯೆಗಳ ಕುರಿತು ಮಾಹಿತಿ ಸಂಗ್ರಹಿಸಲು ಕರ್ನಾಟಕದ ಅಧ್ಯಯನ ಸಮಿತಿ ಆಂಧ್ರ ಪ್ರದೇಶದ ವಿವಿಧ ಇಲಾಖೆಗಳ ಜೊತೆ ಮಾತುಕತೆ ನಡೆಸಿದೆ.
Last Updated 21 ಜನವರಿ 2026, 16:10 IST
ತುಳು ಭಾಷೆಗೆ ಸ್ಥಾನಮಾನ: ಆಂಧ್ರದಲ್ಲಿ ಅಧ್ಯಯನ
ADVERTISEMENT

ಮಂಗಳೂರು: ಎಸ್‌ಐಆರ್‌, ಯುಎಪಿಎ ರದ್ದತಿಗೆ ಆಗ್ರಹ

ಮಂಗಳೂರಿನಲ್ಲಿ ನಡೆದ ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯಲ್ಲಿ ನಿರ್ಣಯಗಳ ಅಂಗೀಕಾರ
Last Updated 21 ಜನವರಿ 2026, 16:03 IST
ಮಂಗಳೂರು: ಎಸ್‌ಐಆರ್‌, ಯುಎಪಿಎ ರದ್ದತಿಗೆ ಆಗ್ರಹ

ಮತಪತ್ರ ಬಳಕೆ ಕಾಂಗ್ರೆಸ್‌ ಭಂಡತನ: ಬಸವರಾಜ ಬೊಮ್ಮಾಯಿ

BJP MP Reaction: ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರ ಬಳಕೆಯ ನಿರ್ಧಾರವನ್ನು ಕಾಂಗ್ರೆಸ್ ಭಂಡತನವೆಂದು ಬಣ್ಣಿಸಿದ ಬಸವರಾಜ ಬೊಮ್ಮಾಯಿ, ಇದು ವ್ಯವಸ್ಥೆಯನ್ನು ಬುಡಮೇಲು ಮಾಡುವ ತಂತ್ರ ಎಂದು ಎಕ್ಸ್‌ನಲ್ಲಿ ಹೇಳಿದರು.
Last Updated 21 ಜನವರಿ 2026, 15:59 IST
ಮತಪತ್ರ ಬಳಕೆ ಕಾಂಗ್ರೆಸ್‌ ಭಂಡತನ: ಬಸವರಾಜ ಬೊಮ್ಮಾಯಿ

ಕರ್ನಾಟಕದ ರಸ್ತೆ ಅಭಿವೃದ್ಧಿಗೆ ₹ 1,724 ಕೋಟಿ ಮಂಜೂರು ಮಾಡಬೇಕು: ಸತೀಶ ಜಾರಕಿಹೊಳಿ

Infrastructure Grant Request: ನವದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಸಚಿವ ಸತೀಶ ಜಾರಕಿಹೊಳಿ, ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ₹1,724 ಕೋಟಿ ಅನುದಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.
Last Updated 21 ಜನವರಿ 2026, 15:53 IST
ಕರ್ನಾಟಕದ ರಸ್ತೆ ಅಭಿವೃದ್ಧಿಗೆ ₹ 1,724 ಕೋಟಿ ಮಂಜೂರು ಮಾಡಬೇಕು: ಸತೀಶ ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT