ಯಾರು ಏನೇ ಅಂದರೂ ಹಣೆಬರಹದಲ್ಲಿ ಏನು ಬರೆದಿದೆಯೋ, ಅದೇ ಆಗುತ್ತದೆ: ಜಮೀರ್
Fate Belief: ಡಿ.ಕೆ. ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ರಾಜಕೀಯ ಭವಿಷ್ಯ ಹಣೆಬರಹದಿಂದ ನಿರ್ಧಾರವಾಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು, ತಮ್ಮ ಮುಂದಿನ ಯಶಸ್ಸಿಗೂ ಅದನ್ನೇ ಕಾರಣವೆಂದು ಹೇಳಿದರು.Last Updated 20 ಜನವರಿ 2026, 23:30 IST