ಸೋಮವಾರ, 5 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಕೋಗಿಲು ಬಡಾವಣೆ ಒತ್ತುವರಿ ಬಿಜೆಪಿ ಪ್ರಾಯೋಜಿತವೇ: ಕೃಷ್ಣ ಬೈರೇಗೌಡ ಪ್ರಶ್ನೆ

Kogilu Layout Encroachment: ಕೋಗಿಲು ಬಡಾವಣೆಯಲ್ಲಿ ಒತ್ತುವರಿಯಾಗಿರುವುದು 2021ರಲ್ಲಿ. ಆಗ ಕರ್ನಾಟಕದಲ್ಲಿ ಯಾವ ಸರ್ಕಾರ ಆಡಳಿತದಲ್ಲಿ ಇತ್ತು. ಇದನ್ನು ಬಿಜೆಪಿ ಪ್ರಾಯೋಜಿತ ಒತ್ತುವರಿ ಎಂದು ಕರೆಯಬೇಕೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.
Last Updated 5 ಜನವರಿ 2026, 8:25 IST
ಕೋಗಿಲು ಬಡಾವಣೆ ಒತ್ತುವರಿ ಬಿಜೆಪಿ ಪ್ರಾಯೋಜಿತವೇ: ಕೃಷ್ಣ ಬೈರೇಗೌಡ ಪ್ರಶ್ನೆ

ದಾಖಲೆ ಮುರಿಯುತ್ತಿದ್ದೇನೆ, ಅರಸುಗೂ ನನಗೂ ಹೋಲಿಕೆ ಇಲ್ಲ: ಸಿದ್ದರಾಮಯ್ಯ

Siddaramaiah Tenure Record: ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರಿಗೂ ನನಗೂ ಹೋಲಿಕೆ ಇಲ್ಲ. ಆದರೆ, ಇಬ್ಬರೂ ಒಂದೇ ಜಿಲ್ಲೆಯಿಂದ ಬಂದವರು. ಅವರು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಆಡಳಿತ ನಡೆಸಿದ ದಾಖಲೆಯನ್ನು ನಾಳೆ ನಾನು ಮುರಿಯುತ್ತಿದ್ದೇನೆ.
Last Updated 5 ಜನವರಿ 2026, 8:15 IST
ದಾಖಲೆ ಮುರಿಯುತ್ತಿದ್ದೇನೆ, ಅರಸುಗೂ ನನಗೂ ಹೋಲಿಕೆ ಇಲ್ಲ: ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆ ಚರ್ಚಿಸಿ ಸಚಿವ ಸಂಪುಟ ಪುನರ್ ರಚನೆ: ಸಿದ್ದರಾಮಯ್ಯ

‘ಸಚಿವ ಸಂಪುಟ ಪುನರ್‌ ರಚನೆ ಸಂಬಂಧ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 5 ಜನವರಿ 2026, 8:08 IST
ರಾಹುಲ್ ಗಾಂಧಿ ಜೊತೆ ಚರ್ಚಿಸಿ ಸಚಿವ ಸಂಪುಟ ಪುನರ್ ರಚನೆ: ಸಿದ್ದರಾಮಯ್ಯ

ಬಳ್ಳಾರಿ ದೊಂಬಿ: ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ

Janardhana Reddy: ಬಳ್ಳಾರಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಖೆ ನಡೆಸುತ್ತಿರುವ ಪೊಲೀಸರು ಸೋಮವಾರ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಿಂದ ದಳವನ್ನು ಕರೆಸಲಾಗಿದೆ.
Last Updated 5 ಜನವರಿ 2026, 6:13 IST
ಬಳ್ಳಾರಿ ದೊಂಬಿ: ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ

ಮೈಸೂರು | ಸಿಎಂ ಆಯ್ಕೆಯಾಗಿರುವುದು 5 ವರ್ಷಕ್ಕೆ: ಸತೀಶ ಜಾರಕಿಹೊಳಿ

Satish Jarkiholi: ಮೈಸೂರು: ‘ಮುಖ್ಯಮಂತ್ರಿ ಆಯ್ಕೆ ಆಗಿರುವುದು ಐದು ವರ್ಷಕ್ಕೆ. ಅದನ್ನು ನಾವು ಹಲವು ಬಾರಿ ಹೇಳಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹೇಳಿದ್ದಾರೆ. ಮತ್ತೆ ಮತ್ತೆ ಈ ಪ್ರಶ್ನೆ, ಚರ್ಚೆ ಬೇಡ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 5 ಜನವರಿ 2026, 6:12 IST
ಮೈಸೂರು | ಸಿಎಂ ಆಯ್ಕೆಯಾಗಿರುವುದು 5 ವರ್ಷಕ್ಕೆ: ಸತೀಶ ಜಾರಕಿಹೊಳಿ

ಕನ್ನಡ ನಿಮ್ಮ ಮನೆಯಲ್ಲಿ ಇಟ್ಕೊ: ಬೆಂಗಳೂರು ಕಾಲೇಜಿನಲ್ಲಿ ವಿದ್ಯಾರ್ಥಿಗೆ ಎಚ್ಚರಿಕೆ

Language Controversy: ಬೆಂಗಳೂರಿನ ಕಾಲೇಜು ಒಂದರ ಹಾಸ್ಟೆಲ್‌ನಲ್ಲಿ ವಾರ್ಡನ್ ಒಬ್ಬರು ವಿದ್ಯಾರ್ಥಿಗಳಿಗೆ ನೀಡಿರುವ ಎಚ್ಚರಿಕೆಯ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಾರ್ಡನ್ ಒಬ್ಬರು ಕನ್ನಡ ಮಾತನಾಡಿದ ವಿದ್ಯಾರ್ಥಿಗೆ ಕನ್ನಡ ನಿಮ್ಮ ಮನೆಯಲ್ಲಿ ಇಟ್ಕೊ ಎಂದಿದ್ದಾರೆ.
Last Updated 5 ಜನವರಿ 2026, 5:36 IST
ಕನ್ನಡ ನಿಮ್ಮ ಮನೆಯಲ್ಲಿ ಇಟ್ಕೊ: ಬೆಂಗಳೂರು ಕಾಲೇಜಿನಲ್ಲಿ ವಿದ್ಯಾರ್ಥಿಗೆ ಎಚ್ಚರಿಕೆ

Tiger Census: ಅಡವಿಯಲ್ಲಿ ಅವಿತ ಹುಲಿಯ ಜಾಡು ಹಿಡಿದು..

Wildlife Monitoring: ದೇಶದ ಹುಲಿಗಳ ಸಂಖ್ಯೆ ಅಳೆಯಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಮೂರು ಹಂತಗಳಲ್ಲಿ ಗಣತಿ ಪ್ರಕ್ರಿಯೆ ಆರಂಭವಾಗಿದೆ. ವಿವಿಧ ತಂತ್ರಜ್ಞಾನಗಳ ಸಹಾಯದಿಂದ ಮಾಹಿತಿ ಸಂಗ್ರಹ ನಡೆಯುತ್ತಿದೆ
Last Updated 5 ಜನವರಿ 2026, 1:30 IST
Tiger Census: ಅಡವಿಯಲ್ಲಿ ಅವಿತ ಹುಲಿಯ ಜಾಡು ಹಿಡಿದು..
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗೆ ₹9.79 ಕೋಟಿ!

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೆಕೆಆರ್‌ಡಿಬಿಯಿಂದ ₹19.21 ಕೋಟಿ ಮಂಜೂರು
Last Updated 5 ಜನವರಿ 2026, 0:40 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗೆ ₹9.79 ಕೋಟಿ!

ಸಂಪಾದಕೀಯ: ಪಂಚಾಯಿತಿಗಳಿಗೆ ಸಿಗದ ಅನುದಾನ– ದುರ್ಬಲಗೊಂಡ ಗ್ರಾಮ ಸ್ವರಾಜ್ಯ

Editorial On Gram Swarajya: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಹಣಕಾಸು ಆಯೋಗ ಅನುದಾನ ಬಿಡುಗಡೆ ಮಾಡಿಲ್ಲ. ಇದು, ಅಧಿಕಾರದ ವಿಕೇಂದ್ರೀಕರಣ ತತ್ತ್ವವನ್ನು ದುರ್ಬಲಗೊಳಿಸುವ ನಡೆ.
Last Updated 5 ಜನವರಿ 2026, 0:18 IST
ಸಂಪಾದಕೀಯ: ಪಂಚಾಯಿತಿಗಳಿಗೆ ಸಿಗದ ಅನುದಾನ– ದುರ್ಬಲಗೊಂಡ ಗ್ರಾಮ ಸ್ವರಾಜ್ಯ

ಹುಲಿ ಸಮೀಕ್ಷೆ: ಇಂದಿನಿಂದ ಹೆಜ್ಜೆ ಗುರುತು ಸಂಗ್ರಹ

Tiger Census: ಕರ್ನಾಟಕದಲ್ಲಿ ಹುಲಿ ಸಮೀಕ್ಷೆ 2026ರ 2ನೇ ಹಂತದ ಪ್ರಕ್ರಿಯೆ ಸೋಮವಾರ( ಜ.5) ಆರಂಭಗೊಳ್ಳಲಿದ್ದು, ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಅವುಗಳಿಗೆ ಹೊಂದಿಕೊಂಡಿರುವ ವನ್ಯಜೀವಿ ಹಾಗೂ ಪ್ರಾದೇಶಿಕ ವಿಭಾಗ
Last Updated 5 ಜನವರಿ 2026, 0:14 IST
ಹುಲಿ ಸಮೀಕ್ಷೆ: ಇಂದಿನಿಂದ ಹೆಜ್ಜೆ ಗುರುತು ಸಂಗ್ರಹ
ADVERTISEMENT
ADVERTISEMENT
ADVERTISEMENT