ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಎಸ್‌ಟಿಆರ್‌ಆರ್ ಜಮೀನು ಕಳೆದುಕೊಂಡವರಿಗೆ ಪರಿಹಾರ: ಪ್ರಸ್ತಾವ ಕೇಂದ್ರ ಸಂಪುಟಕ್ಕೆ

Satellite Town Ring Road: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಉಪನಗರ ವರ್ತುಲ ರಸ್ತೆ (ಎಸ್‌ಟಿಆರ್‌ಆರ್‌) ಯೋಜನೆಯನ್ನು ಅನುಷ್ಠಾನಗೊಳಿಸುವ ಹಾಗೂ ಜಮೀನು ಕಳೆದುಕೊಂಡಿರುವ ರೈತರಿಗೆ ತ್ವರಿತವಾಗಿ ಪರಿಹಾರ ನೀಡುವ ಪ್ರಸ್ತಾವ ಸಲ್ಲಿಕೆಯಾಗಿದೆ.
Last Updated 26 ಫೆಬ್ರುವರಿ 2026, 14:36 IST
ಎಸ್‌ಟಿಆರ್‌ಆರ್ ಜಮೀನು ಕಳೆದುಕೊಂಡವರಿಗೆ ಪರಿಹಾರ:  ಪ್ರಸ್ತಾವ ಕೇಂದ್ರ ಸಂಪುಟಕ್ಕೆ

ಅಮೋಘಸಿದ್ಧ ದೇವಸ್ಥಾನದ ಶತಮಾನದ ಪೂಜಾ ವಿವಾದ ಇತ್ಯರ್ಥಗೊಳಿಸಿದ ಸುಪ್ರೀಂ ಕೋರ್ಟ್

Amoghasidda Temple Case: ವಿಜಯಪುರ ಜಿಲ್ಲೆಯ ಜಲಗೇರಿ ಗ್ರಾಮದ ಅಮೋಘಸಿದ್ಧ ದೇವಸ್ಥಾನದಲ್ಲಿ ಆನುವಂಶೀಯ ಪೂಜಾರಿ ಹಕ್ಕುಗಳ ಕುರಿತಾದ ಶತಮಾನಗಳಷ್ಟು ಹಳೆಯದಾದ ವಿವಾದದಲ್ಲಿ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.
Last Updated 26 ಫೆಬ್ರುವರಿ 2026, 14:33 IST
ಅಮೋಘಸಿದ್ಧ ದೇವಸ್ಥಾನದ ಶತಮಾನದ ಪೂಜಾ ವಿವಾದ ಇತ್ಯರ್ಥಗೊಳಿಸಿದ ಸುಪ್ರೀಂ ಕೋರ್ಟ್

ಶಾಸಕ ಸ್ಥಾನದಿಂದ ಅನರ್ಹ: ಸುಪ್ರೀಂ ಕೋರ್ಟ್‌ಗೆ ಸುಬ್ಬಾ ರೆಡ್ಡಿ ಮೇಲ್ಮನವಿ

MLA Disqualification: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 26 ಫೆಬ್ರುವರಿ 2026, 14:33 IST
ಶಾಸಕ ಸ್ಥಾನದಿಂದ ಅನರ್ಹ: ಸುಪ್ರೀಂ ಕೋರ್ಟ್‌ಗೆ ಸುಬ್ಬಾ ರೆಡ್ಡಿ ಮೇಲ್ಮನವಿ

ಮುಂದಿನ ವರ್ಷ ಡಿಸೆಂಬರ್ ವೇಳೆಗೆ ದಾವಣಗೆರೆ-ತುಮಕೂರು ರೈಲುಮಾರ್ಗ ಪೂರ್ಣ; ಸೋಮಣ್ಣ

Railway Project Update: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲುಮಾರ್ಗ 2027ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದು ವಿ.ಸೋಮಣ್ಣ ತಿಳಿಸಿದ್ದಾರೆ. ಕಾಮಗಾರಿ ವೇಗಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Last Updated 26 ಫೆಬ್ರುವರಿ 2026, 9:47 IST
ಮುಂದಿನ ವರ್ಷ ಡಿಸೆಂಬರ್ ವೇಳೆಗೆ ದಾವಣಗೆರೆ-ತುಮಕೂರು ರೈಲುಮಾರ್ಗ ಪೂರ್ಣ; ಸೋಮಣ್ಣ

ಬಾಲಕಿ ಜೊತೆ ಅನುಚಿತ ವರ್ತನೆ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ

Mallikarjuna Mutya: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಏಳು ವರ್ಷದ ಬಾಲಕಿಯ ಜೊತೆ ಅನುಚಿತ ವರ್ತನೆ ಮಾಡಿದ ಆರೋಪದಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
Last Updated 26 ಫೆಬ್ರುವರಿ 2026, 8:14 IST
ಬಾಲಕಿ ಜೊತೆ ಅನುಚಿತ ವರ್ತನೆ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ

ರಸ್ತೆಲಿ ಸಿಕ್ಕ ಚಿನ್ನದ ಸರ ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ KSRTC ಚಾಲಕ

Honesty KSRTC driver: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದ ಚಾಲಕ ಧರ್ಮ ಅವರಿಗೆ ರಸ್ತೆಯಲ್ಲಿ ಸಿಕ್ಕ 38 ಗ್ರಾ. ಚಿನ್ನದ ಮಾಂಗಲ್ಯ ಸರವನ್ನು ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ತೋರಿ, ನಾಗರೀಕರ.
Last Updated 26 ಫೆಬ್ರುವರಿ 2026, 6:34 IST
ರಸ್ತೆಲಿ ಸಿಕ್ಕ ಚಿನ್ನದ ಸರ ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ KSRTC ಚಾಲಕ

ಕೆಎಸ್‌ಒಯುನಲ್ಲಿ ಲಂಚ, ಭ್ರಷ್ಟಾಚಾರದ ಆರೋಪ: ನ್ಯಾ. ಪಾಟೀಲ ಸಮಿತಿಯಿಂದ ವಿಚಾರಣೆ

Karnataka education: ಕೆಎಸ್‌ಒಯುನಲ್ಲಿ ಲಂಚ ಮತ್ತು ಭ್ರಷ್ಟಾಚಾರದ ಆರೋಪದ ವಿಚಾರಣೆ ನ್ಯಾಯಮೂರ್ತಿ ಪಾಟೀಲ ಸಮಿತಿಯಿಂದ ನಡೆದಿದೆ.
Last Updated 26 ಫೆಬ್ರುವರಿ 2026, 6:30 IST
ಕೆಎಸ್‌ಒಯುನಲ್ಲಿ ಲಂಚ, ಭ್ರಷ್ಟಾಚಾರದ ಆರೋಪ: ನ್ಯಾ. ಪಾಟೀಲ ಸಮಿತಿಯಿಂದ ವಿಚಾರಣೆ
ADVERTISEMENT

ಹಾಸನ HIMS: ಬಾಣಂತಿ ಸಾವು– ಆಸ್ಪತ್ರೆಯವರೇ ಮಗುವಿನ ಆರೈಕೆ ಮಾಡಲಿ ಎಂದ ಮೃತಳ ಪತಿ!

ಆಸ್ಪತ್ರೆಯವರೇ 6 ತಿಂಗಳು ಮಗುವಿನ ಆರೈಕೆ ಮಾಡಲಿ: ಮೃತಳ ಪತಿ ಪುನೀತ್‌
Last Updated 26 ಫೆಬ್ರುವರಿ 2026, 6:19 IST
ಹಾಸನ HIMS: ಬಾಣಂತಿ ಸಾವು– ಆಸ್ಪತ್ರೆಯವರೇ ಮಗುವಿನ ಆರೈಕೆ ಮಾಡಲಿ ಎಂದ ಮೃತಳ ಪತಿ!

ಮಗನಿಗೆ ಬೈಕ್‌ ನೀಡಿ ಅಪಘಾತದಲ್ಲಿ ಆತನನ್ನು ಕಳೆದುಕೊಂಡಿದ್ದ ತಂದೆಗೆ ಜೈಲು ಶಿಕ್ಷೆ!

Underage Driving: ಗುಬ್ಬಿ: ಅಪ್ರಾಪ್ತ ವಯಸ್ಸಿನ ಮಗನಿಗೆ ದ್ವಿಚಕ್ರವಾಹನ ನೀಡಿ ಅಪಘಾತಕ್ಕೆ ಕಾರಣವಾಗಿದ್ದ ತಂದೆ ನಾಗೇಂದ್ರ ಕುಮಾರ್ ಅವರಿಗೆ ನ್ಯಾಯಾಧೀಶೆ ಅನುಪಮಾ ಡಿ ಅವರು ₹25 ಸಾವಿರ ದಂಡ ಹಾಗೂ ಒಂದು ದಿನದ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
Last Updated 26 ಫೆಬ್ರುವರಿ 2026, 5:53 IST
ಮಗನಿಗೆ ಬೈಕ್‌ ನೀಡಿ ಅಪಘಾತದಲ್ಲಿ ಆತನನ್ನು ಕಳೆದುಕೊಂಡಿದ್ದ ತಂದೆಗೆ ಜೈಲು ಶಿಕ್ಷೆ!

ಶಿರಸಿ ಜಾತ್ರೆಯಲ್ಲಿ ಕಳ್ಳತನಕ್ಕೆ ಸಂಚು ನಡೆಸಿದ್ದ ಮಹಾರಾಷ್ಟ್ರ ಗ್ಯಾಂಗ್ ಬಂಧನ

Interstate Robbers Arrested: ಯಲ್ಲಾಪುರ: ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳೊಂದಿಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕೆ ಮಿಲನ್‌ ಹೋಟೆಲ್‌ ಹತ್ತಿರ ಹೊಂಚುಹಾಕುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ಬುಧವಾರ 8 ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ.
Last Updated 26 ಫೆಬ್ರುವರಿ 2026, 4:18 IST
ಶಿರಸಿ ಜಾತ್ರೆಯಲ್ಲಿ ಕಳ್ಳತನಕ್ಕೆ ಸಂಚು ನಡೆಸಿದ್ದ ಮಹಾರಾಷ್ಟ್ರ ಗ್ಯಾಂಗ್ ಬಂಧನ
ADVERTISEMENT
ADVERTISEMENT
ADVERTISEMENT