ಸೋಮವಾರ, 24 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಭಾರತದ ಅಂಗವಿಕಲ ಮಕ್ಕಳನ್ನು ದತ್ತು ಪಡೆಯುತ್ತಿರುವ ವಿದೇಶಿ ದಂಪತಿ!

Child Adoption Overseas: ಶಿವಮೊಗ್ಗ: ಕಳೆದ ಐದು ವರ್ಷದಲ್ಲಿ ವಿಶೇಷ ಕಾಳಜಿ ಅಗತ್ಯ ಇರುವ ಕರ್ನಾಟದ 108 ಮಕ್ಕಳನ್ನು ವಿದೇಶದಲ್ಲಿರುವ ದಂಪತಿ ‘ಅಂತರ್‌ ದೇಶೀಯ ಮಗು ದತ್ತು ಯೋಜನೆ’ಯಡಿ ದತ್ತು ಪಡೆದುಕೊಂಡಿದ್ದಾರೆ. ಆದೇ ಇದೇ ಅವಧಿಯಲ್ಲಿ ಇಂತಹ
Last Updated 24 ನವೆಂಬರ್ 2025, 8:14 IST
ಭಾರತದ ಅಂಗವಿಕಲ ಮಕ್ಕಳನ್ನು ದತ್ತು ಪಡೆಯುತ್ತಿರುವ ವಿದೇಶಿ ದಂಪತಿ!

ಮುಖ್ಯಮಂತ್ರಿ ಬದಲಾವಣೆ; ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಿದ್ದರಾಮಯ್ಯ ಪುನರುಚ್ಚಾರ

Congress Government Karnataka: ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶಿಡ್ಲಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
Last Updated 24 ನವೆಂಬರ್ 2025, 6:39 IST
ಮುಖ್ಯಮಂತ್ರಿ ಬದಲಾವಣೆ; ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಿದ್ದರಾಮಯ್ಯ ಪುನರುಚ್ಚಾರ

Science Center: ‘ಕಲ್ಯಾಣ’ ಇನ್ನು ಮುಂದೆ ವಿಜ್ಞಾನ ತಾಣ

ನಾಗಾವಿ, ರಾಯಚೂರು, ಯಾದಗಿರಿಯಲ್ಲಿ ವಿಜ್ಞಾನ ಕೇಂದ್ರ: ವಿಜಯನಗರದಲ್ಲಿ ಪಾರ್ಕ್‌
Last Updated 24 ನವೆಂಬರ್ 2025, 6:38 IST
Science Center: ‘ಕಲ್ಯಾಣ’ ಇನ್ನು ಮುಂದೆ ವಿಜ್ಞಾನ ತಾಣ

ಈ ಸರ್ಕಾರ ಬೀಳುವ ಭ್ರಮೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ ಸರ್ಕಾರ ಬೀಳಲಿದೆ ಎಂಬ ಹಗಲು ಕನಸೂ ಕಾಣುತ್ತಿಲ್ಲ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ
Last Updated 24 ನವೆಂಬರ್ 2025, 6:06 IST
ಈ ಸರ್ಕಾರ ಬೀಳುವ ಭ್ರಮೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ: ಹೈಕಮಾಂಡ್ ಅಂಗಳದಲ್ಲಿ ಚೆಂಡು

Leadership Tug of War: ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆಯೇ ಮುನ್ನೆಲೆಗೆ ಬಂದಿರುವ ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ ಗೊಂದಲ, ಮತ್ತೆ ಕಾಂಗ್ರೆಸ್ ಹೈಕಮಾಂಡ್‌ ಅಂಗಳ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ
Last Updated 24 ನವೆಂಬರ್ 2025, 6:03 IST
ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ: ಹೈಕಮಾಂಡ್ ಅಂಗಳದಲ್ಲಿ ಚೆಂಡು

ಇಬ್ಬರ ಗುದ್ದಾಟದಲ್ಲಿ ಸರ್ಕಾರ ಪತನ: ಸಂಸದ ಜಗದೀಶ ಶೆಟ್ಟರ್‌

Political Crisis: ಹುಬ್ಬಳ್ಳಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಅವರು “ಹೈಕಮಾನ್ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಮುಂಚಿತವಾಗಿ ಬಿಟ್ಟುಕೊಡಲು ಸೂಚನೆ ನೀಡಿದರೂ, ಸಿದ್ದರಾಮಯ್ಯ ಅವರು ಇದನ್ನು ಅನುಸರಿಸುವುದಿಲ್ಲ; ಯಾರ ಸೂಚನೆಗೂ ತುಳಿಯುವುದಿಲ್ಲ” ಎಂದು ಹೇಳಿದ್ದಾರೆ.
Last Updated 24 ನವೆಂಬರ್ 2025, 5:20 IST
ಇಬ್ಬರ ಗುದ್ದಾಟದಲ್ಲಿ ಸರ್ಕಾರ ಪತನ: ಸಂಸದ ಜಗದೀಶ ಶೆಟ್ಟರ್‌

ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ

ಆರಂಭಿಕ ಹಂತದಲ್ಲಿ ತಪಾಸಣೆ ನಡೆಸಿ ಎಚ್ಚರಿಕೆ * ಎಚ್ಚೆತ್ತುಕೊಳ್ಳದಿದ್ದರೆ ಕಾನೂನು ಕ್ರಮ
Last Updated 24 ನವೆಂಬರ್ 2025, 0:37 IST
ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ
ADVERTISEMENT

ಗದಗ: ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ದೈತ್ಯ ಜೇಡ ಪತ್ತೆ!

gaint wood spider– ಗದಗ: ದಟ್ಟ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಳ್ಳುವ ದೈತ್ಯ ಜೇಡ (ಜೈಂಟ್‌ವುಡ್‌ ಸ್ಪೈಡರ್‌) ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ಗೋಚರವಾಗಿದೆ.
Last Updated 24 ನವೆಂಬರ್ 2025, 0:32 IST
ಗದಗ: ಶಿರಹಟ್ಟಿ ತಾಲ್ಲೂಕಿನ ಸಾಸರವಾಡ ಪ್ರದೇಶದಲ್ಲಿ ದೈತ್ಯ ಜೇಡ ಪತ್ತೆ!

ಬಳ್ಳಾರಿ: ಕೋರ್ಟ್‌ ಆದೇಶ ಉಲ್ಲಂಘಿಸಿ ಗಣಿ ಹರಾಜು!

ಸಂಡೂರಿನ ಕಬ್ಬಿಣದ ಅದಿರಿನ ಐದು ಬ್ಲಾಕ್‌ಗಳ ಸಂಯೋಜನೆಯಲ್ಲಿ ಲೋಪ: ‘ಸುಪ್ರೀಂ’ಗೆ ಸಿಇಸಿ ವರದಿ
Last Updated 24 ನವೆಂಬರ್ 2025, 0:30 IST
ಬಳ್ಳಾರಿ: ಕೋರ್ಟ್‌ ಆದೇಶ ಉಲ್ಲಂಘಿಸಿ ಗಣಿ ಹರಾಜು!

ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

ಸಂವಿಧಾನ ಭಾರತೀಯರ ಸ್ವಾಭಿಮಾನದ ಸಂಕೇತ. ಸಂವಿಧಾನವನ್ನು ಅಲಕ್ಷಿಸಿರುವಕಾರಣದಿಂದಲೇ ಕಾಂಗ್ರೆಸ್‌ ಪಕ್ಷವನ್ನು ದೇಶದ ಜನ ಮತ್ತೆ ಮತ್ತೆ ತಿರಸ್ಕರಿಸಿದ್ದಾರೆ.
Last Updated 24 ನವೆಂಬರ್ 2025, 0:19 IST
ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ
ADVERTISEMENT
ADVERTISEMENT
ADVERTISEMENT