ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ

ADVERTISEMENT

ಅಪಘಾತ: ಇಬ್ಬರು ಮಹಿಳೆಯರು ಸಾವು

Accident News: ಕೊಲ್ಹಾರ ಯುಕೆಪಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಟೋದಲ್ಲಿದ್ದ ಇಬ್ಬರು ಕೂಲಿ ಮಹಿಳೆಯರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 23 ಫೆಬ್ರುವರಿ 2026, 7:41 IST
ಅಪಘಾತ: ಇಬ್ಬರು ಮಹಿಳೆಯರು ಸಾವು

ವಿಜಯಪುರ: ಆಕ್ಸ್‌ಫರ್ಡ್ ವೈದ್ಯರನ್ನು ತಯಾರಿಸುವ ಸಂಸ್ಥೆ

ಆಕ್ಸ್‌ಫರ್ಡ್ ಪಾಟೀಲ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ
Last Updated 23 ಫೆಬ್ರುವರಿ 2026, 7:41 IST
ವಿಜಯಪುರ: ಆಕ್ಸ್‌ಫರ್ಡ್ ವೈದ್ಯರನ್ನು ತಯಾರಿಸುವ ಸಂಸ್ಥೆ

ತಿಂಗಳಲ್ಲಿ 120ಕ್ಕೂ ಹೆಚ್ಚು ಅಪಘಾತ; ನಿಡಗುಂದಿಗೆ ಬೇಕಿದೆ ಹೈಟೆಕ್‌ ಆಸ್ಪತ್ರೆ

ಐಸಿಯು, ತಜ್ಞವೈದ್ಯ ಸಿಬ್ಬಂದಿ ಕೊರತೆ
Last Updated 23 ಫೆಬ್ರುವರಿ 2026, 7:41 IST
ತಿಂಗಳಲ್ಲಿ 120ಕ್ಕೂ ಹೆಚ್ಚು ಅಪಘಾತ; ನಿಡಗುಂದಿಗೆ ಬೇಕಿದೆ ಹೈಟೆಕ್‌ ಆಸ್ಪತ್ರೆ

ಮುದ್ದೇಬಿಹಾಳ: ‘ಶಿವಾಜಿ ಶೌರ್ಯ, ಪರಾಕ್ರಮ ಸ್ಮರಣೀಯ’

Chhatrapati Shivaji Jayanti: ಮುದ್ದೇಬಿಹಾಳ: ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿ ತುಳಜಾಭವಾನಿಯನ್ನು ಪೂಜಿಸುತ್ತಾ ಬಂದಿರುವುದರಿಂದ ಶೂರ ಮತ್ತು ಧೀರ ಮಗನನ್ನು ಪಡೆಯಲು ಸಾಧ್ಯವಾಯಿತು ಎಂದು ತಹಶೀಲ್ದಾರ್‌ ಕೀರ್ತಿ ಚಾಲಕ ಹೇಳಿದರು.
Last Updated 23 ಫೆಬ್ರುವರಿ 2026, 7:41 IST
ಮುದ್ದೇಬಿಹಾಳ: ‘ಶಿವಾಜಿ ಶೌರ್ಯ, ಪರಾಕ್ರಮ ಸ್ಮರಣೀಯ’

ವಿಜಯಪುರ: ಸಚಿವ ಶಿವಾನಂದ ಪಾಟೀಲರಿಗೆ ಮಾತೃ ವಿಯೋಗ

Gangabai Patil: ವಿಜಯಪುರ: ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ತಾಯಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಅವರು ಭಾನುವಾರ ಬೆಳಗಿನ ಜಾವ ನಿಧನರಾದರು. ಅವರಿಗೆ ಪುತ್ರರಾದ ಸಚಿವ ಶಿವಾನಂದ ಪಾಟೀಲ, ಬಿಜೆಪಿ ಮುಖಂಡ
Last Updated 23 ಫೆಬ್ರುವರಿ 2026, 7:41 IST
ವಿಜಯಪುರ: ಸಚಿವ ಶಿವಾನಂದ ಪಾಟೀಲರಿಗೆ ಮಾತೃ ವಿಯೋಗ

ವಿಜಯಪುರ: ಬೆರಗು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ 26ಕ್ಕೆ

Beragu Prashasti: ಸಿಂದಗಿ: ನಗರದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಫೆ.26 ರಂದು ಬೆಳಿಗ್ಗೆ 10 ಗಂಟೆಗೆ ಬೆರಗು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ
Last Updated 23 ಫೆಬ್ರುವರಿ 2026, 7:41 IST
ವಿಜಯಪುರ: ಬೆರಗು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ 26ಕ್ಕೆ

ಕಿತ್ತೂರು ಸೈನಿಕ ಶಾಲೆಗೆ ಎಕ್ಸಲಂಟ್ ಸಂಸ್ಥೆಯ 95 ವಿದ್ಯಾರ್ಥಿಗಳು ಆಯ್ಕೆ

ಕಿತ್ತೂರ ಸೈನಿಕ ಶಾಲೆಯ ಪ್ರವೇಶಕ್ಕೆ ನಡೆದ ಪರೀಕ್ಷೆಯಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ 95 ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
Last Updated 23 ಫೆಬ್ರುವರಿ 2026, 7:41 IST
ಕಿತ್ತೂರು ಸೈನಿಕ ಶಾಲೆಗೆ ಎಕ್ಸಲಂಟ್ ಸಂಸ್ಥೆಯ 95 ವಿದ್ಯಾರ್ಥಿಗಳು ಆಯ್ಕೆ
ADVERTISEMENT

ಇಂಡಿ ಲಿಂಬೆ ವಿದೇಶಕ್ಕೆ ರಫ್ತು: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

Indi Lemon: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಿಐ ಟ್ಯಾಗ್ ಪಡೆದ ಇಂಡಿ ಕಾಗ್ಜಿ ಲಿಂಬೆ 25 ದೇಶಗಳಿಗೆ ರಫ್ತಾಗುತ್ತಿರುವುದನ್ನು ಶ್ಲಾಘಿಸಿ ರೈತರಿಗೆ ಉತ್ತೇಜನ ನೀಡಿದರು.
Last Updated 22 ಫೆಬ್ರುವರಿ 2026, 14:09 IST
ಇಂಡಿ ಲಿಂಬೆ ವಿದೇಶಕ್ಕೆ ರಫ್ತು: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

ಸಚಿವ ಶಿವಾನಂದ ಪಾಟೀಲಗೆ ಮಾತೃ ವಿಯೋಗ

Minister Shivanand Patil's mother ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ತಾಯಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಅವರು ವಯೋಸಹಜವಾಗಿ ಭಾನುವಾರ ನಸುಕಿನಲ್ಲಿ ನಿಧರಾಗಿದ್ದಾರೆ.
Last Updated 22 ಫೆಬ್ರುವರಿ 2026, 5:13 IST
ಸಚಿವ ಶಿವಾನಂದ ಪಾಟೀಲಗೆ ಮಾತೃ ವಿಯೋಗ

ಸಾರ್ವಜನಿಕರಿಗೆ ಅನಾನುಕೂಲ: ತಾಳಿಕೋಟೆ ಬಂದ್ ಫೆ.25ಕ್ಕೆ

Talikote Protest: ತಾಳಿಕೋಟೆ: ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ನಿರ್ಮಾಣಕ್ಕೆ ಆಯ್ಕೆ ಮಾಡಿದ ಸ್ಥಳ ಪಟ್ಟಣದಿಂದ 4 ರಿಂದ 5 ಕಿ.ಮೀ ದೂರ ಇರುವುದರಿಂದ ತಾಲ್ಲೂಕಿನ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ ಎಂದು ಫೆ. 25ರಂದು ಬಂದ್ ಮಾಡಲು ತೀರ್ಮಾನಿಸಲಾಗಿದೆ.
Last Updated 22 ಫೆಬ್ರುವರಿ 2026, 0:48 IST
ಸಾರ್ವಜನಿಕರಿಗೆ ಅನಾನುಕೂಲ: ತಾಳಿಕೋಟೆ ಬಂದ್ ಫೆ.25ಕ್ಕೆ
ADVERTISEMENT
ADVERTISEMENT
ADVERTISEMENT