ಭಾನುವಾರ, 28 ಡಿಸೆಂಬರ್ 2025
×
ADVERTISEMENT

ವಿದೇಶ

ADVERTISEMENT

ಆಪರೇಷನ್‌ ಸಿಂಧೂರ | ಬಂಕರ್‌ನಲ್ಲಿ ಅಡಗಲು ಸಲಹೆ ನೀಡಿದ್ದರು: ಪಾಕ್‌ ಅಧ್ಯಕ್ಷ

Operation Sindhura: ಭಾರತವು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಬಂಕರ್‌ನಲ್ಲಿ ಅಡಗಿ ಕೂರಲು ಸಲಹೆ ಬಂದಿತ್ತು ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಬಹಿರಂಗಪಡಿಸಿದ್ದಾರೆ.
Last Updated 28 ಡಿಸೆಂಬರ್ 2025, 15:33 IST
ಆಪರೇಷನ್‌ ಸಿಂಧೂರ | ಬಂಕರ್‌ನಲ್ಲಿ ಅಡಗಲು ಸಲಹೆ ನೀಡಿದ್ದರು: ಪಾಕ್‌ ಅಧ್ಯಕ್ಷ

ಹಾದಿ ಹತ್ಯೆ ಶಂಕಿತರು ಭಾರತಕ್ಕೆ ಪರಾರಿ: ಬಾಂಗ್ಲಾ ಪೊಲೀಸ್

ಸ್ಥಳೀಯ ಸಹಚರರ ಸಹಾಯದಿಂದ ಮೇಘಾಲಯ ಪ್ರವೇಶಿಸಿದ ಶಂಕಿತರು: ಬಾಂಗ್ಲಾ
Last Updated 28 ಡಿಸೆಂಬರ್ 2025, 15:28 IST
ಹಾದಿ ಹತ್ಯೆ ಶಂಕಿತರು ಭಾರತಕ್ಕೆ ಪರಾರಿ: ಬಾಂಗ್ಲಾ ಪೊಲೀಸ್

ಮ್ಯಾನ್ಮಾರ್‌: ಸೇನೆಯ ಉಸ್ತುವಾರಿಯಲ್ಲಿ ಮೊದಲ ಹಂತದ ಚುನಾವಣೆ

Myanmar Democracy: ಮ್ಯಾನ್ಮಾರ್‌ನಲ್ಲಿ ಐದು ವರ್ಷಗಳ ಬಳಿಕ ಸೇನೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನವು ಭಾನುವಾರ ನಡೆಯಿತು.
Last Updated 28 ಡಿಸೆಂಬರ್ 2025, 13:24 IST
ಮ್ಯಾನ್ಮಾರ್‌: ಸೇನೆಯ ಉಸ್ತುವಾರಿಯಲ್ಲಿ ಮೊದಲ ಹಂತದ ಚುನಾವಣೆ

36 ತಾಸಿನಲ್ಲಿ 80 ಡ್ರೋನ್: ವಾಯುನೆಲೆ ಮೇಲಿನ ದಾಳಿ ಒಪ್ಪಿಕೊಂಡ ಪಾಕಿಸ್ತಾನ

Operation Sindhura: ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.
Last Updated 28 ಡಿಸೆಂಬರ್ 2025, 11:31 IST
36 ತಾಸಿನಲ್ಲಿ 80 ಡ್ರೋನ್: ವಾಯುನೆಲೆ ಮೇಲಿನ ದಾಳಿ ಒಪ್ಪಿಕೊಂಡ ಪಾಕಿಸ್ತಾನ

ಶಾಂತಿ ಬಯಸದ ಉಕ್ರೇನ್ ಎದುರು ಬಲ ಪ್ರಯೋಗದ ಮೂಲಕ ಗುರಿ ಸಾಧಿಸುತ್ತೇವೆ: ಪುಟಿನ್

Putin Ukraine Warning: ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸಬೇಕು ಎಂಬ ತವಕ ಉಕ್ರೇನ್‌ ಸರ್ಕಾರಕ್ಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿರುವುದಾಗಿ ಇಂಟರ್‌ಫ್ಯಾಕ್ಸ್ ವರದಿ.
Last Updated 28 ಡಿಸೆಂಬರ್ 2025, 5:34 IST
ಶಾಂತಿ ಬಯಸದ ಉಕ್ರೇನ್ ಎದುರು ಬಲ ಪ್ರಯೋಗದ ಮೂಲಕ ಗುರಿ ಸಾಧಿಸುತ್ತೇವೆ: ಪುಟಿನ್

ಮತದಾರರ ಪಟ್ಟಿಗೆ ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರಿಕ್‌ ಹೆಸರು ನೋಂದಣಿ

ಚುನಾವಣಾ ಆಯೋಗದ ಕಚೇರಿಗೆ ಭೇಟಿ: ಬಯೋಮೆಟ್ರಿಕ್‌ ದಾಖಲಾತಿಗಾಗಿ ಬೆರಳಚ್ಚು, ಕಣ್ಣಿನ ಸ್ಕ್ಯಾನ್‌
Last Updated 27 ಡಿಸೆಂಬರ್ 2025, 21:30 IST
ಮತದಾರರ ಪಟ್ಟಿಗೆ ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರಿಕ್‌ ಹೆಸರು ನೋಂದಣಿ

ಭದ್ರತೆಗಾಗಿ ನೀಡಿದ್ದ ಗನ್‌ ಪಾತಕಿ ಬಳಿ ಪತ್ತೆ: ಶ್ರೀಲಂಕಾದ ಮಾಜಿ ಸಚಿವ ವಶಕ್ಕೆ

Sri Lanka Minister: ಶ್ರೀಲಂಕಾದ ಮಾಜಿ ಸಚಿವ ಡೌಗ್ಲಸ್ ದೇವಾನಂದ ಅವರಿಗೆ ಭದ್ರತೆಗಾಗಿ ನೀಡಲಾಗಿದ್ದ ಗನ್‌, ಭೂಗತ ಅಪರಾಧಿ ಬಳಿ ಪತ್ತೆಯಾಗಿತ್ತು. ಹೀಗಾಗಿ ವಿಚಾರಣೆ ನಡೆಸಲು ದೇವಾನಂದ ಅವರನ್ನು ಪೊಲೀಸರು ವಶಕ್ಕೆ ‍ಪಡೆದಿದ್ದಾರೆ.
Last Updated 27 ಡಿಸೆಂಬರ್ 2025, 16:28 IST
ಭದ್ರತೆಗಾಗಿ ನೀಡಿದ್ದ ಗನ್‌ ಪಾತಕಿ ಬಳಿ ಪತ್ತೆ: ಶ್ರೀಲಂಕಾದ ಮಾಜಿ ಸಚಿವ ವಶಕ್ಕೆ
ADVERTISEMENT

ಪಾಕ್ ಸೈನಿಕರಿಂದ ಬಲೂಚಿಸ್ತಾನದಲ್ಲಿ 17 ಉಗ್ರರ ಹತ್ಯೆ

Balochistan province of Pakistan ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಕನಿಷ್ಠ 17 ಮಂದಿ ಉಗ್ರರನ್ನು ಪಾಕಿಸ್ತಾನ ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2025, 16:21 IST
ಪಾಕ್ ಸೈನಿಕರಿಂದ ಬಲೂಚಿಸ್ತಾನದಲ್ಲಿ 17 ಉಗ್ರರ ಹತ್ಯೆ

ಕೆನಡಾದಲ್ಲಿರುವ ಭಾರತೀಯ ಮಹಿಳೆಯರ ನೆರವಿಗೆ ಸಹಾಯ ಕೇಂದ್ರ ಸ್ಥಾಪನೆ

Canada ಕೆನಡಾದಲ್ಲಿರುವ ಭಾರತೀಯ ಮಹಿಳಾ ಪ್ರಜೆಗಳಿಗೆ ಸಂಕಷ್ಟ ಎದುರಾದ ಸಂದರ್ಭದಲ್ಲಿ ನೆರವು ಒದಗಿಸಲು ಇಲ್ಲಿನ ಭಾರತೀಯ ಕಾನ್ಸುಲೇಟ್‌ ಕಚೇರಿಯು ‘ದಿ ಒನ್‌ ಸ್ಟಾಪ್‌ ಸೆಂಟರ್‌ ಫಾರ್‌ ವುಮೆನ್‌’ (ಒಎಸ್‌ಸಿಡಬ್ಲ್ಯೂ) ಎಂಬ ಸಹಾಯ ಕೇಂದ್ರ ಆರಂಭಿಸಿದೆ. ಜತೆಗೆ 24/7 ಸಹಾಯವಾಣಿ ಸೌಕರ್ಯವನ್ನೂ ಒದಗಿಸಿದೆ.
Last Updated 27 ಡಿಸೆಂಬರ್ 2025, 16:17 IST
ಕೆನಡಾದಲ್ಲಿರುವ ಭಾರತೀಯ ಮಹಿಳೆಯರ ನೆರವಿಗೆ ಸಹಾಯ ಕೇಂದ್ರ ಸ್ಥಾಪನೆ

ತನ್ನದೇ ಕುಟುಂಬ ಸದಸ್ಯರಿಗೆ ಬೆದರಿಕೆ: ಯುಎಸ್‌ನಲ್ಲಿ ಭಾರತ ಮೂಲದ ವಿದ್ಯಾರ್ಥಿ ಬಂಧನ

ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ, ತನ್ನದೇ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ ಆರೋಪ
Last Updated 27 ಡಿಸೆಂಬರ್ 2025, 14:44 IST
ತನ್ನದೇ ಕುಟುಂಬ ಸದಸ್ಯರಿಗೆ ಬೆದರಿಕೆ: ಯುಎಸ್‌ನಲ್ಲಿ ಭಾರತ ಮೂಲದ ವಿದ್ಯಾರ್ಥಿ ಬಂಧನ
ADVERTISEMENT
ADVERTISEMENT
ADVERTISEMENT