ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿದೇಶ

ADVERTISEMENT

ಗಾಜಾ: ಶಾಂತಿ ಮಂಡಳಿ ಸದಸ್ಯರ ಹೆಸರು ಪ್ರಕಟ

Middle East Peace Deal: byline no author page goes here ವಾಷಿಂಗ್ಟನ್‌: ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದದ ಭಾಗವಾಗಿ ರೂಪಿಸಿರುವ ‘ಶಾಂತಿ ಮಂಡಳಿ’ಗೆ ಕೆಲ ಸದಸ್ಯರನ್ನು ನೇಮಕ ಮಾಡಿದ್ದಾಗಿ ಶ್ವೇತಭವನ ಘೋಷಿಸಿದೆ.
Last Updated 17 ಜನವರಿ 2026, 14:29 IST
ಗಾಜಾ: ಶಾಂತಿ ಮಂಡಳಿ ಸದಸ್ಯರ ಹೆಸರು ಪ್ರಕಟ

ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಟ್ರಂಪ್ ಯತ್ನಕ್ಕೆ ಡೆನ್ಮಾರ್ಕ್ ವಿರೋಧ

Trump Greenland Warning: ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಯತ್ನವನ್ನು ವಿರೋಧಿಸಿ ಸಾವಿರಾರು ಜನರು ಡೆನ್ಮಾರ್ಕ್‌ನ ರಾಜಧಾನಿ ಕೋಪೆನ್‌ಹೆಗನ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 17 ಜನವರಿ 2026, 14:10 IST
ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಟ್ರಂಪ್ ಯತ್ನಕ್ಕೆ  ಡೆನ್ಮಾರ್ಕ್ ವಿರೋಧ

ಪಾಕಿಸ್ತಾನ: ಕಂದಕಕ್ಕೆ ಬಿದ್ದ ಲಾರಿ; 14 ಮಂದಿ ಸಾವು

Fatal Lorry Crash: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ದಟ್ಟ ಮಂಜು ಆವರಿಸಿದ್ದರಿಂದಾಗಿ ರಸ್ತೆ ಗೋಚರಿಸದೇ ಆಯತಪ್ಪಿದ ಲಾರಿಯೊಂದು ಸೇತುವೆಯಿಂದ ಕಂದಕಕ್ಕೆ ಬಿದ್ದ ಪರಿಣಾಮ ಆರು ಮಕ್ಕಳು, ಐವರು ಮಹಿಳೆಯರು ಸೇರಿದಂತೆ 14 ಮಂದಿ ಮೃತಪಟ್ಟಿದ್ದಾರೆ.
Last Updated 17 ಜನವರಿ 2026, 13:26 IST
ಪಾಕಿಸ್ತಾನ: ಕಂದಕಕ್ಕೆ ಬಿದ್ದ ಲಾರಿ; 14 ಮಂದಿ ಸಾವು

ಬಾಂಗ್ಲಾ: ಪೆಟ್ರೋಲ್ ಹಣ ನೀಡದೆ ಪರಾರಿಗೆ ಯತ್ನ; ಕಾರು ಹರಿಸಿ ಹಿಂದೂ ವ್ಯಕ್ತಿ ಕೊಲೆ

Hindu Targeted Violence: ಬಾಂಗ್ಲಾದೇಶದ ರಾಜ್‌ಬರಿ ಜಿಲ್ಲೆಯ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಲು ಯತ್ನಿಸಿದ ಕಾರನ್ನು ತಡೆಯಲು ಯತ್ನಿಸಿದ್ದ, ಹಿಂದೂ ಧರ್ಮದ ರಿಪನ್‌ ಸಹಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 17 ಜನವರಿ 2026, 13:00 IST
ಬಾಂಗ್ಲಾ: ಪೆಟ್ರೋಲ್ ಹಣ ನೀಡದೆ ಪರಾರಿಗೆ ಯತ್ನ; ಕಾರು ಹರಿಸಿ ಹಿಂದೂ ವ್ಯಕ್ತಿ ಕೊಲೆ

ಅಕ್ರಮ ರಫ್ತಿಗೆ ಸಂಚು: ಭಾರತೀಯನಿಗೆ ಜೈಲು

Aircraft Parts Smuggling: ವಿಮಾನದ ಬಿಡಿಭಾಗಗಳನ್ನು ಒರೆಗಾನ್‌ನಿಂದ ರಷ್ಯಾಕ್ಕೆ ಅಕ್ರಮವಾಗಿ ರಫ್ತು ಮಾಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆಗೆ ಅಮೆರಿಕದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 17 ಜನವರಿ 2026, 11:40 IST
ಅಕ್ರಮ ರಫ್ತಿಗೆ ಸಂಚು: ಭಾರತೀಯನಿಗೆ ಜೈಲು

ಪಾಕಿಸ್ತಾನ: ಬಲೂಚಿಸ್ತಾನದಲ್ಲಿ 12 ಉಗ್ರರ ಹತ್ಯೆ

Pakistan Militants Killed: ವಾಯವ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಎರಡು ಬ್ಯಾಂಕ್‌ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು, 12 ಉಗ್ರರನ್ನು ಹತ್ಯೆ ಮಾಡಿವೆ.
Last Updated 17 ಜನವರಿ 2026, 11:27 IST
ಪಾಕಿಸ್ತಾನ: ಬಲೂಚಿಸ್ತಾನದಲ್ಲಿ 12 ಉಗ್ರರ ಹತ್ಯೆ

ಬ್ರಿಟನ್‌ನ ಬಾಂಗ್ಲಾ ಮಿಷನ್‌ನ ಕಾರ್ಯದರ್ಶಿಯಾಗಿ ಒಸ್ಮಾನ್ ಹಾದಿ ಅಣ್ಣ ನೇಮಕ

Omar Bin Hadi: ಬಾಂಗ್ಲಾದೇಶದಲ್ಲಿ ಹತ್ಯೆಯಾದ ವಿದ್ಯಾರ್ಥಿ ನಾಯಕ ಒಸ್ಮಾನ್ ಹಾದಿ ಅವರ ಅಣ್ಣನನ್ನು ಬ್ರಿಟನ್‌ನ ಬಾಂಗ್ಲಾದೇಶದ ರಾಜತಾಂತ್ರಿಕ ಮಿಷನ್‌ನ 2ನೇ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇನ್‌ಕ್ವಿಲಾಬ್ ಮೊಂಚೊ ಸಂಘಟನೆ ವಕ್ತಾರರಾಗಿದ್ದ ಒಸ್ಮಾನ್ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದರು.
Last Updated 17 ಜನವರಿ 2026, 6:57 IST
ಬ್ರಿಟನ್‌ನ ಬಾಂಗ್ಲಾ ಮಿಷನ್‌ನ ಕಾರ್ಯದರ್ಶಿಯಾಗಿ ಒಸ್ಮಾನ್ ಹಾದಿ ಅಣ್ಣ ನೇಮಕ
ADVERTISEMENT

ನೀವು 1 ಕೋಟಿ ಜನರ ಜೀವ ಉಳಿಸಿದ್ದೀರಿ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ: ಟ್ರಂಪ್

India Pakistan Ceasefire: ‘ನೀವು, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದರಿಂದ ಕನಿಷ್ಠ 1 ಕೋಟಿ ಜನರ ಜೀವ ಉಳಿಯಿತು ಎಂದು ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಅವರು ನನಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 17 ಜನವರಿ 2026, 2:35 IST
ನೀವು 1 ಕೋಟಿ ಜನರ ಜೀವ ಉಳಿಸಿದ್ದೀರಿ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ: ಟ್ರಂಪ್

ವೆನೆಜುವೆಲಾ: 6ನೇ ತೈಲ ಟ್ಯಾಂಕರ್‌ ವಶಕ್ಕೆ ಪಡೆದ ಅಮೆರಿಕ

US Seizes Oil Tanker: ಅಮೆರಿಕ ಪಡೆಗಳು ಕ್ಯಾರಿಬಿಯನ್ ಸಮುದ್ರದಲ್ಲಿ ವೆನೆಜುವೆಲಾ ಜತೆ ಸಂಪರ್ಕ ಹೊಂದಿರುವ ‘ವೆರೋನಿಕಾ’ ಹೆಸರಿನ ಟ್ಯಾಂಕರ್‌ ವಶಕ್ಕೆ ಪಡೆದಿದ್ದು, ಇದುವರೆಗೆ ವಶಪಡಿಸಿಕೊಂಡ 6ನೇ ಟ್ಯಾಂಕರ್‌ ಆಗಿದೆ.
Last Updated 16 ಜನವರಿ 2026, 16:28 IST
ವೆನೆಜುವೆಲಾ: 6ನೇ ತೈಲ ಟ್ಯಾಂಕರ್‌ ವಶಕ್ಕೆ ಪಡೆದ ಅಮೆರಿಕ

ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪಾಕ್‌ ದಿಗ್ಭ್ರಮೆಗೊಂಡಿತ್ತು: ಲಷ್ಕರ್ ಕಮಾಂಡರ್

Pahalgam Terror Attack:ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿತ್ತು ಎಂದು ಲಷ್ಕರ್‌–ಎ–ತಯಬಾ (ಎಲ್‌ಇಟಿ) ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್ ಒಪ್ಪಿಕೊಂಡಿದ್ದಾರೆ.
Last Updated 16 ಜನವರಿ 2026, 16:07 IST
ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪಾಕ್‌ ದಿಗ್ಭ್ರಮೆಗೊಂಡಿತ್ತು: ಲಷ್ಕರ್ ಕಮಾಂಡರ್
ADVERTISEMENT
ADVERTISEMENT
ADVERTISEMENT