ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ (ಜಿಲ್ಲೆ)

ADVERTISEMENT

ಸಂಭ್ರಮದ ಹೇಮರೆಡ್ಡಿ ಮಲ್ಲಮ್ಮನ ರಥೋತ್ಸವ

ಸಹಸ್ರಾರು ಭಕ್ತರ ಮಧ್ಯೆ ಹೇಮರೆಡ್ಡಿ ಮಲ್ಲಮ್ಮನ ರಥೋತ್ಸವ
Last Updated 10 ಮೇ 2024, 16:00 IST
ಸಂಭ್ರಮದ ಹೇಮರೆಡ್ಡಿ ಮಲ್ಲಮ್ಮನ ರಥೋತ್ಸವ

‘ವಚನ ಸಾಹಿತ್ಯಕ್ಕೆ ಚಳವಳಿ ರೂಪ ಕೊಟ್ಟ ಬಸವಣ್ಣ’

ವೀರಶೈವ ಸಮುದಾಯದ ವತಿಯಿಂದ ಬಸವಣ್ಣನವರ ಜಯಂತಿಆಚರಣೆ:
Last Updated 10 ಮೇ 2024, 16:00 IST
‘ವಚನ ಸಾಹಿತ್ಯಕ್ಕೆ ಚಳವಳಿ ರೂಪ ಕೊಟ್ಟ ಬಸವಣ್ಣ’

‘ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ’

‘ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ’
Last Updated 10 ಮೇ 2024, 16:00 IST
‘ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ’

ಡಿಡಿಯು ಕನ್ನಡ ಮಾಧ್ಯಮ ಶಾಲೆ ಫಲಿತಾಂಶ

ಡಿಡಿಯು ಕನ್ನಡ ಮಾಧ್ಯಮ ಶಾಲೆ ಫಲಿತಾಂಶ
Last Updated 10 ಮೇ 2024, 15:59 IST
fallback

ಬಸವೇಶ್ವರ, ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಬಸವೇಶ್ವರ, ಹೇಮರೆಡ್ಡಿ ಮಲ್ಲಮ್ಮ ಜಯಂತಿ
Last Updated 10 ಮೇ 2024, 15:59 IST
fallback

SSLC Results | ಮತ್ತೆ ಕೊನೆ ಸ್ಥಾನಕ್ಕೆ ಜಾರಿದ ಯಾದಗಿರಿ ಜಿಲ್ಲೆ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸತತ ಎರಡು ವರ್ಷದಿಂದ 35ನೇ ಸ್ಥಾನ ಗಟ್ಟಿ
Last Updated 10 ಮೇ 2024, 5:34 IST
SSLC Results | ಮತ್ತೆ ಕೊನೆ ಸ್ಥಾನಕ್ಕೆ ಜಾರಿದ ಯಾದಗಿರಿ ಜಿಲ್ಲೆ

SSLC Results | ಹುಣಸಗಿ: ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆಗಳು

ಹುಣಸಗಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಬಂದಿದ್ದು, ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿ ಯಾದಗಿರಿ ಜಿಲ್ಲೆ ಇದ್ದರೂ ಕೂಡಾ ಇಲ್ಲಿನ ಕೆಲ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Last Updated 10 ಮೇ 2024, 5:31 IST
SSLC Results | ಹುಣಸಗಿ: ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆಗಳು
ADVERTISEMENT

SSLC Result 2024 | ಕೊನೆಯ ಸ್ಥಾನದಲ್ಲೇ ಉಳಿದ ಯಾದಗಿರಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು‍, ಜಿಲ್ಲೆಯು ಈ ಬಾರಿಯೂ ಕೊನೇ ಸ್ಥಾನದಲ್ಲೇ ಉಳಿಯುವ ಮೂಲಕ ಯಥಾಸ್ಥಿತಿ ಕಾಪಾಡಿಕೊಂಡಿದೆ.
Last Updated 9 ಮೇ 2024, 7:02 IST
SSLC Result 2024 | ಕೊನೆಯ ಸ್ಥಾನದಲ್ಲೇ ಉಳಿದ ಯಾದಗಿರಿ

ವಡಗೇರಾ: ಜಾನುವಾರುಗಳಿಗೂ ತಟ್ಟಿದ ಬಿಸಿಲಿನ ತಾಪ

ಯಾದಗಿರಿ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜಾನುವಾರುಗಳು ತತ್ತರಿಸಿದ್ದು, ಕಳೆದ ವಾರದಿಂದ ಬಿಸಿಲಿನ ತಾಪದ ಜತೆಗೆ ಬಿಸಿಗಾಳಿ ಬೀಸುತ್ತಿರುವ ಪರಿಣಾಮ ಮೇವು ಹರಸಿ ಹೊರಟ ಕುರಿಗಾಹಿಗಳು ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ.
Last Updated 9 ಮೇ 2024, 5:47 IST
ವಡಗೇರಾ: ಜಾನುವಾರುಗಳಿಗೂ ತಟ್ಟಿದ ಬಿಸಿಲಿನ ತಾಪ

ಸುರಪುರ ಉಪಚುನಾವಣೆ: ಶೂರರ ನಾಡಿನ ಫಲಿತಾಂಶದತ್ತ ಜನರ ಚಿತ್ತ

ಮುಗಿದ ಲೋಕಸಭೆ, ಸುರಪುರ ಉಪಚುನಾವಣೆ ಕದನ, ಜೂನ್‌ 4ಕ್ಕೆ ಫಲಿತಾಂಶ
Last Updated 9 ಮೇ 2024, 5:46 IST
ಸುರಪುರ ಉಪಚುನಾವಣೆ: ಶೂರರ ನಾಡಿನ ಫಲಿತಾಂಶದತ್ತ ಜನರ ಚಿತ್ತ
ADVERTISEMENT