ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಯಾದಗಿರಿ

ADVERTISEMENT

ಭೀಮಾ ನದಿ, ರೈಲ್ವೆ ಮೇಲ್ಸೇತುವೆಗಳಿಗಿಲ್ಲ ತಡೆಗೋಡೆ: ಎಚ್ಚರ ತಪ್ಪಿದರೆ ಕಂಟಕ

ಜೀವ ಭಯದಲ್ಲಿ ನಿತ್ಯ ಪ್ರಯಾಣ
Last Updated 22 ಫೆಬ್ರುವರಿ 2026, 5:42 IST
ಭೀಮಾ ನದಿ, ರೈಲ್ವೆ ಮೇಲ್ಸೇತುವೆಗಳಿಗಿಲ್ಲ ತಡೆಗೋಡೆ: ಎಚ್ಚರ ತಪ್ಪಿದರೆ ಕಂಟಕ

ಯಾದಗಿರಿ: ಪ್ರತಿಭಟನಾ ಸ್ಥಳಕ್ಕೆ ಸಲಾದಪೂರ ಭೇಟಿ

Kembhavi Protest: ಕೆಂಭಾವಿಯ ಹಾಲುಮತ ಸಮಾಜದ ಜಾಗ ಒತ್ತುವರಿ ಆರೋಪ ಹಿನ್ನೆಲೆ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
Last Updated 21 ಫೆಬ್ರುವರಿ 2026, 23:36 IST
ಯಾದಗಿರಿ: ಪ್ರತಿಭಟನಾ ಸ್ಥಳಕ್ಕೆ ಸಲಾದಪೂರ ಭೇಟಿ

ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವದು ಮುಖ್ಯ: ಹೊಸಮನಿ

Vadagera News: ಸೋಲು ಗೆಲುವು ಸಾಮಾನ್ಯ, ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ವಡಗೇರಾ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಹೊಸಮನಿ ತಿಳಿಸಿದರು. ಜಿಲ್ಲಾ ಮಟ್ಟದ ವಿಜೇತರಿಗೆ ಸನ್ಮಾನ ಮಾಡಲಾಯಿತು.
Last Updated 21 ಫೆಬ್ರುವರಿ 2026, 23:36 IST
ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವದು ಮುಖ್ಯ: ಹೊಸಮನಿ

ಯಾದಗಿರಿ: ರಾಜ್ಯ ವಕೀಲರ ಪರಿಷತ್‌ಗೆ ಚುನಾವಣೆ ಮಾ.11 ರಂದು

Karnataka State Bar Council Election: ರಾಜ್ಯ ವಕೀಲರ ಪರಿಷತ್‌ನ 25 ಸ್ಥಾನಗಳಿಗೆ ಮಾ.11 ರಂದು ಮತದಾನ ನಡೆಯಲಿದ್ದು, ಯಾದಗಿರಿ ಜಿಲ್ಲೆಯ 581 ವಕೀಲರು ಮತ ಚಲಾಯಿಸಲಿದ್ದಾರೆ. ಶಹಾಪುರ ವಕೀಲರ ಸಂಘದಲ್ಲಿ ಬಿರುಸಿನ ಪ್ರಚಾರ ಆರಂಭವಾಗಿದೆ.
Last Updated 21 ಫೆಬ್ರುವರಿ 2026, 23:36 IST
ಯಾದಗಿರಿ: ರಾಜ್ಯ ವಕೀಲರ ಪರಿಷತ್‌ಗೆ ಚುನಾವಣೆ ಮಾ.11 ರಂದು

ಯಾದಗಿರಿ: ಫೆ.26ರಿಂದ ಜ್ಞಾನ ದಾಸೋಹ ಕಾರ್ಯಕ್ರಮ

Yadgir News: ಶಹಾಪುರದ ಭೀಮರಾಯನಗುಡಿ ಸಿದ್ಧಾರೂಢ ಮಠದಲ್ಲಿ ಫೆ. 26 ರಿಂದ ಮಾ. 2 ರವರೆಗೆ 40ನೇ ವರ್ಷದ ಜ್ಞಾನ ದಾಸೋಹ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಮಾತೋಶ್ರೀ ಜ್ಞಾನೇಶ್ವರಿ ದೇವಿ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 23:36 IST
ಯಾದಗಿರಿ: ಫೆ.26ರಿಂದ ಜ್ಞಾನ ದಾಸೋಹ ಕಾರ್ಯಕ್ರಮ

ಶಹಾಪುರ ತಾಲ್ಲೂಕಿನಲ್ಲಿ ಅಪಘಾತ: ವಿದ್ಯಾರ್ಥಿಯ ಕಾಲು ತುಂಡು

Yadgir Road Accident: ಶಹಾಪುರ ತಾಲ್ಲೂಕಿನ ದೋರನಹಳ್ಳಿ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕಾಲು ತುಂಡಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಮೂವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.
Last Updated 21 ಫೆಬ್ರುವರಿ 2026, 23:35 IST
ಶಹಾಪುರ ತಾಲ್ಲೂಕಿನಲ್ಲಿ ಅಪಘಾತ: ವಿದ್ಯಾರ್ಥಿಯ ಕಾಲು ತುಂಡು

ಮೂರು ಸಾಲಿನಲ್ಲಿ ಜಗದ ಸಾರ: ಬಾಬುರಾವ್ ಕಾಡ್ಲೂರ್

ಸಂತಕವಿ ಸರ್ವಜ್ಞ ಜಯಂತ್ಯುತ್ಸವ, ಭಾವಚಿತ್ರಕ್ಕೆ ಪುಷ್ಪ ನಮನ
Last Updated 21 ಫೆಬ್ರುವರಿ 2026, 5:53 IST
ಮೂರು ಸಾಲಿನಲ್ಲಿ ಜಗದ ಸಾರ: ಬಾಬುರಾವ್ ಕಾಡ್ಲೂರ್
ADVERTISEMENT

ಯಾದಗಿರಿ: ಸಮಗ್ರ ಸುಸ್ಥಿರ ಅಭಿವೃದ್ಧಿ; ದತ್ತಾಂಶ ಸಲ್ಲಿಕೆಯಲ್ಲಿ ವಿಳಂಬ

ಸಮಗ್ರ ಸುಸ್ಥಿರ ಅಭಿವೃದ್ಧಿ-2031, 16 ವರ್ಷಗಳ ಬಳಿಕ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಸಿದ್ಧತೆ
Last Updated 21 ಫೆಬ್ರುವರಿ 2026, 5:52 IST
ಯಾದಗಿರಿ: ಸಮಗ್ರ ಸುಸ್ಥಿರ ಅಭಿವೃದ್ಧಿ; ದತ್ತಾಂಶ ಸಲ್ಲಿಕೆಯಲ್ಲಿ ವಿಳಂಬ

ಕಣ್ಣಿನ ರಕ್ಷಣೆಗೆ ವೈದ್ಯರ ಸಲಹೆ, ಚಿಕಿತ್ಸೆ ಅವಶ್ಯಕ: ಲವೀಶ್ ಒರಡಿಯಾ

Health Advice: ಸುರಪುರದಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಲವೀಶ್ ಒರಡಿಯಾ ಕಣ್ಣಿನ ರಕ್ಷಣೆಗೆ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅಗತ್ಯವೆಂದು ಹೇಳಿದರು.
Last Updated 21 ಫೆಬ್ರುವರಿ 2026, 5:50 IST
ಕಣ್ಣಿನ ರಕ್ಷಣೆಗೆ ವೈದ್ಯರ ಸಲಹೆ, ಚಿಕಿತ್ಸೆ ಅವಶ್ಯಕ:  ಲವೀಶ್ ಒರಡಿಯಾ

ವಿದ್ಯಾರ್ಥಿಗಳು ಸಮಯಕ್ಕೆ ಮೊದಲ ಆದ್ಯತೆ ನೀಡಿ: ಗುರಣ್ಣ ರಾಯರಡ್ಡಿ

Student Guidance: ಹುಣಸಗಿಯಲ್ಲಿ ವಿದ್ಯಾರ್ಥಿಗಳಿಗೆ ಗುರಣ್ಣ ರಾಯರಡ್ಡಿ ಸಮಯಕ್ಕೆ ತಕ್ಕ ಅಭ್ಯಾಸ ಮಾಡಿ ಫಲಿತಾಂಶ ಸಾಧಿಸಲು ಸಲಹೆ ನೀಡಿದರು.
Last Updated 21 ಫೆಬ್ರುವರಿ 2026, 5:49 IST
ವಿದ್ಯಾರ್ಥಿಗಳು ಸಮಯಕ್ಕೆ ಮೊದಲ ಆದ್ಯತೆ ನೀಡಿ: ಗುರಣ್ಣ ರಾಯರಡ್ಡಿ
ADVERTISEMENT
ADVERTISEMENT
ADVERTISEMENT