ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ಜುಲೈ 28ರ ವರೆಗೂ ನಡೆಯಲಿದೆ. ಇಲ್ಲಿ 46 ಕಲಾವಿದರ 60ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.
ತಮಿಳುನಾಡಿನ ಎಸ್. ಇಳಯರಾಜ ಅವರ ಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಲಲಿತಕಲಾ ಅಕಾಡೆಮಿ ಅಧ್ಯಕ್ ಪ.ಸ. ಕುಮಾರ್ ಅವರ ಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಗೋಪಾಲ್ ಸುಬೇದಾರ್ ಅವರ ಗ್ಲಾಸ್ ಪೇಂಟಿಂಗ್
ಪ್ರಜಾವಾಣಿ ಚಿತ್ರ/ಗುರು ಹಬೀಬ
ಮಹಾರಾಷ್ಟ್ರದ ಭಾರ್ಗವ್ ಅರ ಕಲಾಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಹುಬ್ಬಳ್ಳಿಯ ಜಗನ್ನಾಥ ಸೋನಾವಣೆ ಅವರ ಮಿನಿಯೇಚರ್ ಕಲಾಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ದಯಾನಂದ ಕಾಮಕರ್ ಅವರ ಸಮಕಾಲೀನ ಕಲಾಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಪರಾಗ್ ಬೋರ್ಸೆ ಅವರ ಗ್ರಾಮೀಣ ಮಹಿಳೆಯ ಚಿತ್ರಣದ ಕಲಾಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಸಂಜೀವ್ ಸಕ್ಪಾಲ್ ಅವರ ರಾಧಾಕೃಷ್ಣ ಕಲಾಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಸಿದ್ಧಾರ್ಥ ಶಿಂಗಾಡೆ ಅವರ ಕಲಾಕೃತಿ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಹುಬ್ಬಳ್ಳಿಯ ಪ್ರತಾಪ ಬಹುರೂಪಿ ಅವರ ಹಂಪಿ ನಿಸರ್ಗ ಚಿತ್ರಣ
ಪ್ರಜಾವಾಣಿ ಚಿತ್ರ/ಗುರು ಹಬೀಬ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.