ಡಿ.31ರ ಸಂಜೆ 7ರಿಂದ ಕವಿ ಎಚ್.ಡುಂಡಿರಾಜ್ ಅವರ ಹನಿಗವನಗಳ ರಸದೌತಣ, ಬೆಳಗಾವಿಯ ಚೌಡಿಕೆ ಮೇಳ, ಅಮೆರಿಕದಿಂದ ಗೀತ ಗಾಯನ, ಇಂಪು ಸಂಗೀತ ಸಂಸ್ಥೆಯ ಇಂಪಾದ ಗೀತೆಗಳು, ಅಂಧ ಮಕ್ಕಳಿಂದ ನೃತ್ಯರೂಪಕ ಹಾಗೂ ಕೊನೆಯಲ್ಲಿ ಅರಸೀಕೆರೆಯ 'ಚಿಟ್ ಮೇಳ' - ಇವುಗಳು ಕನ್ನಡಿಗರ ಮನಕ್ಕೆ ಸಾಂತ್ವನ ನೀಡಲಿವೆ. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರ ಸಂಘಟನೆಯಲ್ಲಿ ರೂಪುಗೊಂಡ ಈ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ: