ಮಂಗಳವಾರ, 22 ಜುಲೈ 2025
×
ADVERTISEMENT
ADVERTISEMENT

ನಾಟಕ ವಿಮರ್ಶೆ: ರಂಗದ ಮೇಲೆ ಬುಕರ್‌ ಪ್ರಶಸ್ತಿಯ ಎದೆಯ ಹಣತೆ

Published : 20 ಜುಲೈ 2025, 2:11 IST
Last Updated : 20 ಜುಲೈ 2025, 2:11 IST
ಫಾಲೋ ಮಾಡಿ
Comments
‘ಎದೆಯ ಹಣತೆ’ ನಾಟಕದ ದೃಶ್ಯ
‘ಎದೆಯ ಹಣತೆ’ ನಾಟಕದ ದೃಶ್ಯ
ಜನಮನದಾಟ...
2005 ರಲ್ಲಿ ಶ್ರೀನಿವಾಸ ವೈದ್ಯ ಅವರ ಕಥೆಗಳ ಓದಿನೊಂದಿಗೆ ‘ಜನಮನದಾಟ’ ಪ್ರಾರಂಭವಾಯಿತು. ಇದುವರೆಗೂ ‘ಉಚಲ್ಯಾ’ ‘ರಹಸ್ಯ ವಿಶ್ವ’ ‘ಬಾಬಾ ಸಾಹೇಬ್ ಅಂಬೇಡ್ಕರ್’ ‘ಕುರುಕ್ಷೇತ್ರ’ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ಎಂಟುನೂರಕ್ಕೂ ಅಧಿಕ ಪ್ರದರ್ಶನಗಳನ್ನು ರಾಜ್ಯ ಹೊರ ರಾಜ್ಯಗಳಲ್ಲಿ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತ ಬಾನು ಮುಷ್ತಾಕರ ‘ಎದೆಯ ಹಣತೆ’ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಮೃಗ’ ನಾಟಕಗಳ ಪ್ರದರ್ಶನಕ್ಕಾಗಿ ರಾಜ್ಯದ ವಿವಿಧೆಡೆ ಸಂಚಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT