ಭಾನುವಾರ, 15 ಫೆಬ್ರುವರಿ 2026
×
ADVERTISEMENT
ADVERTISEMENT

ಹಳ್ಳಿಯಿಂದ ದಿಲ್ಲಿವರೆಗೆ...: ಹಸಿವು, ನೋವು, ಅವಮಾನ ಮೆಟ್ಟಿ ಯುವಕನ ಪಯಣ

ನಾಗರಾಜ್‌ ಎಂ.
Published : 15 ಫೆಬ್ರುವರಿ 2026, 0:22 IST
Last Updated : 15 ಫೆಬ್ರುವರಿ 2026, 0:22 IST
ಫಾಲೋ ಮಾಡಿ
Comments
ಬೆಂಗಳೂರು ನನಗೆ ಕನಸಿನ ನಗರವಾಗಿರಲಿಲ್ಲ, ಬದುಕನ್ನು ಪರೀಕ್ಷಿಸುವ ನಗರವಾಗಿತ್ತು. ಚಿಕ್ಕ ಕೋಣೆ, ಅಪರಿಚಿತ ಮುಖಗಳು, ಗೊತ್ತಿಲ್ಲದ ಭಾಷೆ. ಹಗಲು ಕಾಲೇಜು, ರಾತ್ರಿ ಸಣ್ಣ ಕೆಲಸ. ಕೆಲ ದಿನ ಊಟ ತಪ್ಪಿತು, ರಾತ್ರಿ ನೆಲದ ಮೇಲೆ ನಿದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT