ಮಲ್ಲಿಕಾರ್ಜುನ ಹಿರೇಮಠರ `ಮೂರು ಸಂಜಿ ಮುಂದ ಧಾರವಾಡ~ (ಜ.29) ಪ್ರಬಂಧ ವರಕವಿ ದ.ರಾ .ಬೇಂದ್ರ ಅವರ ಜನ್ಮದಿನದ ನೆಪದಲ್ಲಿ ಮೂಡಿಬಂದು ಖುಷಿನೀಡಿತು. ಲೇಖನದಲ್ಲಿ ಧಾರವಾಡದ ವರ್ತಮಾನ, ಭೂತ ಹಾಗೂ ಭವಿಷ್ಯದ ಕಾಲಗಳನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಹಿರೇಮಠರು ಧಾರವಾಡವನ್ನು ಕಾವ್ಯ ಭಾಷೆಯಲ್ಲಿ ಸೆರೆಹಿಡಿದಿದ್ದಾರೆ. ನೆನಪುಗಳನ್ನು ಮೀಟಿದ ಅವರಿಗೆ ಧನ್ಯವಾದಗಳು.
-ಕೆ. ಗವಿಸಿದ್ಧಮ್ಮ , ಕೊಪ್ಪಳ; ಎ.ಕೆ.ಮಂಜುಳಾ, ಕೊಪ್ಪಳ; ಸುರೇಶ್, ಬಸವೇಶ್ವರ ನಗರ; ಯಂಕಪ್ಪ ಜಿ ಬುರಡಿ, ಬಿ.ಹೊಸಳ್ಳಿ; ಪವನಕುಮಾರ ವಿ, ಕಲ್ಯಾಣನಗರ; ಶ್ರುತಿ ಈರನಗೌಡ, ಪಿಲಕಮುಖಿ; ಹನುಮಪ್ಪ ಎಮ್ ಮೈನಳ್ಳಿ, ವಳೂರು; ಎಸ್.ಎಂ.ಕಂಬಾಳಿಮಠ, ಕೊಪ್ಪಳ; ಗವಿ ಎಂ ಹುಲಕೋಟೆ, ಬೋಚನಹಳ್ಳಿ; ಜಿ.ಎಂ.ಹಿರೇಮಠ, ಕೊಪ್ಪಳ; ಮಲ್ಲಿಕಾರಸಿದ್ಧ ಚಿನ್ಮಳ್ಳಿ, ಗುಲ್ಬರ್ಗಾ