ಶನಿವಾರ, 8 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಗುಜರಾತ್‌ನಲ್ಲಿ ಒಲಿಂಪಿಕ್ಸ್ ಆಯೋಜನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದ ಡಿಕೆಸು

Olympics Bid India: 2036ರ ಒಲಿಂಪಿಕ್ಸ್‌ ಆಯೋಜನೆಗೆ ಕೇವಲ ಗುಜರಾತ್‌ ರಾಜ್ಯವನ್ನು ಕೇಂದ್ರೀಕರಿಸುವುದು ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
Last Updated 8 ನವೆಂಬರ್ 2025, 7:25 IST
ಗುಜರಾತ್‌ನಲ್ಲಿ ಒಲಿಂಪಿಕ್ಸ್ ಆಯೋಜನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದ ಡಿಕೆಸು

ಮಹಾತ್ಮ ಗಾಂಧಿ ವಸ್ತ್ರೋದ್ಯಮ ಕೋಶವನ್ನು ನೇಕಾರ ಸ್ನೇಹಿಯಾಗಿ ಮಾಡಲಾಗುವುದು: ಜ್ಯೋತಿ

ಕೈಮಗ್ಗ ಮತ್ತು ಜವಳಿ ಇಲಾಖೆಯ ಅಭಿವೃದ್ಧಿ ಆಯುಕ್ತೆ ಹಾಗೂ ನಿರ್ದೇಶಕಿ ಕೆ.ಜ್ಯೋತಿ ವಿಶ್ವಾಸ
Last Updated 8 ನವೆಂಬರ್ 2025, 6:29 IST
ಮಹಾತ್ಮ ಗಾಂಧಿ ವಸ್ತ್ರೋದ್ಯಮ ಕೋಶವನ್ನು ನೇಕಾರ ಸ್ನೇಹಿಯಾಗಿ ಮಾಡಲಾಗುವುದು: ಜ್ಯೋತಿ

ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲಿಗೆ ಚಾಲನೆ: ವೇಳಾಪಟ್ಟಿ ಮಾಹಿತಿ ಇಲ್ಲಿದೆ

Vande Bharat Express: ಪ್ರಧಾನಿ ನರೇಂದ್ರ ಮೋದಿ ಅವರು ಬನಾರಸ್‌ನಿಂದ ವರ್ಚುವಲ್‌ ಆಗಿ ಬೆಂಗಳೂರು–ಎರ್ನಾಕುಳಂ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದರು. ಈ ರೈಲು ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳನ್ನು ಸಂಪರ್ಕಿಸುತ್ತದೆ.
Last Updated 8 ನವೆಂಬರ್ 2025, 6:11 IST
ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲಿಗೆ ಚಾಲನೆ: ವೇಳಾಪಟ್ಟಿ ಮಾಹಿತಿ ಇಲ್ಲಿದೆ

ಕಬ್ಬಿಗೆ ₹3,500: ಹೂವಿನ ಹಡಗಲಿಯಲ್ಲಿ ಮುಂದುವರೆದ ರೈತರ ಧರಣಿ

Farmers Protest: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ ₹3,500 ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಬೀರಬ್ಬಿಯ ಮೈಲಾರ ಶುಗರ್ಸ್‌ ಬಳಿ ಅಹೋರಾತ್ರಿ ಧರಣಿ ನಡೆಸಿ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸಿದ್ದಾರೆ.
Last Updated 8 ನವೆಂಬರ್ 2025, 5:01 IST
ಕಬ್ಬಿಗೆ ₹3,500: ಹೂವಿನ ಹಡಗಲಿಯಲ್ಲಿ ಮುಂದುವರೆದ ರೈತರ ಧರಣಿ

ಕಾಲೇಜು ಶಿಕ್ಷಣ ಇಲಾಖೆ: ಅಧ್ಯಾಪಕ, ಸಿಬ್ಬಂದಿಗೆ ‘ಆಧಾರ್‌’ ಹಾಜರಾತಿ

Biometric Monitoring: ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿ, ಸರ್ಕಾರಿ ಪದವಿ ಕಾಲೇಜುಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಆಧಾರ್ ಆಧಾರಿತ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ. ಇತ್ತೀಚೆಯಿಂದ ಈ ವ್ಯವಸ್ಥೆ ಜಾರಿಯಾಗಿದೆ.
Last Updated 7 ನವೆಂಬರ್ 2025, 23:31 IST
ಕಾಲೇಜು ಶಿಕ್ಷಣ ಇಲಾಖೆ: ಅಧ್ಯಾಪಕ, ಸಿಬ್ಬಂದಿಗೆ ‘ಆಧಾರ್‌’ ಹಾಜರಾತಿ

ಚಿತ್ತಾಪುರ| RSS ಪಥಸಂಚಲನ: ವಿವಿಧ ದಿನಗಳಲ್ಲಿ ಮೆರವಣಿಗೆಗೆ ಹೈಕೋರ್ಟ್ ಅನುಮತಿ

High Court Order: ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತು ನ್ಯಾಯಪೀಠವು ಸರ್ಕಾರವನ್ನು ಪ್ರಶ್ನಿಸಿದ್ದು, ಸರ್ಕಾರವೇ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಅಡ್ವೊಕೇಟ್‌ ಜನರಲ್‌ ಭರವಸೆ ನೀಡಿದರು.
Last Updated 7 ನವೆಂಬರ್ 2025, 23:30 IST
ಚಿತ್ತಾಪುರ| RSS ಪಥಸಂಚಲನ: ವಿವಿಧ ದಿನಗಳಲ್ಲಿ ಮೆರವಣಿಗೆಗೆ ಹೈಕೋರ್ಟ್ ಅನುಮತಿ

ಸಂಪುಟ ಪುನರ್‌ರಚನೆಗೆ ಗುಜರಾತ್‌ ಮಾದರಿ: ಸಿದ್ದರಾಮಯ್ಯಗೆ ಡಿಕೆಶಿ ಬಣದ ಬೌನ್ಸರ್

DK Shivakumar Camp: ಸಂಪುಟ ಪುನರ್‌ರಚನೆ ಕುರಿತು ಗುಜರಾತ್ ಮಾದರಿಯನ್ನು ಅನುಸರಿಸುವಂತೆ ಡಿಕೆಶಿ ಬಣ ಹೈಕಮಾಂಡ್‌ಗೆ ಮನವರಿಕೆ ಮಾಡುತ್ತಿದೆ. ಸಿದ್ದರಾಮಯ್ಯ ಕೂಡ ದೆಹಲಿಯಲ್ಲಿ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
Last Updated 7 ನವೆಂಬರ್ 2025, 23:30 IST
ಸಂಪುಟ ಪುನರ್‌ರಚನೆಗೆ ಗುಜರಾತ್‌ ಮಾದರಿ: ಸಿದ್ದರಾಮಯ್ಯಗೆ ಡಿಕೆಶಿ ಬಣದ ಬೌನ್ಸರ್
ADVERTISEMENT

ಲೋಕಾಯುಕ್ತ ದಾಳಿ | ಆರ್‌ಟಿಒ: ಹಲವು ಅಕ್ರಮಗಳ ಕೊಂಪೆ

ಬೆಂಗಳೂರು ನಗರದ ಆರು ಆರ್‌ಟಿಒ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ವೇಳೆ ಸಾವಿರಾರು RC, DL ಕಾರ್ಡ್‌ಗಳು, ಲಂಚ, ಯುಪಿಐ ಅಕ್ರಮ ವ್ಯವಹಾರಗಳು ಹಾಗೂ ಏಜೆಂಟರ ದಂಧೆಗಳ ಪತ್ತೆ. ತನಿಖೆ ಮುಂದುವರಿದಂತೆ ಮತ್ತಷ್ಟು ಅಕ್ರಮಗಳ ಬಹಿರಂಗ ಸಾಧ್ಯತೆ.
Last Updated 7 ನವೆಂಬರ್ 2025, 20:43 IST
ಲೋಕಾಯುಕ್ತ ದಾಳಿ | ಆರ್‌ಟಿಒ: ಹಲವು ಅಕ್ರಮಗಳ ಕೊಂಪೆ

ತ್ಯಾಜ್ಯ ವಿಲೇವಾರಿ: ಹೊಸ ವಿಧಾನ ಜಾರಿಗೆ ಹೈಕೋರ್ಟ್ ನಿರ್ದೇಶನ

ಹೈಕೋರ್ಟ್ ಬೆಂಗಳೂರು ಸೇರಿದಂತೆ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಏಕರೂಪ ಡಿಜಿಟಲ್ ವೇದಿಕೆ ಜಾರಿಗೊಳಿಸಲು ನಿರ್ದೇಶಿಸಿದೆ. ಹೊಸ ಟೆಂಡರ್ ಪ್ರಕ್ರಿಯೆಗೆ ಹಸಿರು ನಿಶಾನೆ ನೀಡಿದೆ.
Last Updated 7 ನವೆಂಬರ್ 2025, 20:22 IST
ತ್ಯಾಜ್ಯ ವಿಲೇವಾರಿ: ಹೊಸ ವಿಧಾನ ಜಾರಿಗೆ ಹೈಕೋರ್ಟ್ ನಿರ್ದೇಶನ

ಕಬ್ಬು ದರ ನಿಗದಿ: ಗೊಂದಲದ ಗೂಡಾದ ರೈತ ಹೋರಾಟ

ಗುರ್ಲಾಪುರದಲ್ಲಿ ಸಂಭ್ರಮಾಚರಣೆ, ಸಿಹಿ ಹಂಚಿದ ರೈತರು * ಪರಿಶೀಲಿಸಿ ನಿರ್ಧರಿಸುತ್ತೇವೆ ಎಂದ ರಾಷ್ಟ್ರೀಯ ನಾಯಕರು
Last Updated 7 ನವೆಂಬರ್ 2025, 20:05 IST
ಕಬ್ಬು ದರ ನಿಗದಿ: ಗೊಂದಲದ ಗೂಡಾದ ರೈತ ಹೋರಾಟ
ADVERTISEMENT
ADVERTISEMENT
ADVERTISEMENT