ಶನಿವಾರ, 8 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಶನಿವಾರ, 08 ನವೆಂಬರ್ 2025

ಚಿನಕುರುಳಿ: ಶನಿವಾರ, 08 ನವೆಂಬರ್ 2025
Last Updated 7 ನವೆಂಬರ್ 2025, 22:55 IST
ಚಿನಕುರುಳಿ: ಶನಿವಾರ, 08 ನವೆಂಬರ್ 2025

ಚುರುಮುರಿ: ವ್ಯಾಕ್... ಸುರಂಗ!

Political Tunnel: ‘ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರೋದಿತ್ತು. ರಾಜಕೀಯದೋರು ಸುರಂಗದಲ್ಲಿ ತೂರ‍್ತಾವ್ರೆ’ ಎಂದ ಗುದ್ಲಿಂಗ. ‘ನೀನು ನಮ್ ಬೆಂಗ್ಳೂರು ವೊಸ ಸುರಂಗದ ಬಗ್ಗೆ ಯೋಳ್ತಿದೀಯ ಅನ್ನು! ಅಂಗೇ ತುರಂಗಕ್ಕೂ ಒಂದೊಂದು ಸುರಂಗ...
Last Updated 7 ನವೆಂಬರ್ 2025, 23:47 IST
ಚುರುಮುರಿ: ವ್ಯಾಕ್... ಸುರಂಗ!

IND vs AUS | ಮಳೆಗೆ ಆಹುತಿಯಾದ ಅಂತಿಮ ಪಂದ್ಯ: 2–1ರಿಂದ ಸರಣಿ ಗೆದ್ದ ಭಾರತ

India vs Australia: ಬ್ರಿಸ್ಬೇನ್‌ನಲ್ಲಿ ನಡೆದ ಫೈನಲ್ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, 2–1 ಸರಣಿ ಗೆದ್ದ ಟೀಂ ಇಂಡಿಯಾವನ್ನು ಪ್ರಶಂಸೆ. ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
Last Updated 8 ನವೆಂಬರ್ 2025, 11:10 IST
IND vs AUS | ಮಳೆಗೆ ಆಹುತಿಯಾದ ಅಂತಿಮ ಪಂದ್ಯ: 2–1ರಿಂದ ಸರಣಿ ಗೆದ್ದ ಭಾರತ

ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ

ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ
Last Updated 7 ನವೆಂಬರ್ 2025, 23:24 IST
ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ

ಶಿಕ್ಷಕಿಯ ಅಮಾನತು ಭರವಸೆ; ಪ್ರತಿಭಟನೆ ಅಂತ್ಯ: ಶಾಲೆಯ ಬೀಗ ತೆಗೆದ ತಹಶೀಲ್ದಾರ್‌

Teacher Protest Ends: ಮರಿಯಮ್ಮನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತುಗೊಳಿಸುವ ಭರವಸೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲಾ ಬೀಗ ತೆರೆಯುವ ಮೂಲಕ ಪ್ರತಿಭಟನೆಗೆ ಬ್ರೇಕ್ ಹಾಕಿದರು.
Last Updated 6 ನವೆಂಬರ್ 2025, 8:07 IST
ಶಿಕ್ಷಕಿಯ ಅಮಾನತು ಭರವಸೆ; ಪ್ರತಿಭಟನೆ ಅಂತ್ಯ: ಶಾಲೆಯ ಬೀಗ ತೆಗೆದ ತಹಶೀಲ್ದಾರ್‌

ಹಾವೇರಿ | ಮದುವೆಯಾಗುವುದಾಗಿ ಹೇಳಿ ವಂಚನೆ: ಯುವತಿ ಆತ್ಮಹತ್ಯೆ

ಪೊಲೀಸರಿಂದ ಕರ್ತವ್ಯಲೋಪ ಆರೋಪ: ಯುವಕನ ಮನೆ ಎದುರು ಮೃತದೇಹವಿಟ್ಟು ಪ್ರತಿಭಟನೆ
Last Updated 7 ನವೆಂಬರ್ 2025, 17:11 IST
ಹಾವೇರಿ | ಮದುವೆಯಾಗುವುದಾಗಿ ಹೇಳಿ ವಂಚನೆ: ಯುವತಿ ಆತ್ಮಹತ್ಯೆ

ಚಿನಕುರುಳಿ: ಶುಕ್ರವಾರ, 07 ನವೆಂಬರ್ 2025

ಚಿನಕುರುಳಿ: ಶುಕ್ರವಾರ, 07 ನವೆಂಬರ್ 2025
Last Updated 6 ನವೆಂಬರ್ 2025, 23:30 IST
ಚಿನಕುರುಳಿ: ಶುಕ್ರವಾರ, 07 ನವೆಂಬರ್ 2025
ADVERTISEMENT

ಮೈಸೂರು: ಶ್ರೀಕಂಠೇಶ್ವರ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ ತುಲಾಭಾರ ಸೇವೆ

Temple Ritual: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಂಜನಗೂಡಿನ ಶ್ರೀಕಂಠೇಶ್ವರ ಹಾಗೂ ಚಾಮುಂಡೇಶ್ವರಿ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತುಲಾಭಾರ ಸೇವೆ ನೆರವೇರಿಸಿದರು.
Last Updated 7 ನವೆಂಬರ್ 2025, 6:07 IST
ಮೈಸೂರು: ಶ್ರೀಕಂಠೇಶ್ವರ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ ತುಲಾಭಾರ ಸೇವೆ

OTT Release: ಯುವರಾಜ್ ಕುಮಾರ್ ನಟನೆಯ ‘ಎಕ್ಕ’ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

Ekka Movie Streaming: ನಟ ಯುವರಾಜ್ ಕುಮಾರ್ ಅಭಿನಯದ ಎಕ್ಕ ಸಿನಿಮಾ ನವೆಂಬರ್ 13ರಿಂದ ಸ್ಟ್ರೀಮಿಂಗ್ ಆಗುತ್ತಿದೆ ಎಂದು ಸನ್‌ನೆಕ್ಸ್ಟ್ (Sun Nxt) ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ನೀಡಿದೆ. ಸಿನಿಮಾದಲ್ಲಿ ನಾಯಕಿಯರಾಗಿ ಸಂಜನಾ ಆನಂದ್ ಹಾಗೂ ಸಂಪದಾ ನಟಿಸಿದ್ದಾರೆ.
Last Updated 7 ನವೆಂಬರ್ 2025, 5:31 IST
OTT Release: ಯುವರಾಜ್ ಕುಮಾರ್ ನಟನೆಯ ‘ಎಕ್ಕ’ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

ಸಂಪುಟ ಪುನರ್‌ರಚನೆಗೆ ಗುಜರಾತ್‌ ಮಾದರಿ: ಸಿದ್ದರಾಮಯ್ಯಗೆ ಡಿಕೆಶಿ ಬಣದ ಬೌನ್ಸರ್

DK Shivakumar Camp: ಸಂಪುಟ ಪುನರ್‌ರಚನೆ ಕುರಿತು ಗುಜರಾತ್ ಮಾದರಿಯನ್ನು ಅನುಸರಿಸುವಂತೆ ಡಿಕೆಶಿ ಬಣ ಹೈಕಮಾಂಡ್‌ಗೆ ಮನವರಿಕೆ ಮಾಡುತ್ತಿದೆ. ಸಿದ್ದರಾಮಯ್ಯ ಕೂಡ ದೆಹಲಿಯಲ್ಲಿ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
Last Updated 7 ನವೆಂಬರ್ 2025, 23:30 IST
ಸಂಪುಟ ಪುನರ್‌ರಚನೆಗೆ ಗುಜರಾತ್‌ ಮಾದರಿ: ಸಿದ್ದರಾಮಯ್ಯಗೆ ಡಿಕೆಶಿ ಬಣದ ಬೌನ್ಸರ್
ADVERTISEMENT
ADVERTISEMENT
ADVERTISEMENT