ಬುಧವಾರ, 3 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಬುಧವಾರ, 03 ಡಿಸೆಂಬರ್‌ 2025

ಚಿನಕುರುಳಿ | ಬುಧವಾರ, 03 ಡಿಸೆಂಬರ್‌ ‌2025
Last Updated 2 ಡಿಸೆಂಬರ್ 2025, 23:30 IST
ಚಿನಕುರುಳಿ | ಬುಧವಾರ, 03 ಡಿಸೆಂಬರ್‌ 2025

ಚುರುಮುರಿ: ಸಿಎಂ ಟಾಸ್ಕ್

Political Satire | ಚುರುಮುರಿ: ಸಿಎಂ ಟಾಸ್ಕ್
Last Updated 2 ಡಿಸೆಂಬರ್ 2025, 23:30 IST
ಚುರುಮುರಿ: ಸಿಎಂ ಟಾಸ್ಕ್

ಅನಾಥ ಶಿಶುವನ್ನು ಸುತ್ತುವರಿದು ರಕ್ಷಿಸಿದ ಬೀದಿನಾಯಿಗಳು.. ಇಲ್ಲಿದೆ ರೋಚಕ ಸುದ್ದಿ

Newborn Rescue: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಶೌಚಾಲಯದ ಹೊರಗೆ ಬಿಟ್ಟುಹೋದ ನವಜಾತ ಶಿಶುವನ್ನು ಬೀದಿ ನಾಯಿಗಳ ಗುಂಪೊಂದು ವೃತ್ತಾಕಾರವಾಗಿ ಸುತ್ತುವರಿದು ಬೆಳಗಿನವರೆಗೂ ಕಾವಲು ಕಾದ ಘಟನೆ ಚಕಿತಗೆಡುತಿದೆ.
Last Updated 3 ಡಿಸೆಂಬರ್ 2025, 7:11 IST
ಅನಾಥ ಶಿಶುವನ್ನು ಸುತ್ತುವರಿದು ರಕ್ಷಿಸಿದ ಬೀದಿನಾಯಿಗಳು.. ಇಲ್ಲಿದೆ ರೋಚಕ ಸುದ್ದಿ

ದಿನ ಭವಿಷ್ಯ: ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ..

ದಿನ ಭವಿಷ್ಯ: ಬುಧವಾರ, 03 ಡಿಸೆಂಬರ್‌ ‌2025
Last Updated 2 ಡಿಸೆಂಬರ್ 2025, 23:30 IST
ದಿನ ಭವಿಷ್ಯ: ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ..

ವಾಯುಭಾರ ಕುಸಿತ: ನಾಳೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

Rain Alert: ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪಕ್ಕದ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಬುಧವಾರ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 2 ಡಿಸೆಂಬರ್ 2025, 15:57 IST
ವಾಯುಭಾರ ಕುಸಿತ: ನಾಳೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

Video| ಹಿಂದೂ ದೇವತೆಯರ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ: ಆಗಿದ್ದೇನು?

Political Row: ಹಿಂದೂ ದೇವತೆಯರ ಕುರಿತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಆಡಳಿತಾರೂಢ ಕಾಂಗ್ರೆಸ್‌, ಬಿಜೆಪಿ, ಬಿಆರ್‌ಎಸ್ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
Last Updated 3 ಡಿಸೆಂಬರ್ 2025, 7:42 IST
Video| ಹಿಂದೂ ದೇವತೆಯರ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ: ಆಗಿದ್ದೇನು?

ಟಾಪ್–10 ಜನಪ್ರಿಯ ತಾರೆಯರ ಪಟ್ಟಿ ಬಿಡುಗಡೆ: ಮೂವರು ಕನ್ನಡಿಗರಿಗೆ ಸ್ಥಾನ

Indian Actors Popularity: ಐಎಂಡಿಬಿ ಬಿಡುಗಡೆ ಮಾಡಿದ 2025ರ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ ಹಾಗೂ ರಿಷಬ್ ಶೆಟ್ಟಿ ಅಗ್ರ ಹತ್ತರೊಳಗೆ ಕಾಣಿಸಿಕೊಂಡಿದ್ದಾರೆ.
Last Updated 3 ಡಿಸೆಂಬರ್ 2025, 7:01 IST
ಟಾಪ್–10 ಜನಪ್ರಿಯ ತಾರೆಯರ ಪಟ್ಟಿ ಬಿಡುಗಡೆ: ಮೂವರು ಕನ್ನಡಿಗರಿಗೆ ಸ್ಥಾನ
ADVERTISEMENT

ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Shivashree Skandaprasad: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ಮಾದೇಶ್ವರ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 12:15 IST
ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದ್ದು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ.
Last Updated 2 ಡಿಸೆಂಬರ್ 2025, 12:29 IST
ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಕೊಹ್ಲಿ–ಗಾಯಕವಾಡ್ ಶತಕ, ರಾಹುಲ್ ಸ್ಫೋಟಕ ಆಟ: ದ.ಆಫ್ರಿಕಾಗೆ ಬೃಹತ್ ಟಾರ್ಗೆಟ್

India ODI Score: ರಾಯಪುರದಲ್ಲಿ ನಡೆದ ದ.ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿ 359 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.
Last Updated 3 ಡಿಸೆಂಬರ್ 2025, 9:13 IST
ಕೊಹ್ಲಿ–ಗಾಯಕವಾಡ್ ಶತಕ, ರಾಹುಲ್ ಸ್ಫೋಟಕ ಆಟ: ದ.ಆಫ್ರಿಕಾಗೆ ಬೃಹತ್ ಟಾರ್ಗೆಟ್
ADVERTISEMENT
ADVERTISEMENT
ADVERTISEMENT