ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಬುಧವಾರ, 25 ಫೆಬ್ರುವರಿ ‌2026

Prajavani Cartoons: ಚಿನಕುರುಳಿ | ಬುಧವಾರ, 25 ಫೆಬ್ರುವರಿ ‌2026
Last Updated 24 ಫೆಬ್ರುವರಿ 2026, 23:30 IST
ಚಿನಕುರುಳಿ | ಬುಧವಾರ, 25 ಫೆಬ್ರುವರಿ ‌2026

ಗುಂಡಣ್ಣ: ಬುಧವಾರ, 25 ಫೆಬ್ರುವರಿ ‌2026

Kannada Comic: ಗುಂಡಣ್ಣ: ಬುಧವಾರ, 25 ಫೆಬ್ರುವರಿ ‌2026
Last Updated 24 ಫೆಬ್ರುವರಿ 2026, 23:30 IST
ಗುಂಡಣ್ಣ: ಬುಧವಾರ, 25 ಫೆಬ್ರುವರಿ ‌2026

ಚುರುಮುರಿ: ಕುರ್ಚಿ ಕಥಾ ಕಾಲಕ್ಷೇಪ

Political Satire: ‘ಕರುನಾಡು ರಾಜ್ಯದಲ್ಲಿ ಹಾಲಿ ಚೇರ್–ಮನ್ ಹಾಗೂ ಖಾಲಿ ಚೇರ್–ಮನ್ ನಡುವೆ ಕುರ್ಚಿ ಕಲಹ ನಡೆದಿತ್ತು. ರಾಜ್ಯಭಾರ ವ್ಯಾಜ್ಯಭಾರವಾಗಿತ್ತು...’ ಎಂದು ದಾಸರು ಕುರ್ಚಿ ಕಥಾಕಾಲ ಕ್ಷೇಪ ಆರಂಭಿಸಿದರು. ನೆರೆದಿದ್ದ ಜನ ಚಪ್ಪಾಳೆ ತಟ್ಟಿದರು.
Last Updated 24 ಫೆಬ್ರುವರಿ 2026, 23:30 IST
ಚುರುಮುರಿ: ಕುರ್ಚಿ ಕಥಾ ಕಾಲಕ್ಷೇಪ

ನಿಷ್ಕಾರುಣ್ಯವಾಗಿ ಸೋಲಿಸಿದರು; ಇಂಥ ಸಮಾಜದಲ್ಲಿ ಬದುಕುವುದ್ಹೇಗೆ: ರಮೇಶ್ ಕುಮಾರ್

Former Speaker Ramesh Kumar: ಶ್ರೀನಿವಾಸಪುರ ಕ್ಷೇತ್ರದಲ್ಲಿ ನನ್ನನ್ನು ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು. ಕರುಣೆಯನ್ನೇ ತೋರಲಿಲ್ಲ. ಇಂಥ ಸಮಾಜದಲ್ಲಿ ನಾವು ಬದುಕುವುದು ಹೇಗೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.
Last Updated 24 ಫೆಬ್ರುವರಿ 2026, 6:24 IST
ನಿಷ್ಕಾರುಣ್ಯವಾಗಿ ಸೋಲಿಸಿದರು; ಇಂಥ ಸಮಾಜದಲ್ಲಿ ಬದುಕುವುದ್ಹೇಗೆ: ರಮೇಶ್ ಕುಮಾರ್

ಈ ಹುಡುಗನ ನಗು ಅವನ ‌ಜೀವನವನ್ನೇ ಬದಲಿಸಿತು: ಮೀಮ್ ಹಿಂದಿದೆ ಸ್ಫೂರ್ತಿದಾಯಕ ಕಥೆ

Viral Smile: ಅತಿಯಾದ ಬಡತನದಿಂದ 4ನೇ ತರಗತಿಯ ಬಳಿಕ ಶಾಲೆಗೆ ಹೋಗುವುದನ್ನು ಬಿಟ್ಟು ಲಾರಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ. ಕಷ್ಟ ಎನ್ನುವುದು ಚಿಕ್ಕ ವಯಸ್ಸಿನಲ್ಲಿನಿಂದಲೇ ಅವನ ಬೆನ್ನೇರಿತ್ತು. ಆದರೂ ಆತ ಛಲದಿಂದ ಕೆಲಸ ಮಾಡುತ್ತಿದ್ದ. ಒಂದು ದಿನ ಅವನ ಚಾಲಕ ನಗೆಚಟಾಕಿ ಹಾರಿಸಿದ.
Last Updated 25 ಫೆಬ್ರುವರಿ 2026, 12:38 IST
ಈ ಹುಡುಗನ ನಗು ಅವನ ‌ಜೀವನವನ್ನೇ ಬದಲಿಸಿತು: ಮೀಮ್ ಹಿಂದಿದೆ ಸ್ಫೂರ್ತಿದಾಯಕ ಕಥೆ

ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ

Vijay Rashmika Love Story: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹಕ್ಕೆ ಸಜ್ಜಾಗಿದ್ದಾರೆ. ‘ವಿರೋಶ್’ ಜೋಡಿಯ ಖಾಸಗಿ ಪ್ರೀತಿ, ಸ್ನೇಹ ಮತ್ತು ಪರಸ್ಪರ ಬೆಂಬಲ ಅಭಿಮಾನಿಗಳಿಗೆ ಮಾದರಿಯಾಗಿದೆ.
Last Updated 25 ಫೆಬ್ರುವರಿ 2026, 11:41 IST
ಈ ಕಾಲಘಟ್ಟದ ಅಪರೂಪದ ಜೋಡಿ ವಿಜಯ್–ರಶ್ಮಿಕಾ; ಇವರ ಪ್ರೀತಿ ನಿಜಕ್ಕೂ ಮಾದರಿ

ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೆ ವಿದೇಶಗಳಿಗೆ ರಾಹುಲ್ ಭೇಟಿ: ನಿತಿನ್ ಆರೋಪ

Rahul Gandhi: ದೇಶದ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್‌ ಬುಧವಾರ ಆರೋಪಿಸಿದರು.
Last Updated 25 ಫೆಬ್ರುವರಿ 2026, 13:45 IST
ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡದೆ ವಿದೇಶಗಳಿಗೆ ರಾಹುಲ್ ಭೇಟಿ: ನಿತಿನ್ ಆರೋಪ
ADVERTISEMENT

70ನೇ ಫಿಲಂ ಫೇರ್‌ ಪ್ರಶಸ್ತಿ ಪಡೆದ ಕನ್ನಡದ ಸಿನಿ ತಾರೆಯರು ಇವರು

Kannada Filmfare Winners: ಕೇರಳದಲ್ಲಿ 70 ನೇ ಫಿಲಂ ಫೇರ್ ಪ್ರಶಸ್ತಿ ಕಾರ್ಯಕ್ರಮ ನಡೆಯಿತು. ಶ್ರೀಮುರುಳಿ ಸೇರಿದಂತೆ ಅನೇಕ ಕನ್ನಡದ ಸಿನಿ ತಾರೆಯರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಾಖಾಹಾರಿ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ.
Last Updated 25 ಫೆಬ್ರುವರಿ 2026, 7:36 IST
70ನೇ ಫಿಲಂ ಫೇರ್‌ ಪ್ರಶಸ್ತಿ ಪಡೆದ ಕನ್ನಡದ ಸಿನಿ ತಾರೆಯರು ಇವರು

ದುರ್ಗಾಂಬಿಕಾ ದೇವಿ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ

ರಂಗು ಪಡೆದುಕೊಂಡ ಜಾತ್ರಾ ಮಹೋತ್ಸವ, ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ ನಗರ
Last Updated 24 ಫೆಬ್ರುವರಿ 2026, 5:36 IST
ದುರ್ಗಾಂಬಿಕಾ ದೇವಿ ದರ್ಶನಕ್ಕೆ ಹರಿದುಬಂದ ಭಕ್ತ ಸಾಗರ

ದಂತ ಚಿಕಿತ್ಸೆಗೆ ಗುಳಿಗೆಯ ಗಳಿಗೆ

Stem Cell Tooth Regeneration: ಕೃತಕ ಇಂಪ್ಲಾಂಟ್‌ಗೆ ಪರ್ಯಾಯವಾಗಿ ಜೀವಕೋಶ ಗುಳಿಗೆಗಳ ಮೂಲಕ ನೈಸರ್ಗಿಕ ಹಲ್ಲುಗಳನ್ನು ಬೆಳೆಸುವ ಪುನರುತ್ಪಾದಕ ದಂತವೈದ್ಯಕೀಯ ಸಂಶೋಧನೆಗಳು ಹೊಸ ಭರವಸೆ ಮೂಡಿಸಿವೆ.
Last Updated 24 ಫೆಬ್ರುವರಿ 2026, 23:30 IST
ದಂತ ಚಿಕಿತ್ಸೆಗೆ ಗುಳಿಗೆಯ ಗಳಿಗೆ
ADVERTISEMENT
ADVERTISEMENT
ADVERTISEMENT