ಚೆನ್ನೈ ನಿವಾಸಿ ನಟೇಶನ್ (83) ಕುಟುಂಬ ಸದಸ್ಯರೊಂದಿಗೆ ಕಳೆದ ಮಂಗಳವಾರ ಚೆನ್ನೈ ಸೆಂಟ್ರಲ್–ಛಾಪ್ರಾ ಗಂಗಾ ಕಾವೇರಿ ಎಕ್ಸ್ಪ್ರೆಸ್ ಮೂಲಕ ವಾರಾಣಸಿ (ಕಾಶಿ)ಗೆ ಹೊರಟಿದ್ದರು. ಆಕಸ್ಮಾತ್ ಜಬಲ್ಪುರ ನಿಲ್ದಾಣದಲ್ಲಿ ಇಳಿದ ನಟೇಶನ್, ತಾವು ಪ್ರಯಾಣಿಸುತ್ತಿರುವ ರೈಲೆಂದು ತಿಳಿದು ವಾರಾಣಸಿಯಿಂದ ಹುಬ್ಬಳ್ಳಿಗೆ ಬರುವ ರೈಲನ್ನೇರಿದರು.