ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಕವನ: ಒಂದು ಬೀಜದ ವ್ಯಥೆ

ಕವನ: ಒಂದು ಬೀಜದ ವ್ಯಥೆ
Last Updated 16 ಮಾರ್ಚ್ 2024, 23:52 IST
ಕವನ: ಒಂದು ಬೀಜದ ವ್ಯಥೆ

ಕಥೆ: ಉರುಳುತ್ತಲೇ ಇವೆ ದಾಳಗಳು

‘ಇನ್ನು ಏಳೆಂಟು ತಿಂಗಳಿಗೆ ಜನರಲ್‌ ಎಲೆಕ್ಷನ್‌ ನಡೆಯುತ್ತೆ. ಈಗ ಕ್ಯಾಬಿನೆಟ್‌ ರೀಷಫಲ್‌ ಮಾಡೋಕೆ ಹೈಕಮಾಂಡ್‌ ಒಪ್ಪೋದಿಲ್ಲ. ಅಂಥಾ ರಿಸ್ಕ್‌ ತಗಳ್ಳೋದು ಬೇಡ ಅನ್ಸುತ್ತೆ. ಪಾರ್ಟಿ ಮತ್ತೆ ಅಧಿಕಾರಕ್ಕೆ ಬರೋದಕ್ಕೆ ಏನು ಮಾಡಬೇಕು ಅನ್ನೋ ಬಗ್ಗೆ ಯೋಚನೆ ಮಾಡೋ ಸಮಯ ಇದು...
Last Updated 16 ಮಾರ್ಚ್ 2024, 23:47 IST
ಕಥೆ: ಉರುಳುತ್ತಲೇ ಇವೆ ದಾಳಗಳು

ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌- ಮಸುಕಾದ ಜಗತ್ತಿನ ಜ್ಞಾನದ ಕಿಟಕಿ

ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್ 135 ವರ್ಷಗಳಿಂದ ನಿರಂತರವಾಗಿ ಪ್ರಕಟಗೊಂಡು ಈಗ ನಿಧಾನವಾಗಿ ಕಣ್ಮುಚ್ಚುತ್ತಿದೆ. ಇದು ಇಲ್ಲಿಯವರೆಗೆ 1400 ಸಂಚಿಕೆಗಳು, ಎಂಟು ಸಾವಿರ ಲೇಖನಗಳನ್ನು ಎರಡು ಲಕ್ಷ ಚಿತ್ರಗಳನ್ನು ಜಗತ್ತಿಗೆ ನೀಡಿದೆ.
Last Updated 16 ಮಾರ್ಚ್ 2024, 23:43 IST
ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಝಿನ್‌- ಮಸುಕಾದ ಜಗತ್ತಿನ ಜ್ಞಾನದ ಕಿಟಕಿ

ಪುಸ್ತಕ ‍ಪರಿಚಯ: ಕಲ್ಲೆ ಶಿವೋತ್ತಮ ರಾವ್‌ ಸಾಧನೆಯ ಮೆಲುಕು

‘ಜನಪಗ್ರತಿ’ ವಾರ ಪತ್ರಿಕೆಯನ್ನು ಮೂವತ್ತು ವರ್ಷ ಸಂಪಾದಕರಾಗಿ (1960–90) ಮುನ್ನೆಡೆಸಿದ್ದಾರೆ. ಅವರ ಬದುಕು ಮತ್ತು ಕೊಡುಗೆಯನ್ನು ಸ್ಮರಿಸುವ ಕೃತಿ ‘ಕಲ್ಲೆ ಶಿವೋತ್ತಮ ರಾವ್‌: ಜನಪ್ರಗತಿಯ ಪಂಜು’.
Last Updated 16 ಮಾರ್ಚ್ 2024, 23:41 IST
ಪುಸ್ತಕ ‍ಪರಿಚಯ: ಕಲ್ಲೆ ಶಿವೋತ್ತಮ ರಾವ್‌ ಸಾಧನೆಯ ಮೆಲುಕು

ಕಿನ್ನಾಳ ಬೊಂಬೆಗಳು ಕಿಲ..ಕಿಲ...

ಮಾರುಕಟ್ಟೆ ಕೊರತೆಯಿಂದಾಗಿ ಸೊರಗಿದ್ದ ಕಿನ್ನಾಳ ಕಲೆಗೆ ಅದೇ ಗ್ರಾಮದ ಉತ್ಸಾಹಿ ಯುವ ಕಲಾವಿದ ಸಂತೋಷ್‌ಕುಮಾರ್‌ ಚೈತನ್ಯ ತುಂಬಿದ್ದಾರೆ. ಆನ್‌ಲೈನ್‌ ಬಳಸಿಕೊಂಡು ಸೃಷ್ಟಿಸಿದ ಮಾರುಕಟ್ಟೆಯಿಂದ ಕಲಾವಿದರಿಗೆ ಕೈ ತುಂಬಾ ಕೆಲಸ, ಆದಾಯ ಸಿಗುತ್ತಿದೆ.
Last Updated 16 ಮಾರ್ಚ್ 2024, 23:38 IST
ಕಿನ್ನಾಳ ಬೊಂಬೆಗಳು ಕಿಲ..ಕಿಲ...

ನುಡಿಗೋಲು ಪುಸ್ತಕ ಪರಿಚಯ: ಸಾಧಕರ ನುಡಿ ಸಂಕಥನ

ಕಥೆ, ಕಾದಂಬರಿ, ಪ್ರವಾಸ ಕಥನ–ಹೀಗೆ ಹಲವು ಪ್ರಕಾರಗಳ ಕೃತಿಗಳನ್ನು ರಚಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರ 36ನೇ ಕೃತಿ ಇದಾಗಿದೆ. ಸಾಧನೆ ಮಾಡಿದ ವ್ಯಕ್ತಿಗಳ ನುಡಿ ಸಂಕಥನವನ್ನು ಇದು ಒಳಗೊಂಡಿದೆ.
Last Updated 16 ಮಾರ್ಚ್ 2024, 23:38 IST
ನುಡಿಗೋಲು ಪುಸ್ತಕ ಪರಿಚಯ: ಸಾಧಕರ ನುಡಿ ಸಂಕಥನ

ಮೊದಲ ಓದು: ನುಡಿ ಗೀತೆಗಳ ಸಮಗ್ರ ದರ್ಶನ

ಕರುನಾಡಿನ ವೈಭವವನ್ನು, ಹೆಮ್ಮೆಯನ್ನು ತಿಳಿಸುವ ರಾಷ್ಟ್ರಕವಿ ಕುವೆಂಪು ವಿರಚಿತ ಗೀತೆಯಿದು. ಕನ್ನಡ ನಾಡಿನಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಜನ್ಮತಳೆದ ಇಂತಹ ಸಾವಿರಾರು ನಾಡು–ನುಡಿ ಗೀತೆಗಳಿವೆ.
Last Updated 16 ಮಾರ್ಚ್ 2024, 23:33 IST
ಮೊದಲ ಓದು: ನುಡಿ ಗೀತೆಗಳ ಸಮಗ್ರ ದರ್ಶನ
ADVERTISEMENT

ಸ್ಮರಣೆ: ಕು ಶಿ ಹರಿದಾಸ ಭಟ್ಟರಿಗೆ ನೂರು

ಕುಶಿ 'ಎಂಬ ಎರಡು ಅಕ್ಷರಗಳಿಂದ ಜನಪ್ರಿಯರಾಗಿದ್ದ ಹರಿದಾಸ ಭಟ್ಟರು ಒಂದು ಕಾಲದಲ್ಲಿ ಧಾರ್ಮಿಕ ಕೇಂದ್ರವಾಗಿ ಮಾತ್ರ ಪರಿಚಿತವಾಗಿದ್ದ ಸಣ್ಣ ಊರು ಉಡುಪಿಯನ್ನು ದೇಶದ ಒಳಗೆ ಮತ್ತು ಹೊರಗೆ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದವರು .
Last Updated 16 ಮಾರ್ಚ್ 2024, 23:30 IST
ಸ್ಮರಣೆ: ಕು ಶಿ ಹರಿದಾಸ ಭಟ್ಟರಿಗೆ ನೂರು

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 16 ಮಾರ್ಚ್ 2024, 10:10 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಮೊದಲ ಓದು | ಸಂಚಿಯೊಳಗೆ ಒಡಮೂಡಿದ ಮುನ್ನುಡಿ

ಯಾವುದೇ ಸಾಹಿತ್ಯದ ಕೃತಿಗೆ ಮುನ್ನುಡಿ ಮತ್ತು ಬೆನ್ನುಡಿ ಆಭರಣಗಳಿದ್ದಂತೆ. ಓದುಗನಿಗೆ ಪುಸ್ತಕದ ಹೂರಣವನ್ನು ಕಟ್ಟಿಕೊಡುವ ಮುನ್ನುಡಿ ಬರೆಯುವುದು ಒಂದು ಕಲೆಯೇ ಸರಿ. ತಾವು ಎರಡು ದಶಕಗಳಲ್ಲಿ ಬರೆದ ಮುನ್ನಡಿಗಳನ್ನೆಲ್ಲ ಈ ‘ಸಂಚಿ’ಯೊಳಗಿಟ್ಟಿದ್ದಾರೆ ಲೇಖಕಿ ಎಂ.ಎಸ್‌.ಆಶಾದೇವಿ.
Last Updated 10 ಮಾರ್ಚ್ 2024, 0:30 IST
ಮೊದಲ ಓದು | ಸಂಚಿಯೊಳಗೆ ಒಡಮೂಡಿದ ಮುನ್ನುಡಿ
ADVERTISEMENT