ಶನಿವಾರ, 20 ಡಿಸೆಂಬರ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಎಚ್ಚರಿಕೆಯಲ್ಲಿ ಕಾರವಾರ ನೌಕಾನೆಲೆ: ಚೈನೀಸ್ ಜಿಪಿಎಸ್ ಹೊತ್ತು ಬಂದ ಸೀಗಲ್ ಹಕ್ಕಿ!‌

Indian Naval Base: ಕಾರವಾರದ ರವೀಂದ್ರನಾಥ್‌ ಟಾಗೋರ್‌ ಕಡಲ ತೀರದಲ್ಲಿ ಪತ್ತೆಯಾದ ಚೈನೀಸ್‌ ಜಿಪಿಎಸ್‌ ಟ್ರ್ಯಾಕರ್ ಹೊಂದಿದ್ದ ಸೀಗಲ್ ಹಕ್ಕಿ ಭದ್ರತಾ ವಿಚಾರಗಳ ಬಗ್ಗೆ ಅನುಮಾನ ಹುಟ್ಟಿಸುತ್ತಿದೆ.
Last Updated 20 ಡಿಸೆಂಬರ್ 2025, 11:21 IST
ಎಚ್ಚರಿಕೆಯಲ್ಲಿ ಕಾರವಾರ ನೌಕಾನೆಲೆ: ಚೈನೀಸ್ ಜಿಪಿಎಸ್ ಹೊತ್ತು ಬಂದ ಸೀಗಲ್ ಹಕ್ಕಿ!‌

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು
Last Updated 20 ಡಿಸೆಂಬರ್ 2025, 10:19 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ವಂದೇ ಮಾತರಂ ಗೀತೆಗೆ ಸಂಗೀತದ ಸ್ಪರ್ಶ ನೀಡಿವೆ ಇಥಿಯೋಪಿಯಾದ ಪಾರಂಪರಿಕ ವಾದ್ಯಗಳು

Ethiopian Instruments: ಇಥಿಯೋಪಿಯಾದ ಪ್ರಾಚೀನ ವಾದ್ಯಗಳಲ್ಲಿ ವಂದೇ ಮಾತರಂ ಹಾಡು ಹಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದು, ಭಾರತೀಯ ಮತ್ತು ಇಥಿಯೋಪಿಯ ಪರಂಪರೆಗೂ ಸಂಗೀತ ಸೇತುವೆಯಾಗಿದೆ.
Last Updated 19 ಡಿಸೆಂಬರ್ 2025, 16:05 IST
ವಂದೇ ಮಾತರಂ ಗೀತೆಗೆ ಸಂಗೀತದ ಸ್ಪರ್ಶ ನೀಡಿವೆ ಇಥಿಯೋಪಿಯಾದ ಪಾರಂಪರಿಕ ವಾದ್ಯಗಳು

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

Deep Relaxation: ಧ್ಯಾನ ಮಾಡುವಾಗ ಸಾಧ್ಯವಾದಷ್ಟೂ ಯಾವ ಶಬ್ದವೂ ಇಲ್ಲದಂತೆ ನೋಡಿಕೊಳ್ಳಿ. ಸಾಧ್ಯವಾಗದಿದ್ದರೆ, ಅದಕ್ಕಾಗಿ ದುಃಖಿಸಬೇಡಿ.
Last Updated 19 ಡಿಸೆಂಬರ್ 2025, 9:52 IST
ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !

AI Prison Monitoring: ಕರ್ನಾಟಕದ ನೂತನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿಯಾಗಿ ನೇಮಕಗೊಂಡ ಅಲೋಕ್‌ ಕುಮಾರ್‌ ಅವರು ಹೊಸ ಎಐ ಆಧಾರಿತ ಜೈಲು ಕಾವಲು ವ್ಯವಸ್ಥೆಯ ಕುರಿತು ಘೋಷಣೆ ಮಾಡಿದ್ದಾರೆ.
Last Updated 16 ಡಿಸೆಂಬರ್ 2025, 10:20 IST
ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !

ತೀರಿಹೋದ ಶಾಮನೂರು... ತೀರದ ಸೆಕ್ಯುಲರ್ ನೆನಪುಗಳು...

Karnataka Leader Legacy: ದಾವಣಗೆರೆ ಶಾಸಕರಾಗಿ, ಖಜಾಂಚಿಯಾಗಿ, ಶೈಕ್ಷಣಿಕ ಸಾಧಕರಾಗಿ, ಸಾಮಾಜಿಕ ಸೇವೆಗಾರರಾಗಿ ಶಾಮನೂರು ಶಿವಶಂಕರಪ್ಪ ಅವರು ತಮ್ಮ ವೈವಿಧ್ಯಮಯ ಬದುಕಿನಿಂದ ಕರ್ನಾಟಕದ ಜನಮನ ಗೆದ್ದಿದ್ದರು. ಅವರ ಮರಣ ಅಪಾರ ಶೋಕ ತಂದಿದೆ.
Last Updated 14 ಡಿಸೆಂಬರ್ 2025, 15:37 IST
ತೀರಿಹೋದ ಶಾಮನೂರು... ತೀರದ ಸೆಕ್ಯುಲರ್ ನೆನಪುಗಳು...

ಮೊದಲ ಓದು: ಪಾರಾಯಣಕ್ಕೆ ಒದಗುವ ರಾಮಾಯಣದ ಶುದ್ಧ ಪಠ್ಯ

Ramayana Chanting: ಶುದ್ಧ ಪಾಠದೊಂದಿಗೆ ರಾಮಾಯಣ ಪಾರಾಯಣಕ್ಕೆ ಅನುಕೂಲವಾಗುವ 'ಶ್ರೀಮದ್ವಾಲ್ಮೀಕಿರಾಮಾಯಣಮ್' ಮೂರು ಸಂಪುಟಗಳಲ್ಲಿ ಲಭ್ಯವಿದ್ದು, ಶಾಸ್ತ್ರೀಯ ಧ್ವನಿಯೊಂದಿಗೆ ಶ್ಲೋಕ ಪಠಣ ಬಯಸುವವರಿಗೆ ಮಾರ್ಗದರ್ಶಕವಾಗಿದೆ.
Last Updated 13 ಡಿಸೆಂಬರ್ 2025, 23:30 IST
ಮೊದಲ ಓದು: ಪಾರಾಯಣಕ್ಕೆ ಒದಗುವ ರಾಮಾಯಣದ ಶುದ್ಧ ಪಠ್ಯ
ADVERTISEMENT

ನಾಟಕ: ವಿಚಾರ ವಿಮರ್ಶೆಗೆ ಒಳಪಡಿಸುವ ಪ್ರಾಣ ಪದ್ಮಿನಿ

Theatre Adaptation Review: ರಾಜಕೀಯ, ಪ್ರೇಮ, ಧರ್ಮ ಮತ್ತು ತ್ಯಾಗದ ನಡುವಿನ ಸಂಘರ್ಷಕ್ಕೆ ಅಡ್ಡಲಾಗಿ ನಿಂತ ‘ಪ್ರಾಣ ಪದ್ಮಿನಿ’ ನಾಟಕವು ಪ್ರೇಕ್ಷಕರನ್ನು ವಿಚಾರ ವಿಮರ್ಶೆಯ ಭಾವಪ್ರಪಂಚಕ್ಕೆ ಕರೆದೊಯ್ಯುತ್ತದೆ.
Last Updated 13 ಡಿಸೆಂಬರ್ 2025, 23:30 IST
ನಾಟಕ: ವಿಚಾರ ವಿಮರ್ಶೆಗೆ ಒಳಪಡಿಸುವ ಪ್ರಾಣ ಪದ್ಮಿನಿ

ಅರುಂಧತಿ ಸುಬ್ರಮಣಿಯಂ ಅವರ ಕವನ: ಕವಿಗಳ ಸಂತೆ

Modern Indian Poetry: ಅರುಂಧತಿ ಸುಬ್ರಮಣಿಯಂ ಅವರ ಆಂಗ್ಲ ಕವನಕ್ಕೆ ಪ್ರತಿಭಾ ನಂದಕುಮಾರ್ ನೀಡಿರುವ ಕನ್ನಡ ಅನುವಾದ 'ಕವಿಗಳ ಸಂತೆ', ಕವಿಗಳ ಅನನ್ಯ ತಳಹದಿಯ ವಾಸ್ತವಿಕ ಚಿತ್ರಣವನ್ನು ನೀಡುತ್ತದೆ.
Last Updated 13 ಡಿಸೆಂಬರ್ 2025, 23:30 IST
ಅರುಂಧತಿ ಸುಬ್ರಮಣಿಯಂ ಅವರ ಕವನ: ಕವಿಗಳ ಸಂತೆ

ಉಷಾ ಯಾದವ್ ಅವರ ಕಥೆ: ಸಾಗರದ ಒಂದು ಹನಿ

Human Values Story: ಪ್ರಾಮಾಣಿಕ ಯುವಕ ದೀಪಕ್ ಹಾಗೂ ಸಂಶಯದಿಂದ ಕಾಡುವ ಪ್ರಮೋದ್ ನಡುವಿನ ಸಂಬಂಧ, ನಂಬಿಕೆ, ತ್ಯಾಗ ಮತ್ತು ಮಾನವೀಯತೆಯ ಆಳವನ್ನು ಅನಾವರಣಗೊಳಿಸುವ ಸ್ಪರ್ಶಕಥೆ ‘ಸಾಗರದ ಒಂದು ಹನಿ’.
Last Updated 13 ಡಿಸೆಂಬರ್ 2025, 23:30 IST
ಉಷಾ ಯಾದವ್ ಅವರ ಕಥೆ: ಸಾಗರದ ಒಂದು ಹನಿ
ADVERTISEMENT
ADVERTISEMENT
ADVERTISEMENT