ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 27 ಏಪ್ರಿಲ್ 2024, 9:25 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಪಾತಾಳ ವೆಂಕಟರಮಣ ಭಟ್‌ಗೆ ಕುರಿಯ ವಿಠಲಶಾಸ್ತ್ರಿ ಪ್ರಶಸ್ತಿ

ಪಾತಾಳ ವೆಂಕಟರಮಣ ಭಟ್ ಅವರಿಗೆ ಕುರಿಯ ವಿಠಲಶಾಸ್ತಿç ಪ್ರಶಸ್ತಿ
Last Updated 25 ಏಪ್ರಿಲ್ 2024, 4:07 IST
ಪಾತಾಳ ವೆಂಕಟರಮಣ ಭಟ್‌ಗೆ ಕುರಿಯ ವಿಠಲಶಾಸ್ತ್ರಿ ಪ್ರಶಸ್ತಿ

ಬೇಸಿಗೆಯ ಬೇಗೆಗೆ ಲ..ಲ.. ಲಸ್ಸಿ...

ಬೇಸಿಗೆಯ ಬೇಗೆಗೆ ಹಾಲ್ನೊರೆಯ ನಡುವೆ ಖೊವಾದ ಮಂದ ರಚಿಯುಳ್ಳ ತಣ್ಣನೆಯ ಲಸ್ಸಿ ಹೊಟ್ಟೆಗಿಳಿಯುತ್ತಿದ್ದರೆ ಬೆಳದಿಂಗಳಂತಹ ಅನುಭವ...
Last Updated 20 ಏಪ್ರಿಲ್ 2024, 23:30 IST
ಬೇಸಿಗೆಯ ಬೇಗೆಗೆ ಲ..ಲ.. ಲಸ್ಸಿ...

ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು

ಇದೊಂದು ಮೂರು ತಲೆಮಾರುಗಳ ಸಂಕ್ಷಿಪ್ತ ಕಥನ. ಕಾವ್ಯಗಳಲ್ಲಿ ಕಾಣುವ ಜೀವಪ್ರವಾಹ ಸಂಕ್ಷಿಪ್ತ ಎಳೆಗಳು ಈ ಹೊತ್ತಗೆಯಲ್ಲಿ ಚಿತ್ರಿತವಾಗಿರುವುದು ವಿಶೇಷ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು

ಕುವೆಂಪು ಪದ ಸೃಷ್ಟಿ: ಜತುಮುದ್ರೆ, ತಣ್ಬೂಳಿಗ

ಕೈಕೆ ತನ್ನ ಕೆಲಸ ಸಾಧನೆಗೆ ಕಾಮಾಕಾಂಕ್ಷಿಯಾದ ದಶರಥನಿಗೆ ‘ನಾನು ಕೇಳುವುದನ್ನು ಕೊಡುವೆಯೆಂದು ಚುಂಬನದ ಜುತುಮುದ್ರೆಯೊತ್ತಿ, ಆಣೆಯಿಟ್ಟು ಹೇಳುವಾಗ, ನಾನು ಮನದಾಸೆ ಕೋರಿಕೆಯನ್ನು ನಿನಗೆ ಹೇಳದಿರುವೆನೆ?’ ಎಂದು ಪ್ರಶ್ನಿಸುತ್ತಾಳೆ.
Last Updated 20 ಏಪ್ರಿಲ್ 2024, 23:30 IST
ಕುವೆಂಪು ಪದ ಸೃಷ್ಟಿ: ಜತುಮುದ್ರೆ, ತಣ್ಬೂಳಿಗ

ವಂದನಾ ಶಾಂತುಇಂದು ಅವರ ಕಥೆ 'ವಂಶಜ'

ಪಾರಿವಾಳಗಳ ಗೂಡಿನಂಥ ಗುಡಿಸಲುಗಳು, ಅವುಗಳ ಅಕ್ಕಪಕ್ಕ ಹಾರುವ ಪಾರಿವಾಳಗಳ ಮರಿಗಳಂತೆ ಆದಿವಾಸಿ ಮಕ್ಕಳು ಮತ್ತು ನಾಲ್ಕೂ ಕಡೆ ಹಬ್ಬಿದ ಪಾವಾಗಢದ ಪರ್ವತಗಳಿಂದಾಗಿ ಜಾಂಬುಘೋಡಾದ ಕಾಡು ವಿಶಾಲ ಬಾವಿಯಂತೆ ತೋರುತ್ತಿತ್ತು.
Last Updated 20 ಏಪ್ರಿಲ್ 2024, 23:30 IST
ವಂದನಾ ಶಾಂತುಇಂದು ಅವರ ಕಥೆ 'ವಂಶಜ'

ಜನಗಣಮನ | ನಾಡಗೀತೆ ಭ್ರೂಣರೂಪಕ್ಕೆ ಶತಮಾನ

ಯುವಕವಿ ಕುವೆಂಪು ಅವರಿಗೆ ತಮ್ಮ ರಚನೆ ಟಾಗೂರರ ಗೀತೆಯಂತೆ ‘ರಾಷ್ಟ್ರಗೀತೆ’ ಆಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು.
Last Updated 20 ಏಪ್ರಿಲ್ 2024, 23:30 IST
ಜನಗಣಮನ | ನಾಡಗೀತೆ ಭ್ರೂಣರೂಪಕ್ಕೆ ಶತಮಾನ
ADVERTISEMENT

ಪುಸ್ತಕ ವಿಮರ್ಶೆ | ಮೀಸಲಾತಿ ಅರಿವಿನ ಕೈಪಿಡಿ

ಜಾತಿ ಮತ್ತು ಅದರ ಸಂರಚನೆಯನ್ನು ಹೊರತುಪಡಿಸಿ ಭಾರತವನ್ನು ಕಲ್ಪಿಸಿಕೊಳ್ಳಲಾಗದು. ಸಾಮಾಜಿಕ ಶ್ರೇಣೀಕರಣವನ್ನು ಹುಟ್ಟುಹಾಕಿರುವ ಜಾತಿ ವ್ಯವಸ್ಥೆಯು ಮೇಲು–ಕೀಳು ಭಾವನೆ ಸೃಷ್ಟಿಸಿ ಅಸಮಾನತೆಗೆ ಕಾರಣವಾಗಿದೆ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಮೀಸಲಾತಿ ಅರಿವಿನ ಕೈಪಿಡಿ

ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

ಚಲನಶೀಲ ವ್ಯಕ್ತಿತ್ವದ ಮತಿಘಟ್ಟ ಕೃಷ್ಣಮೂರ್ತಿ ಅವರ ಬದುಕು ಹಲವು ಘಟ್ಟಗಳನ್ನು ಆಕ್ರಮಿಸಿದೆ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

ಲೋಕಸಭೆ ಚುನಾವಣೆ: ಮತದಾರರಿಗೆ ವ್ಯಂಗ್ಯದ ಪಾಠ

ಎಷ್ಟೋ ಸಲ ಒಳ್ಳೆಯ ಮಾತು, ಬೋಧನೆ, ಪ್ರವಚನ ಪರಿಣಾಮ ಬೀರದೆಯೂ ಇರಬಹುದು. ಆದರೆ ಒಂದೇ ಒಂದು ಚುಚ್ಚುಮಾತು ದೊಡ್ಡ ಬದಲಾವಣೆಯನ್ನೇ ತರಬಹುದು.
Last Updated 20 ಏಪ್ರಿಲ್ 2024, 23:30 IST
ಲೋಕಸಭೆ ಚುನಾವಣೆ: ಮತದಾರರಿಗೆ ವ್ಯಂಗ್ಯದ ಪಾಠ
err
ADVERTISEMENT