ಸೋಮವಾರ, 25 ಆಗಸ್ಟ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

‘ಮೂಡಲಪಾಯ ಯಕ್ಷಗಾನ’ ಕಲೆಗೆ ಜೀವ ತುಂಬುವ ಚಿಣ್ಣರು!

Children Yakshagana Performance: ನಶಿಸಿ ಹೋಗುತ್ತಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸುವ ಯತ್ನ ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.
Last Updated 24 ಆಗಸ್ಟ್ 2025, 0:30 IST
‘ಮೂಡಲಪಾಯ ಯಕ್ಷಗಾನ’ ಕಲೆಗೆ ಜೀವ ತುಂಬುವ ಚಿಣ್ಣರು!

Ganesh Festival: ಗಣೇಶೋತ್ಸವ ಬದಲಾದ ಹೆಜ್ಜೆ ಗುರುತುಗಳು...

Ganesh Festival: ಆಲಾರೆ... ಆಲಾ... ಗಣಪತಿ ಆಲಾ ಏಕ್‌ ದೊ ತೀನ್‌ ಚಾರ್‌ ಗಣಪತಿ ಕಾ ಜೈಜೈಕಾರ್‌ ಹೀಗೆ ಜೋರು ಧ್ವನಿಯಲ್ಲಿ ಜಯಘೋಷ ಕೇಳುತ್ತಿದ್ದರೆ; ಜೊತೆಗೆ ಜಾಗಟೆ, ಗಂಟೆಯ ಸದ್ದೂನು ಕೇಳುತ್ತಿದ್ದರೆ ಬೀದರ್‌, ಕಲಬುರಗಿಯಲ್ಲಿ ಮನೆಮಂದಿಯೆಲ್ಲ ಬಾಗಿಲಿಗೆ ಬಂದು ನಿಲ್ಲುತ್ತಾರೆ.
Last Updated 23 ಆಗಸ್ಟ್ 2025, 23:30 IST
Ganesh Festival: ಗಣೇಶೋತ್ಸವ ಬದಲಾದ ಹೆಜ್ಜೆ ಗುರುತುಗಳು...

Traditional Food Karnataka: ಮರೆಯಾಗುತ್ತಿರುವ ‘ಕೈ ಚಕ್ಕುಲಿ ಕಂಬಳ’

Traditional Food Karnataka: ಮಲೆನಾಡು, ಉತ್ತರ ಕನ್ನಡ ಭಾಗದಲ್ಲಿ ಚೌತಿ ಹಬ್ಬವನ್ನು ಬಲು ವಿಜೃಂಭಣೆಯಿಂದ ಆಚರಿಸುತ್ತಾರೆ. ಮಲೆನಾಡಿಗರಿಗೆ ದೀಪಾವಳಿ ದೊಡ್ಡ ಹಬ್ಬವಾದರೂ, ಗಣೇಶ ಚತುರ್ಥಿ ಕೂಡ ವಿಶೇಷ. ಇದಕ್ಕಾಗಿ ಹದಿನೈದು ದಿನಗಳ ಮೊದಲಿನಿಂದಲೇ ಸಿದ್ಧತೆ ಪ್ರಾರಂಭವಾಗುತ್ತದೆ.
Last Updated 23 ಆಗಸ್ಟ್ 2025, 23:30 IST
Traditional Food Karnataka: ಮರೆಯಾಗುತ್ತಿರುವ ‘ಕೈ ಚಕ್ಕುಲಿ ಕಂಬಳ’

Indian Classical Music: ಏಕಾಂತಕ್ಕೆ ಸರಿದ ಸುರಬಹಾರ್‌ ನಾದ

Indian Classical Music: ಸರೋದ್‌ವಾದಕರಾದ ಆಶೀಷ್ ಖಾನ್, ರಾಜೀವ ತಾರಾನಾಥ, ಬಸಂತ್ ಕಾಬ್ರಾ, ಹರಿಪ್ರಸಾದ್ ಚೌರಾಸಿಯಾ, ನಿಖಿಲ್ ಬ್ಯಾನರ್ಜಿ ಸೇರಿದಂತೆ ಅನೇಕ ವಿದ್ವಾಂಸರ ಗುರುವಾಗಿದ್ದವರು ಅನ್ನಪೂರ್ಣಾ ದೇವಿ. ಉಸ್ತಾದ್ ಅಲ್ಲಾವುದ್ದೀನ್ ಖಾನ್ ಮಗಳಾದ ಅವರು ಶ್ರೇಷ್ಠ ಸುರಬಹಾರ್ ವಾದಕಿ
Last Updated 23 ಆಗಸ್ಟ್ 2025, 23:30 IST
Indian Classical Music: ಏಕಾಂತಕ್ಕೆ ಸರಿದ ಸುರಬಹಾರ್‌ ನಾದ

ಶ್ರೀದೇವಿ ಕಳಸದ ಅವರ ಕಥೆ ‘ಮಿನುಗುತಾರೆ’

Kannada Literature Story: “ದೇಹದ ಉಬ್ಬುತಗ್ಗುಗಳೆಲ್ಲ ಮಾಂಸದ ಮುದ್ದೆಗಳು. ಆಕರ್ಷಣೆ, ಪ್ರೀತಿ, ಕಾಮ, ಮೋಹ ಇವೆಲ್ಲ ಹಾರ್ಮೋನುಗಳ ಹಾರಾಟ. ಇವುಗಳ ಮೆರೆದಾಟವೆಲ್ಲ ಮುಗಿದಮೇಲೇನೇ ಪರಸ್ಪರರು ಅರ್ಥವಾಗೋದು. ನನ್ನ ಪ್ರಕಾರ ನಿಜವಾದ ದಾಂಪತ್ಯ...
Last Updated 23 ಆಗಸ್ಟ್ 2025, 23:30 IST
ಶ್ರೀದೇವಿ ಕಳಸದ ಅವರ ಕಥೆ ‘ಮಿನುಗುತಾರೆ’

ಬೇಡುವ ಜೋಗತಿಯ ಉದಾತ್ತ ಮನಸು

Social Service: ಅವರು ಶಾಲೆಯ ಅಂಗಳಕ್ಕೆ ಕಾಲಿಟ್ಟರು. ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಅವರನ್ನು ಗುರುತಿಸಿ ಜೋರಾಗಿ ಚಪ್ಪಾಳೆ ತಟ್ಟುತ್ತಾ, ಮುಗಿಬಿದ್ದು ಕೈಕುಲುಕುತ್ತಾ, ಕೇಕೆ ಹಾಕಿ ಸಂಭ್ರಮಿಸಿದರು. ಹೀಗೆ ಆ ಮಕ್ಕಳು ಮು
Last Updated 23 ಆಗಸ್ಟ್ 2025, 23:30 IST
ಬೇಡುವ ಜೋಗತಿಯ ಉದಾತ್ತ ಮನಸು

ಮೊದಲ ಓದು: ಕರಾವಳಿಯ ಸುತ್ತಾಟ

Coastal Stories: ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ನಾಲ್ಕು ದಶಕಗಳಿಂದ ಕಥೆಗಳನ್ನು ಬರೆಯುತ್ತಿದ್ದಾರೆ. ನಿಯಮಿತವಾಗಿ ಬೇರೆ ಬೇರೆ ಪತ್ರಿಕೆ, ವಿಶೇಷಾಂಕಗಳಿಗೆ ಬರೆದ ಕಥೆಗಳು ‘ಅದೆಲ್ಲಾ ಬಿಟ್ಟು’ ಸಂಕಲನದಲ್ಲಿ ಇವೆ.
Last Updated 23 ಆಗಸ್ಟ್ 2025, 23:30 IST
ಮೊದಲ ಓದು: ಕರಾವಳಿಯ ಸುತ್ತಾಟ
ADVERTISEMENT

Ganesh Festival: ಗಣಪ ಸೌಹಾರ್ದ ಸಂಭ್ರಮ...

Ganesh Unity: ಜೀವನಶೈಲಿ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಉಡುಗೆ–ತೊಡುಗೆ, ಜಾತಿ, ಧರ್ಮ ಸೇರಿ ಎಲ್ಲವೂ ಭಿನ್ನ. ಆದರೆ, ಗಣೇಶೋತ್ಸವ ಸಮೀಪಿಸುತ್ತಿದ್ದಂತೆಯೇ, ಎಲ್ಲವೂ ಒಂದೊಂದಾಗಿ ಮೇಳೈಸುತ್ತವೆ. ಗಣೇಶ ಮೂರ್ತಿಯ ಮೆರವಣಿಗೆ,
Last Updated 23 ಆಗಸ್ಟ್ 2025, 23:30 IST
Ganesh Festival: ಗಣಪ ಸೌಹಾರ್ದ ಸಂಭ್ರಮ...

ಕುವೆಂಪು ಪದ ಸೃಷ್ಟಿ: ಸುಟ್ಟಿದೋರ್ಕೆ

Kuvempu Literature ಸುಟ್ಟಿದೋರ್ಕೆ (ಕ್ರಿ). ಬೆರಳನ್ನು ತೋರುವುದರ ಮೂಲಕ ಸೂಚಿಸುವಿಕೆ. ಸುಗ್ರೀವನಿಗೆ ಹಾಸ್ಯ ಕೋವಿದನಾದ ಗಜನು ಒಂದು ಪ್ರಸಂಗವನ್ನು ಹೇಳುವನು. ಲಂಕೆ ಎಲ್ಲಿದೆ ಎಂದು ಪೀಡಿಸಲು ಅವನು ಬೆರಳಿಂದ ತೋರಿಸಿದ ದಿಕ್ಕಿಗೆ ಬಂದೆವು ಎಂದು ಕುವೆಂಪು ವಿವರಿಸಿದ್ದಾರೆ...
Last Updated 23 ಆಗಸ್ಟ್ 2025, 23:30 IST
ಕುವೆಂಪು ಪದ ಸೃಷ್ಟಿ: ಸುಟ್ಟಿದೋರ್ಕೆ

ರಾಜ್ ಆಚಾರ್ಯ ಅವರ ಕವನ ‘ಮೊಹಬ್ಬತಿನ ಮೊಹರು’

Kannada Poem: ಗಾಲಿಬ್, ಹೀಗೆ ದಗಲುಬಾಜಿ ಬದುಕಿನ ಬಗ್ಗೆ ಪುಟಗಟ್ಟಲೆ ದೂರು-ಗಳ ದಾಖಲಿಸಬೇಕಿದೆ ಗುಜರಿಯವನೆನಾದರೂ ಸಿಕ್ಕರೆ ನೆನಪುಗಳನು ಕಿಲೋ ಲೆಕ್ಕದಲಿ ಮಾರಬೇಕಿದೆ ಹರಿದು ಹೋದ ಕನಸುಗಳ ಕೌದಿಗೆ ತೇಪೆಹಾಕಿ ಹೊದ್ದು ಮಲಗಬೇಕಿದೆ.
Last Updated 23 ಆಗಸ್ಟ್ 2025, 22:30 IST
ರಾಜ್ ಆಚಾರ್ಯ ಅವರ ಕವನ ‘ಮೊಹಬ್ಬತಿನ ಮೊಹರು’
ADVERTISEMENT
ADVERTISEMENT
ADVERTISEMENT