ಶುಕ್ರವಾರ, 14 ನವೆಂಬರ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಪ್ರಜಾವಾಣಿ ಕವನ ಸ್ಪರ್ಧೆ | ಮೆಚ್ಚುಗೆ ಪಡೆದ ರೇಣುಕಾ ರಮಾನಂದ ಅವರ ಕವಿತೆ: ತುಲಾಭಾರ

ಪ್ರಜಾವಾಣಿ ಕವನ ಸ್ಪರ್ಧೆ– ಮೆಚ್ಚುಗೆ ಪಡೆದ ರೇಣುಕಾ ರಮಾನಂದ ಅವರ ಕವಿತೆ: ತುಲಾಭಾರ
Last Updated 9 ನವೆಂಬರ್ 2025, 0:15 IST
ಪ್ರಜಾವಾಣಿ ಕವನ ಸ್ಪರ್ಧೆ | ಮೆಚ್ಚುಗೆ ಪಡೆದ ರೇಣುಕಾ ರಮಾನಂದ ಅವರ ಕವಿತೆ: ತುಲಾಭಾರ

ಪ್ರಜಾವಾಣಿ ಕಥಾ ಸ್ಪರ್ಧೆ– ಮೆಚ್ಚುಗೆ ಪಡೆದ ವಿಕಾಸ್ ನೇಗಿಲೋಣಿ ಕಥೆ: ಅಂತಿಮ ಯಾತ್ರೆ

ಅಜ್ಜಿ ಅಂದರೆ ಸನ್ನಿಧಿಗೆ ಪ್ರಾಣ. ಅಪ್ಪ, ಅಮ್ಮ ಇಬ್ಬರೂ ಕೆಲಸದಲ್ಲಿ ಬ್ಯುಸಿ ಇದ್ದಾಗ ಅಂಗೈ ಅಗಲದ ಆ ಹಸುಗೂಸು ಅಜ್ಜಿಯ ಮಡಿಲಲ್ಲೇ ಬೆಳೆದಿದ್ದು. ಮೊದಲ ಸಲ ಜಾತ್ರೆಗೆ ಕರೆದುಕೊಂಡು ಹೋಗಿ, ಜಗದ ಜಾತ್ರೆಯ ಸಂಭ್ರಮ ಅಂದರೆ ಹೀಗಿರುತ್ತದೆ, ಬಣ್ಣಗಳು ಅಂದರೆ ಹೀಗಿರುತ್ತವೆ ಅಂತ ತೋರಿಸಿಕೊಟ್ಟವಳು ಅಜ್ಜಿ.
Last Updated 9 ನವೆಂಬರ್ 2025, 0:11 IST
ಪ್ರಜಾವಾಣಿ ಕಥಾ ಸ್ಪರ್ಧೆ– ಮೆಚ್ಚುಗೆ ಪಡೆದ ವಿಕಾಸ್ ನೇಗಿಲೋಣಿ ಕಥೆ: ಅಂತಿಮ ಯಾತ್ರೆ

ಕೆ.ಜಿ.ರಾಘವನ್‌ ಸಂದರ್ಶನ | ಭಾರತೀಯ ವಿದ್ಯಾ ಭವನಕ್ಕೆ 60: ಮುಂದಿನ ಕನಸು 2030

ಭಾರತೀಯ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಜನ್ಮತಳೆದ ಸಂಸ್ಥೆ ಭಾರತೀಯ ವಿದ್ಯಾ ಭವನ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಆಧುನಿಕ ಜಗತ್ತಿಗೆ ಪ್ರಸಾರ ಮಾಡುವ ಜತೆಗೆ, ಸಾಹಿತ್ಯ, ಸಂಗೀತ, ನೃತ್ಯ, ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
Last Updated 8 ನವೆಂಬರ್ 2025, 23:59 IST
ಕೆ.ಜಿ.ರಾಘವನ್‌ ಸಂದರ್ಶನ | ಭಾರತೀಯ ವಿದ್ಯಾ ಭವನಕ್ಕೆ 60: ಮುಂದಿನ ಕನಸು 2030

ಸೂ‍ಪರ್ ಗಾಡ್ ಸಣ್ಣಯ್ಯ ಪುಸ್ತಕ ಪರಿಚಯ: ನಗರ, ಗ್ರಾಮ್ಯ ಬದುಕಿನ ಬಿಂಬಗಳು

ಸೂ‍ಪರ್ ಗಾಡ್ ಸಣ್ಣಯ್ಯ ಪುಸ್ತಕ ಪರಿಚಯ: ನಗರ, ಗ್ರಾಮ್ಯ ಬದುಕಿನ ಬಿಂಬಗಳು
Last Updated 8 ನವೆಂಬರ್ 2025, 23:54 IST
ಸೂ‍ಪರ್ ಗಾಡ್ ಸಣ್ಣಯ್ಯ ಪುಸ್ತಕ ಪರಿಚಯ: ನಗರ, ಗ್ರಾಮ್ಯ ಬದುಕಿನ ಬಿಂಬಗಳು

ಪುಸ್ತಕ ‍ಪರಿಚಯ: ಆರು ತೆರೆಗಳು ಮೀರಿ ಬಂದಾಗ...

ಪುಸ್ತಕ ‍ಪರಿಚಯ: ಆರು ತೆರೆಗಳು ಮೀರಿ ಬಂದಾಗ...
Last Updated 8 ನವೆಂಬರ್ 2025, 23:52 IST
ಪುಸ್ತಕ ‍ಪರಿಚಯ: ಆರು ತೆರೆಗಳು ಮೀರಿ ಬಂದಾಗ...

ಕೃಷ್ಣವಾದ್ಯದಲ್ಲಿ ನಾದ, ಗಮಕದ ಸಿಂಚನ

ಗಾನಕಲಾ ಪರಿಷತ್, ಕರ್ನಾಟಕ ಶಾಸ್ತ್ರೀಯ ಸಂಗೀತದ ಅತಿದೊಡ್ಡ ಸಂಸ್ಥೆಯಾಗಿದ್ದು, ಐವತ್ತ ನಾಲ್ಕನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನ ಆಯೋಜಿಸಿ ನಾಡಿನ ಹೆಸರಾಂತ ಸಾಧಕರಿಗೆ ಗಾನಕಲಾಭೂಷಣ ಹಾಗೂ ಹಾಗೂ ಯುವ ಕಲಾವಿದರಿಗೆ ಗಾನಕಲಾಶ್ರೀ ಬಿರುದು ನೀಡಿ ಸನ್ಮಾನಿಸುತ್ತದೆ.
Last Updated 8 ನವೆಂಬರ್ 2025, 23:40 IST
ಕೃಷ್ಣವಾದ್ಯದಲ್ಲಿ ನಾದ, ಗಮಕದ ಸಿಂಚನ

ತುಳುನಾಡಿನ ಹುಲಿವೇಷ: ನವರಾತ್ರಿಗೆ ಮೆರುಗು ನೀಡುವ ಭಯ ಭಕ್ತಿಯ ಕಲೆ

ತುಳುನಾಡಿನಲ್ಲಿ ಮಾರ್ನೆಮಿಯ ಒಂಬತ್ತು ದಿನವೂ ಎಲ್ಲೆಡೆ ತಾಸೆ, ಡೋಲುಗಳ ಅಬ್ಬರವೇ ಕೇಳಿಬರುತ್ತದೆ. ವಿವಿಧ ರೀತಿಯ ವೇಷಗಳು‌ ಕಣ್ಣಿಗೆ ಹಬ್ಬ ನೀಡುತ್ತವೆ. ಅಷ್ಟೂ ದಿನವೂ ವೇಷ ಹಾಕಲಾಗುತ್ತದೆ. ಜನಪದ ಕಲೆಯಾದ ಹುಲಿವೇಷ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳದೆ ದಿನೇ ದಿನೇ ರಂಗೇರುತ್ತಲೇ ಇದೆ.
Last Updated 8 ನವೆಂಬರ್ 2025, 23:35 IST
ತುಳುನಾಡಿನ ಹುಲಿವೇಷ: ನವರಾತ್ರಿಗೆ ಮೆರುಗು ನೀಡುವ ಭಯ ಭಕ್ತಿಯ ಕಲೆ
ADVERTISEMENT

ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು

ವಾಡೆಯೊಳಗೆ ಮುಖ್ಯ ಕಟ್ಟಡ ಇರುತ್ತಿತ್ತು. ಅದರ ಹೆಬ್ಬಾಗಿಲು ಮಜಬೂತ್‌ ಆಗಿರುತ್ತಿತ್ತು. ದೀರ್ಘ ಬಾಳಿಕೆ ಬರುವಂಥ ಕೆತ್ತನೆಗಳು, ಆಯಾ ಅರಸೊತ್ತಿಗೆ ಮತ್ತು ವಂಶಕ್ಕೆ ಸಂಬಂಧಿಸಿದ ಚಿತ್ರಗಳು, ಲಾಂಛನಗಳನ್ನು ಕಾಣಬಹುದು.
Last Updated 8 ನವೆಂಬರ್ 2025, 23:32 IST
ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು

ಆವರಗೆರೆ ಅಂದ ಹೆಚ್ಚಿಸಿದ 'ಕಾಯಕಯೋಗಿ ಬಸವ ಪರಿಸರ ಬಳಗ'

ಕೆಲವೊಮ್ಮೆ ಹಳ್ಳಿಗಳು ಸುಂದರಗೊಳ್ಳುವುದು, ಅಭಿವೃದ್ಧಿ ಹೊಂದುವುದು, ಮಾದರಿಯಾಗುವುದು ಸರ್ಕಾರದ ಯೋಜನೆಗಳಿಂದಲ್ಲ. ಬದಲಾಗಿ ಆಯಾ ಗ್ರಾಮಗಳ ಆಸಕ್ತರ ಗುಂಪು, ಬಳಗ ಇಲ್ಲವೇ ಸಮಾನಮನಸ್ಕರಿಂದ. ಇದಕ್ಕೆ ಉತ್ತಮ ಉದಾಹರಣೆ ದಾವಣಗೆರೆ ಸಮೀಪದ ಈ ಊರು.
Last Updated 8 ನವೆಂಬರ್ 2025, 23:30 IST
ಆವರಗೆರೆ ಅಂದ ಹೆಚ್ಚಿಸಿದ 'ಕಾಯಕಯೋಗಿ ಬಸವ ಪರಿಸರ ಬಳಗ'

ಸಾದರ ಸ್ವೀಕಾರ: ಕನ್ನಡದ ಹೊಸ ಪುಸ್ತಕಗಳ ವಿವರ

ಸಾದರ ಸ್ವೀಕಾರ: ಕನ್ನಡದ ಹೊಸ ಪುಸ್ತಕಗಳ ವಿವರ
Last Updated 7 ನವೆಂಬರ್ 2025, 16:08 IST
ಸಾದರ ಸ್ವೀಕಾರ: ಕನ್ನಡದ ಹೊಸ ಪುಸ್ತಕಗಳ ವಿವರ
ADVERTISEMENT
ADVERTISEMENT
ADVERTISEMENT