ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಮೊದಲ ಓದು: ಬದುಕಿನ ‘ಜಂಕ್ಷನ್ ಪಾಯಿಂಟ್‌’ನಲ್ಲಿ...

Life Stories: ಯುವ ಬರಹಗಾರ ದಾದಾಪೀರ್ ಜೈಮನ್ ಅವರ ‘ಜಂಕ್ಷನ್ ಪಾಯಿಂಟ್’ ಪುಸ್ತಕವು ನೈಜ ಘಟನೆಗಳ ಆಧಾರದ ಮೇಲೆ ಬರೆಯಲ್ಪಟ್ಟ ಅಂಕಣ ಬರಹಗಳ ಸಂಕಲನವಾಗಿದ್ದು, ನಗರದ ಜನಜೀವನ ಮತ್ತು ಮಾನವ ಸಂಬಂಧಗಳನ್ನು ಚಿತ್ರಿಸುತ್ತದೆ.
Last Updated 14 ಸೆಪ್ಟೆಂಬರ್ 2025, 0:39 IST
ಮೊದಲ ಓದು: ಬದುಕಿನ ‘ಜಂಕ್ಷನ್ ಪಾಯಿಂಟ್‌’ನಲ್ಲಿ...

ಎಳೆಯ ಹುಡುಗರ ಮೀನು ಶಿಕಾರಿ!

Monsoon Fishing: ಮಳೆಗಾಲದಲ್ಲಿ ಗ್ರಾಮೀಣ ಭಾಗದ ಮಕ್ಕಳು ಸಿಗುವುದು ಒಂದೋ ಕೆರೆ ದಂಡೆಯಲ್ಲಿ ಅಥವಾ ಹಳ್ಳದ ಹರಿವಿಗೆ ಅಡ್ಡಲಾಗಿ ಕಟ್ಟಿದ ಸಣ್ಣ ಅಣೆಕಟ್ಟುಗಳ ಮೇಲೆ. ಇವರಿಗೆ ಅಲ್ಲೇನು ಕೆಲಸ ಎಂದು ಕೇಳಿದರೆ ‘ಮೀನು ಶಿಕಾರಿ’.
Last Updated 13 ಸೆಪ್ಟೆಂಬರ್ 2025, 23:52 IST
ಎಳೆಯ ಹುಡುಗರ ಮೀನು ಶಿಕಾರಿ!

ಕುವೆಂಪು ಪದ ಸೃಷ್ಟಿ: ಮಾತಿಲಿ, ಕಾವ್ಯಕೈತವ, ವಿಪಿನರತಿ

Kuvempu Creations: ಕುವೆಂಪು ತಮ್ಮ ಕೃತಿಗಳಲ್ಲಿ ರೂಪಿಸಿದ ಮಾತಿಲಿ, ಕಾವ್ಯಕೈತವ, ವಿಪಿನರತಿ ಎಂಬ ಅಪರೂಪದ ಪದಗಳು ಕನ್ನಡ ಭಾಷೆಯ ಅರ್ಥವಿಸ್ತಾರಕ್ಕೆ ಹೊಸ ಆಯಾಮ ನೀಡಿವೆ.
Last Updated 13 ಸೆಪ್ಟೆಂಬರ್ 2025, 23:46 IST
ಕುವೆಂಪು ಪದ ಸೃಷ್ಟಿ: ಮಾತಿಲಿ, ಕಾವ್ಯಕೈತವ, ವಿಪಿನರತಿ

ವಸಂತ, ಹೇಮಂತಗಳ ಸಹಜೀವನ-ಸಹಗಮನ

Literary Review: ರಾಜಲಕ್ಷ್ಮೀ ಎನ್. ರಾವ್ ಅವರ ‘ಸಂಗಮ’ ಕಥಾ ಸಂಕಲನ ಮಹಿಳಾ ಮನಸ್ಸಿನ ಅಂತರಂಗ, ಸಮಾಜದ ಒತ್ತಡ ಮತ್ತು ಸ್ತ್ರೀವಾದದ ಒಳಜಲವನ್ನು ಕಲಾತ್ಮಕವಾಗಿ ಚಿತ್ರಿಸಿದೆ. ಸಂಕಲನವನ್ನು ಚಂದನ್ ಗೌಡ ಸಂಪಾದಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 23:40 IST
ವಸಂತ, ಹೇಮಂತಗಳ ಸಹಜೀವನ-ಸಹಗಮನ

ಅಕ್ಕಿ ಮುಡಿಯ ಕಂಡಿರಾ?

Traditional Storage: ಸುಗ್ಗಿ ಹಬ್ಬ ಮುಗಿಯುತ್ತಿದ್ದ ಹಾಗೇ ರೈತರು ಭತ್ತ, ದವಸ ಧಾನ್ಯಗಳನ್ನು ತಮ್ಮ ಅವಶ್ಯಕತೆಗೆ ಬೇಕಾದಷ್ಟು ಸಂಗ್ರಹಿಸಿಟ್ಟುಕೊಂಡು, ಇನ್ನುಳಿದದ್ದನ್ನು ಮಾರಾಟ ಮಾಡುವುದು ವಾಡಿಕೆ. ಮಳೆಗಾಲಕ್ಕೂ ಮುನ್ನ ಭತ್ತ ಭದ್ರವಾಗಿ ಇಡುವುದು ಸವಾಲು.
Last Updated 13 ಸೆಪ್ಟೆಂಬರ್ 2025, 23:40 IST
ಅಕ್ಕಿ ಮುಡಿಯ ಕಂಡಿರಾ?

ಕಲಾತ್ಮಕ ಕೆರೆ ತೂಬುಗಳು

Ancient Water Systems: ಶಿರಸಿ, ಇಸಳೂರು, ಸೋದೆ, ಇಕ್ಕೇರಿ ಪ್ರದೇಶಗಳ ಪುರಾತನ ಕೆರೆಗಳಲ್ಲಿ ರಾಜರ ಕಾಲದ ಶಿಲಾ ಗೇಟುಗಳು ‘ಕೆರೆ ತೂಬು’ಗಳು ಕಂಡುಬರುತ್ತಿವೆ. ಶತಮಾನಗಳಾದರೂ ನೀರಾವರಿ ನಿರ್ವಹಿಸುತ್ತಿರುವ ಈ ಕಲಾತ್ಮಕ ತಂತ್ರಜ್ಞಾನ ಇಂದು ಸಹ ಕಾರ್ಯನಿರ್ವಹಿಸುತ್ತದೆ.
Last Updated 13 ಸೆಪ್ಟೆಂಬರ್ 2025, 23:35 IST
ಕಲಾತ್ಮಕ ಕೆರೆ ತೂಬುಗಳು

ಬುದ್ಧ ಬದುಕಿದ್ದಾನೆ!

Tibetan Exile: ಕೆಲವರು ಸಾವಿನ ನಂತರವೂ ಬದುಕುತ್ತಾರೆ; ತಮ್ಮ ಸಂದೇಶಗಳ ಮೂಲಕ. ಹೀಗೆ ಬುದ್ಧನಂತೆಯೇ ದಲೈಲಾಮಾ ಮತ್ತು ಗಾಂಧಿಯ ಆತ್ಮಸಾಕ್ಷಾತ್ಕಾರ ಟಿಬೆಟ್ ಶರಣಾರ್ಥಿಗಳ ಹೃದಯದಲ್ಲಿ ಇಂದಿಗೂ ಬದುಕಿದ್ದಾನೆ.
Last Updated 13 ಸೆಪ್ಟೆಂಬರ್ 2025, 23:34 IST
ಬುದ್ಧ ಬದುಕಿದ್ದಾನೆ!
ADVERTISEMENT

ಟಿ.ಎಸ್.ರಾಜೇಂದ್ರ ಪ್ರಸಾದ್ ಅವರ ಕವಿತೆ: ರಣ ಹದ್ದು ಮತ್ತು ಒಂಟಿ ಮೊಲ...!

Kannada Literature: ಚೆಲ್ಲಾಪಿಲ್ಲಿಯಾದವು ನಕ್ಷತ್ರ ಕೂಟರಾಶಿಗಳು! ಕಿತ್ತಾಡಿಕೊಂಡವು ಕಾರ್ಮೋಡಗಳು ಆಗಸದಲಿ ಒಂದಕ್ಕೊಂದು ಉಜ್ಜಿ ಒಡೆಯನ ಹೆಣದ ಮುಂದೆ ಅದುರುತಿರಲು ಹಚ್ಚಿಟ್ಟ ದೀಪ! ಹೂಡಿತ್ತು ಸಂಚು ದುರ್ವಿಧಿ ನೀತಿಗೆಟ್ಟವರ ಪಡಸಾಲೆಯಲಿ!
Last Updated 13 ಸೆಪ್ಟೆಂಬರ್ 2025, 23:33 IST
ಟಿ.ಎಸ್.ರಾಜೇಂದ್ರ ಪ್ರಸಾದ್ ಅವರ ಕವಿತೆ: ರಣ ಹದ್ದು ಮತ್ತು ಒಂಟಿ ಮೊಲ...!

ಪೂರ್ವಜರ ಹೆಜ್ಜೆ ಗುರುತು ಹುಡುಕುತ್ತ...

Prehistoric Karnataka: ಶಿಲಾಯುಗದ ಸಂಸ್ಕೃತಿಯ ಕುರುಹುಗಳನ್ನು ಹೊತ್ತ ಹಿರೇಬೆಣಕಲ್‌ನ ಚಿತ್ರಗಳು ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತವಾಗುತ್ತಿವೆ. ಇದನ್ನು ಪುರಾತತ್ತ್ವ ಸಂಗ್ರಹಾಲಯಗಳು ಆಯೋಜಿಸಿದೆ.
Last Updated 13 ಸೆಪ್ಟೆಂಬರ್ 2025, 23:30 IST
ಪೂರ್ವಜರ ಹೆಜ್ಜೆ ಗುರುತು ಹುಡುಕುತ್ತ...

ಮೊದಲ ಓದು: ಸಿನಿಮಾ ಅನುಭವ ನೆನಪುಗಳ ಬುತ್ತಿ

Cinema Experience: ದೊಡ್ಡಮನೆ ಆನಂದ್ ಅವರ ‘ಚಿಕ್ಕಮಗಳೂರಿನಲ್ಲಿ ಬಂಗಾರದ ಮನುಷ್ಯ ಡಾ.ರಾಜ್‌’ ಪುಸ್ತಕವು ಡಾ. ರಾಜ್‌ಕುಮಾರ್ ಭೇಟಿಯ ಅನುಭವ ಸೇರಿದಂತೆ ಸಿನಿಮಾ ಸಂಸ್ಕೃತಿ ಮತ್ತು ನೆನಪುಗಳ ಕುರಿತ ಹತ್ತು ಲೇಖನಗಳನ್ನು ಒಳಗೊಂಡಿದೆ.
Last Updated 13 ಸೆಪ್ಟೆಂಬರ್ 2025, 23:30 IST
ಮೊದಲ ಓದು: ಸಿನಿಮಾ ಅನುಭವ ನೆನಪುಗಳ ಬುತ್ತಿ
ADVERTISEMENT
ADVERTISEMENT
ADVERTISEMENT