ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕಲೆ/ ಸಾಹಿತ್ಯ

ADVERTISEMENT

ಹೆಬ್ಬಾತುಗಳ ವಲಸೆ: ಮಂಗೋಲಿಯಾದಿಂದ ಗದಗದ ಮಾಗಡಿ ಕೆರೆಗೆ..

Bar Headed Geese: ಮಂಗೋಲಿಯಾದಿಂದ ಗದಗದ ಮಾಗಡಿ ಕೆರೆಗೆ ವಲಸೆ ಬರುವ ಪಟ್ಟೆತಲೆ ಹೆಬ್ಬಾತುಗಳ ಸಂಖ್ಯೆ ಇಳಿಮುಖವಾಗಿದೆ. ವಾತಾವರಣ ಬದಲಾವಣೆ, ಬೆಳೆ ಮಾದರಿಗಳ ಪರಿವರ್ತನೆಗಳು ಹಕ್ಕಿಗಳ ಭವಿಷ್ಯಕ್ಕೆ ಕಂಟಕವಾಗುತ್ತಿರುವುದು ತಜ್ಞರು ಎಚ್ಚರಿಸುತ್ತಿದ್ದಾರೆ.
Last Updated 17 ಜನವರಿ 2026, 23:30 IST
ಹೆಬ್ಬಾತುಗಳ ವಲಸೆ: ಮಂಗೋಲಿಯಾದಿಂದ ಗದಗದ ಮಾಗಡಿ ಕೆರೆಗೆ..

ಪ್ರವಾಸ ಕಥನ: ‘ಸ್ಲೊವೇನಿಯಾದ ರತ್ನ’ ಬ್ಲೆಡ್ ಸರೋವರ

Lake Bled Travel: ಸ್ಲೊವೇನಿಯಾದ ಜೂಲಿಯನ್ ಆಲ್ಪ್ಸ್ ಪ್ರದೇಶದಲ್ಲಿರುವ ಬ್ಲೆಡ್ ಸರೋವರ ತನ್ನ ನೈಸರ್ಗಿಕ, ಐತಿಹಾಸಿಕ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದ್ವೀಪ, ಚರ್ಚ್, ಕೋಟೆ ಮತ್ತು ಬ್ಲೆಡ್ ಕ್ರೀಮ್ ಕೇಕ್ ಪ್ರಮುಖ ಆಕರ್ಷಣೆಗಳು.
Last Updated 17 ಜನವರಿ 2026, 23:30 IST
ಪ್ರವಾಸ ಕಥನ: ‘ಸ್ಲೊವೇನಿಯಾದ ರತ್ನ’ ಬ್ಲೆಡ್ ಸರೋವರ

ನಾಟಕ ವಿಮರ್ಶೆ: ರಂಗಪರಿಕಲ್ಪನೆ ವಿಸ್ತರಿಸುವ ‘ಕೊಡಲ್ಲ ಅಂದ್ರೆ...’

Theatre Experiment: ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕವು ಜಗತ್ತಿನ ಪ್ರಖ್ಯಾತ ನಾಟಕಕಾರ ದಾರಿಯೋ ಫೋ ಬರೆದ ‘ಕಾಂಟ್ ಪೇ ವೋಂಟ್ ಪೇ’ ನಾಟಕದ ರೂಪಾಂತರ. ಪ್ರಭುತ್ವ ತಂದೊಡ್ಡುವ ಆರ್ಥಿಕ ಸಂಕಟಗಳು, ತೆರಿಗೆಯ ಭಾರಗಳು ಜನಸಾಮಾನ್ಯರನ್ನು ಹಿಂಡಿಹಿಪ್ಪೆ ಮಾಡಿರುವ ಕಥನವಿದು.
Last Updated 17 ಜನವರಿ 2026, 23:30 IST
ನಾಟಕ ವಿಮರ್ಶೆ: ರಂಗಪರಿಕಲ್ಪನೆ ವಿಸ್ತರಿಸುವ ‘ಕೊಡಲ್ಲ ಅಂದ್ರೆ...’

ಮೊದಲ ಓದು: ಕನಸುಗಳನ್ನು ಬೆನ್ನಟ್ಟುವ ಕ್ಯಾಡ್ಬರೀಸ್‌ನ ಪಯಣ

Modern Kannada Literature: ಕನಸುಗಳ‌ ಬೆನ್ನಟ್ಟಿ ಹೋಗುವ ಪ್ರಶಾಂತ ಅಲಿಯಾಸ್ ಕ್ಯಾಡ್ಬರೀಸ್‌ನ ಕನಸು ಮತ್ತು ವಾಸ್ತವವೇ ಪೂರ್ಣೇಶ್ ಅವರ ‘ಕ್ಯಾಡ್ಬರೀಸ್‌ನ ಕ್ಯಾಬ್ - ಡೈರೀಸ್’ ಎನ್ನುವ ಕಿರು ಕಾದಂಬರಿ.
Last Updated 17 ಜನವರಿ 2026, 23:30 IST
ಮೊದಲ ಓದು: ಕನಸುಗಳನ್ನು ಬೆನ್ನಟ್ಟುವ ಕ್ಯಾಡ್ಬರೀಸ್‌ನ ಪಯಣ

ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

ಮಸೀದಿಯ ಮುಂದೆ ಆಲೆ ಕುಣಿಗೆ ಗುದ್ಲಿ ಹಾಕಿದೊಡನೆ, ಬೆಂಕಿ ಇಮ್ಮಣ್ಣೆಪ್ಪನ ಮನೆಯಲ್ಲಿ ಹತ್ತಿತ್ತು.
Last Updated 17 ಜನವರಿ 2026, 23:30 IST
ಮಹಮ್ಮದ್ ರಫೀಕ್ ಕೊಟ್ಟೂರು ಅವರ ಕಥೆ: ಆಲೆ ಕುಣಿ

ಚಂದ್ರಿಕಾ ಹೆಗಡೆ ಅವರ ಕವನ: ಮುದುಕಿ

ಚಂದ್ರಿಕಾ ಹೆಗಡೆ ಅವರ ಕವನ: ಮುದುಕಿ
Last Updated 17 ಜನವರಿ 2026, 23:30 IST
ಚಂದ್ರಿಕಾ ಹೆಗಡೆ ಅವರ ಕವನ: ಮುದುಕಿ

ಮೊದಲ ಓದು: ರಟ್ಟುಗಳ ನಡುವೆ ಏನೆಲ್ಲ!

ಎಸ್. ದಿವಾಕರ್ ಅವರ ‘ಎರಡು ರಟ್ಟುಗಳ ನಡುವೆ’ ಪುಸ್ತಕದಲ್ಲಿ ಕಥೆಗಳ ಕೇಂದ್ರದಲ್ಲಿ ಪುಸ್ತಕ, ಗ್ರಂಥಾಲಯ ಮತ್ತು ಓದುಗನ ಮನುಷ್ಯನ ಮನೋಲೋಕವಿದೆ. ಈ ಕೃತಿಯ ವಿಮರ್ಶೆ ಇಲ್ಲಿ ಓದಿ.
Last Updated 17 ಜನವರಿ 2026, 23:30 IST
ಮೊದಲ ಓದು: ರಟ್ಟುಗಳ ನಡುವೆ ಏನೆಲ್ಲ!
ADVERTISEMENT

ಮೊದಲ ಓದು: ಕೃತಕ ಬುದ್ದಿಮತ್ತೆ ಕುರಿತು ಬೆಳಕು ಚೆಲ್ಲುವ ಕೃತಿ

'ಕೃತಕ ಬುದ್ಧಿಮತ್ತೆ– ಮನುಕುಲದ ಅಳಿವಿಗೆ ಮುನ್ನುಡಿಯೇ?' ಎಂಬ ಹೆಸರಿನ ಈ ಪುಸ್ತಕದಲ್ಲಿ ಎಐ ತಂತ್ರಜ್ಞಾನದ ವ್ಯಾಪ್ತಿ, ಪ್ರಯೋಜನ ಹಾಗೂ ಸವಾಲುಗಳನ್ನು ಲೇಖಕ ಗುರುರಾಜ್ ಎಸ್. ದಾವಣಗೆರೆ ವಿವರಿಸಿದ್ದಾರೆ.
Last Updated 17 ಜನವರಿ 2026, 23:30 IST
ಮೊದಲ ಓದು: ಕೃತಕ ಬುದ್ದಿಮತ್ತೆ ಕುರಿತು ಬೆಳಕು ಚೆಲ್ಲುವ ಕೃತಿ

ಪಾರಂಪರಿಕ ತಾಣ: ವೆಂಕಟಪ್ಪ ನಾಯಕನ ಚಂಪಕ ಸರಸಿ

Champaka Sarasi: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಲಂದೂರಿನ ಹದಿನಾರನೇ ಶತಮಾನದ ಚಂಪಕ ಸರಸಿ ತಾಣ ವೆಂಕಟಪ್ಪ ನಾಯಕನ ಪ್ರೇಮ ಕಥೆಯ ಹಿನ್ನೆಲೆ ಹೊಂದಿದ್ದು, ಹಸಿರು ಪರಿಸರ ಮತ್ತು ನೀಲಿರಂಗಿನ ಕೊಳದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
Last Updated 17 ಜನವರಿ 2026, 23:30 IST
ಪಾರಂಪರಿಕ ತಾಣ: ವೆಂಕಟಪ್ಪ ನಾಯಕನ ಚಂಪಕ ಸರಸಿ

ಗ್ರಾಮೀಣ ಕ್ರೀಡೆ: ಟಗರು ಕಾಳಗದ ರೋಚಕ ಕಥನ

Tagaru Fight Culture: ಹಳ್ಳಿಗಳಲ್ಲಿ ಸಾಕು ಜಾನುವಾರುಗಳ ಮೂಲಕ ಬೆಳೆದ ಟಗರು ಕಾಳಗವು ಕೇವಲ ಕ್ರೀಡೆ ಅಲ್ಲ, ಜನಪರಂಪರೆಯ ಅಭಿಮಾನ, ಹೋರಾಟದ ಸಂಕೇತವಾಗಿದೆ. ಜವಾರಿ ತಳಿಯ ಟಗರುಗಳ ಪೈಪೋಟಿ ಮತ್ತು ಟ್ರೆಂಡ್‌ಗಳ ಕುರಿತ ಸಮಗ್ರ ಚಿತ್ರಣ ಇಲ್ಲಿದೆ.
Last Updated 17 ಜನವರಿ 2026, 23:30 IST
ಗ್ರಾಮೀಣ ಕ್ರೀಡೆ: ಟಗರು ಕಾಳಗದ ರೋಚಕ ಕಥನ
ADVERTISEMENT
ADVERTISEMENT
ADVERTISEMENT