ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಮಲೆಕುಡಿಯ ಸಮುದಾಯದ ಹುಡುಗನ ಸೋಡಾ ಉದ್ಯಮ

Kannada Literature: ಮಹಾಂತೇಶ ಗಂಗಯ್ಯ ಓಶಿಮಠ ಅವರು ಕನ್ನಡ ಸಾಹಿತ್ಯ ಲೋಕದ ಪರಿಚಿತ ಹೆಸರು. ಇವರು ತಮ್ಮ ಕಾವ್ಯ ಹಾಗೂ ಗದ್ಯ ಬರಹಗಳ ಮೂಲಕ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇವರ ಸಾಹಿತ್ಯಿಕ ಪಯಣ ಮತ್ತು ಪ್ರಮುಖ ಕೃತಿಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Last Updated 1 ಮಾರ್ಚ್ 2026, 2:06 IST
ಮಲೆಕುಡಿಯ ಸಮುದಾಯದ ಹುಡುಗನ ಸೋಡಾ ಉದ್ಯಮ

ಬೆಳಗಿನ ಮೌನ ನಿತ್ಯದ ಧ್ಯಾನ ಪುಸ್ತಕ ಪರಿಚಯ: ಬದುಕಿನ ಪರಿಧಿಯ ಅರಿವು

Literature: ಪತ್ರಕರ್ತ ಹಾಗೂ ಸಾಹಿತಿ ಕಂ.ಕ.ಮೂರ್ತಿ ಅವರ ಐದನೇ ಪುಸ್ತಕ ‘ಬೆಳಗಿನ ಮೌನ ನಿತ್ಯದ ಧ್ಯಾನ’. ಬದುಕಿನ ಅನಂತ ವಿಸ್ತಾರ, ಅನುಭವ ಮತ್ತು ಭಾವನೆಗಳ ಸುಳಿಗಳನ್ನು ಸರಳ ನಿರೂಪಣೆಯ ಮೂಲಕ ಈ ಕೃತಿ ಅನಾವರಣಗೊಳಿಸುತ್ತದೆ.
Last Updated 1 ಮಾರ್ಚ್ 2026, 1:56 IST
 ಬೆಳಗಿನ ಮೌನ ನಿತ್ಯದ ಧ್ಯಾನ ಪುಸ್ತಕ ಪರಿಚಯ: ಬದುಕಿನ ಪರಿಧಿಯ ಅರಿವು

ಗೋಡೆಗೆ ಬಣ್ಣ ಮನಸ್ಸಿಗೆ ಬೆಳಕು: ಚನ್ನಪಟ್ಟಣ ತಹಶೀಲ್ದಾರ್ ವಿನೂತನ ‍ಪ್ರಯತ್ನ

Government School: ಭಾನುವಾರವಾದರೂ ಚನ್ನಪಟ್ಟಣದ ಹಳೇ ಡೇರಾದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಬ್ಬದ ವಾತಾವರಣ. ವಿದ್ಯಾರ್ಥಿಗಳು, ಶಿಕ್ಷಕರು, ಕೆಲ ಪೋಷಕರ ಕೈಗಳಿಗೂ ಬಣ್ಣ ಮೆತ್ತಿಕೊಂಡಿತ್ತು. ವರ್ಷಗಳಿಂದ ಸುಣ್ಣ–ಬಣ್ಣ ಕಾಣದ ಗೋಡೆಗಳು ಆ ದಿನ ಹೊಸ ಕಳೆ ತಾಳುತ್ತಿದ್ದವು. ಏಣಿ
Last Updated 1 ಮಾರ್ಚ್ 2026, 1:14 IST
ಗೋಡೆಗೆ ಬಣ್ಣ ಮನಸ್ಸಿಗೆ ಬೆಳಕು: ಚನ್ನಪಟ್ಟಣ ತಹಶೀಲ್ದಾರ್ ವಿನೂತನ ‍ಪ್ರಯತ್ನ

ಶ್‌! ಇದು ಬೆಕ್ಕುಗಳ ಮ್ಯೂಸಿಯಂ!

Mysuru Tourism: ಮೈಸೂರು ನಗರದ ನಂಜನಗೂಡು ರಸ್ತೆಯ ಮಧುವನದ ಎದುರು ಈಗ ಹೊಸದೊಂದು ಸ್ಥಳ ಗಮನ ಸೆಳೆಯುತ್ತಿದೆ. ಇದು ರೆಸಾರ್ಟ್‌ ಅಲ್ಲ, ಥೀಮ್‌ ಪಾರ್ಕ್‌ ಕೂಡ ಅಲ್ಲ; ಬೆಕ್ಕುಗಳಿಗಾಗಿ ರೂಪುಗೊಂಡಿರುವ ಅಪರೂಪದ ಲೋಕ. ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’ ಎಂಬ ಹೆಸರಿನ ಈ ಬೆಕ್ಕುಗಳ ಮ್ಯೂಸಿಯಂ
Last Updated 1 ಮಾರ್ಚ್ 2026, 1:02 IST
ಶ್‌! ಇದು ಬೆಕ್ಕುಗಳ ಮ್ಯೂಸಿಯಂ!

ಕೃಪಾಕರ–ಸೇನಾನಿ ಬರಹ: ಗಿಡಮೂಲಿಕೆಗಳ ಅಂತರಂಗ

Plant Chemistry: ಇತ್ತೀಚೆಗೆ ಮೈಸೂರಿನ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ವಿಚಿತ್ರ ಸನ್ನಿವೇಶವೊಂದು ಎದುರಾಯಿತು. ಅಂಗಡಿಯ ಮಾಲೀಕ ಬಂದ ಗಿರಾಕಿಗಳಿಗೆ ಹಾಗಲಕಾಯಿ ತಗೊಳ್ಳಿ ಸಾರ್‌... ಶುಗರ್‌ಗೆ ಒಳ್ಳೇದು, ನವಿಲುಕೋಸು ಬಿ.ಪಿಗೆ ಒಳ್ಳೇದು, ಮೂಲಂಗಿ ತಗೊಳ್ಳಿ...ನುಗ್ಗೆಸೊಪ್ಪು ತಗೊಳ್ಳಿ
Last Updated 1 ಮಾರ್ಚ್ 2026, 1:00 IST
ಕೃಪಾಕರ–ಸೇನಾನಿ ಬರಹ: ಗಿಡಮೂಲಿಕೆಗಳ ಅಂತರಂಗ

ಪ್ರಕಾಶ್ ಪುಟ್ಟಪ್ಪ ಅವರ ಕಥೆ: ಕಂದೀಲು

Kannada Short Story: ಪ್ರಕಾಶ್ ಪುಟ್ಟಪ್ಪ ಅವರ 'ಕಂದೀಲು' ಕಥೆಯು ವಿಶಿಷ್ಟ ಪ್ರೇಮ ವಿವಾಹ, ಸಮಾಜದ ತಿರಸ್ಕಾರ ಮತ್ತು ವಿಚ್ಛೇದನದ ಹೊಸ್ತಿಲಲ್ಲಿರುವ ದಂಪತಿಗಳ ಮಾನಸಿಕ ದ್ವಂದ್ವವನ್ನು ಮನಮಿಡಿಯುವಂತೆ ಚಿತ್ರಿಸುತ್ತದೆ.
Last Updated 1 ಮಾರ್ಚ್ 2026, 0:57 IST
ಪ್ರಕಾಶ್ ಪುಟ್ಟಪ್ಪ ಅವರ ಕಥೆ: ಕಂದೀಲು

ಮನೆ ಬಳಕೆಯ ರಾಸಾಯನಿಕಗಳು ಪುಸ್ತಕ ಪರಿಚಯ: ರಾಸಾಯನಿಕಗಳ ಮಾಹಿತಿ

Science Literature: ದೈನಂದಿನ ಜೀವನದಲ್ಲಿ ಬಳಸುವ ರಾಸಾಯನಿಕಗಳ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಆಹಾರ ಹಾಗೂ ಶೃಂಗಾರ ಸಾಧನಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳ ಮಾಹಿತಿ ಮತ್ತು ರಾಸಾಯನಿಕಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಈ ಹೊತ್ತಗೆ ಸಹಕಾರಿ.
Last Updated 1 ಮಾರ್ಚ್ 2026, 0:49 IST
ಮನೆ ಬಳಕೆಯ ರಾಸಾಯನಿಕಗಳು ಪುಸ್ತಕ ಪರಿಚಯ: ರಾಸಾಯನಿಕಗಳ ಮಾಹಿತಿ
ADVERTISEMENT

ಏಳು ಮನೆ ಸಾಲು ಪುಸ್ತಕ ಪರಿಚಯ: ಪ್ರಬಂಧ ಗುಣದ ರಚನೆಗಳು

Literature: ಕವಿ, ಪತ್ರಕರ್ತ, ರಂಗಕರ್ಮಿ ಉಗಮ ಶ್ರೀನಿವಾಸ್‌ ಅವರ ‘ಏಳು ಮನೆ ಸಾಲು’ ಹೃದ್ಯ ವ್ಯಕ್ತಿಚಿತ್ರಗಳ ಸಂಕಲನ. ಇಲ್ಲಿನ ಎಲ್ಲ ಬರಹಗಳೂ ಪುಟ್ಟದಾಗಿದ್ದರೂ, ಬರಹದ ಕೇಂದ್ರದಲ್ಲಿರುವ ವ್ಯಕ್ತಿತ್ವಗಳು ಘನವಾದವೇ ಆಗಿವೆ. ಭಿನ್ನ ಬದುಕುಗಳನ್ನು ಪರಿಚಯಿಸುವ ಸಂಕಲನವಿದು.
Last Updated 1 ಮಾರ್ಚ್ 2026, 0:49 IST
ಏಳು ಮನೆ ಸಾಲು ಪುಸ್ತಕ ಪರಿಚಯ: ಪ್ರಬಂಧ ಗುಣದ ರಚನೆಗಳು

ನಾಟಕ ವಿಮರ್ಶೆ: ನೀರಗನ್ನಡಿಯಲ್ಲಿ ಹೆಣ್ಣಿನ ಪ್ರತಿಬಿಂಬ

Kannada Theater: ಬೆಂಗಳೂರಿನಲ್ಲಿ ನಡೆದ ‘ಹೊನ್ನಾರು ನಾಟಕೋತ್ಸವ’ದಲ್ಲಿ ‘ನಟರಂಗ’ ಅಭಿನಯಿಸಿದ ಕೆ.ವೈ.ನಾರಾಯಣಸ್ವಾಮಿ ಅವರ ‘ನೀರಗನ್ನಡಿ’ ನಾಟಕದಲ್ಲಿ ಹೆಣ್ಣಿನ ಬದುಕಿನ ರೂಪಕ ಅನಾವರಣಗೊಂಡಿತು. ಬಿ.ಸುರೇಶ ನಿರ್ದೇಶನದ ಈ ನಾಟಕವು ಜನಪದ ಕಥೆಯಿಂದ ಪ್ರೇರಿತವಾಗಿದೆ.
Last Updated 1 ಮಾರ್ಚ್ 2026, 0:48 IST
ನಾಟಕ ವಿಮರ್ಶೆ: ನೀರಗನ್ನಡಿಯಲ್ಲಿ ಹೆಣ್ಣಿನ ಪ್ರತಿಬಿಂಬ

ಜುಮ್ಮನಕಾಯಿ ರುಚಿಗೂ, ಪರಿಮಳಕ್ಕೂ ಸೈ

Teppal Spice: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬ್ಯಾಣಗಳಲ್ಲಿ ಶಾಲಾ ಮಕ್ಕಳು ಓಡಾಡುತ್ತಿದ್ದರು. ಆಗಸದೆತ್ತರಕ್ಕೆ ಬೆಳೆದಿದ್ದ, ದಪ್ಪ ಮುಳ್ಳುಗಳಿಂದ ಕೂಡಿದ ಮರವೊಂದು ಅವರ ಗಮನ ಸೆಳೆಯಿತು. ಅದರ ಕೆಳಗೆ ಬಿದ್ದಿದ್ದ ಕಪ್ಪುಬಣ್ಣದ ಒಣಕಾಯಿ ಪರಿಮಳ ಬೀರುತ್ತಿತ್ತು.
Last Updated 1 ಮಾರ್ಚ್ 2026, 0:43 IST
ಜುಮ್ಮನಕಾಯಿ ರುಚಿಗೂ, ಪರಿಮಳಕ್ಕೂ ಸೈ
ADVERTISEMENT
ADVERTISEMENT
ADVERTISEMENT