ಗಾಂಧಿ ತೋಟದಲ್ಲಿ ನೆನಪಿನ ಹೂಗಳು: ತುರುವನೂರಲ್ಲಿ ಸಿದ್ಧಗೊಂಡಿರುವ ಗಾಂಧಿ ಉದ್ಯಾನ
Freedom Movement: ತುರುವನೂರು ಹೈಸ್ಕೂಲ್ ಆವರಣದಲ್ಲಿ ಎಸ್.ನಿಜಲಿಂಗಪ್ಪನವರು ಆಡಿದ ಮಾತುಗಳು ಯುವಕರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದವು. ಕೊಡಲಿಗಳನ್ನು ಹೆಗಲೇರಿಸಿಕೊಂಡರು ಹಳ್ಳದ ಸುತ್ತಮುತ್ತ ಬೆಳೆದಿದ್ದ ಸಾವಿರಾರು ಈಚಲು ಮರಗಳನ್ನು ಕತ್ತರಿಸಿ ಬಿಸಾಡಿದರು.Last Updated 25 ಜನವರಿ 2026, 0:08 IST