‘ಮತ್ತೆ ಮುಖ್ಯಮಂತ್ರಿ’ ಪುಸ್ತಕ ಪರಿಚಯ: ರಾಜಕಾರಣದ ವಾಸ್ತವವಾದಿ ನಾಟಕ
Kannada Political Drama: ಕೆ.ವೈ. ನಾರಾಯಣಸ್ವಾಮಿ ರಚನೆಯ ‘ಮತ್ತೆ ಮುಖ್ಯಮಂತ್ರಿ’ ನಾಟಕವು ಇಂದಿನ ರಾಜಕಾರಣದ ವ್ಯಂಗ್ಯ ಹಾಗೂ ಸಂವಿಧಾನದ ಆಶಯಗಳ ಕುಂದುಗಳನ್ನು ರಂಗರೂಪದಲ್ಲಿ ಪ್ರತಿಬಿಂಬಿಸುತ್ತದೆ.Last Updated 15 ಫೆಬ್ರುವರಿ 2026, 1:38 IST