ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಬೇಡುವ ಜೋಗತಿಯ ಉದಾತ್ತ ಮನಸು

Published : 23 ಆಗಸ್ಟ್ 2025, 23:30 IST
Last Updated : 23 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ರಾಜಮ್ಮನ ಜೊತೆಗೆ ಮಕ್ಕಳ ಸಂಭ್ರಮ    ಚಿತ್ರಗಳು: ಮುರಳಿಕಾಂತ ರಾವ್‌
ರಾಜಮ್ಮನ ಜೊತೆಗೆ ಮಕ್ಕಳ ಸಂಭ್ರಮ    ಚಿತ್ರಗಳು: ಮುರಳಿಕಾಂತ ರಾವ್‌
ಸಾಮಾಜಿಕ ಮಾಧ್ಯಮಗಳಲ್ಲಿ ಏನೇನೋ ವಿಚಾರಗಳು ಹರಿದಾಡುತ್ತವೆ. ಆದರೆ ಇಂಥವರ ಸಮಾಜ ಸೇವೆ ಮುನ್ನೆಲೆಗೆ ಬರುವುದೇ ಇಲ್ಲ. ಆದರೂ ರಾಜಮ್ಮ ಅವರ ಸೇವೆಯನ್ನು ಮುಖ್ಯಮಂತ್ರಿ ಗುರುತಿಸಿದ್ದಾರೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಬೇಕು. ಜನರಲ್ಲಿ ಪರಿವರ್ತನೆ ತರಬೇಕು. ಇವರನ್ನು ನೋಡಿಯಾದರೂ ಒಂದಷ್ಟು ಜನ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು. ಆಗ ನಮ್ಮ ಶೈಕ್ಷಣಿಕ ವ್ಯವಸ್ಥೆ ಬದಲಾಗುತ್ತದೆ.
ಭೂಮೇಶ್ವರ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಕಂಪ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT