ಅಲ್ಲಾಭಕ್ಷ ಜಮಾದಾರ ಮೂರ್ತಿಗೆ ಅಂತಿಮ ಸ್ಪರ್ಶ ನೀಡಿದರು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕಂಠಿ ಗಲ್ಲಿಯ ಆಲಕಟ್ಟಿ ಫಕೀರಸ್ವಾಮಿ ದರ್ಗಾದಲ್ಲಿ ಪ್ರತಿಷ್ಠಾಪಿಸಿದ ಗಣಪನ ಮೂರ್ತಿಗೆ ಹಿಂದೂ– ಮುಸ್ಲಿಮರು ಜತೆಯಾಗಿ ಪೂಜೆ ಸಲ್ಲಿಸುತ್ತಿರುವುದು. (ಸಂಗ್ರಹ ಚಿತ್ರ)
ಕೊಪ್ಪಳದಲ್ಲಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹಿಂದೂ–ಮುಸ್ಲಿಮರು ಗಣೇಶ ಮೂರ್ತಿ ಎದುರು ಈದ್ ಮಿಲಾದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು (ಸಂಗ್ರಹ ಚಿತ್ರ)